ಲೇಖಕರು

KUMAR K

ಯಂತ ಕಾಲ ಬಂತು ದೇವ್ರೇ !! ಯುವಕ ರೋಡ್ ನಲ್ಲಿ ಎಲ್ಲರ ಎದಿರೇ ಅವನ ಪ್ರೇಯಸಿ ಎನ್ನು ಕೊಂದುಹಾಕಿದ !! ಪಶ್ಚಾತ್ತಾಪ ಇಲ್ಲ ವಂತೆ

ಯಂತ  ಕಾಲ  ಬಂತು  ದೇವ್ರೇ  !! ಯುವಕ  ರೋಡ್ ನಲ್ಲಿ ಎಲ್ಲರ ಎದಿರೇ ಅವನ ಪ್ರೇಯಸಿ ಎನ್ನು  ಕೊಂದುಹಾಕಿದ  !!  ಪಶ್ಚಾತ್ತಾಪ ಇಲ್ಲ ವಂತೆ

ಈಗಿನ ಕಾಲದ ಹೆಣ್ಣು ಮಕ್ಕಳು ಪ್ರೀತಿ ಪ್ರೇಮ ಅಂತ ಯಾರೋ ಹುಡುಗನ ಜೊತೆ ಲವ್ ಮಾಡುತ್ತಾರೆ . ಅದರ ಮುಂದಿನ ಪರಿಣಾಮ ಎಷ್ಟು ಭೀಕರವಾಗಿರುತ್ತೆ ಅಂತ ಅವರು ಒಂದು ಒಂದು ಕ್ಷಣವೂ ಯೋಚನೆ ಮಾಡುವುದಿಲ್ಲ . ಹಿಂದಿನ ಕಾಲದಲ್ಲಿ ಈಗೆಲ್ಲ ಇರುತ್ತಿರಲಿಲ್ಲ ಹುಡುಗಿ ದೊಡ್ಡವಳಾದ ತಕ್ಷಣ ಅವಳಿಗೆ ಹಿರಿಯರು ಮದುವೆ ಮಾಡಿಸುತ್ತಿದ್ದರು . ಆದರೆ ಈಗ ಕಾಲ ಬದಲಾಗಿದೆ . . ಹಿರಿಯರ ಮಾತಿಗೆ ಸ್ವಲ್ಪವೂ ಬೆಲೆ ಕೊಡದೆ ಅವರ ಇಷ್ಟ ಬಂದ ಹಾಗೆ ನಡೆದು ಕೊಳ್ಳುತ್ತಾರೆ . ಅದರ ಪರಿಣಾಮ...…

Keep Reading

55% ವಿವಾಹಿತ ಭಾರತೀಯರು ತಮ್ಮ ಸಂಗಾತಿಗಳಿಗೆ ಮೋಸ ಮಾಡಿದ್ದಾರೆ, ಹೆಚ್ಚಿನವರು ಮಹಿಳೆಯರು: ಸಮೀಕ್ಷೆ

55% ವಿವಾಹಿತ ಭಾರತೀಯರು ತಮ್ಮ ಸಂಗಾತಿಗಳಿಗೆ ಮೋಸ ಮಾಡಿದ್ದಾರೆ, ಹೆಚ್ಚಿನವರು ಮಹಿಳೆಯರು: ಸಮೀಕ್ಷೆ

