ಲೇಖಕರು

ADMIN

2024 ರೈತರಿಗೆ ಸುಗ್ಗಿಕಾಲ ಎಂದು ಸಿಹಿ ಸುದ್ದಿ ಕೊಟ್ಟ ಕೊಡಿ ಮಠದ ಸ್ವಾಮೀಜಿ! ಯಾಕೆ ಗೊತ್ತಾ?

2024 ರೈತರಿಗೆ ಸುಗ್ಗಿಕಾಲ ಎಂದು ಸಿಹಿ ಸುದ್ದಿ ಕೊಟ್ಟ ಕೊಡಿ ಮಠದ ಸ್ವಾಮೀಜಿ! ಯಾಕೆ ಗೊತ್ತಾ?

ನಮ್ಮ ಹಿಂದೂ ಸನಾತನದ ಧರ್ಮದಲ್ಲಿ ಸಾಕಷ್ಟು ಬದಲಾವಣೆಯನ್ನು ನಾವು ಕಾಣುತ್ತಾ ಬರುತ್ತಿದ್ದೇವೆ. ಇನ್ನೂ ಕಾಲ ಬದಲಾದರೂ ಕೊಡ ಕೆಲವೊಂದು ಆಚರಣೆಗಳು ಬದಲಾಗಿಲ್ಲ ಎಂದೇ ಹೇಳಬಹುದು. ಹಾಗೆಯೇ ನಮ್ಮಲ್ಲಿ ಇರುವ ಕಾಲೇಜ್ಞಾನಿಗಳು ಎಪ್ಪತ್ತು ಎಂಬತ್ತರ ದಶಕದಲ್ಲಿ ಇಂದಿನ ಭವಿಷ್ಯವನ್ನು ತಮ್ಮ ಕಾಲ  ಜ್ಞಾನದ ಮೂಲಕ ತಿಳಿದು ಬರೆದಿದ್ದಾರೆ. ಇನ್ನೂ ಹಾಗೆಯೇ ಕೆಲವೊಬ್ಬರು ತನ್ನಲ್ಲಿ ಇರುವ ದೈವಾಗುಣಗಳಿಂದ ಮುದಾಗುವ ಘಟನೆಗಳ ಬಗ್ಗೆ ಎಚ್ಚರಿಕೆಯ ಗಂಟೆ ಕೊಡ...…

Keep Reading

ವಯಸ್ಸಾಗಿದ್ದರೂ ಇನ್ನೂ ಮದುವೆ ನಿಶ್ಚಯ ಆಗುತ್ತಿಲ್ಲ ಎಂದರೆ ಈ ಕೆಲ್ಸ ಮಾಡಿ! ಯಾವ ಪೂಜೆ ಹಾಗೂ ಹೇಗೆ ಮಾಡಬೇಕು ಗೊತ್ತಾ?

ವಯಸ್ಸಾಗಿದ್ದರೂ ಇನ್ನೂ ಮದುವೆ ನಿಶ್ಚಯ ಆಗುತ್ತಿಲ್ಲ ಎಂದರೆ ಈ ಕೆಲ್ಸ ಮಾಡಿ!  ಯಾವ ಪೂಜೆ ಹಾಗೂ ಹೇಗೆ ಮಾಡಬೇಕು ಗೊತ್ತಾ?

