ಲೇಖಕರು

ADMIN

ಅರೆ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಮದುವೆ ಅಗ್ತಿದೆಯಾ..? ಇಲ್ಲಿವೆ ಕಲರ್ಫುಲ್ ಮದುವೆ ಫೋಟೋಸ್

ಅರೆ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಮದುವೆ ಅಗ್ತಿದೆಯಾ..? ಇಲ್ಲಿವೆ ಕಲರ್ಫುಲ್ ಮದುವೆ ಫೋಟೋಸ್

ತೆಲುಗಿನ ಸೂಪರ್ ಜೋಡಿಯಾಗಿ ತೆರೆ ಮೇಲೆ ಈಗಾಗಲೇ ಸಾಕಷ್ಟು ಹೆಸರು ಮಾಡಿರುವ ನಟ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಜೋಡಿ ಇದೀಗ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದೆ. ಇವರಿಬ್ಬರು ಮದುವೆ ಆದರೆ ತುಂಬಾನೇ ಚೆನ್ನಾಗಿರುತ್ತದೆ ಎಂದು ಇಷ್ಟು ದಿವಸ ಅಂದುಕೊಂಡಿದ್ದ ಆ ಇಬ್ಬರ ಫ್ಯಾನ್ಸ್ ಬಳಗಕ್ಕೂ ಕೂಡ ಇದೀಗ ಕೊಂಚ ಸಮಾಧಾನ ತಂದಂತಹ ಫೋಟೋಸ್ ಕಂಡು ಬಂದಿದ್ದು ಅವು ಬಾರಿ ವೈರಲ್ ಆಗುತ್ತಿವೆ. ನಟ ಪ್ರಭಾಸ್ ಮತ್ತು ನಟಿ ಅನುಷ್ಕಾ ಶೆಟ್ಟಿ ಮದುವೆ...…

Keep Reading

ರಾಜ್ಯ ದಲ್ಲಿ ಬರಗಾಲದ ಛಾಯೆ , ಜಗತ್ತಿನ ದುರಂತದ ಅಂತ್ಯದ ಬಗ್ಗೆ ತಿಳಿಸಿದ ಕೊಡಿ ಮಠದ ಸ್ವಾಮೀಜಿ!

ರಾಜ್ಯ ದಲ್ಲಿ ಬರಗಾಲದ ಛಾಯೆ , ಜಗತ್ತಿನ ದುರಂತದ ಅಂತ್ಯದ ಬಗ್ಗೆ ತಿಳಿಸಿದ ಕೊಡಿ ಮಠದ ಸ್ವಾಮೀಜಿ!

ಈಗ ಜಾಗತಿಕ ಮಟ್ಟದಲ್ಲಿ ಹಾಗೂ ಜಾಗತಿಕ ತಾಪಮಾನ ಹಾಗೂ ಹವಾಮಾನದಲ್ಲಿ ಕೂಡ ಯಾರೊಬ್ಬರೂ ಕೂಡ ಉಲ್ಲೇಕನ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಏಕೆಂದ್ರೆ ಹವಾಮಾನ ಹಾಗೂ ತಾಪಮಾನಗಳ ಜೊತೆಗೆ ಮನುಷ್ಯನ ವರ್ತನೆ ಕೂಡ ಅತಿರೇಕಕ್ಕೆ ಏರುತ್ತಿದೆ. ಇನ್ನೂ ಕೊಡಿ ಮಠದ ಸ್ವಾಮೀಜಿ ಅವರು ತಿಳಿಸಿರುವ ಹಾಗೆ ಮಾನವ ಮಾಡುವ ತಪ್ಪಿಗೆ ಮೇಲಿರುವ ಭಗವಂತನಲ್ಲಿ ಕ್ಷಮೆ ಇರುತ್ತದೆ. ಆದರೆ ಮಾನವ ಮಾಡುವ ತಪ್ಪಿಗೆ ಅವನನ್ನು ಆಳುವ ಅವನ ಮನಸಿನಲ್ಲಿ ಹಾಗೂ ಭೂಮಿ ತಾಯಿಯಲ್ಲಿ ಕ್ಷಮೆ...…

Keep Reading

ಈ ವರ್ಷದ ಕೊನೆಯ ಭಯಾನಕ ಸೂರ್ಯ ಗ್ರಹಣ..! ಯಾವೆಲ್ಲ ರಾಶಿಯವರು ಕೋಟ್ಯಾಧಿಪತಿಗಳು ಆಗ್ತಾರೆ ನೋಡಿ

ಈ ವರ್ಷದ ಕೊನೆಯ ಭಯಾನಕ   ಸೂರ್ಯ ಗ್ರಹಣ..! ಯಾವೆಲ್ಲ ರಾಶಿಯವರು ಕೋಟ್ಯಾಧಿಪತಿಗಳು ಆಗ್ತಾರೆ ನೋಡಿ