48% ಭಾರತೀಯರು ಒಂದೇ ಸಮಯದಲ್ಲಿ ಇಬ್ಬರನ್ನು ಪ್ರೀತಿಸಲು ಸಾಧ್ಯ ಎಂದು ನಂಬುತ್ತಾರೆ, ಈ ಸಂಶೋಧನೆಯನ್ನು 25 ರಿಂದ 50 ವರ್ಷದೊಳಗಿನ 1,525 ಭಾರತೀಯ ವಿವಾಹಿತ ವ್ಯಕ್ತಿಗಳಲ್ಲಿ ನಡೆಸಲಾಯಿತು. ಭಾರತದ ಮೊದಲ ವಿವಾಹೇತರ ಡೇಟಿಂಗ್ ಅಪ್ಲಿಕೇಶನ್ ಗ್ಲೀಡೆನ್‌ನ ಇತ್ತೀಚಿನ ಸಮೀಕ್ಷೆಯ ಪ್ರಕಾರ ಸುಮಾರು 55% ವಿವಾಹಿತ ಭಾರತೀಯರು ಒಮ್ಮೆಯಾದರೂ ತಮ್ಮ ಸಂಗಾತಿಗೆ ವಿಶ್ವಾಸದ್ರೋಹಿಗಳಾಗಿದ್ದಾರೆ, ಅದರಲ್ಲಿ 56% ಮಹಿಳೆಯರು. ವಾಸ್ತವವಾಗಿ, 48% ಭಾರತೀಯರು ಒಂದೇ ಸಮಯದಲ್ಲಿ...…

Keep Reading

.ಏನು ಕಾಲ ಬಂತಪ್ಪ ಗಂಡನಿಗೆ ಸೋಡಾ ಚೀಟಿ ಕೊಟ್ಟು, ಪ್ರೇಮಿಸಿದ ಯುವತಿಯ ಜೊತೆ ದೇವಸ್ಥಾನದಲ್ಲಿ ಮದುವೆಯಾದ ಹೆಂಡತಿ! ವಿಡಿಯೋ ವೈರಲ್

.ಏನು  ಕಾಲ ಬಂತಪ್ಪ ಗಂಡನಿಗೆ ಸೋಡಾ ಚೀಟಿ ಕೊಟ್ಟು, ಪ್ರೇಮಿಸಿದ ಯುವತಿಯ ಜೊತೆ ದೇವಸ್ಥಾನದಲ್ಲಿ ಮದುವೆಯಾದ ಹೆಂಡತಿ!  ವಿಡಿಯೋ ವೈರಲ್

ಈಗಿನ ಕಾಲದಲ್ಲಿ ಮದುವೆ ಎನ್ನುವುದು ಒಂದು  ಸಾಮಾಜಿಕ ಜವಾಬ್ದಾರಿಯಾಗಿ ಉಳಿದಿಲ್ಲ . ಸ್ವಲ್ಪ ಸಣ್ಣ ಕಾರಣಕ್ಕೆ ಆಗಲಿ ಇಲ್ಲ ಎಂತಹ ದೊಡ್ಡ ಕಾರಣಕ್ಕೆ ಆಗಲಿ  ಅವರು ವಿವಾಹ ವಿಚ್ಚೇದನ ತೆಗೆದು ಕೊಳ್ಳುತ್ತಾರೆ . ಆದರೆ ಇಲ್ಲೊಬ್ಬ ಯುವತಿ ತನ್ನ ಗಂಡನ ಕಾಟ ತಡೆಯಲಾರದೆ ಅವನಿಗೆ ಡೈವೋರ್ಸ್ ಕೊಟ್ಟು ಸಾಕಪ್ಪ ಗಂಡಸರೇ ಸಹವಾಸ ಅಂತ ಇನ್ನೊಬ್ಬ ಹುಡುಗಿಯನ್ನೇ ಮದುವೆ ಆಗಿದ್ದಾಳೆ . ಏನ್ ಇದು ಸ್ಟೋರಿ ನೋಡಣ ಬನ್ನಿ  ಮಹಿಳೆಯೊಬ್ಬರು ತನ್ನ ಪತಿಗೆ ವಿಚ್ಛೇದನ ನೀಡಿ ತಾನು...…

Keep Reading

ಹಣದ ಆಸೆಗೆ ತನ್ನ ಹೆಂಡತಿಯನ್ನು ಬೇರೆ ಗಂಡಸರ ಜೊತೆಗೆ ಮಲಗಲು ಹೇಳುತ್ತಿದ್ದ ಗಂಡ! ಆದರೆ ಈ ಹೆಂಡತಿ ಏನು ಮಾಡಿದ್ದಾಳೆ ನೋಡಿ?…

