ಲೇಖಕರು

ADMIN

ನಿಮ್ಮ ಹುಡುಗಿ ನಿಮ್ಮನ್ನ ಅವಾಯ್ಡ್ ಮಾಡುತ್ತಿದ್ದರೆ ಇದೊಂದು ಮಾಡಿ ಸಾಕು..! ಅವರೇ ಹತ್ತಿರ ಬರ್ತಾರೆ

ನಿಮ್ಮ ಹುಡುಗಿ ನಿಮ್ಮನ್ನ ಅವಾಯ್ಡ್ ಮಾಡುತ್ತಿದ್ದರೆ ಇದೊಂದು ಮಾಡಿ ಸಾಕು..! ಅವರೇ ಹತ್ತಿರ ಬರ್ತಾರೆ

ಇವತ್ತಿನ ಈ ಲೇಖನದಲ್ಲಿ ನಾವು ನಿಮಗೆ ಹುಡುಗಿಯರ ಕೆಲವೊಂದಿಷ್ಟು ಆಸಕ್ತಿಕರ ವಿಚಾರ ಹೇಳಿ ಕೊಡುತ್ತೇವೆ. ಹಾಗೆ ಹುಡುಗರಿಂದ ಆಗುವ ಅವರ ಸಮಸ್ಯೆಗಳ ಬಗ್ಗೆ ಮತ್ತು ಹುಡುಗಿಯರಿಂದ ಹುಡುಗರಿಗೂ ಆಗುವ ಸಮಸ್ಯೆ ಬಗ್ಗೆ ಸಹ ಇಲ್ಲಿ ಹೇಳಿ ಕೊಡುತ್ತೇವೆ. ಹುಡುಗ ಹುಡುಗಿ ಯಾವುದೋ ಒಂದು ರಿಲೇಷನ್ಶಿಪ್ ನಲ್ಲಿ ತುಂಬಾನೆ ಒಬ್ಬರಿಗೊಬ್ಬರು ಹಚ್ಚಿಕೊಂಡಿರುತ್ತಾರೆ. ಅದು ಗೆಳೆತನ ಆಗಿರಬಹುದು ಅಥವಾ ಲವ್ ಆಗಿರಬಹುದು. ಹಾಗಾದಾಗ ಬಹಳ ದಿನಗಳಿಂದ ನಿಮ್ಮ ಜೊತೆ ಹುಡುಗಿ...…

Keep Reading

ಈ ದೇವಸ್ಥಾನದಲ್ಲಿ ನಿಜವಾಗಿಯೂ ಭಕ್ತರಿಗೆ 150 ಗ್ರಾಂ ಬಂಗಾರ ಕೊಡುತ್ತಾರೆ..! ಇದು ನಿಜಕ್ಕೂ ಸತ್ಯ ಎಲ್ಲಿ ನೋಡಿ

ಈ ದೇವಸ್ಥಾನದಲ್ಲಿ ನಿಜವಾಗಿಯೂ ಭಕ್ತರಿಗೆ 150 ಗ್ರಾಂ ಬಂಗಾರ ಕೊಡುತ್ತಾರೆ..! ಇದು ನಿಜಕ್ಕೂ ಸತ್ಯ  ಎಲ್ಲಿ ನೋಡಿ

ಸ್ನೇಹಿತರೆ ನಾವು ಪ್ರಪಂಚದಲ್ಲಿ ಸಾಕಷ್ಟು ವಿಸ್ಮಯವಾದ ಮತ್ತು ಸಾಕಷ್ಟು ಆಚಾರ ವಿಚಾರಗಳನ್ನು ನೋಡಿದ್ದೇವೆ. ಕೆಲವೊಂದಿಷ್ಟು ಪ್ರದೇಶಗಳಲ್ಲಿಯ ಜನರು ಕೈಗೊಳ್ಳುವ ಕೆಲವೊಂದಿಷ್ಟು ನಿಯಮಗಳ ನೋಡಿ ದಂಗಾಗಿದ್ದೇವೆ. ಇನ್ನು ಕೆಲವ ನಿಯಮಗಳ ಒಪ್ಪಿಕೊಂಡಿದ್ದೇವೆ.. ಭಾರತ ದೇಶದಲ್ಲಿ ಹೇಗೆ ಹಿಂದೂ ದೇವಾಲಯಗಳು ಹಿಂದೂ ಜನರಲ್ಲಿ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದಿವೆಯೋ, ಅದೇ ರೀತಿ ಬೇರೆ ಬೇರೆ ದೇಶಗಳಲ್ಲೂ ಕೂಡ ಅಲ್ಲಿಯ ದೇವರುಗಳು ತುಂಬಾನೇ ಪ್ರಸಿದ್ಧಿ...…

Keep Reading

ಬಿಗ್ ಬಾಸ್ ಎರಡನೇ ಮಿಡ್ ವೀಕ್ ಎಲಿಮಿನೇಷನ್ ವಾರದಲ್ಲಿ ಹೊರ ಬಂದ ಟಾಪ್ ಸ್ಪರ್ಧಿ! ಆ ಸ್ಪರ್ಧಿ ಯಾರು ಗೊತ್ತಾ?