ಮದುವೆ ಎಂದರೆ ಪ್ರೀತಿ ಮತ್ತು ಒತ್ತಡದ ನಡುವೆ ಇರುವ ಸಂಬಂಧ ಬಲವಾಗಿ ಸ್ಥಾಪಿಸಲು ಅವಶ್ಯವಾದ ಧಾರ್ಮಿಕ ಅಥವಾ ಕ್ರಿಯಾತ್ಮಕ ಸಂಸ್ಕಾರದ ಪದ್ಧತಿ. ಇದು ಪ್ರತಿಯೊಬ್ಬ ಸಾಮಾಜಿಕ ಮತ್ತು ಸಾಂಸ್ಕೃತಿಕ ಬಗೆಗಿನ ವ್ಯವಹಾರಗಳಲ್ಲಿ ಭಿನ್ನಾಭಿಪ್ರಾಯಗಳನ್ನು ಹೊಂದಿದೆ.ಮದುವೆ ಈಗಿನ ಕಾಲದಲ್ಲಿ ಒಂದು ವೈಯಕ್ತಿಕ ಮತ್ತು ಸಾಮಾಜಿಕ ಘಟನೆಯಾಗಿದೆ. ಇದು ಎರಡು ವ್ಯಕ್ತಿಗಳು ಒಂದು ಸಂಬಂಧವನ್ನು ಧರಿಸುವ ವಿಧಾನ.  ಮದುವೆಯ ಪ್ರಾರಂಭದಲ್ಲಿ ಮತ್ತು ನಂತರದ ಕಾಲದಲ್ಲಿ ಅದು...…

Keep Reading

ಭಾರತದಲ್ಲಿ ಕೋಟಿ ಕೋಟಿ ಹಣ ಸುರಿದು ಮದುವೆ ಆದವರ ಟಾಪ್ ಟೆನ್ ಶ್ರೀಮಂತರ ಪಟ್ಟಿ ಹೀಗಿದೆ..!

ಭಾರತದಲ್ಲಿ ಕೋಟಿ ಕೋಟಿ ಹಣ ಸುರಿದು ಮದುವೆ ಆದವರ ಟಾಪ್ ಟೆನ್ ಶ್ರೀಮಂತರ ಪಟ್ಟಿ ಹೀಗಿದೆ..!

ಮದುವೆ ಅನ್ನುವುದು ಕೆಲವರಿಗೆ ಸರಾಸರಿಯಲ್ಲಿ ನೋಡುವುದಾದರೆ ಸಾಮಾನ್ಯವಾಗಿ ಒಂದು ಕುಟುಂಬ ಮದುವೆಯಲ್ಲಿ 100 ಜನರು ಇರುತ್ತಾರೆ. ಸಾಮಾನ್ಯ ಕುಟುಂಬದಲ್ಲಿ ಹಾಗೂ ಈ ಮಧ್ಯಮ ಕುಟುಂಬದಲ್ಲಿ ನಡೆಯುವುದು ಮಾಮೂಲಿ. ಆದರೆ ಶ್ರೀಮಂತರ ಪೈಕಿ ಇದೊಂದು ಆಚರಣೆ ಆಗಿರುತ್ತದೆ..ಅವರ ಐಷಾರಾಮಿ ಜೀವನವನ್ನು ಪ್ರದರ್ಶಿಸಲು, ಹಾಗೆ ಅವರ ಆಸ್ತಿಯ ಒಟ್ಟು ಮೌಲ್ಯ ಎತ್ತಿ ಹಿಡಿಯಲು ಇದೊಂದು ಒಳ್ಳೆಯ ವೇದಿಕೆ ಆಗಿರುತ್ತದೆ.. ನಮ್ಮ ದೇಶದಲ್ಲಿ ಅತ್ಯಂತ ಐಷಾರಾಮಿ ಮದುವೆಗಳು...…

