ಲೇಖಕರು

ADMIN

ಸ್ಯಾಂಡಲ್‌ವುಡ್‌ ನಟಿ ಪ್ರೇಮಾ ಪತಿ ಯಾರು ಗೊತ್ತಾ? ಡಿವೋರ್ಸ್‌ ಮಾಡಿಕೊಂಡಿದ್ದು ಇದೇ ಕಾರಣಕ್ಕೆ!!

ಸ್ಯಾಂಡಲ್‌ವುಡ್‌ ನಟಿ ಪ್ರೇಮಾ ಪತಿ ಯಾರು ಗೊತ್ತಾ? ಡಿವೋರ್ಸ್‌ ಮಾಡಿಕೊಂಡಿದ್ದು ಇದೇ ಕಾರಣಕ್ಕೆ!!

ನಟಿ ಪ್ರೇಮಾ ಅವರ ಪತಿ ಜೀವನ್ ಅಪ್ಪಚ್ಚು  . ಅವರು ಕನ್ನಡ ಚಿತ್ರರಂಗದ ಪ್ರಮುಖ ನಟಿಯರಲ್ಲಿ ಒಬ್ಬರಾಗಿದ್ದರು. ಅವರು ಅನೇಕ ಸೂಪರ್‌ ಹಿಟ್‌ ಸಿನಿಮಾಗಳನ್ನು ನೀಡಿದ್ದರು. ಆದರೆ ಈಗ ಅವರು ಸಿನಿರಂಗದಿಂದ ದೂರ ಉಳಿದಿದ್ದಾರೆ. ನಟಿಯ ಪತಿ ಮತ್ತು ಡಿವೋರ್ಸ್‌ ಮಾಡಿಕೊಂಡಿದ್ದಕ್ಕೆ ಕಾರಣ ಏನು ಎಂದು ಇಂಟ್ರೆಸ್ಟಿಂಗ್‌ ಮಾಹಿತಿ ಹೊರಬಿದ್ದಿದೆ ಸಾಫ್ಟ್ವೇರ್ ಇಂಜಿನಿಯರ್ ಆದಂತಹ ಜೀವನ್ ಅಪ್ಪಚ್ಚು ಎಂಬುವರೊಂದಿಗೆ ಜುಲೈ 6 196ರಲ್ಲಿ ದಾಂಪತ್ಯ ಜೀವನಕ್ಕೆ...…

Keep Reading

ಮೊಬೈಲ್ ಲೋಕದಲ್ಲೇ ಮುಳುಗಿದ ತಾಯಿ ತರಕಾರಿ ಬದಲು ಮಗುವನ್ನೇ ರೆಫ್ರಿಜರೇಟರ್ ಒಳಗಿಟ್ಟಲು ; ಭೇಷ್ ಎಂದ ಜನರು

ಮೊಬೈಲ್ ಲೋಕದಲ್ಲೇ ಮುಳುಗಿದ ತಾಯಿ ತರಕಾರಿ ಬದಲು ಮಗುವನ್ನೇ ರೆಫ್ರಿಜರೇಟರ್ ಒಳಗಿಟ್ಟಲು ; ಭೇಷ್ ಎಂದ ಜನರು

ಸದ್ಯದ ಯುಗ ಇಂಟರ್ನೆಟ್ ಯುಗವಾಗಿದೆ. ಇಂದಿನ ಪ್ರತಿಯೊಬ್ಬರೂ ಇಂಟರ್ನೆಟ್ ನಲ್ಲಿ ಸತತವಾಗಿ ನಿರತರಾಗಿರುತ್ತಾರೆ. ಅಲ್ಲದೆ ಇಂದಿನ ಪ್ರತಿಯೊಬ್ಬರು ಇಂಟರ್ನೆಟ್ ಗೆ ತುಂಬಾ ಅಡಿಕ್ಟ್ ಆಗಿಬಿಟ್ಟಿದ್ದಾರೆ ಅವರಿಗೆ ಇಂಟರ್ನೆಟ್ ಉಪಯೋಗ ಮಾಡದೆ ನಿದ್ದೆಯೇ ಬರುವದಿಲ್ಲ. ಪ್ರತಿಯೊಬ್ಬರೂ ಇಂಟರ್ನೆಟ್ ಮತ್ತು ಮೊಬೈಲ್ ಇವರೆಡರ್ ಗುಲಾಮನಾಗಿದ್ದಾರೆ. ಒಂದು ವೇಳೆ ಒಂದು ಹೊತ್ತಿನ ಊಟ ದೊರೆಯದಿದ್ದರು ನಡೆಯುತ್ತೆ ಆದರೆ ಮೊಬೈಲ್ ಮತ್ತು ಇಂಟರ್ನೆಟ್ ಇಲ್ಲದೆ ಮನುಷ್ಯ...…

Keep Reading

ಈ ಭಿಕ್ಷುಕಿಯು ನಿಮ್ಮನ್ನು ಒಮ್ಮೆ ನೋಡಿದರೆ ಸಾಕು ನೀವೇ ಕೋಟ್ಯಾಧಿಪತಿ ಆಗುತ್ತಿರಾ! ಇದರ ರಹಸ್ಯ ಏನು ಗೊತ್ತಾ?