ಹಣದ ಆಸೆಗೆ ತನ್ನ ಹೆಂಡತಿಯನ್ನು ಬೇರೆ ಗಂಡಸರ ಜೊತೆಗೆ ಮಲಗಲು ಹೇಳುತ್ತಿದ್ದ ಗಂಡ! ಆದರೆ ಈ ಹೆಂಡತಿ ಏನು ಮಾಡಿದ್ದಾಳೆ ನೋಡಿ?…

ದುಡ್ಡು ಎನ್ನುವುದು ಎಂತವರ ತಲೆಯನ್ನು ಕೆಡಿಸಿ ಬಿಡುತ್ತದೆ . ದುಡ್ಡಿನ ಮೋಹ ಅಷ್ಟು ಕೆಟ್ಟದ್ದು . ಗಂಡ ಅಥವಾ ಹೆಂಡತಿ ಸಂಬಂಧ ಸಹ ಇದರಿಂದ ಕೆಟ್ಟು ಹೋಗುತ್ತದೆ . ಅದಕೊಂಡು ಉದಾಹರಣೆ ಇಲ್ಲಿದೆ ನೋಡಿ .  ಮದುವೆ ಎನ್ನುವುದನ್ನು ಅವರು ಹಾಸ್ಯ ಮಾಡಿಕೊಂಡಿದ್ದಾರೆ.ಒಂದು ಮದುವೆ ಮಾಡಲು ನೂರು ಸುಳ್ಳು ಬೇಕಾದರೂ ಹೇಳಬಹುದು ಎಂದು ನಮ್ಮ ಹಿರಿಯರು ಹೇಳಿದ್ದಾರೆ. ಆದರೆ ಮದುವೆಯಾದ ನಂತರ ಕೆಲವರು ತಮ್ಮ ಸಂಗಾತಿಯ ಜೊತೆಗೆ ಕೇವಲ ಸುಳ್ಳುಗಳನ್ನೇ ಹೇಳಿಕೊಂಡು ತಮ್ಮ...…

Keep Reading

ಸ್ವಂತ ಮಗಳನ್ನು ಬಸ್‌ ಡ್ರೈವರ್ ಕೆಲಸಕ್ಕೆ ನೇಮಿಸಿದ CBI ಅಧಿಕಾರಿ. ಕಾರಣ ಕೇಳಿದರೆ ಶಾಕ್ ಆಗ್ತಿರಾ ನೋಡಿ!!

ಸ್ವಂತ ಮಗಳನ್ನು ಬಸ್‌ ಡ್ರೈವರ್ ಕೆಲಸಕ್ಕೆ ನೇಮಿಸಿದ CBI ಅಧಿಕಾರಿ. ಕಾರಣ ಕೇಳಿದರೆ ಶಾಕ್ ಆಗ್ತಿರಾ ನೋಡಿ!!

ಈಗಿನ ಕಾಲದಲ್ಲಿ ತಂದೆ ತಾಯಿಗಳು ತಮ್ಮ ಮಕ್ಕಳ ಸೌಲಭ್ಯಕ್ಕೆ ಏನು ಬೇಕಾದರೂ ಕೊಡಿಸಲು ಸಿದ್ಧರಾಗಿರುತ್ತಾರೆ . ಮತ್ತು ಅವರು ಯಾವುದೇ ರೀತಿಯ ತೊಂದರೆ ಹೆಣ್ಣು ಮಕ್ಕಳ್ಗೆ ಆಗದಂತೆ ನೋಡಿ ಕೊಳ್ಳುತ್ತಾರೆ . ಆದರೆ ಇಲ್ಲೊಬ್ಬ ಯುವತಿ ತಮ್ಮ ತಂದೆ ತಾಯಿಗೆ ದುಡ್ಡಿನ   ಹೊರೆ  ಕೊಡ ಬಾರದು ಅಂತ ಎಂತಹ ನಿರ್ಧಾರ ತೆಗೆದು ಕೊಂಡಿದ್ದಾಳೆ ನೋಡಿ  ಕಾಲೇಜಿಗೆ ಹೋದ ನಂತರ ಕೆಲವು ಮಕ್ಕಳು ತಮ್ಮ ತಂದೆ ತಾಯಿ ದುಡಿದ ಹಣದಲ್ಲಿ ಮೋಜು-ಮಸ್ತಿ ಎಂದು ಸುತ್ತಾಡುತ್ತಾ ಎಲ್ಲಾ ಹಣವನ್ನು...…