Keep Reading

ಸ್ವಲ್ಪ ಯಾಮಾರಿದ್ರೂ ನಿಮ್ಮ ಜೀವನ ಹೇಗೆ ಉಲ್ಟಾ ಆಗುತ್ತೆ..? ಹೆಣ್ಮಕ್ಕಳು ನೋಡುವ ವಿಡಿಯೋ

ಸ್ವಲ್ಪ ಯಾಮಾರಿದ್ರೂ ನಿಮ್ಮ ಜೀವನ ಹೇಗೆ ಉಲ್ಟಾ ಆಗುತ್ತೆ..? ಹೆಣ್ಮಕ್ಕಳು ನೋಡುವ ವಿಡಿಯೋ

ಇಂದಿನ ಸಮಾಜದಲ್ಲಿ ಎಷ್ಟರಮಟ್ಟಿಗೆ ಈ ದುಷ್ಟರು ಹುಟ್ಟಿಕೊಂಡಿದ್ದಾರೆ ಅಂದರೆ, ಪ್ರತಿ ಹೆಜ್ಜೆ ಹೆಜ್ಜೆಗೂ ದುಷ್ಟರದ್ದೆ ಕಾರು ಬಾರು ಆಗಿದೆ. ಸಮಯೋಚಿತ ಪ್ಲಾನ್ ಮಾಡಿ, ಮೋಸದ ಹಳ್ಳಕ್ಕೆ ಜಾಲ ಬಿಸಿ, ಪ್ರತಿ ಹೆಜ್ಜೆ ಹೆಜ್ಜೆಗೂ ದುಷ್ಟರು ಜನರನ್ನು ಮೋಸದ ಕೆಲಸಕ್ಕೆ ತಳ್ಳುತ್ತಿದ್ದಾರೆ.. ಹಂತ ಹಂತವಾಗಿ ಮೋಸ ಮಾಡಲೆಂದೆ ಯತ್ನಿಸುತ್ತಿರುತ್ತಾರೆ..ಅಂತಹವರ ಬಗ್ಗೆ ಈ ಲೇಖನ.. ಒಮ್ಮೆ ವೇ+ಶ್ಯಾವಾಟಿಕೆ ಅಡ್ಡಕ್ಕೆ ಒಬ್ಬ ಪುರುಷನು ಹೋಗಿದ್ದ..ಅಲ್ಲಿಗೆ...…

Keep Reading

ನೀವು ಈ 30ತಪ್ಪುಗಳನ್ನು ಮಾಡದೆ ಇದ್ದರೆ ನೀವು ಲಕ್ಷ್ಮಿ ಪುತ್ರರು ಆಗುತ್ತಿರಾ! ಆ ತಪ್ಪುಗಳೇನೇನು ಗೊತ್ತಾ?

ನೀವು ಈ 30ತಪ್ಪುಗಳನ್ನು ಮಾಡದೆ ಇದ್ದರೆ ನೀವು ಲಕ್ಷ್ಮಿ ಪುತ್ರರು ಆಗುತ್ತಿರಾ! ಆ ತಪ್ಪುಗಳೇನೇನು ಗೊತ್ತಾ?

ಮನೆಯಲ್ಲಿ ದರಿದ್ರ ಉಂಟಾಗಲು ವಿವಿಧ ಕಾರಣಗಳು ಇರಬಹುದು. ಆದರೆ ಈ ಕೆಟ್ಟ ಪುಟ್ಟ ಅಭ್ಯಸಗಳೆ ನಮ್ಮ ಮನೆಯಲ್ಲಿ ಕಷ್ಟ ತುಂಬಿ ದರಿದ್ರ ಉಂಟುಮಾಡುತ್ತದೆ ಎಂದು ಹೇಳಬಹುದು.  ಕೆಲವು ಸಮಯಗಳಲ್ಲಿ ವ್ಯಕ್ತಿಗಳಿಗೆ ಸರಳ ಆರ್ಥಿಕ ಅವಶ್ಯಕತೆಯಿಲ್ಲದಿರಬಹುದು, ಅದರಿಂದ ದರಿದ್ರತೆ ಉಂಟಾಗಬಹುದು. ಯಾವುದೇ ಕಾರಣಕ್ಕಿಂತಲೂ ದರಿದ್ರತೆಯು ವಿದ್ಯಾಭ್ಯಾಸ ಮತ್ತು ಸಾಮಾಜಿಕ ಸ್ಥಿತಿಯ ಅಭಾವದಿಂದ ಬಂದಿರಬಹುದು.  ಆರೋಗ್ಯದ ಸಮಸ್ಯೆಗಳು ಖರ್ಚುಗಳನ್ನು ಹೆಚ್ಚಿಸಬಹುದು...…