ಈ ಭಿಕ್ಷುಕಿಯು ನಿಮ್ಮನ್ನು ಒಮ್ಮೆ ನೋಡಿದರೆ ಸಾಕು ನೀವೇ ಕೋಟ್ಯಾಧಿಪತಿ ಆಗುತ್ತಿರಾ! ಇದರ ರಹಸ್ಯ ಏನು ಗೊತ್ತಾ?

ತಮಿಳು ನಾಡಿನಲ್ಲಿ ದೇವಸ್ಥಾನಗಳು ಹಾಗೂ ಪೂಜೆಗಳು ಹೆಚ್ಚಿನವರಿಗೆ ಪ್ರಿಯವಾಗಿವೆ ಏಕೆಂದರೆ,  ಐತಿಹ್ಯ ಮತ್ತು ಐತಿಹಾಸಿಕ ಪ್ರಸಂಗಗಳು ಇವೆ. ಇನ್ನೂ ಕೆಲವು ಪ್ರಮುಖ ದೇವಸ್ಥಾನಗಳಲ್ಲಿ ಪೂಜಾರಿಗಳು ಹಿಂದೆ ನಡೆದ ಘಟನೆಗಳ ಬಗ್ಗೆ ಕಥೆಗಳನ್ನು ಬಣ್ಣಿಸುತ್ತಾರೆ. ಈ ಕಥೆಗಳು ಅವರಿಗೆ ಪ್ರಿಯವಾಗಿದ್ದು, ಸ್ಥಳೀಯ ಸಾಹಿತ್ಯದ ಭಾಗವಾಗಿವೆ. ತಮಿಳು ನಾಡಿನಲ್ಲಿ ಹಲವಾರು ಧಾರ್ಮಿಕ ಸಮುದಾಯಗಳು ಹೆಚ್ಚಾಗಿ ನೆಲೆಸಿವೆ. ದೇವಸ್ಥಾನಗಳು ಈ ಸಮುದಾಯಗಳ ಆದರ್ಶಗಳನ್ನು...…

Keep Reading

ಅನಾರೋಗ್ಯದಿಂದ ದಿಢೀರನೆ ಆಸ್ಪತ್ರೆಗೆ ದಾಖಲಾದ ಸೆಂಚುರಿ ಸ್ಟಾರ್! ಈಗ ಹೇಗಿದ್ದಾರೆ ಗೊತ್ತಾ?

ಅನಾರೋಗ್ಯದಿಂದ ದಿಢೀರನೆ ಆಸ್ಪತ್ರೆಗೆ ದಾಖಲಾದ ಸೆಂಚುರಿ ಸ್ಟಾರ್! ಈಗ ಹೇಗಿದ್ದಾರೆ ಗೊತ್ತಾ?

ನಮ್ಮ ಸ್ಯಾಂಡಲ್ ವುಡ್ ನಲ್ಲಿ 60 ದಾಟಿದ್ದರು ಕೊಡ ಇಂದಿಗೂ ಹೀರೋ ಸ್ಥಾನ ಉಳಿಸಿಕೊಂಡು ತನ್ನ ಮೊದಲ ಸಿನಿಮಾದಲ್ಲಿ ಹುಟ್ಟಿಸಿದ ಕ್ರೇಜ್ ಅನ್ನು ಇತ್ತೀಚೆಗೆ ಬಿಡುಗಡೆ ಆಗಿರುವ ಸಿನಿಮಾಗಳಿಗೆ ಕೊಡ ಉಳಿಸಿಕೊಂಡು ಬಂದಿರುವ ನಟ ಎಂದ್ರೆ ಅದು ನಮ್ಮ ದೊಡ್ಡ ಮನೆಯ ದೊಡ್ಡ ಮಗ ಆಗಿರುವ ನಮ್ಮ ಸ್ಯಾಂಡಲ್ ವುಡ್ ನ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್. ಇನ್ನೂ ಇವರ ಮೊದಲ ಸಿನಿಮಾ ಆನಂದ್ ಸಿನಿಮಾಗೆ ಹುಟ್ಟಿಕೊಂಡಿರುವ ಫ್ಯಾನ್ ಬೆಸ್ ಇತ್ತೀಚೆಗೆ ಬಿಡುಗಡೆ ಆಗಿರುವ ಸಿನಿಮಾ...…

Keep Reading

30 - 35 ವರುಷದ ನಂತರ ಮದುವೆ ಆದ್ರೆ? ಎದುರಿಸಬೇಕಾದ ಪ್ರಮುಖ ಸಮಸ್ಯೆಗಳು !!

