ಲೇಖಕರು

ADMIN

ಬಿಗ್ ಬಾಸ್ ಸ್ಪರ್ಧಿಯ ಬಾಳಲ್ಲಿ‌ ಬಿರುಗಾಳಿ; ಡಿ ವೋರ್ಸ್ ಬಗ್ಗೆ ಚಿಂತನೆ! ಈ ಸ್ಪರ್ಧಿ ಯಾರು ಗೊತ್ತಾ?

ಬಿಗ್ ಬಾಸ್ ಸ್ಪರ್ಧಿಯ ಬಾಳಲ್ಲಿ‌ ಬಿರುಗಾಳಿ; ಡಿ ವೋರ್ಸ್ ಬಗ್ಗೆ ಚಿಂತನೆ! ಈ ಸ್ಪರ್ಧಿ ಯಾರು ಗೊತ್ತಾ?

ಸೆಲೆಬ್ರಿಟಿಗಳ ವಿಚ್ಛೇದನವು ಸಾಮಾನ್ಯ ವಿಷಯವಾಗಿದೆ. ಅದ್ರಲ್ಲೂ 2024 ಮದುವೆಯ ಆಮಂತ್ರಣಕ್ಕಿಂತ ಹೆಚ್ಚು ವಿಚ್ಛೇದನದ ಸುದ್ದೆಯೇ ಹೆಚ್ಚು ಎಂದು ಹೇಳಬಹುದು. ಇನ್ನು ಸೆಲೆಬ್ರಿಟಿಗಳ ವೈಯಕ್ತಿಕ ಜೀವನವು ಆಗಾಗ್ಗೆ ಸುದ್ದಿ ಮತ್ತು ಪಾಪರಾಜ್ಜಿಗಳಿಂದ ಬಹಳಷ್ಟು ಗಮನ ಸೆಳೆಯುತ್ತದೆ. ಸೆಲೆಬ್ರಿಟಿಗಳ ವಿಚ್ಛೇದನವು ದೊಡ್ಡ ಪ್ರಮಾಣದ ಆರ್ಥಿಕ ವ್ಯವಹಾರಗಳನ್ನು ಒಳಗೊಂಡಿರಬಹುದು, ಅದು ಸಾರ್ವಜನಿಕರ ಆಸಕ್ತಿಯನ್ನು ಹುಟ್ಟುಹಾಕುತ್ತದೆ. ಇತ್ತೀಚಿನ ದಿನಗಳಲ್ಲಿ,...…

Keep Reading

ದೇಶದಲ್ಲಿ ಹೊಸ ಕ್ರಾಂತಿ,BSNL ಗೆ ಸಾತ್ ಕೊಟ್ಟು ಅಂಬಾನಿಗೆ ಸೆಡ್ಡು ಹೊಡೆದ ರತನ್ ಟಾಟಾ! ಇಲ್ಲಿದೆ ಕಂಪ್ಲೀಟ್ ಸ್ಟೋರಿ?

ದೇಶದಲ್ಲಿ ಹೊಸ ಕ್ರಾಂತಿ,BSNL ಗೆ ಸಾತ್ ಕೊಟ್ಟು ಅಂಬಾನಿಗೆ ಸೆಡ್ಡು ಹೊಡೆದ ರತನ್ ಟಾಟಾ! ಇಲ್ಲಿದೆ ಕಂಪ್ಲೀಟ್ ಸ್ಟೋರಿ?

ಟೆಲಿಕಾಂ ಸಂಸ್ಥೆ ಎಂದರೆ ದೂರಸಂಪರ್ಕ ಸೇವೆಗಳನ್ನು ಒದಗಿಸುವ ಕಂಪನಿಯಾಗಿದೆ. ಇಂತಹ ಕಂಪನಿಗಳು ದೂರವಾಣಿ, ಇಂಟರ್ನೆಟ್, ಕೇಬಲ್ ಟಿವಿ, ಮತ್ತು ಇತರ ದೂರಸಂಪರ್ಕ ಸೇವೆಗಳನ್ನು ಗ್ರಾಹಕರಿಗೆ ಒದಗಿಸುತ್ತವೆ. ಉದಾಹರಣೆಗೆ, ಭಾರತದಲ್ಲಿ ಬಿಎಸ್‌ಎನ್‌ಎಲ್, ಏರ್‌ಟೆಲ್, ವೋಡಾಫೋನ್ ಐಡಿಯಾ ಮತ್ತು ಜಿಯೋ ಪ್ರಮುಖ ಟೆಲಿಕಾಂ ಸಂಸ್ಥೆಗಳಾಗಿವೆ. ಇದೀಗ ಉಪಯೋಗಕ್ಕೆ ಶುರುವಾದ ಈ ಸಂಸ್ಥೆ ಈಗ ಇದರಿಂದ ಅಡಿಕ್ಟ್ ಆಗುವ ಸಂದರ್ಭವನ್ನು ಕೊಡ ಸೃಷ್ಟಿ ಮಾಡಿದೆ. ಮೊದಲಿಗೆ...…

