ಲೇಖಕರು

ADMIN

ಮೆಟ್ರೋ ಕಾಮಗಾರಿಕೆ ಇಂದ ಒಂದು ವರ್ಷ ಬನ್ನೇರುಘಟ್ಟ ರೋಡ್ ಬಂದ್!! ಯಾವ ಯಾವ ಏರಿಯಾ ರೋಡ್ ಕ್ಲೋಸ್ ಆಗುತ್ತೆ ನೋಡಿ

ಮೆಟ್ರೋ  ಕಾಮಗಾರಿಕೆ  ಇಂದ  ಒಂದು  ವರ್ಷ ಬನ್ನೇರುಘಟ್ಟ ರೋಡ್  ಬಂದ್!! ಯಾವ ಯಾವ ಏರಿಯಾ ರೋಡ್ ಕ್ಲೋಸ್ ಆಗುತ್ತೆ ನೋಡಿ

ಇನ್ನೂ ಬದಲಾಗುತ್ತಿರುವ ಈ ಜಗತ್ತಿಗೆ ಅದೇ ರೀತಿಯ ಅಪ್ಡೇಟ್ ಗಳು ಕೊಡ ಅಷ್ಟೇ ಮುಖ್ಯ. ಇನ್ನೂ ನಮ್ಮ ಭಾರತದಲ್ಲಿ ಅತ್ಯಂತ ಉಪಯೋಗ ವ್ಯವಸ್ಥೆ ಎಂದ್ರೆ ಅದು ನಮ್ಮ ಮೆಟ್ರೋ. ಈ ಮೆಟ್ರೋ ಸಮಯ ಉಳಿತಾಯದ ಯೋಜನೆಯಿಂದ ಬಿಡುಗಡೆ ಮಾಡಿದೆ ಎಂದೇ ಹೇಳಬಹುದು. ಇನ್ನೂ "ನಮ್ಮ ಮೆಟ್ರೋ" ಅಥವಾ "ನಮ್ಮ ನಗರದ ಮೆಟ್ರೋ" ಎಂದರೆ ಆ ನಗರದಲ್ಲಿ ಸಾರ್ವಜನಿಕ ಸಾರಿಗೆಗಳನ್ನು ಒಳಗೊಂಡ ರೈಲು ಸೇವೆಯ ನೆಟ್ವರ್ಕ್‌ನ ಬಗ್ಗೆ ಸಾಕಷ್ಟು ಇವೆ. ಈ ಸಾರಿಗೆಗಳು ನಗರದ ವೈವಿಧ್ಯಮಯ...…

Keep Reading

ನಿನ್ನ ಎರಡು ಕಾಲಿನ ಮದ್ಯೆ ಏನಿದೆ ಎನ್ನುವ ಪ್ರಶ್ನೆಗೆ ತಲೆ ತಿರುಗುವ ಉತ್ತರ ಕೊಟ್ಟ ಹುಡುಗಿ

ನಿನ್ನ ಎರಡು ಕಾಲಿನ ಮದ್ಯೆ ಏನಿದೆ ಎನ್ನುವ ಪ್ರಶ್ನೆಗೆ ತಲೆ ತಿರುಗುವ ಉತ್ತರ ಕೊಟ್ಟ ಹುಡುಗಿ

ಈಗ ಜನ ಸಾಮಾನ್ಯರಿಗೂ ತಿಳಿದಿರುವ ವಿಚಾರ ಏನೆಂದರೆ ಬುದ್ದಿವಂತರು ಎಂದು ತಿಳಿಯಲು ಕೇವಲ ಮಾರ್ಕ್ಸ್ ಮೂಲಕ ತಿಳಿಯುವುದು ಕಂಡಿತಾ ಅಲ್ಲಾ ಒಬ್ಬ ಕೊನೆಯ ಬೆಂಚರ್ ಇರುವ ಸಾಮಾನ್ಯ ಜ್ಞಾನ ಫಸ್ಟ್ ಕ್ಲಾಸ್ ಪಡೆದವನಿಗೆ ಇರಲಾರದು ಎಂದು ಈಗ ಎಲ್ಲರಿಗೆ ತಿಳಿದಿದೆ. ಹಾಗಂತ ರ್ಯಾಂಕ್ ಪಡೆಯುವವರು ದಡ್ಡರು ಎಂದು ನಾವು ಹೇಳುತ್ತಿಲ್ಲ ಅದರ ಬದಲಿಗೆ ಅತಿ ಕಡಿಮೆ ಜನ ಪುಸ್ತಕದ ಹುಳುವಿನಂತೆ ಬದುಕುವುದನ್ನು ಬಿಟ್ಟು ಜೀವನವನ್ನು ಜೀವನದ ರೀತಿಯಲ್ಲಿ ಬದುಕುತ್ತಾರೆ ಎಂದು...…