ಬಿಗ್ ಬಾಸ್ ಎರಡನೇ ಮಿಡ್ ವೀಕ್ ಎಲಿಮಿನೇಷನ್ ವಾರದಲ್ಲಿ ಹೊರ   ಬಂದ ಟಾಪ್ ಸ್ಪರ್ಧಿ! ಆ ಸ್ಪರ್ಧಿ ಯಾರು ಗೊತ್ತಾ?

ಕನ್ನಡ ಕಿರುತೆರೆಯ ರಿಯಾಲಿಟಿ ಶೋ ನ ಅತಿದೊಡ್ಡ ಶೋ ಎಂದೇ ಪ್ರಖ್ಯಾತಿ ಪಡೆದಿರುವ ಬಿಗ್ ಬಾಸ್ ಕನ್ನಡ ಈಗ ಕೊನೆಯ ಹಂತ ತಲುಪಿದೆ. ಇನ್ನೂ ಈ ಶೋ ದಶಕದ ಸೀಸನ್ ಕಳೆದಿದ್ದರೂ ಕೊಡ ಈಗಲೂ ತಮ್ಮ ಛಾಪನ್ನು ಇಂದಿಗೂ ಕೊಡ ಕುಗ್ಗಿಲ್ಲ. ಇನ್ನೂ ಹಿಂದಿಯ ಅವತರಣಿಕೆಯಲ್ಲಿ ಮೂಡಿ ಬರುತ್ತಿದ್ದರು ಈಗ ಎಲ್ಲಾ ಭಾಷೆಯಲ್ಲಿ ಕೊಡ ಅದರದ್ದೇ ಆದ ಹ್ಯಾಫ್ ಕ್ರಿಯೇಟ್ ಮಾಡಿದೆ ಎಂದು ಹೇಳಬಹುದು. ಈಗಾಗಲೇ ಎಲ್ಲಾ ಭಾಷೆಯಲ್ಲಿ ದಶಕದ ಸೀಸನ್ ಕಳೆದಿದ್ದು ಕೊಡ ಈಗಲೂ ಅಗ್ರ ಸ್ಥಾನ...…

Keep Reading

ಮಂಡ್ಯದಲ್ಲೊಂದು ಶಾಕಿಂಗ್ ಘಟನೆ..! ಬೆಟ್ಟದ ತೆಪ್ಪಲಿನಲ್ಲಿ ಶಿಕ್ಷಕಿಯ ಎಳೆದೊಯ್ದು ಕೊಲೆ..!

ಮಂಡ್ಯದಲ್ಲೊಂದು ಶಾಕಿಂಗ್ ಘಟನೆ..! ಬೆಟ್ಟದ ತೆಪ್ಪಲಿನಲ್ಲಿ ಶಿಕ್ಷಕಿಯ ಎಳೆದೊಯ್ದು ಕೊಲೆ..!

ಸ್ನೇಹಿತರೆ ಹೇಗಿದ್ದೀರಾ, ಚೆನ್ನಾಗಿದ್ದೀರಾ, ನೀವೂ ಕೂಡ ಚೆನ್ನಾಗಿದ್ದೀರಿ ಅಂತ ಅನ್ಕೊಂಡಿದೀವಿ. ಹೌದು ಇತ್ತೀಚಿಗೆ ಕೆಲವರಿಗೆ ಕಾನೂನಿನ ಮೇಲೆ, ಪೊಲೀಸರ ಮೇಲೆ ಮತ್ತು ನ್ಯಾಯ ಒದಗಿಸುವ, ನ್ಯಾಯ ನೀಡುವ ಅತ್ತ ಕೋರ್ಟ್ ಗಳ ಮೇಲೆ ಆಗಲಿ, ಯಾವುದೇ ಭಯ ಇಲ್ಲದಂತೆ ಆಗಿ ಹೋಗಿದೆ. ಯಾವುದೇ ಆತಂಕ ಇಲ್ಲದೆ ನಿರ್ಭಯವಾಗಿ ತಾವು ಅಂದುಕೊಂಡ ರೀತಿಯೆ ಕೆಟ್ಟ ಕೆಲಸಗಳನ್ನು ಮಾಡಿ ಹೆಚ್ಚು ಜನರ ಭಯಬೀತರನ್ನಾಗಿ ಮಾಡುತ್ತಿದ್ದಾರೆ..ಇತ್ತೀಚಿಗೆ ಹೆಚ್ಚು ಜೀವ ತೆಗೆದು, ತಮ್ಮ...…