Keep Reading

ಪವಿತ್ರಾ ಗೌಡ ಹಾಗೂ ದರ್ಶನ್ ಸಂಬಂಧದ ಬಗ್ಗೆ ಬಹಿರಂಗವಾಗಿ ಮಾತನಾಡಿದ ಪವಿತ್ರಾ ಸಂಜಯ್! ಪವಿತ್ರಾ ಗಂಡ ಹೇಳಿದ್ದೇನು ಗೊತ್ತಾ?

ಪವಿತ್ರಾ ಗೌಡ ಹಾಗೂ ದರ್ಶನ್ ಸಂಬಂಧದ ಬಗ್ಗೆ ಬಹಿರಂಗವಾಗಿ ಮಾತನಾಡಿದ ಪವಿತ್ರಾ ಸಂಜಯ್! ಪವಿತ್ರಾ ಗಂಡ ಹೇಳಿದ್ದೇನು ಗೊತ್ತಾ?

ರೇಣುಕಾಸ್ವಾಮಿ ಹತ್ಯೆ ಪ್ರಕರಣ ಇತ್ತೀಚೆಗೆ ಮಹತ್ವದ ಬೆಳವಣಿಗೆಗಳನ್ನು ಕಂಡಿದೆ.  ಕನ್ನಡ ನಟ ದರ್ಶನ್ ತೂಗುದೀಪ ಮತ್ತು ಇತರ ಮೂವರನ್ನು ಜುಲೈ 4, 2024 ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ದರ್ಶನ್ ಅವರನ್ನು ಜೂನ್ 11, 2024 ರಂದು ಬಂಧಿಸಲಾಯಿತು, ಅವರ ಅಭಿಮಾನಿಯಾಗಿದ್ದ ರೇಣುಕಾಸ್ವಾಮಿ ಅವರ ಹತ್ಯೆಯಲ್ಲಿ ಭಾಗಿಯಾಗಿದ್ದರು.  ದರ್ಶನ್ ಅವರ ಸಹನಟ ಹಾಗೂ ಸ್ನೇಹಿತೆ ಪವಿತ್ರಾ ಗೌಡ. ಅವರಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಕ್ಕಾಗಿ...…

Keep Reading

ಇದು ನಮ್ಮ ದೇಶ ಅಂದ್ರೆ ನಂಬುತ್ತೀರಾ? ಇದುವೇ ಗೋವಾ

ಇದು ನಮ್ಮ ದೇಶ ಅಂದ್ರೆ ನಂಬುತ್ತೀರಾ? ಇದುವೇ ಗೋವಾ

ಬೀಚ್ ನೋಡಬೇಕು ಎಂದವರಿಗೆ ತಕ್ಷಣ ನೆನಪಾಗುವ ಹೆಸರು ಗೋವ ಎಂದು ಹೇಳಬಹುದು. ಗೋವಾ ಏಕೆ ವಿದೇಶಿ ಹಾಗೂ ದೇಶಿ ಪ್ರವಾಸಿಗರಿಗೆ ಹೆಚ್ಚು ಆಕರ್ಷಕವಾಗಿದೆ ಎಂಬುದಕ್ಕೆ ಹಲವಾರು ಕಾರಣಗಳಿವೆ. ಗೋವಾದ ಕಡಲತೀರಗಳು ತುಂಬಾ ಪ್ರಸಿದ್ಧ. ಬಾಗಾ, ಕಾಲಂಗುಟ್, ಅಂಜುನಾ, ಮತ್ತು ಪಲೋಲೆಂ ಮುಂತಾದ ಕಡಲತೀರಗಳು ಪ್ರವಾಸಿಗರಿಗೆ ಆಕರ್ಷಣೆಯ ಕೇಂದ್ರಗಳು ಎಂದು ಹೇಳಬಹುದು. ಇನ್ನೂ ಗೋವಾದಲ್ಲಿ ಪೋರ್ಚುಗೀಸ್ ಮತ್ತು ಭಾರತೀಯ ಸಂಸ್ಕೃತಿಯ ಸಂಯೋಜನೆಯು ಕಣ್ಮನ ಸೆಳೆಯುತ್ತದೆ. ಇಲ್ಲಿಯ...…

Keep Reading

ದರ್ಶನ್ ಜಾತಕದ ಪ್ರಕಾರ ಈ ಸಂಕಷ್ಟಗಳನ್ನು ಅನುಭವಿಸಿ ತಿರಲೇ ಬೇಕು! ಆ ಸಂಕಷ್ಟ ಏನು ಹಾಗೂ ಪರಿಹಾರ ಏನಿದೆ ಗೊತ್ತಾ?