Keep Reading

ವರ್ಷಗಳ ಅತಿದೊಡ್ಡ ಸೂರ್ಯಗ್ರಹಣ !! 08 ಏಪ್ರಿಲ್ 2024 ಈ 6 ರಾಶಿ ಜನರು ಕೋಟ್ಯಾಧಿಪತಿಗಳಾಗುತ್ತಾರೆ

ವರ್ಷಗಳ ಅತಿದೊಡ್ಡ ಸೂರ್ಯಗ್ರಹಣ !! 08  ಏಪ್ರಿಲ್ 2024 ಈ 6 ರಾಶಿ ಜನರು ಕೋಟ್ಯಾಧಿಪತಿಗಳಾಗುತ್ತಾರೆ

ಸೂರ್ಯ ಗ್ರಹಣ ಎಂದರೆ ಚಂದ್ರನು ಭೂಮಿಯ ಮತ್ತು ಸೂರ್ಯನ ನಡುವೆ ಬಂದು ಸೂರ್ಯನ ತೇಜಸ್ಸನ್ನು ಮುಚ್ಚಿದಾಗ ಗ್ರಹಣ ಘಟಿಸುತ್ತದೆ. ಇದು ಕಾಲದ ಮೇಲೆ ಆಧಾರಿತವಾಗಿರುತ್ತದೆ. ಸೂರ್ಯ ಗ್ರಹಣ ಬೇರೆ ಬೇರೆ ರೀತಿಯಲ್ಲಿ ನಡೆಯಬಹುದು ಮತ್ತು ವೀಕ್ಷಿಸುವವರಿಗೆ ಬೇರೆ ಬೇರೆ ಅನುಭವಗಳನ್ನು ಕೊಡಬಹುದು. ಅಂತಹ ಸೂರ್ಯ ಗ್ರಹಣದಲ್ಲಿ ಸೂರ್ಯನ ಮುಖವು ಪೂರ್ಣವಾಗಿ ಮುಚ್ಚಿಹೋಗುತ್ತದೆ. ಈ ಗ್ರಹಣವು ಇದೆ ಏಪ್ರಿಲ್ 8 ರಂದು ಎಂದ್ರೆ ಯುಗಾದಿಯ ಹಬ್ಬದ ಹಿಂದಿನ ದಿನ ಘೋಚರ ಆಗಲಿದೆ....…

Keep Reading

ಪುನೀತ್ ರಾಜ್ ಕುಮಾರ್ ಗೆ ಯುವರಾಜ್ ಕುಮಾರ್ ಹೋಲಿಕೆ ಮಾಡುತ್ತಿದ್ದಾರೆ? ವಿವರಗಳು ಇಲ್ಲಿವೆ

ಪುನೀತ್ ರಾಜ್ ಕುಮಾರ್ ಗೆ ಯುವರಾಜ್ ಕುಮಾರ್ ಹೋಲಿಕೆ ಮಾಡುತ್ತಿದ್ದಾರೆ? ವಿವರಗಳು ಇಲ್ಲಿವೆ

ರಾಘವೇಂದ್ರ ರಾಜ್‌ಕುಮಾರ್ ಅವರ ಪುತ್ರ ಯುವ ರಾಜ್‌ಕುಮಾರ್ “ಯುವ” ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಗೌರವಾನ್ವಿತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಬೆಂಬಲದೊಂದಿಗೆ, ಈ ಬಿಡುಗಡೆಯು ಮಹತ್ವದ ಕ್ಷಣವನ್ನು ಸೂಚಿಸುತ್ತದೆ. ಯುವರಾಜ್‌ಕುಮಾರ್ ಮತ್ತು ಅವರ ಚಿಕ್ಕಪ್ಪ ಪುನೀತ್ ರಾಜ್‌ಕುಮಾರ್ ನಡುವಿನ ಹೋಲಿಕೆಯನ್ನು ಪರಿಶೀಲಿಸೋಣ. ನಾವು ನೋಡುವಂತೆ ಪುನೀತ್ ರಾಜ್‌ಕುಮಾರ್ ಅವರ ಮೊದಲ ಚಿತ್ರಕ್ಕೆ ಅವರ ಮುದ್ದಿನ ಹೆಸರು...…

Keep Reading

ಅಂಕಲ್ಸ್‌ ಆದ್ರೂ ತೊಂದ್ರೆ ಇಲ್ಲ...' ಸಿನಿಮಾ ನಟಿ ಅಮ್ಮನಿಗೆ ಮತ್ತೊಂದ್‌ ಮದುವೆ ಮಾಡಲು ಮುಂದಾದ ಮಗಳು! ಆ ನಟಿ ಯಾರು ಗೊತ್ತಾ?