Keep Reading

ಈ ಊರಿನ ಗ್ರಾಮದಲ್ಲಿ ಹೆಂಡತಿಯರನ್ನು ಸಂತೆಯಲ್ಲಿ ಬಾಡಿಗೆಗೆ ಕೊಡುತ್ತಾರೆ! ಇದು ಎಲ್ಲಿ ಗೊತ್ತಾ?…ವಿಡಿಯೋ ನೋಡಿ

ಈ ಊರಿನ ಗ್ರಾಮದಲ್ಲಿ ಹೆಂಡತಿಯರನ್ನು ಸಂತೆಯಲ್ಲಿ ಬಾಡಿಗೆಗೆ ಕೊಡುತ್ತಾರೆ! ಇದು ಎಲ್ಲಿ ಗೊತ್ತಾ?…ವಿಡಿಯೋ ನೋಡಿ

ಈಗಿನ ಕಾಲದಲ್ಲೂ ಈ ರೀತಿ ಹೆಂಡತಿಯರನ್ನು ಸಂತೆಯಲ್ಲಿ ಬಾಡಿಗೆಗೆ ಕೊಡುತ್ತಾರೆ ಅಂದರೆ ಆಶ್ಚರ್ಯ ಆಗುತ್ತೆ ಅಲ್ಲವಾ . ಆದರೂ ಇದು ಸತ್ಯ  ಆಗಿನ ಕಾಲದಿಂದಲೂ ಹೆಣ್ಣಿನ ಮೇಲೆ ಶೋಷಣೆ ನಡೆಯುತ್ತಲೆ ಇದೆ. ಇನ್ನು ಇಂದಿಗೂ ಸಹ ಇದು ನಿಂತಿಲ್ಲ. ಪ್ರತಿಯೊಂದು ಹೆಣ್ಣು ತನ್ನ ಮದುವೆಯ ಬಗ್ಗೆ ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡಿರುತ್ತಾಳೆ. ಮದುವೆಯಾದ ನಂತರ ತನ್ನ ಗಂಡನ ಜೊತೆ ಆಗಿರಬೇಕು ಹೀಗಿರಬೇಕು, ತನ್ನ ಗಂಡ ತನ್ನನ್ನು ಹೆಚ್ಚಾಗಿ ಪ್ರೀತಿಸಬೇಕು. ಆತನ ಜೊತೆಗೆ...…

Keep Reading

ಶಿವಪುತ್ರ ತಂಡದಲ್ಲಿ ಇದ್ದ ಅಂಗವಿಕಲ ನಾಗಿದ್ದರು ಎಂತಹ ಅದ್ಬುತ ಸಾಧನೆ ಮಾಡಿದ್ದಾರೆ ನೋಡಿ ; ಇವರಿಗೆ ಒಂದು ಶಭಾಷ್ ಹೇಳಿ

ಶಿವಪುತ್ರ ತಂಡದಲ್ಲಿ ಇದ್ದ ಅಂಗವಿಕಲ ನಾಗಿದ್ದರು ಎಂತಹ ಅದ್ಬುತ ಸಾಧನೆ ಮಾಡಿದ್ದಾರೆ ನೋಡಿ ; ಇವರಿಗೆ ಒಂದು ಶಭಾಷ್ ಹೇಳಿ