30 - 35 ವರುಷದ ನಂತರ ಮದುವೆ ಆದ್ರೆ? ಎದುರಿಸಬೇಕಾದ ಪ್ರಮುಖ ಸಮಸ್ಯೆಗಳು !!

ನೀವು 30 ರಿಂದ 35 ವರ್ಷಗಳ ನಂತರ ಮದುವೆಯಾಗಲು ಆಯ್ಕೆ ಮಾಡಿದರೆ, ನೀವು ಕೆಲವು ಸವಾಲುಗಳನ್ನು ಎದುರಿಸಬಹುದು. ಕೆಲವರು ಮದುವೆಯಾಗುವ ಮೊದಲು ತಮ್ಮ ಜೀವನದಲ್ಲಿ ಒಂದು ನಿರ್ದಿಷ್ಟ ಹಂತವನ್ನು ತಲುಪುವವರೆಗೆ ಕಾಯುವ ಈ ಪ್ರವೃತ್ತಿಯನ್ನು ಅನುಸರಿಸುತ್ತಾರೆ. ಆದಾಗ್ಯೂ, 30 ರಿಂದ 35 ವರ್ಷ ವಯಸ್ಸಿನ ನಡುವೆ ಮದುವೆಯಾಗಲು ಆಯ್ಕೆ ಮಾಡುವವರು ಕೆಲವು ಸಮಸ್ಯೆಗಳನ್ನು ಎದುರಿಸಬಹುದು. ಮೊದಲನೆಯದಾಗಿ, ಅವರು ಜೀವನದ ಬಗ್ಗೆ ಉತ್ತಮ ತಿಳುವಳಿಕೆಯನ್ನು ಹೊಂದಿರುವ ಕಾರಣ ಅವರು...…

Keep Reading

ಒಂದು ಹಿಡುಕೊಂಡ್ರೆ ಎರಡು ಅಲ್ಲಾಡುತ್ತೆ?ನಾನ್ಯಾರು ? ಬುದ್ದಿವಂತಿಕೆ ಇಂದ ಉತ್ತರ ಕೊಡಿ

ಒಂದು ಹಿಡುಕೊಂಡ್ರೆ  ಎರಡು ಅಲ್ಲಾಡುತ್ತೆ?ನಾನ್ಯಾರು  ? ಬುದ್ದಿವಂತಿಕೆ ಇಂದ  ಉತ್ತರ ಕೊಡಿ

ಈಗ ಜನ ಸಾಮಾನ್ಯರಿಗೂ ತಿಳಿದಿರುವ ವಿಚಾರ ಏನೆಂದರೆ ಬುದ್ದಿವಂತರು ಎಂದು ತಿಳಿಯಲು ಕೇವಲ ಮಾರ್ಕ್ಸ್ ಮೂಲಕ ತಿಳಿಯುವುದು ಕಂಡಿತಾ ಅಲ್ಲಾ ಒಬ್ಬ ಕೊನೆಯ ಬೆಂಚರ್ ಇರುವ ಸಾಮಾನ್ಯ ಜ್ಞಾನ ಫಸ್ಟ್ ಕ್ಲಾಸ್ ಪಡೆದವನಿಗೆ ಇರಲಾರದು ಎಂದು ಈಗ ಎಲ್ಲರಿಗೆ ತಿಳಿದಿದೆ. ಹಾಗಂತ ರ್ಯಾಂಕ್ ಪಡೆಯುವವರು ದಡ್ಡರು ಎಂದು ನಾವು ಹೇಳುತ್ತಿಲ್ಲ ಅದರ ಬದಲಿಗೆ ಅತಿ ಕಡಿಮೆ ಜನ ಪುಸ್ತಕದ ಹುಳುವಿನಂತೆ ಬದುಕುವುದನ್ನು ಬಿಟ್ಟು ಜೀವನವನ್ನು ಜೀವನದ ರೀತಿಯಲ್ಲಿ ಬದುಕುತ್ತಾರೆ ಎಂದು...…

Keep Reading

ರವಿ ಚಂದ್ರನ್ ಮೇಲೆ ಲೈಂಗಿಕ ಕಿರುಕುಳದ ಕೇಸ್ ಹಾಕಿದ್ದ ನಟಿ ಬಿಂದ್ಯಾ! ಈಗ ಎಲ್ಲಿದ್ದಾರೆ ಗೊತ್ತಾ?