Keep Reading

ಕೊನೆಗೂ ಬಯಲಾಯ್ತು ಬಿಗ್ಬಾಸ್ ನ ಅಸಲಿ ವಿನ್ನರ್ ರನ್ನರ್ ಯಾರೆಂದು..! ಇಲ್ಲಿದೆ ಲೀಕ್ ವೀಡಿಯೋ

ಕೊನೆಗೂ ಬಯಲಾಯ್ತು ಬಿಗ್ಬಾಸ್ ನ ಅಸಲಿ ವಿನ್ನರ್  ರನ್ನರ್ ಯಾರೆಂದು..! ಇಲ್ಲಿದೆ ಲೀಕ್ ವೀಡಿಯೋ

ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಆಗಿ ಈಗಾಗಲೇ ಹೆಚ್ಚು ಜನಪ್ರಿಯತೆ ಪಡೆದುಕೊಂಡಿರುವ ಬಿಗ್ ಬಾಸ್ ಕಾರ್ಯಕ್ರಮ ಈ ಬಾರಿಯೂ ತುಂಬಾನೇ ಅತ್ಯದ್ಭುತವಾಗಿ ಜರುಗಿದೆ...ಪ್ರತಿ ಸೀಸನ್ ಗಿಂತಲೂ ಅಂದುಕೊಂಡಕ್ಕಿಂತ ಈ ಸೀಸನ್ ಉತ್ತಮವಾಗಿಯೇ ಪ್ರದರ್ಶನ ಕಂಡಿದೆ..ಈ ಹತ್ತರ ಸೀಸನ್ ಅಲ್ಲೂ ಪ್ರತಿ ಸೀಸನ್ನಂತೆ ಸಾಕಷ್ಟು ಭಿನ್ನ-ಭಿನ್ನವಾದ ಪ್ರತಿಭೆಗಳು ಹಾಗೂ ವಿಭಿನ್ನ ಕ್ಯಾರೆಕ್ಟರ್ಗಳ ಮತ್ತು ವಿಚಿತ್ರ ಜನಗಳ ದಂಡೆ ಬಿಗ್ ಬಾಸ್ ಮನೆಯ ಸೇರಿತ್ತು... ಅದರಂತೆ ಒಬ್ಬರಿಗಿಂತ...…

Keep Reading

ಕಡಿಮೆ ವೆಚ್ಚೆದಲ್ಲಿ ಅಯೋಧ್ಯ ದೇವಸ್ತಾನಕ್ಕೆ ತಲುಪಲು ಇಲ್ಲಿದೆ ಸುಲಭ ಮಾರ್ಗ! ಹೇಗೆ ಗೊತ್ತಾ?

ಕಡಿಮೆ ವೆಚ್ಚೆದಲ್ಲಿ ಅಯೋಧ್ಯ ದೇವಸ್ತಾನಕ್ಕೆ ತಲುಪಲು ಇಲ್ಲಿದೆ ಸುಲಭ ಮಾರ್ಗ!  ಹೇಗೆ ಗೊತ್ತಾ?

2024ರ ಜನವರಿ 22 ಎಂಬ ದಿನಾಂಕ ಹಿತಿಹಾಸದಲ್ಲಿ ನಿಲ್ಲುವಂತಹ ತಾರೀಖು ಎಂದ್ರೆ ತಪ್ಪಾಗಲಾರದು. ಬೆಂಗಳೂರಿನಿಂದ ಅಯೋಧ್ಯೆಗೆ ರೈಲಿನಲ್ಲಿ ಹೋಗಲು ನೀವು ಮೊದಲು ಬೆಂಗಳೂರು ಸೆಂಟ್ರಲ್ ರೈಲ್ವೇ ಸ್ಟೇಷನ್ನಿಗೆ ಹೋಗಬೇಕು. ಅನಂತರ, ಅಯೋಧ್ಯೆಗೆ ಹೋಗುವ ಪ್ರಮುಖ ರೈಲ್ವೇ ಸ್ಟೇಷನ್ ಹೊಡಿಯಲು ನೀವು ನೇರವಾಗಿ ಯೇಸ್ವಂತಪುರ ರೈಲ್ವೇ ಸ್ಟೇಷನ್ ಗೆ ಹೋಗಬಹುದು. ಅಲ್ಲಿಂದ ಅಯೋಧ್ಯೆ ದಿಗಂತ ರೈಲುಗಳನ್ನು ಹೊಂದಿ ಹೊರಟುಹೋಗಬಹುದು. ರೈಲು ಹೋದ ಮೇಲೆ ನೀವು ಬೇಕಾದರೆ ರೈಲು ಯಾತ್ರೆ...…