ಶಿವಪುತ್ರ ಯೆಶಾರದ ಅವರ ಕಾಮಿಡಿ ಷೋಗಳು ಅಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ . ಹಿಂದೆ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಅವರು ಇಂದು ಯು ಟ್ಯೂಬ್ ಸ್ಟಾರ್ ಆಗಿದ್ದಾರೆ . ಅವರ ಟೀಮ್ನಲ್ಲಿ ಸಾಕಷ್ಟು ಪ್ರತಿಭೆ ಉಳ್ಳ ಕಲಾವಿದರು ಇದ್ದಾರೆ . ಅಂತಹದರಲ್ಲಿ ಕೃಷ್ಣಪ್ಪ ಎನ್ನುವ ಒಬ್ಬ ಕಲಾವಿದೆ ತಾನು ಅಂಗವಿಕಲನಾಗಿದ್ದರು ಎಂತಹ ಅದ್ಬುತ ಸಾಧನೆ ಮಾಡಿದ್ದಾರೆ ಏನದು ನೋಡಿ  ಸಾಮಾನ್ಯವಾಗಿ ಎಲ್ಲರಿಗೂ ದೇವರು ಕಣ್ಣು ಕೈ ಕಾಲು ಎಲ್ಲವನ್ನು ಸರಿಯಾಗಿ...…

Keep Reading

ರೂಪಾಲಿ ಬರುವಾ ಯಾರು? ನಟ ಆಶಿಶ್ ವಿದ್ಯಾರ್ಥಿಯನ್ನು ಮದುವೆಯಾದ ಫ್ಯಾಷನ್ ಉದ್ಯಮಿ !!

ರೂಪಾಲಿ ಬರುವಾ ಯಾರು? ನಟ ಆಶಿಶ್ ವಿದ್ಯಾರ್ಥಿಯನ್ನು ಮದುವೆಯಾದ ಫ್ಯಾಷನ್ ಉದ್ಯಮಿ !!

ಆಶಿಶ್ ವಿದ್ಯಾರ್ಥಿ ಪತ್ನಿ ರೂಪಾಲಿ ಬರುವಾ ಕೋಲ್ಕತ್ತಾದಲ್ಲಿ ಬಟ್ಟೆ ಕಂಪನಿಯನ್ನು ನಡೆಸುತ್ತಿರುವ ಉದ್ಯಮಿ. ಆಶಿಶ್ ಮತ್ತು ರೂಪಾಲಿ ಮೇ 25 ರಂದು ತಮ್ಮ ವಿವಾಹವನ್ನು ಘೋಷಿಸಿದರು. ನಟ ಆಶಿಶ್ ವಿದ್ಯಾರ್ಥಿ ಇತ್ತೀಚೆಗೆ ರೂಪಾಲಿ ಬರುವಾ ಅವರನ್ನು ಎರಡನೇ ಮದುವೆಯಾಗುವುದಾಗಿ ಘೋಷಿಸಿದ ನಂತರ ಅವರ ಅಭಿಮಾನಿಗಳನ್ನು ಆಶ್ಚರ್ಯಗೊಳಿಸಿದರು. ಆಪ್ತರು ಮತ್ತು ಕುಟುಂಬದವರ ಸಮ್ಮುಖದಲ್ಲಿ ಆತ್ಮೀಯ ಸಮಾರಂಭದಲ್ಲಿ ದಂಪತಿಗಳು ಗಂಟು ಕಟ್ಟಿದರು. ಅವರು ರೂಪಾಲಿಯನ್ನು...…

Keep Reading

ಸಿಗರೇಟ್ ಸೇದುವದನ್ನೇ ದೊಡ್ಡ ಸಾಧನೆ ಅಂತ ವಿಡಿಯೋ ಮಾಡಿ ಹಾಕಿದ ಯುವತಿಯರು ಇದನ್ನು ನೋಡಿ ಛಡಿ ಏಟು ಕೊಟ್ಟ ಅವರ ಪೋಷಕರು ; ವಿಡಿಯೋ ವೈರಲ್

ಸಿಗರೇಟ್ ಸೇದುವದನ್ನೇ ದೊಡ್ಡ ಸಾಧನೆ ಅಂತ ವಿಡಿಯೋ ಮಾಡಿ ಹಾಕಿದ ಯುವತಿಯರು ಇದನ್ನು ನೋಡಿ ಛಡಿ ಏಟು ಕೊಟ್ಟ ಅವರ ಪೋಷಕರು ; ವಿಡಿಯೋ ವೈರಲ್