ರವಿ ಚಂದ್ರನ್ ಮೇಲೆ ಲೈಂಗಿಕ ಕಿರುಕುಳದ  ಕೇಸ್ ಹಾಕಿದ್ದ ನಟಿ ಬಿಂದ್ಯಾ! ಈಗ ಎಲ್ಲಿದ್ದಾರೆ ಗೊತ್ತಾ?

ನಮ್ಮ ಚಿತ್ರ ರಂಗ ಒಂದು ರೀತಿಯಲ್ಲಿ ಹೇಳುವುದಾದರೆ ನೀರಿನ ಮೇಲೆ ಇರುವ ದೋಣಿಯಂತೆ ಎಂದೇ ಹೇಳಬಹುದು. ಏಕೆಂದರೆ  ಎರಡರಲ್ಲೂ ಬ್ಯಾಲೆನ್ಸ್ ತುಂಬಾ ಮುಖ್ಯ ಎಂದ್ರೆ ತಪ್ಪಾಗಲಾರದು. ಇನ್ನೂ ಕೊಂಚ ಬ್ಯಾಲೆನ್ಸ್ ಮಿಸ್ ಆದರೂ ಕೊಡ ಈ ಎರಡರಲ್ಲೂ ಮುಳುಗಿ ಹೋಗುವ ಸನ್ನಿವೇಶ ಸೃಷ್ಟಿ ಆಗುತ್ತದೆ. ಇನ್ನೂ ಈ ಉದಾಹರಣೆಗೆ ನಮ್ಮಲ್ಲಿ ಸಾಕಷ್ಟು ಕಲಾವಿದರು ಇದ್ದಾರೆ. ಈ ಊದಹರಣೆಗಲ್ಲಿ ಒಂದು ಹೇಳುವುದಾದರೆ ನಮ್ಮ ರವಿ ಚಂದ್ರನ್ ಅವರ ಸಿನಿಮಾಗಳು ದಶಕಗಳೇ ಉರುಳಿದರೂ ಕೊಡ...…

Keep Reading

ವೇದಿಕೆಯ ಮೇಲೆ ಜೋರಾಗಿ ಅಳಲು ಶುರು ಮಾಡಿದ ದೃತಿ ರಾಜ್ ಕುಮಾರ್! ಕಾರಣ ಏನು ಗೊತ್ತಾ?

ವೇದಿಕೆಯ ಮೇಲೆ ಜೋರಾಗಿ ಅಳಲು ಶುರು ಮಾಡಿದ ದೃತಿ ರಾಜ್ ಕುಮಾರ್! ಕಾರಣ ಏನು ಗೊತ್ತಾ?

ನಮ್ಮ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಕಲಾವಿದರು ಇದ್ದಾರೆ ಆದರೆ ಕೆಲವರು ಸಿನಿಮಾಗಳಿಗೆ ಮಾತ್ರ ನಾಯಕ ನಟರಾಗಿ ಗುರಿಸಿಕೊಂದವ್ರು ಇದ್ದಾರೆ ಹಾಗೆಯೇ ನಿಜ ಜೀವನದಲ್ಲಿ ಕೊಡ ಅದ್ಬುತ ನಾಯಕ ನಟರಾಗಿ ಗುರುತಿಸಿಕೊಂಡಿರುವವರು ಕೊಡ ಇದ್ದಾರೆ. ಇನ್ನೂ ಇಂತಹ ಲಿಸ್ಟ್ ನಲ್ಲಿ ಮುಂಚೂಣಿಯಲ್ಲಿ ಇರುವ ಹೆಸರು ಎಂದ್ರೆ ಅದು ನಮ್ಮ ಸದಾ ನಗು ಮುಖದ ಒಡೆಯ ಎಂದೇ ಇಡೀ ವಿಶ್ವದಾದ್ಯಂತ ಹೆಸರು ಮಾಡಿರುವ ನಮ್ಮ ಪ್ರೀತಿಯ ಅಪ್ಪು ಎಂದ್ರೆ ತಪ್ಪಾಗಲಾರದು. ಇನ್ನೂ ಈ ಅದ್ಬುತ ಜೀವ...…

Keep Reading

ಈ ಕಾಳಿಕಾ ದೇವಿಯ ದೇವಾಲಯದಲ್ಲಿ ನೀವು ಹರಿಷಿಣ ಸ್ನಾನ ನಿಮ್ಮ ಕಾಯಿಲೆ ಯಿಂದ ಮುಕ್ತಿ ಸಿಗಲಿದೆ! ಆ ದೇವಸ್ಥಾನ ಯಾವುದು ಗೊತ್ತಾ?