Keep Reading

ಲೋಕಸಭಾ ಚುನವಣೆಯಲ್ಲಿ ಇದೆ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದ ಕೋಡಿಶ್ರೀ..! ರಾಜಕೀಯ ವಲಯ ಶಾಕ್

ಲೋಕಸಭಾ ಚುನವಣೆಯಲ್ಲಿ ಇದೆ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದ ಕೋಡಿಶ್ರೀ..! ರಾಜಕೀಯ ವಲಯ ಶಾಕ್

ಸಾಮಾಜಿಕ ಜಾಲತಾಣದಲ್ಲಿ ಗಮನಿಸಿರಬಹುದು ಅತ್ತ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಕೋಡಿ ಮಠದ ಖ್ಯಾತ ಗುರೂಜಿ ಶ್ರೀಗಳು ಸದಾ ಒಂದಿಲ್ಲೊಂದು ವಿಷಯದಲ್ಲಿ ಹೆಚ್ಚು ಸುದ್ದಿಯಾಗುತ್ತಲೇ ಇರುತ್ತಾರೆ. ಇವರು ಭವಿಷ್ಯ ಹೇಳುವುದರಲ್ಲಿ ಮುಂದಾಗುವ ಅನಾಹುತಗಳ ಬಗ್ಗೆ, ರೈತರ ಬಗ್ಗೆ, ಹಾಗೂ ಈ ಮಳೆಯ ವಿಚಾರವಾಗಿ, ಬೆಳೆಯ ವಿಚಾರವಾಗಿ ಹಾಗೆ ರಾಜಕೀಯ ವಲಯದಲ್ಲಿಯ ಏಳು ಬೀಳಗಳ ವಿಚಾರವಾಗಿಯೂ ಕೂಡ ಶ್ರೀಗಳು ಭವಿಷ್ಯ ನುಡಿಯುತ್ತಲೇ ಇರುತ್ತಾರೆ. ಶ್ರೀಗಳ ಸಾಕಷ್ಟು...…

Keep Reading

2025ರ ತನಕ ಶನಿಯ ಕೃಪೆಯಿಂದ ಶುಭ ಪಡೆಯುವ ಈ ಮೂರು ರಾಶಿಗಳು! ಆ ರಾಶಿಗಳು ಯಾವುವು ಗೊತ್ತಾ?

2025ರ ತನಕ ಶನಿಯ ಕೃಪೆಯಿಂದ ಶುಭ ಪಡೆಯುವ ಈ ಮೂರು ರಾಶಿಗಳು! ಆ ರಾಶಿಗಳು ಯಾವುವು ಗೊತ್ತಾ?

ಶನಿ ದೇವರ ಕೃಪೆಗೆ ಪಾತ್ರರಾದರೆ ಜೀವನದಲ್ಲಿ ಹೆಚ್ಚಿನ ಸಾಮರ್ಥ್ಯ ಹಾಗೂ ಸಾಧನೆಗಳನ್ನು ಪಡೆಯಬಹುದು. ಶನಿಯ ಅನುಗ್ರಹದಿಂದ ದೃಢನಿರ್ಧಾರ ಹೊಂದಿ ಕಠಿಣ ಕಾರ್ಯಗಳಲ್ಲಿ ಯಶಸ್ವಿಯಾಗಬಹುದು. ಸಾಮರ್ಥ್ಯ, ನಿರ್ವಹಣೆ ಮತ್ತು ಧೈರ್ಯ ಇವು ಶನಿ ದೇವರ ಆಶೀರ್ವಾದದಿಂದ ಹೆಚ್ಚಿನ ಪರಿಮಾಣದಲ್ಲಿ ಹೆಜ್ಜೆ ನೀವು ಪಡೆದುಕೊಳ್ಳುವಿರಿ. ಸಂಘಟಿತ ಪ್ರಯಾಸದಿಂದ ಕಷ್ಟಗಳನ್ನು ಗೆಲ್ಲುವ ಸಾಮರ್ಥ್ಯ ಶನಿ ದೇವರ ಅನುಗ್ರಹದಿಂದ ಹೆಚ್ಚಿನದಾಗಬಹುದು.ಇದೀಗ ಈ ಮೂರು ರಾಶಿಯ ಮೇಲೆ ಶನಿ...…

Keep Reading

ತಿರುಪತಿ ದೇವಸ್ಥಾನದಲ್ಲಿ ಕಾಯುವ ಸಮಯ ಕಡಿಮೆಯಾಗಲಿದೆ ? ಏನು ಕಾರಣ?