ಈಗಿನ ಕಾಲದ ಯುವತಿಯರಿಗೆ ಏನಾಗಿದೆ ಅಂತ ಗೊತ್ತಾಗುತ್ತಿಲ .ಅವರು ತಾವು ಏನು ಮಾಡುತ್ತಿದ್ದವೇ ಅಂತ ಸ್ವಲ್ಪವೂ ಸಾಮಾನ್ಯ ಜ್ಞಾನ ಇರುವದಿಲ್ಲ . ತಾವು ಯಾವ ರೀತಿಯ ವಿಡಿಯೋ ಮಾಡುತ್ತಿದ್ದೇವೆ ಅದರಿಂದ ನೋಡುಗರ ಮೇಲೆ ಯಾವ ರೀತಿ ಕೆಟ್ಟ ಪರಿಣಾಮ ಬೀರುತ್ತದೆ ಅಂತ ಕೊಂಚವೂ ಯೋಚಿಸುವುದಿಲ್ಲ . ಈಗ ಇನ್ಸ್ಟಾಗ್ರಾಮ್ ಎಲ್ಲರೂ ಉಪಯೋಗಿಸುತ್ತಾರೆ . ಅದರಲ್ಲೂ ಶಾಲೆಗೆ ಹೋಗುವ ಹುಡುಗ ಮತ್ತು ಹುಡುಗಿಯರು ಹೆಚ್ಚಾಗಿ ಮೊಬೈಲ್ ನೋಡುವದರಲ್ಲಿ ಕಾಲ ಕಳೆಯುತ್ತಾರೆ . ಇಂತಹ ...…

Keep Reading

ವಿವಾಹಿತ ಮಹಿಳೆಯರೇ ದಯವಿಟ್ಟು ಅನೈತಿಕ ಸಂಬಂಧ ಬೆಳೆಸ ಬೇಡಿ ; ಗಂಡನ ಬಿಟ್ಟು ಸೋಷಿಯಲ್ ಮೀಡಿಯಾ ಫ್ರೆಂಡ್ ಹಿಂದೆ ಹೋದ ಸುಂದರಿ ಗತಿ ಏನಾಯ್ತು ನೋಡಿ ?

ವಿವಾಹಿತ ಮಹಿಳೆಯರೇ ದಯವಿಟ್ಟು ಅನೈತಿಕ ಸಂಬಂಧ ಬೆಳೆಸ ಬೇಡಿ ; ಗಂಡನ ಬಿಟ್ಟು ಸೋಷಿಯಲ್ ಮೀಡಿಯಾ ಫ್ರೆಂಡ್ ಹಿಂದೆ ಹೋದ ಸುಂದರಿ ಗತಿ ಏನಾಯ್ತು ನೋಡಿ ?

ಈಗಿನ ಕಾಲದಲ್ಲಿ ಮದುವೆ ಆದ ಕೆಲವು  ಪುರುಷರಾಗಲಿ ಅಥವಾ ಮಹಿಳೆ ಆಗಲಿ  ಅನೈತಿಕ ಸಂಬಂಧ  ಬೆಳೆಸುವುದು ಸಾಮಾನ್ಯ ಆಗಿದೆ . ಆದರೆ ಎಲ್ಲರೂ ಈ ರೀತಿ ಮಾಡುವುದಿಲ್ಲ . ಏಕೆಂದ್ರೆ ಈ ತರ ಸಂಬಂಧಗಳು ಕೊನೆಗೂಳ್ಳುವುದು ದುರಂತದಲ್ಲಿ ಮಾತ್ರ . ಮದುವೆ ಎನ್ನುವುದು ಒಂದು ಸುಂದರ ದಾಂಪತ್ಯ ಜೀವನ . ಒಂದು ಹೆಣ್ಣಿಗೆ ಒಂದು ಗಂಡು ಎನ್ನುವುದು ಭಾರತೀಯ ಸಂಸ್ಕೃತಿಯ ಭಾಗವಾಗಿದೆ . ಆದರೆ ಇದನ್ನು ಬಿಟ್ಟು ಪಾಶ್ಚಿಮಾತ್ಯ ರೀತಿಯಲ್ಲಿ ನಡೆದು ಕೊಂಡರೆ ದುರಂತ ಖಂಡಿತ ....…

Keep Reading

Go to Top