ಅಂಕಲ್ಸ್‌ ಆದ್ರೂ ತೊಂದ್ರೆ ಇಲ್ಲ...' ಸಿನಿಮಾ ನಟಿ ಅಮ್ಮನಿಗೆ ಮತ್ತೊಂದ್‌ ಮದುವೆ ಮಾಡಲು ಮುಂದಾದ ಮಗಳು! ಆ ನಟಿ ಯಾರು ಗೊತ್ತಾ?

ನಮ್ಮ ಚಿತ್ರರಂಗದಲ್ಲಿ ಸಾಕಷ್ಟು ವಿಭಿನ್ನ ರೀತಿಯ ಕಥೆಗಳನ್ನು ನಾವು ಮನೋರಂಜನೆಯ ಸಲುವಾಗಿ ನೋಡುತ್ತಾ  ಬರುತ್ತೇವೆ. ಇನ್ನೂ ಆ ಕಥೆಗಳು ಕೇವಲ ಮನೋರಂಜನೆಯ ಸಲುವಾಗಿ ಅಲ್ಲದೆ ನಿಜ ಜೀವನದಲ್ಲಿ ದಿನದಿಂದ ದಿನಕ್ಕೆ ಅಳವಡಿಕೆ ಆಗುತ್ತಾ ಬರುತ್ತಿದೆ ಎಂದು ಹೇಳಬಹುದು. ಇದೀಗ ಚಿತ್ರರಂಗದಲ್ಲಿ ಆಗಲಿ ನಿಜ ಜೀವನದಲ್ಲಿ ಆಗಲಿ ಎರಡು ಅಥವಾ ಮೂರು ಮದುವೆ ಆಗುವುದು ಸರ್ವೇ ಸಾಮಾನ್ಯ ಆಗಿಬಿಟ್ಟಿದೆ. ಇನ್ನೂ ಇಂಥಾ ಉದಾಹರಣೆ ಕೇವಲ ಬಾಲಿವುಡ್ ನಲ್ಲಿ ಹೆಚ್ಚಾಗಿ ಕಂಡು...…

Keep Reading

ಲೂಸ್ ಮಾದ ಯೋಗೇಶ್ ಅವರ ಚಿತ್ರಕ್ಕೆ ಆಯ್ಕೆ ಆದ ಸೋನು ಗೌಡ! ಯಾವ ಸಿನಿಮಾ ಗೊತ್ತಾ?

ಲೂಸ್ ಮಾದ ಯೋಗೇಶ್ ಅವರ ಚಿತ್ರಕ್ಕೆ ಆಯ್ಕೆ ಆದ ಸೋನು ಗೌಡ! ಯಾವ ಸಿನಿಮಾ ಗೊತ್ತಾ?

ಇನ್ನೂ ಇತ್ತೀಚೆಗೆ ಸಾಕಷ್ಟು ಸಿನಿಮಾಗಳು ನಮ್ಮ ಗಾಂಧಿ ನಗರಕ್ಕೆ ಪರಿಚಯ ಮಾಡಿಕೊಳ್ಳುತ್ತಾ ಬಂದಿದೆ. ಹಾಗೆಯೇ ಹೊಸ ಹೊಸ ಪ್ರತಿಭೆಗಳು ಕೊಡ ನಮ್ಮ ಚಂದನ ವನಕ್ಕೆ ಕಾಲಿಡುತ್ತಾ ಬಂದಿದೆ ಎಂದು ಹೇಳಬಹುದು. ಹಾಗೆಯೇ ಇತ್ತೀಚೆಗೆ ಕಳೆದ ಬಾರಿ ಹಿಟ್ ಪಡೆದ ಸಿನಿಮಾಗಳನ್ನು ಅದರ ಮುಂದು ವರೆದ ಭಾಗವಾಗಿ ಕೊಡ ರಿಲೀಸ್ ಮಾಡಲಾಗುತ್ತಿದೆ. ಆ ರೀತಿಯ ಸಿನಿಮಾ ನಮ್ಮ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಬಿಡುಗಡೆ ಆಗಿದೆ ಎಂದು ಹೇಳಬಹುದು. ಇನ್ನೂ ಇದೆ ರೀತಿಯ ಮತ್ತೊಂದು ಸಿನಿಮಾ...…

Keep Reading

ವಿಶ್ವಕ್ಕೆ ಎಚ್ಚರಿಕೆ ಘಂಟೆಯನ್ನು ಭಾರಿಸಿದ ಬರಗಾರ ವಿಶ್ವ ಸಂಸ್ತೆ! ಆ ಅಲರ್ಟ್ ಏನು ಹಾಗೂ ಯಾಕೆ ಗೊತ್ತಾ?