Keep Reading

ನೊಂದು ಬಂದವರಿಗೆ ಪರಿಹಾರ ಕೊಡುವ ಹಾಸನದ ಈ ಪುರದಮ್ಮ ದೇವಿ ದೇವಸ್ಥಾನ ;ಒಮ್ಮೆ ಭೇಟಿ ಕೊಡಿ

ನೊಂದು ಬಂದವರಿಗೆ  ಪರಿಹಾರ ಕೊಡುವ ಹಾಸನದ ಈ ಪುರದಮ್ಮ ದೇವಿ ದೇವಸ್ಥಾನ ;ಒಮ್ಮೆ ಭೇಟಿ ಕೊಡಿ

ಇನ್ನೂ ದೇವರ ಹೆಸರಿನಲ್ಲಿ ಈಗ ಸಾಲು ಸಾಲು ದೇವಾಲಯಗಳು ನಿರ್ಮಾಣ ಆಗಿದೆ ಎಂದು ಹೇಳಬಹುದು. ಈಗ ನಿರ್ಮಾಣ ಗೊಂಡಿರುವ ದೇವಸ್ಥಾನವು ವಿಭಿನ್ನ ಶಕ್ತಿ ಉಳ್ಳ ದೇವರು ಇದೆ ಎಂದು ಹೇಳಬಹುದು. ಇಂದಿನ ನಮ್ಮ ಲೇಖನದಲ್ಲಿ ಹಾಸನದಲ್ಲಿ ಇರುವ ಪುರದಮ್ಮ ಅವರ ಬಗ್ಗೆ ತಿಳಿಸಲು ಹೊರಟ್ಟಿದ್ದೇವೆ. ಇನ್ನೂ ಹಾಸನದ ಪುರದಮ್ಮ ದೇವಸ್ಥಾನ ಕರ್ನಾಟಕದ ಹಾಸನ ನಗರದಲ್ಲಿರುವ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿ ಒಂದು ಎಂದ್ರೆ ತಪ್ಪಾಗಲಾರದು. ಈ ದೇವಸ್ಥಾನ ಪ್ರಮುಖವಾಗಿ ಶಕ್ತಿ ಮತ್ತು...…

Keep Reading

2024 ರಲ್ಲಿ ಧನು ರಾಶಿಗೆ ಮನೆ ಕಟ್ಟುವ ಯೋಗ ಬರಲಿದೆ! ಯಾವಾಗ ಗೊತ್ತಾ?

2024 ರಲ್ಲಿ ಧನು ರಾಶಿಗೆ ಮನೆ ಕಟ್ಟುವ ಯೋಗ ಬರಲಿದೆ! ಯಾವಾಗ ಗೊತ್ತಾ?

ಯೋಗ ಮತ್ತು ರಾಶಿಗಳ ನಡುವೆ ಯಾವ ಸಂಬಂಧ ಇದೆ ಇದೆಲ್ಲ ಸೂಕ್ತ ಸ್ಥಾನದಲ್ಲಿ ಇದ್ದರೆ ಮಾತ್ರ ಮನುಷ್ಯರಿಗೆ ಸಿಗುವ ಅನುಕೊಲಗಳು ಸಿಗಲು ಸಾಧ್ಯ ಎಂದು ಹೇಳಬಹುದು. ಆದರೆ, ಕೆಲವು ಜಾತಕಗಳು ಹಾಗೂ ರಾಶಿಗಳು ಅನುಕೂಲಕರವಾಗಿ ಕೆಲವೊಂದಕ್ಕೆ ಯೋಗಗಳು ಬರುವುದು. ಇಂದಿನ ನಮ್ಮ ಲೇಖನದಲ್ಲಿ ನಾವು ಮನೆ ಕಟ್ಟುವ ಯೋಗದ ಬಗ್ಗೆ ತಿಳಿಯೋಣ ಬನ್ನಿ. ಇನ್ನೂ ಮನೆಯ ನಿರ್ಮಾಣಕ್ಕೆ ಶುಭವಾಗಿರಬಹುದು ಎನ್ನಬೇಕು ಎಂದ್ರೆ ಅದಕ್ಕೂ ಕೊಡ ರಾಶಿಯ ಗ್ರಹಗಳು ಕೊಡ ಅಷ್ಟೇ ಮುಕ್ಯ ಎಂಬ...…