ಹೌದು, ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಮೊದಲೇ ಈಗಾಗಲೇ ಒಂದು ಸೂರ್ಯಗ್ರಹಣ ಜರುಗಿತ್ತು. ಈಗ ವರ್ಷದ ಎರಡನೆಯ ಮತ್ತು ಕೊನೆಯ ಸೂರ್ಯ ಗ್ರಹಣ ಇಷ್ಟರಲ್ಲಿಯೆ ಹಿಡಿಯಲಿದೆ ಎಂದು ತಿಳಿದುಬಂದಿದೆ. ಎಲ್ಲರಿಗೂ ಗೊತ್ತಿರುವಂತೆ ನಾಳೆ ಅಕ್ಟೋಬರ್ 14 ನೇ ತಾರೀಕು. ಈ ಅಕ್ಟೋಬರ್ ತಿಂಗಳ ಅಮಾವಾಸ್ಯೆ ದಿನವೇ ಸೂರ್ಯ ಗ್ರಹಣ ಹಿಡಿಯಲಿದೆ. ಇದರಿಂದ ನಾಲ್ಕು ರಾಶಿಯವರಿಗೆ ತುಂಬಾನೇ ದೊಡ್ಡ ಸವಾಲು ಎದುರಾಗಿದೆ, ಅವರಿಗೆ ಒಳ್ಳೆಯದಾಗುವುದಿಲ್ಲ ಎಂದು ತಿಳಿದುಬಂದಿದೆ. ಜೊತೆಗೆ...…

Keep Reading

ಸರ್ಕಾರಿ ಕೆಲಸವನ್ನು ಬಿಟ್ಟು ಸಿನಿಮಾ ರಂಗಕ್ಕೆ ಬಂದ ನಾಗ ಭೂಷಣ್! ಆದ್ರೆ ಆಗಿದ್ದು ಏನು ಗೊತ್ತಾ?

ಸರ್ಕಾರಿ ಕೆಲಸವನ್ನು ಬಿಟ್ಟು ಸಿನಿಮಾ ರಂಗಕ್ಕೆ ಬಂದ ನಾಗ ಭೂಷಣ್! ಆದ್ರೆ ಆಗಿದ್ದು ಏನು ಗೊತ್ತಾ?

ಇತ್ತೀಚಿನ ಸ್ಯಾಂಡಲ್ ವುಡ್ ಅಂಗಳದಲ್ಲಿ ಹೆಚ್ಚಿನ ಸುದ್ದಿ ಆಗುತ್ತಿರುವ ವಿಚಾರ ಎಂದರೆ ಅದು ಕಿರುತೆರೆಯ" ಬಿಗ್ ಬಾಸ್ ಸೀಸನ್ ಹತ್ತು" ಹಾಗೂ ಹಿರಿತೆರೆಯ ನಟ "ನಾಗ ಭೂಷಣ್" ಅವರ "ಹಿಟ್ ಅಂಡ್ ರನ್ ಕೇಸ್". ಇನ್ನೂ ನಾಗ ಭೂಷಣ್ ಅವರ ವಿಚಾರದ ಬಗ್ಗೆ ನಾವು ಹೊಸದಾಗಿ ಹೇಳಬೇಕಾಗಿಲ್ಲ. ಕಳೆದ ವಾರ ತಾವು ಚಲಾಯಿಸುತ್ತಿದ್ದ  ಗಾಡಿ ಆಯಾಮ ತಪ್ಪಿ ಇಬ್ಬರು ವೃದ್ದ ದಂಪತಿಗೆ ಡಿಕ್ಕಿ ಹೊಡೆದಿರುವುದು ಸಾಕ್ಷಿ ಸಮೇತ ಎಲ್ಲರ ಮುಂದೆ ಅನಾವರಣ ಆಗಿದೆ. ಈಗ ಸತತ ಒಂದು...…

Keep Reading

2024 ರಲ್ಲಿ ಈ ನಾಲ್ಕು ರಾಶಿಯವರು ಶ್ರೀಮಂತರು ಆಗುತ್ತಾರಂತೆ! ಆ ರಾಶಿಯವರು ಯಾರು ಗೊತ್ತಾ?