ದರ್ಶನ್ ಜಾತಕದ ಪ್ರಕಾರ ಈ ಸಂಕಷ್ಟಗಳನ್ನು ಅನುಭವಿಸಿ ತಿರಲೇ ಬೇಕು! ಆ ಸಂಕಷ್ಟ ಏನು ಹಾಗೂ ಪರಿಹಾರ ಏನಿದೆ ಗೊತ್ತಾ?

ಇದೀಗ ಎಲ್ಲೆಡೆ ಹಾಟ್ ನ್ಯೂಸ್ ಆಗಿ ಸುದ್ದಿ ಮಾಡುತ್ತಿರುವ ವಿಚಾರ ಎಂದರೆ ಅದು ರೇಣುಕಾ ಸ್ವಾಮಿ ಹತ್ಯೆ ಪ್ರಕರಣ. ಇನ್ನೂ ಹತ್ಯೆ ಮಾಡಿರುವ ಆರೋಪದಲ್ಲಿ ಪೊಲೀಸರ ಅತಿಥಿಯಾಗಿದ್ದಾರೆ ಡಿ ಬಾಸ್. ಇದೀಗ ನಡೆಯುತ್ತಿರುವ ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ, ಕನ್ನಡ ನಟ ದರ್ಶನ್ ತೂಗುದೀಪ ಮತ್ತು ಇತರ ಹದಿಮೂರು ಆರೋಪಿಗಳನ್ನು ಜುಲೈ 18, 2024 ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ರೇಣುಕಾ ಸ್ವಾಮಿಯ ಅಮಾನುಷ ಹತ್ಯೆಯಲ್ಲಿ ಭಾಗಿಯಾಗಿರುವ ಆರೋಪದಲ್ಲಿ...…

Keep Reading

ತನ್ನ ಹುಟ್ಟು ಹಬ್ಬ ಆಚರಿಸಲಿಲ್ಲ ಅಂತ ಪತ್ನಿ ಪತಿಗೆ ಮಾಡಿದ್ದೇನು ? ಬೆಚ್ಚಿ ಬೀಳಿಸುತ್ತದೆ ನಿಜ ಕಥೆ

ತನ್ನ ಹುಟ್ಟು ಹಬ್ಬ ಆಚರಿಸಲಿಲ್ಲ ಅಂತ ಪತ್ನಿ ಪತಿಗೆ ಮಾಡಿದ್ದೇನು ? ಬೆಚ್ಚಿ ಬೀಳಿಸುತ್ತದೆ ನಿಜ ಕಥೆ

ಪುಣೆಯ ವನವಡಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಪತ್ನಿಯ ಖಾಸಗಿ ಭಾಗಗಳನ್ನು ಕಚ್ಚಿ ಮೂಗಿಗೆ ಬಲವಾಗಿ ಗುದ್ದಿದ್ದರಿಂದ 36 ವರ್ಷದ ವ್ಯಕ್ತಿ ಪ್ರಾಣ ಕಳೆದುಕೊಂಡಿದ್ದಾನೆ. ಹತ್ಯೆಗೀಡಾದ ವ್ಯಕ್ತಿಯನ್ನು ನಿಖಿಲ್ ಖನ್ನಾ ಎಂದು ಗುರುತಿಸಲಾಗಿದ್ದು, ಅವರು ನಿರ್ಮಾಣ ಉದ್ಯಮದಲ್ಲಿ ಉದ್ಯಮಿಯಾಗಿದ್ದರು. ಈತನ ಪತ್ನಿ ರೇಣುಕಾ (38) ಎಂಬಾಕೆಯೊಂದಿಗೆ ಮದುವೆಯಾಗಿ ಆರು ವರ್ಷವಾಗಿತ್ತು. ತನಿಖೆಯ ಪ್ರಕಾರ, ನಿಖಿಲ್ ತನ್ನ ಪುರುಷ "ಸ್ನೇಹಿತ" ನೊಂದಿಗೆ...…

Keep Reading

ವೈರಲ್ ಆಯ್ತುದಿವ್ಯ ಅವರ ರಾಸಲೀಲೆ ವಿಡಿಯೋಸ್! ಇವರ ಸ್ಕೆಚ್ ನ ಅಸಲಿ ಕಾರಣ ಏನು ಗೊತ್ತಾ?

