ಮಹಾನಟಿ ಸೀಸನ್ 2 ಗೆ ಬಂದ ದಿವ್ಯಾಂಜಲಿ ನಿಜಕ್ಕೂ ಯಾರು ಗೊತ್ತಾ? ಎಲ್ಲಾ ಸತ್ಯ ಹೊರಕ್ಕೆ!!
ಜೀ ಕನ್ನಡ ವಾಹಿನಿ ವೇದಿಕೆಯನ್ನ ಸೃಷ್ಟಿ ಮಾಡಿ ಹಲವು ಪ್ರತಿಭೆಗಳನ್ನ ಮೇಲಕ್ಕೆ ತರುವ ಕೆಲಸವನ್ನ ಮಾಡುತ್ತೆ ಸದ್ಯ ಸರಿಗಮಪ್ಪ ಸೀಸನ್ 21 ಅಂತ್ಯವಾದ ಬೆನ್ನಲ್ಲೇ ಈಗ ಮಹಾನಟಿ ಸೀಸನ್ ಎರಡು ಆರಂಭವಾಗಿದೆ. ಜೀ ಕನ್ನಡ ವಾಹಿನಿಯಲ್ಲಿ ಮಹಾನಟಿ ಸೀಸನ್ ಎರಡರ ಆಡಿಶನ್ ಅನ್ನ ಕೂಡ ನೀವು ನೋಡಿರಬಹುದು. ಈ ನಡುವೆ ಮಹಾನಟಿ ಆಡಿಶನ್ ನಲ್ಲಿ ಬೀದರ್ ಜಿಲ್ಲೆಯ ದಿವ್ಯಾಂಜಲಿ ಯವರು ಸಾಕಷ್ಟು ಮೆಚ್ಚುಗೆಯನ್ನ ಗಳಿಸಿಕೊಂಡಿದ್ದಾರೆ. ಅಷ್ಟೇ ಮಾತ್ರವಲ್ಲದೆ ಬೀದರ್ನ...…