ಈ ಕಾಳಿಕಾ ದೇವಿಯ ದೇವಾಲಯದಲ್ಲಿ ನೀವು ಹರಿಷಿಣ ಸ್ನಾನ ನಿಮ್ಮ ಕಾಯಿಲೆ ಯಿಂದ ಮುಕ್ತಿ ಸಿಗಲಿದೆ! ಆ ದೇವಸ್ಥಾನ ಯಾವುದು ಗೊತ್ತಾ?

ರೂಪ ಹಾಗೂ ಹೆಸರು ನೂರಾರು ಇದ್ದರೂ ಕೊಡ ಶಕ್ತಿ ಮಾತ್ರ ಒಂದೇ ಎಂದು ಹೇಳಬಹುದು. ಇನ್ನೂ ನಮ್ಮ ಹಿಂದೂ ಧರ್ಮದಲ್ಲಿ ನಾನಾ ಶಕ್ತಿ ದೇವತೆಗಳನ್ನು ನಾವು ಪೂಜಿಸುತ್ತಾ ಬರುತ್ತೇವೆ ಅದರಲ್ಲಿ ಕಾಳಿಕಾ ಮಾತೇ ಕೊಡ ಒಬ್ಬರು. ಇನ್ನೂ ಈ  ಕಾಳಿಕಾ ದೇವಿ ಹಿಂದೂ ಧರ್ಮದ ಒಂದು ಪ್ರಮುಖ ದೇವತೆಯಾದರೂ ಆಕೆ ವ್ಯಕ್ತಿತ್ವದ ಹಿಂದೆ ಅದ್ಭುತ ಸಾಮರ್ಥ್ಯ ಮತ್ತು ರಹಸ್ಯಗಳ ಕನಸಿದೆ. ಅವಳನ್ನು ಕಾಳೀ ಅಥವಾ ಕಾಲಿಕಾದೇವಿ ಯಾಗಿಯೂ ಕರೆಯಲಾಗುತ್ತದೆ. ಆಕೆಯ ಚಿತ್ರವು ಅತಿ ಮುಖ್ಯವಾಗಿ...…

Keep Reading

ಶಿವಣ್ಣ ಸಿನಿಮಾಗಳಿಗೆ ಅಪ್ಪು ಫೋಟೋ ಹಾಕುವುದಿಲ್ಲ ಎಂದ ಸೆಂಚುರಿ ಸ್ಟಾರ್ ! ಯಾಕೆ ಗೊತ್ತಾ?

ಶಿವಣ್ಣ ಸಿನಿಮಾಗಳಿಗೆ ಅಪ್ಪು ಫೋಟೋ ಹಾಕುವುದಿಲ್ಲ ಎಂದ ಸೆಂಚುರಿ ಸ್ಟಾರ್ ! ಯಾಕೆ ಗೊತ್ತಾ?

ನಮ್ಮ ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಮನೆ ಎಂದ ಕೂಡಲೇ ತಿಳಿಯುತ್ತದೆ ನಾವು ರಾಜ್ ಕುಮಾರ್ ಹಾಗೂ ಪಾರ್ವತಮ್ಮ ರಾಜ್ ಕುಮಾರ್ ಅವರ ಕುಟುಂಬದ ಬಗ್ಗೆ ಮಾತನಾಡಲು ಹೊರಟ್ಟಿದ್ದೆವೆ ಎಂದು. ಇನ್ನೂ ಈ ಕುಟುಂಬ ಸಾಕಷ್ಟು ವರ್ಷಗಳಲ್ಲಿ ಕೊಡ ಅಷ್ಟೇ ಗೌರವ ಹಾಗೂ ವಿಶ್ವಾಸವನ್ನು ಗಳಿಸಿಕೊಂಡ ಬರುತ್ತಿದೆ ಎಂದೇ ಹೇಳಬಹುದು. ಇನ್ನೂ ಈ ಕುಟುಂಬಕ್ಕೆ ಕಳೆದ ಎರಡು ವರ್ಷದ ಹಿಂದೆ ಬಡೆದ ಸಿಡಿಲು ಇನ್ನೂ ಎಷ್ಟೇ ವರ್ಷಗಳು ಕೊಡ ಉರುಳಿದರೂ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂದೇ...…

Keep Reading

1 207 334
Go to Top