2024 ರಲ್ಲಿ ಈ ನಾಲ್ಕು ರಾಶಿಯವರು ಶ್ರೀಮಂತರು ಆಗುತ್ತಾರಂತೆ! ಆ ರಾಶಿಯವರು ಯಾರು ಗೊತ್ತಾ?

ಮನುಷ್ಯನ ಜೀವನ ನೀರಿನ ಮೇಲೆ ಗುಳ್ಳೆ ಎನ್ನುವ ಹೋಲಿಕೆ ಮಾಡಿದರೆ ತಪ್ಪಾಗಲಾರದು. ಏಕೆಂದರೆ ಮಾನವ ತನ್ನ ಜೀವನವನ್ನು ಸೂಕ್ಷ್ಮ ರೀತಿಯಲ್ಲಿ ನಡೆದುಕೊಂಡು ಹೋದರೆ ಅದು ಅದು ಯಾವ ತಿಂದರೆ ಇಲ್ಲದಂತೆ ಇರುತ್ತದೆ. ಆದ್ರೆ ಅಕ್ಕ ಪಕ್ಕ ಕೂಡ ಕೆಡಕುಗಳು ಬಂದರು ಕೂಡ ಆ ಜೀವನ ಏರು ಪೇರುಗಳನ್ನು ಕಾಡುವುದು. ಇನ್ನೂ ಜನರಿಂದಲೇ ಕೆಡಕುಗಳು ಅನುಭವಿಸ ಬೇಕು ಎಂದಿಲ್ಲ. ಎಲ್ಲದಕ್ಕಿಂತ ಮಿಗಿಲಾಗಿ ಆ ಮಾನವನ ರಾಶಿಯ ಗೋಚರ ಫಲಗಳು ಹೆಚ್ಚಿನ ಪ್ರಭಾವ ಉಂಟಾಗುತ್ತದೆ. ಇನ್ನೂ ನಮ್ಮ...…

Keep Reading

2023 ರ ಕಹಿ ಘಟನೆ ಕೇವಲ ಟ್ರೈಲರ್ ಎಂದ ಬಾಬಾ ವಾಂಗ! 2024 ರ ಕರಾಳ ದಿನಗಳ ಭವಿಷ್ಯ ನುಡಿದ ಬಾಬಾ ವಾಂಗ!

2023 ರ ಕಹಿ ಘಟನೆ ಕೇವಲ ಟ್ರೈಲರ್ ಎಂದ ಬಾಬಾ ವಾಂಗ!  2024 ರ ಕರಾಳ ದಿನಗಳ ಭವಿಷ್ಯ ನುಡಿದ ಬಾಬಾ ವಾಂಗ!

ನಮ್ಮ ಜಗತ್ತು ಯಾವ ದಿಕ್ಕಿನತ್ತ ಸಾಗುತ್ತಿದೆ ಎಂದು ತಿಳಿಯಲು ಸಾಧ್ಯವಾಗುತ್ತಿಲ್ಲ. ಇನ್ನೂ ನಮ್ಮ ಜಗತ್ತಿನಲ್ಲಿ ಸಂಬಂಧಗಳ ಬೆಲೆ ಹಾಗೂ ಅನ್ಯಾಯ ಹೆಚ್ಚಾಗುತ್ತಿದ್ದಂತೆ ವಿನಾಶಕ್ಕೆ ಹತ್ತಿರವಾಗುತ್ತಿದೆ ಎನ್ನುವ ಸೂಚನೆ ಕೂಡ ನಮಗೆ ಸಿಗುತ್ತಿದೆ. ಇನ್ನೂ ಆ ಆಲೋಚನೆಗಳಿಗೆ ಕೂಡ ಪುಷ್ಟಿ ನೀಡುವ ಭವಿಷ್ಯ ವಾಣಿ ಕೂಡ ನಮ್ಮಲ್ಲಿ ಒಂದರ ಹಿಂದೆ ಮತ್ತೊಂದು ಸತ್ಯ ಹೊರಬೀಳುತ್ತಿವೆ. ಇನ್ನೂ ಭವಿಷ್ಯ ವಾಣಿ ಎಂದ ಕೂಡಲೇ ನಮಗೆಲ್ಲರಿಗೂ ನೇನಪಾಗುವ ಹೆಸರು ಎಂದರೆ ಅದು...…

Keep Reading

ಮಕ್ಕಳಾಗಬೇಕಾ ಗಂಡನ ಜೊತೆ ಮಂಚಕ್ಕೆ ಹೋಗಿ ಎಂದ ನಟಿ ರಶ್ಮಿ..! ಅಸಲಿಗೆ ಇದನ್ನೇಕೆ ಹೇಳಿದ್ದಾರೆ ನೋಡಿ