ತಿರುಪತಿ ದೇವಸ್ಥಾನದಲ್ಲಿ ಕಾಯುವ ಸಮಯ ಕಡಿಮೆಯಾಗಲಿದೆ ? ಏನು ಕಾರಣ?

ಇಂದು ಅಯೋಧ್ಯೆಯಲ್ಲಿ ರಾಮನ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುವುದು ಮತ್ತು ಜನರು ಶ್ರೀರಾಮನ ಆಶೀರ್ವಾದ ಪಡೆಯಲು ದೇವಾಲಯದ ಬಾಗಿಲು ತೆರೆಯಲಾಗುತ್ತದೆ.  ಉದ್ಘಾಟನೆಯನ್ನು ಗುರುತಿಸಲು ದೇಶದಾದ್ಯಂತ ಅನೇಕ ರಾಜ್ಯಗಳಲ್ಲಿ ಸಾರ್ವಜನಿಕ ರಜಾದಿನಗಳನ್ನು ಆಚರಿಸಲಾಗಿದೆ, 15 ರಾಜ್ಯಗಳು ಒಣ ದಿನವನ್ನು ಘೋಷಿಸಿವೆ ಮತ್ತು ಮುಂಬೈ ಷೇರು ವಿನಿಮಯ ಕೇಂದ್ರವನ್ನು ಮುಚ್ಚಲಾಗಿದೆ. ಸರ್ಕಾರಿ ಸಂಸ್ಥೆಗಳು ಮತ್ತು ಸಂಸ್ಥೆಗಳಿಗೆ ರಜೆ ನೀಡಲಾಗಿದೆ. ಈ...…

Keep Reading

ದೇವರ ಕೋಣೆಯಲ್ಲಿ ಇದೊಂದು ವಸ್ತು ಇಟ್ಟರೆ ಸಾಕು ಎಂದಿಗೂ ಹಣಕಾಸಿಗೆ ಕೊರತೆ ಇರೋದಿಲ್ಲ..!

ದೇವರ ಕೋಣೆಯಲ್ಲಿ ಇದೊಂದು ವಸ್ತು ಇಟ್ಟರೆ ಸಾಕು ಎಂದಿಗೂ ಹಣಕಾಸಿಗೆ ಕೊರತೆ ಇರೋದಿಲ್ಲ..!

ಪ್ರತಿಯೊಬ್ಬರೂ ದುಡಿಯುವುದು ಒಳ್ಳೆಯ ಜೀವನ ಸಾಗಿಸಲು, ಅದಕ್ಕೆ ಹಣ ತುಂಬಾನೇ ಮುಖ್ಯ. ಹಣ ಇಲ್ಲದೆ ಹೋದರೆ ಯಾವ ಕೆಲಸಗಳು ಕೂಡ ಇಂದಿಗೆ ನಡೆಯುವುದಿಲ್ಲ. ಹೌದು ನಿಮ್ಮ ಮನೆಯಲ್ಲಿ ಹಣ ನಿಲ್ಲುತ್ತಾ ಇಲ್ಲ ಅಂತ ಸಮಸ್ಯೆ ಇದೆಯಾ, ಜೊತೆಗೆ ನೀವು ಎಷ್ಟೇ ದುಡಿದರೂ ನಿಮ್ಮ ಕೈಯಲ್ಲಿ ಹೆಚ್ಚು ಹಣ ನಿಲ್ಲುತ್ತಾ ಇಲ್ಲ ಅಂತ ಆದರೆ ಪೂರ್ತಿಯಾಗಿ ಇದನ್ನ ಒಮ್ಮೆ ಓದಿ. ನಿಮ್ಮ ಮನೆಯಲ್ಲಿ ದೇವರ ಕೋಣೆಯಲ್ಲಿ ದೇವರ ಮುಂದೆ ಇದೊಂದು ವಸ್ತು ಇಟ್ಟರೆ ಸಾಕು ನೀವು ಎಂದಿಗೂ ಹಣಕಾಸಿನ...…

Keep Reading

1 248 347
Go to Top