ವಿಶ್ವಕ್ಕೆ ಎಚ್ಚರಿಕೆ ಘಂಟೆಯನ್ನು ಭಾರಿಸಿದ ಬರಗಾರ ವಿಶ್ವ ಸಂಸ್ತೆ! ಆ ಅಲರ್ಟ್ ಏನು ಹಾಗೂ ಯಾಕೆ ಗೊತ್ತಾ?

ಭೂಮಿಯಲ್ಲಿ ಆಗುತ್ತಿರುವ ಜಾಗತಿಕ ಬದಲಾವಣೆಗಳು ಹಲವು ಕಾರಣಗಳಿಂದ ಉಂಟಾಗುತ್ತವೆ. ಕೆಲವು ಮುಖ್ಯ ಬದಲಾವಣೆಗಳು ಜನರ ಜೀವವನ್ನು ಬಲಿ ತೆಗೆದುಕೊಳ್ಳುತ್ತದೆ ಎಂದೇ ಹೇಳಬಹುದು. ಇನ್ನೂ ಈ ಬದಲಾವಣೆಗಳಿಲ್ಲ  ಜಗತ್ತಿನ ಬಹುಭಾಗದಲ್ಲಿ ಹವಾಮಾನ ಬದಲಾವಣೆ ಮೂರು ಪ್ರಮುಖ ರೀತಿಯಲ್ಲಿ ಆಗುತ್ತಿದೆ - ಗ್ಲೋಬಲ್ ಹೀಟಿಂಗ್, ಮಳೆಗಾತಿಯಿಂದ ಪ್ರಕೃತಿಯ ಬದಲಾವಣೆ, ಹಾಗೂ ಜಲವಾಯು ಬದಲಾವಣೆ.  ಜಲಾಶಯಗಳ ಮಟ್ಟವನ್ನು ಕಾಯುವುದು ಪ್ರಮುಖ ಕುರಿತಾದ ಚರಿತ್ರೆಯಲ್ಲಿ...…

Keep Reading

ಏಪ್ರಿಲ್ ಒಂದರಿಂದ ಶುಕ್ರನ ಅನುಗ್ರಹ ಪಡೆಯಲಿದ್ದಾರೆ ಈ ಏಳು ರಾಶಿಗಳು! ಆ ರಾಶಿಗಳು ಯಾವುವು ಗೊತ್ತಾ?

ಏಪ್ರಿಲ್ ಒಂದರಿಂದ ಶುಕ್ರನ ಅನುಗ್ರಹ ಪಡೆಯಲಿದ್ದಾರೆ ಈ ಏಳು ರಾಶಿಗಳು! ಆ ರಾಶಿಗಳು ಯಾವುವು ಗೊತ್ತಾ?

ಹಿಂದೂ ಜ್ಯೋತಿಷ್ಯಶಾಸ್ತ್ರದಲ್ಲಿ ಗ್ರಹಗಳು ಮತ್ತು ಅವುಗಳ ಪ್ರಭಾವವನ್ನು ವಿವರಿಸುವ ವಿಚಾರಗಳು ಹೆಚ್ಚಾಗಿ ಕಂಡುಬರುತ್ತವೆ. ಜ್ಯೋತಿಷ್ಯದಲ್ಲಿ, ಶುಕ್ರನ ಕಣ್ಣು ರಾಶಿಯ ಮೇಲೆ ಬಿದ್ದಾಗ ಅವನ ಪ್ರಭಾವವು ಆ ರಾಶಿಗೆ ಅಧಿಕವಾಗುತ್ತದೆ ಎಂದು ಹೇಳುವುದು ಕೆಲವು ನಂಬಿಕೆಗಳ ಆಧಾರದ ಮೇಲೆ ಇದೆ.ಹಿಂದೂ ಜ್ಯೋತಿಷ್ಯದಲ್ಲಿ ಶುಕ್ರನು ಸುಖದ ದೇವತೆಯೂ ಪ್ರೇಮ ಮತ್ತು ಸಾಹಿತ್ಯದ ದೇವತೆಯೂ ಆಗಿದ್ದು, ಆತನ ಪ್ರಭಾವದಿಂದ ರಾಶಿಯ ವ್ಯಕ್ತಿಗೆ ಸುಖ, ಪ್ರೀತಿ, ಸಾಹಿತ್ಯ...…

Keep Reading

2024 ಬಹಳ ಕ್ರೂರ ಎಂದ ಬಬಲಾದಿ ಭವಿಷ್ಯ! ಹೇಗಿದೆ ಗೊತ್ತಾ?