ವೈರಲ್ ಆಯ್ತುದಿವ್ಯ ಅವರ ರಾಸಲೀಲೆ ವಿಡಿಯೋಸ್! ಇವರ ಸ್ಕೆಚ್ ನ ಅಸಲಿ ಕಾರಣ ಏನು ಗೊತ್ತಾ?

ಹಣ ಸುಲಿಗೆ ಮಾಡುವುದು ಅಕ್ರಮ ಮತ್ತು ಕಾನೂನುಬಾಹಿರವಾಗಿದೆ. ಇದು ಗಂಭೀರ ಅಪರಾಧವಾಗಿದ್ದು, ತೀರ್ಮಾನಿತ ಶಿಕ್ಷೆಗಳಿಗೆ ಕಾರಣವಾಗಬಹುದು. ಆದ್ದರಿಂದ, ಯಾವದನ್ನಾದರೂ ಕಾನೂನು ಬಾಹಿರ ಕೆಲಸಗಳಲ್ಲಿ ತೊಡಗಿಕೊಳ್ಳುವುದನ್ನು ತಪ್ಪಿಸಿ ಎಂದು ಇತರರ ಅಪರಾಧಿಗಳ ಕಥೆ ಹೇಳುವ ಮಾದ್ಯಮಗಳ ನಿರೂಪಕಿ ಈಗ ಇದೆ ಅಕ್ರಮ ದಂಧೆ ಮಾಡುವ ಮೂಲಕ ಸಿಲುಕಿದ್ದಾರೆ. ಇನ್ನೂ ನಾವು ಇಷ್ಟೆಲ್ಲಾ ಹೇಳಿದ ತಕ್ಷಣ ನಾವು ಯಾರ ಬಗ್ಗೆ ಹೇಳಲು ಹೊರಟ್ಟಿದ್ದೇವೆ ಎಂದು ನಿಮಗೆಲ್ಲರಿಗೂ ಕೊಡ...…

Keep Reading

ನಿಮ್ಮದೇ ಯು ಟ್ಯೂಬ್ ಚಾನೆಲ್ ಇಂದ ಲಕ್ಷ ಲಕ್ಷ ಸಂಪಾದಿಸ ಬೇಕಾ ? ಈ ವಿಡಿಯೋ ನೋಡಿ

ನಿಮ್ಮದೇ ಯು ಟ್ಯೂಬ್ ಚಾನೆಲ್ ಇಂದ ಲಕ್ಷ ಲಕ್ಷ ಸಂಪಾದಿಸ ಬೇಕಾ ? ಈ ವಿಡಿಯೋ ನೋಡಿ

ಸದ್ಯದ ಯುಗ ಇಂಟರ್ನೆಟ್ ಯುಗವಾಗಿದೆ. ಇಂದಿನ ಪ್ರತಿಯೊಬ್ಬರೂ ಇಂಟರ್ನೆಟ್ ನಲ್ಲಿ ಸತತವಾಗಿ ನಿರತರಾಗಿರುತ್ತಾರೆ. ಅಲ್ಲದೆ ಇಂದಿನ ಪ್ರತಿಯೊಬ್ಬರು ಇಂಟರ್ನೆಟ್ ಗೆ ತುಂಬಾ ಅಡಿಕ್ಟ್ ಆಗಿಬಿಟ್ಟಿದ್ದಾರೆ ಅವರಿಗೆ ಇಂಟರ್ನೆಟ್ ಉಪಯೋಗ ಮಾಡದೆ ನಿದ್ದೆಯೇ ಬರುವದಿಲ್ಲ. ಪ್ರತಿಯೊಬ್ಬರೂ ಇಂಟರ್ನೆಟ್ ಮತ್ತು ಮೊಬೈಲ್ ಇವರೆಡರ್ ಗುಲಾಮನಾಗಿದ್ದಾರೆ. ಒಂದು ವೇಳೆ ಒಂದು ಹೊತ್ತಿನ ಊಟ ದೊರೆಯದಿದ್ದರು ನಡೆಯುತ್ತೆ ಆದರೆ ಮೊಬೈಲ್ ಮತ್ತು ಇಂಟರ್ನೆಟ್ ಇಲ್ಲದೆ ಮನುಷ್ಯ...…

Keep Reading

ಪ್ರಪಂಚದ ಅವನತಿ ಎಂದ ಬಾಬಾ ವಂಗಾ! ಇಲ್ಲಿದೆ ನೋಡಿ 2025ರ ಶಾಕಿಂಗ್ ಭವಿಷ್ಯ?