Keep Reading

ಕರಾಳ ದಿನಗಳ ಬಗ್ಗೆ ಭವಿಷ್ಯ ನುಡಿದಿರುವ ನಾರೇಯಣಿ ಯತಿಗಳ ಕಾಲ ಜ್ಞಾನ ;ಹೇಗಿದೆ ಗೊತ್ತಾ 2024?

ಕರಾಳ ದಿನಗಳ ಬಗ್ಗೆ ಭವಿಷ್ಯ ನುಡಿದಿರುವ  ನಾರೇಯಣಿ ಯತಿಗಳ ಕಾಲ ಜ್ಞಾನ ;ಹೇಗಿದೆ ಗೊತ್ತಾ 2024?

ಇನ್ನೂ ಕಾಲ ಬದಲಾಗುತ್ತಾ ಹೋದಂತೆ ಮನುಷ್ಯರ ಹಾಗೂ ಪ್ರಕೃತಿಯ ವಾತಾವರಣ ಕೊಡ ಬದಲಾಗುತ್ತಾ ಬಂದಿವೆ ಎಂದು ಹೇಳಬಹುದು. ಇನ್ನೂ ನೂರು ವರ್ಷಕ್ಕೆ ಒಮ್ಮೆ ಬರುತ್ತಿದ್ದ ಮಾರಣಾಂತಿಕ ಕಾಯಿಲೆ ಕಳೆದ ನಾಲ್ಕು ವರ್ಷಗಳ ಹಿಂದೆ ಬಂದು ಇಡೀ ಪ್ರಕೃತಿಯನ್ನು ಬೆಚ್ಚಿ ಬೀಳಿಸಿತು. ಇನ್ನೂ ಆ ಕಾಯಿಲೆ ಇಂದ ಹೊಡೆತಗಳು ನಾವಿನ್ನೂ ನಾಲ್ಕು ವರ್ಷಗಳು ಕಳೆದರೂ ಕೊಡ ಅನುಭವಿಸುತ್ತಾ ಬಂದಿದ್ದೇವೆ ಎಂದು ಹೇಳಬಹುದು. ಇನ್ನೂ ನಮ್ಮ ದೇಶದಲ್ಲಿ ಆಗುತ್ತಿರುವ ಬದಲಾವಣೆಯ ಬಗ್ಗೆ...…

Keep Reading

ಭಕ್ತರು ಕಷ್ಟಕ್ಕೆ ದೇವಸ್ಥಾನದಲ್ಲಿ ಉತ್ತರ ನೀಡುವ ಚೌಡೇಶ್ವರಿ ದೇವಿ! ಆ ದೇವಸ್ಥಾನ ಎಲ್ಲಿದೆ ಗೊತ್ತಾ?

ಭಕ್ತರು ಕಷ್ಟಕ್ಕೆ ದೇವಸ್ಥಾನದಲ್ಲಿ ಉತ್ತರ ನೀಡುವ ಚೌಡೇಶ್ವರಿ ದೇವಿ! ಆ ದೇವಸ್ಥಾನ ಎಲ್ಲಿದೆ ಗೊತ್ತಾ?

