ಲೀಲಾವತಿ ಸಮಾಧಿಯ ಮುಂದೆ ಡ್ಯಾನ್ಸ್ ಮಾಡಿದ ವಿನೋದ್ ರಾಜ್ ! ಈ ಬಗ್ಗೆ ಕೇಳಿದ್ದಕ್ಕೆ ಈ ನಟ ಹೇಳಿದ್ದೇನು ಗೊತ್ತಾ
ಇನ್ನೂ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಸೇಲಬ್ರೆಟಿ ಗಳ ಅಗಲಿಕೆ ಹೆಚ್ಚಾಗಿದೆ ಎಂದರೆ ತಪ್ಪಾಗಲಾರದು. ಸತತ ಮೂರು ವರ್ಷಗಳ ಕಾಲದಿಂದಲೂ ಸಾಕಷ್ಟು ಕಲಾವಿದರನ್ನು ನಮ್ಮ ಬಣ್ಣದ ರಂಗ ಕಳೆದುಕೊಂಡಿದೆ. ಹೀಗೆ ಕರೋನ ಸಮಯದಲ್ಲಿ ಸ್ಥಗಿತ ಆಗಿದ್ದ ಬಣ್ಣದ ರಂಗ ಈ ಸಮಸ್ಯೆ ಎಲ್ಲವನ್ನೂ ಮುಗಿದು ಮೊದಲಿನಂತೆ ಆಗಲಿದೆ ಎಂದು ಭರವಸೆಯಿಂದ ಶುರು ಮಾಡಿದ ದಿನಗಳಲ್ಲಿ ನಮ್ಮ ಅತ್ಯಮೂಲ್ಯ ಎನ್ನುವ ಕಲಾವಿದರು ನಮ್ಮನ್ನು ಅಗಲಿ ಹೋಗಿ ಬಾರದ ಲೋಕಕ್ಕೆ ಪಯಣ ಬೆಳೆಸುತ್ತಿದ್ದಾರೆ....…