ಪ್ರಪಂಚದ ಅವನತಿ ಎಂದ ಬಾಬಾ ವಂಗಾ! ಇಲ್ಲಿದೆ ನೋಡಿ 2025ರ ಶಾಕಿಂಗ್ ಭವಿಷ್ಯ?

ನಮ್ಮ ಕಾಲ ಎಷ್ಟೇ ಅಪ್ಡೇಟ್ ಆಗುತ್ತಾ ಹೋಗುತ್ತಿದ್ದರು ಕೊಡ ನಮ್ಮಲ್ಲಿ ಇರುವ ಸನಾತನದ ಧರ್ಮಗಳ ಮೇಲೆ ಇರುವ ನಂಬಿಕೆ ಕೊಂಚವೂ ಕೊಡ ಕುಗ್ಗಿಲ್ಲ ಎಂದು ಹೇಳಬಹುದು. ಈ ನಂಬಿಕೆ ಯಾವ ಟೆಕ್ನಾಲಜಿ ಬಂದರು ಬರುತ್ತಿದ್ದರು ಕೊಡ ಶಾಶ್ವತವಾಗಿ ಇರುತ್ತದೆ ಎಂದು ಹೇಳಬಹುದು. ಇನ್ನೂ ನಮ್ಮ ಹಿಂದೂ ಧರ್ಮದ ಇರುವ ಪವರ್ ಎಂದ್ರೆ ತಮ್ಮಲ್ಲಿ ಇರುವ ದೈವ ಆರಾಧನೆ ಮಾಡುವವರಿಗೆ ತಮ್ಮ ಕಾಲ ಜ್ಞಾನದ ಮೂಲಕ ಪ್ರಪಂಚದ ಭವಿಷ್ಯವನ್ನು ನೋಡುವ ಶಕ್ತಿಯನ್ನು ನೀಡಲಿದೆ. ಈ ಕಾಲ ಜ್ಞಾನಿಗಳು...…

Keep Reading

ಬೀರು ಈ ದಿಕ್ಕಿನಲ್ಲಿ ಇಟ್ಟಾಗ ಹಣ ನೀರಿನಂತೆ ನಿಮ್ಮ ಪಾಲಾಗುವುದು! ಯಾವ ದಿಕ್ಕಿನಲ್ಲಿ ಇಟ್ಟಾಗ ಯಾವ ಲಾಭ ಗೊತ್ತಾ?

ಬೀರು ಈ ದಿಕ್ಕಿನಲ್ಲಿ ಇಟ್ಟಾಗ ಹಣ ನೀರಿನಂತೆ ನಿಮ್ಮ ಪಾಲಾಗುವುದು! ಯಾವ ದಿಕ್ಕಿನಲ್ಲಿ ಇಟ್ಟಾಗ ಯಾವ ಲಾಭ ಗೊತ್ತಾ?

ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಹಣವನ್ನು ಇಡುವ ಬೀರು ಅಥವಾ ಲಾಕರ್‌ನ್ನು ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಇಡುವುದನ್ನು ಶ್ರೇಷ್ಠವೆಂದು ಪರಿಗಣಿಸಲಾಗಿದೆ. ಈ ದಿಕ್ಕುಗಳು ಆಧ್ಯಾತ್ಮಿಕ ಶಕ್ತಿ ಮತ್ತು ಧನಯೋನಿಯಾಗಿವೆ ಎಂಬ ನಂಬಿಕೆಯಿದೆ. ಹೀಗೆ ಮಾಡಿದರೆ, ಲಾಭಗಳನ್ನು ನೀವು ಅನುಭವಿಸಬಹುದು.ದಿಕ್ಕುಗಳು ಕೊಡ ನಿಮ್ಮ ಮನೆಗೆ ಹಣದ ಹರಿವು ಸ್ಥಿರವಾಗಿರಲು ಸಹಾಯ ಮಾಡುತ್ತದೆ. ಕುಟುಂಬದ ಸದಸ್ಯರ ನಡುವೆ ಪ್ರೀತಿಯನ್ನು ಹೆಚ್ಚಿಸುತ್ತದೆ. ಧನ, ಆಸ್ತಿ,...…

Keep Reading

1 154 309
Go to Top