ಮಕ್ಕಳಾಗಬೇಕಾ ಗಂಡನ ಜೊತೆ ಮಂಚಕ್ಕೆ ಹೋಗಿ ಎಂದ ನಟಿ ರಶ್ಮಿ..! ಅಸಲಿಗೆ ಇದನ್ನೇಕೆ ಹೇಳಿದ್ದಾರೆ ನೋಡಿ

ಹೌದು ಸಿನಿಮಾ ವೃತ್ತಿ ಅಂದ್ರೆ ಹಾಗೇನೆ, ಸಿನಿಮಾ ರಂಗದಲ್ಲಿ ಮತ್ತು ಕಲಾವಿದರ ಜೀವನದಲ್ಲಿ ಅವರಿಗೆ ಸಿನಿಮಾ ವೇದಿಕೆಗಳೆ ತುಂಬಾನೇ ಇಂಪಾರ್ಟೆಂಟ್. ಅವರ ಪೂರ್ತಿ ಜೀವನವನ್ನು ಕಲಾವೃತ್ತಿಯಲ್ಲಿ ಸೇವೆ ಸಲ್ಲಿಸಲು ನಿರ್ಧಾರ ಮಾಡಿರುತ್ತಾರೆ. ಅಂತಹವರ ಪೈಕಿ ಹೆಚ್ಚು ಕಲಾವಿದರು ಅವರದೇ ಆದ ವಿಭಿನ್ನ ವೇದಿಕೆಗಳ ಮೂಲಕ ತುಂಬಾನೇ ಹೆಸರು ಮಾಡಿದ್ದಾರೆ..ಅವರಲಿ ತೆಲುಗಿನ ನಟಿ ರಶ್ಮಿ ಗೌತಮ್ ಸಹ ಬರ್ತಾರೆ. ಹೌದು ಈ ಹೆಸರನ್ನು ಬಹುತೇಕ ಜನರು ಕೇಳಿದ್ದೀರಿ.. ತೆಲುಗಿನ...…

Keep Reading

ಮೋದಿ ವಿದೇಶಕ್ಕೆ ಹೋದರು ಕೊಡ ಇವರನ್ನು ಕರೆದುಕೊಂಡು ಹೋಗುತ್ತಾರಂತೆ! ಕುಕ್ ಗೆ ಒಂದು ವಿಶೇಷ ಹಿನ್ನಲೆ ಇದೆ! ಆ ಹಿನ್ನಲೆ ಏನು ಗೊತ್ತಾ?

ಮೋದಿ ವಿದೇಶಕ್ಕೆ ಹೋದರು ಕೊಡ ಇವರನ್ನು ಕರೆದುಕೊಂಡು ಹೋಗುತ್ತಾರಂತೆ! ಕುಕ್ ಗೆ ಒಂದು ವಿಶೇಷ ಹಿನ್ನಲೆ ಇದೆ! ಆ ಹಿನ್ನಲೆ ಏನು ಗೊತ್ತಾ?

ಇನ್ನೂ ನಮ್ಮ ಜಗತ್ತಿನಲ್ಲಿ ಬಲಿಷ್ಠರು ಹಾಗೂ ಪ್ರಸಿದ್ದಿಯನ್ನು ಪಡೆದುಕೊಳ್ಳುವುದು ಕೂಡ ಅಷ್ಟು ಸುಲಭದ ಮಾತಲ್ಲ. ಇನ್ನೂ ಆ ಪ್ರಸಿದ್ಧತೆ ಸಿಕ್ಕಿದ ನಂತರ ಕೊಡ ಅವರ ಜೀವನ ಕೊಡ ಅಷ್ಟು ಸುಲಭವಲ್ಲ. ಇನ್ನೂ ತಾವು ಪ್ರಸಿದ್ದಿಯನ್ನು ಪಡೆದುಕೊಂಡ ನಂತರ ತಾವು ಎಲ್ಲರಂತೆ ಸಾಮಾನ್ಯರ ಜೀವನ ನಡೆಸುವುದು ಕೂಡ ಸಾಧ್ಯವಿಲ್ಲದ ಮಾತು. ಏಕೆಂದರೆ ಅವರನ್ನು ಗುರುತಿಸುವ ಜನರು ಅವರ ಅನುಯಾಯಿಗಳು ಆಗಿರುತ್ತಾರೆ. ಇದರಿಂದ ಅವರು ಮಾಡುವ ಪ್ರತಿಯೊಂದು ಕೆಲ್ಸ ಕೂಡ ಅಷ್ಟೇ...…

Keep Reading

ಹಮಾಲಿ ಕೆಲಸಕ್ಕೆಂದು ಗಂಡ ಮನೆಯಿಂದ ಹೊರ ಹೋಗ್ತಿದ್ದಂತೆ ಈಕೆ ಆಡುತ್ತಿದ್ದ ಆಟಗಳೆಂಥವು ನೋಡಿ..!