2024 ಬಹಳ ಕ್ರೂರ ಎಂದ ಬಬಲಾದಿ ಭವಿಷ್ಯ! ಹೇಗಿದೆ ಗೊತ್ತಾ?

ಇನ್ನೂ ಸಾಕಷ್ಟು ಮಂದಿ ನಮ್ಮಲ್ಲಿ ತಮ್ಮ ಕಾಲಗಜ್ಞಾನದ ಮೂಲಕ ಮುಂದಿನ ದಿನಗಳ ಭವಿಷ್ಯವನ್ನು ತಿಳಿಸುತ್ತಾ ಬಂದಿದ್ದಾರೆ. ಈಗಾಗಲೇ ಸಾಕಷ್ಟು ಮಂದಿ ತಿಳಿಸಿದ್ದು ಇತ್ತೀಚೆಗೆ ಕೊಡಿ ಮಠದ ಸ್ವಾಮೀಜಿ ಕೊಡ 2024ರ ಭವಿಷ್ಯ ಹೇಳಿದ್ದಾರೆ. ಹಾಗೆಯೇ ಈಗ ಬಬಲಾದಿ ಕೊಡ 2024ರ ಕ್ರೂರ ದಿನಗಳ ಭವಿಷ್ಯ ಹೊರಹಾಕಿದ್ದಾರೆ. ಇನ್ನೂ ಇವರು ಹೇಳಿರುವ ಪ್ರಕಾರ 2024 ಘೋದಿ ನಾಮ ಸಂವತ್ಸರ ಎಂದು ಹೇಳಲಾಗುತ್ತಿದೆ. ಇನ್ನೂ "ಘೋಧಿ" ನಾಮ ಸಂವತ್ಸರ ಹಿಂದೂ ಪಂಚಾಂಗದಲ್ಲಿ ಒಂದು ಸಣ್ಣ ಕಾಲ...…

Keep Reading

ಹುಡುಗರು ಈ ಗುಣಗಳನ್ನು ಇರುವ ಹುಡುಗಿಯರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ! ಯಾವೆಲ್ಲ ಗುಣಗಳು ಗೊತ್ತಾ?

ಹುಡುಗರು ಈ ಗುಣಗಳನ್ನು ಇರುವ ಹುಡುಗಿಯರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ! ಯಾವೆಲ್ಲ ಗುಣಗಳು ಗೊತ್ತಾ?

ಹುಡುಗರು ಹುಡುಗಿಯರನ್ನು ಬಹುವಾಗಿ ಆಕರ್ಷಿಸುವ ಗುಣಗಳು ವ್ಯಕ್ತಿಯ ಆದರ್ಶಗಳ ಪ್ರಕಾರ ಬೇರೆಬೇರೆಯಾಗಿರಬಹುದು. ಆದರೆ ಸಾಮಾನ್ಯವಾಗಿ ಹುಡುಗರು ಹುಡುಗಿಯರಲ್ಲಿ ಮುಖ್ಯವಾಗಿ ಕೆಲ ಗುಣಗಳನ್ನು ಹೆಚ್ಚು ಮೌಲ್ಯ ಕೊಡುತ್ತಾರೆ ಎಂದು ಹೇಳಬಹುದು. ಈ ಮೌಲ್ಯಗಳ ಆಧಾರದ ಮೇಲೆ ಹುಡುಗ್ರು ಹುಡುಗಿಯರ ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ಹೇಳಬಹುದು. ಇನ್ನೂ ಹುಡುಗರು ಅಥವಾ ಹುಡುಗಿಯರು ತಮ್ಮ ಪರಿಚಯದಲ್ಲಿ ಬಹುಮುಖ್ಯವಾದ ಗುಣವೆಂದರೆ ಸಾಮರ್ಥ್ಯ. ಸ್ವತಂತ್ರವಾಗಿ ಹೊಸ...…

Keep Reading

1 208 334
Go to Top