ಕಷ್ಟ ಎಂದು ಬಂದ ಕೂಡಲೇ ತಟ್ಟನೆ ನೆನಪಾಗುವ ಹೆಸರು ಎಂದರೆ ಅದು ದೇವರು ಮಾತ್ರ. ಇನ್ನೂ ದೇವರಿಗೆ ಹಲವಾರು ರೂಪ ಆದ್ರೆ ಶಕ್ತಿ ಮಾತ್ರ ಒಂದೇ ಎಂದು ಹೇಳಬಹುದು. ಈಗ ದೇವಸ್ತಾನ ಎಂದರೆ ಅಪಾರ ಸಂಖ್ಯೆಯಲ್ಲಿ ಹುಟ್ಟಿಕೊಂಡಿದ್ದು ಒಂದೊಂದು ದೇವಾಲಯಗಳಲ್ಲಿ ಕೊಡ ತನ್ನದೇ ಆದ ಶಕ್ತಿಗಳಿಂದ ಪ್ರಸಿದ್ದಿಯನ್ನು ಪಡೆದಿದೆ. ಇನ್ನೂ ಇಂದಿನ ನಮ್ಮ ಲೇಖನದಲ್ಲಿ ನಾವು ಕಲ್ಸದ ಚೌಡೆಶ್ವರಿಯ ಬಗ್ಗೆ ತಿಳಿಸಲು ಹೊರಟ್ಟಿದ್ದೆವೆ. ಇನ್ನೂ ಈ ದೇಗುಲದ ಶಕ್ತಿಯ ಬಗ್ಗೆ ಹೇಳುವುದಾದರೆ...…

Keep Reading

ನಿಮ್ಮ ಹೆಸರು R ಅಕ್ಷರದಿಂದ ಪ್ರಾರಂಭ ಆಗುತ್ತಾ..? ಇವರಿಗೆ ಲವ್ ವಿಚಾರದಲ್ಲಿ ಜಯ ಸಿಗುತ್ತಾ ನೋಡಿ..!

ನಿಮ್ಮ ಹೆಸರು R ಅಕ್ಷರದಿಂದ ಪ್ರಾರಂಭ ಆಗುತ್ತಾ..? ಇವರಿಗೆ ಲವ್ ವಿಚಾರದಲ್ಲಿ ಜಯ ಸಿಗುತ್ತಾ ನೋಡಿ..!

ಹೌದು ನಾವು ಜಾತಕವನ್ನು ನಂಬುತ್ತೇವೆ, ಜಾತಕದ ಕುರಿತಾಗಿ ಜೀವನ ಮಾಡುತ್ತೇವೆ. ಯಾವುದೇ ಕೆಲಸಕ್ಕೂ ಕೂಡ ಜಾತಕ ಇಲ್ಲದೆ ಅವರ ಹೆಸರಿನ ಮೇಲೆ, ಅವರು ಹುಟ್ಟಿದ ದಿನಾಂಕದ ಆಧಾರದ ಮೇಲೆ, ಅಥವಾ  ಅವರು ಹುಟ್ಟಿದ ನಕ್ಷತ್ರದ ಮೇಲೆ ಅವರು ಜೀವನದಲ್ಲಿ ಹೇಗೆ ಇರುತ್ತಾರೆ, ಜೀವನದಲ್ಲಿ ಯಾವ ರೀತಿಯ ಈ ಗುಣಗಳನ್ನು ಮೈಗೂಡಿಸಿಕೊಳ್ಳುತ್ತಾರೆ ಎಂದು, ಹಾಗೆ ಹೇಗೆ ಸಾಧನೆ ಮಾಡುತ್ತಾರೆ ಎಂದು ಅವರ ಜೀವನವ ನಿರ್ಧಾರ ಮಾಡಲಾಗಿರುತ್ತದೆ. ಅವರ ಜೀವನವನ್ನು ತಮ್ಮದೇ ಆದ ದಾರಿಯಲ್ಲಿ...…

Keep Reading

1 207 316
Go to Top