ಹಮಾಲಿ ಕೆಲಸಕ್ಕೆಂದು ಗಂಡ ಮನೆಯಿಂದ ಹೊರ ಹೋಗ್ತಿದ್ದಂತೆ ಈಕೆ ಆಡುತ್ತಿದ್ದ ಆಟಗಳೆಂಥವು ನೋಡಿ..!

ಮದುವೆ ಹೌದು ಈ ಮದುವೆ ವಿಚಾರ ಅಂತ ಬಂದರೆ ಇವತ್ತಿನ ದಿನಮಾನದಲ್ಲಿ ಮಾತ್ರವಲ್ಲದೆ ಹಿಂದಿನ ದಿನಮನಡಿಯೂ ಕೂಡ ಸುಳ್ಳು ಹೇಳಿ ಮದುವೆ ಮಾಡುತ್ತಾ ಬಂದಿರುವ ಘಟನೆಗಳು ಸಾಕಷ್ಟು ಬೆಳಕಿಗೆ ಬಂದಿವೆ. ಹಿಂದಿನ ಹಿರಿಯರು ಹೇಳಿದಂತೆ ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು ಅಂತಾರೆ, ಆದರೆ ಈ ಮದುವೆ ಆದ ಬಳಿಕ ಹಿಂದಿನ ಮಹಿಳೆಯರು ಸುಳ್ಳು ಹೇಳಿದ್ದರೂ ಕೂಡ ಮದುವೆ ಆದ ಬಳಿಕ ಏನು ಮಾಡಲು ಆಗುವುದಿಲ್ಲ ಎಂದು ಅರ್ಥ ಮಾಡಿಕೊಂಡು, ಅವರವರ ಗಂಡನ ಜೊತೆ ಹೊಂದಿಕೊಂಡು ಜೀವನ...…

Keep Reading

ಜೈಲಿನಿಂದ ಹೊರ ಬಂದ್ರ ರವೀಂದ್ರ? ಇಬ್ಬರ ನಡುವಿನ ಸಂಬಂಧದ ಬಗ್ಗೆ ಮಹಾಲಕ್ಷ್ಮಿ ಹೇಳಿದ್ದೇನು ನೋಡಿ

ಜೈಲಿನಿಂದ ಹೊರ ಬಂದ್ರ ರವೀಂದ್ರ? ಇಬ್ಬರ ನಡುವಿನ ಸಂಬಂಧದ ಬಗ್ಗೆ ಮಹಾಲಕ್ಷ್ಮಿ ಹೇಳಿದ್ದೇನು ನೋಡಿ

ಕಳೆದ ಒಂದು ವರ್ಷದಿಂದಲೂ ವಿವಾಹದ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದ ನಿರ್ಮಾಪಕ "ರವೀಂದ್ರ" ಹಾಗೂ ನಿರೂಪಕಿ ಮತ್ತು ಮತ್ತು ನಟಿ ಎಂದು ಟಾಲಿವುಡ್ ನಲ್ಲಿ ಪ್ರಸಿದ್ದಿ ಪಡೆದಿರುವ ರವೀಂದ್ರ ಹಾಗೂ "ಮಹಾಲಕ್ಷ್ಮಿ" ಅವರ ಜೀವನದಲ್ಲಿ ನಡೆಯುತ್ತಿರುವ ಏರು ಪೇರಿನ ಬಗ್ಗೆ ನಾವು ಹೊಸದಾಗಿ ಹೇಳಬೇಕಿಲ್ಲ. ಇನ್ನೂ ರವೀಂದ್ರ ಹಾಗೂ ಮಹಾಲಕ್ಷ್ಮಿ ಅವರು ಒಂದು ಸಿನಿಮಾ ವಿಚಾರವಾಗಿ ಭೇಟಿ ಆದವರು. ಇನ್ನೂ ಆ ಸಿನಿಮಾದ ಕುರಿತಾಗಿ...…

Keep Reading

1 286 346
Go to Top