ಹಾಸನದ ಸರಣಿ ಹೃದಯಘಾತಕ್ಕೆ ಅಸಲಿ ಕಾರಣ ಬಿಚ್ಚಿಟ್ಟ ತಜ್ಞರು!! ಶಾಕಿಂಗ್ ಹೇಳಿಕೆ
ಕಳೆದ ಒಂದು ತಿಂಗಳಲ್ಲಿ ಕರ್ನಾಟಕದ ಹಾಸನ ಜಿಲ್ಲೆಯಲ್ಲಿ 17 ಯುವಕರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ರಾಜ್ಯದ ಆರೋಗ್ಯ ಇಲಾಖೆಯ ಗಮನ ಸೆಳೆದಿದೆ. ಈ ಅಸಾಧಾರಣ ಪ್ರಮಾಣದ ಸಾವಿನ ಪ್ರಕರಣಗಳು ಸಾರ್ವಜನಿಕರಲ್ಲಿ ಆತಂಕವನ್ನು ಉಂಟುಮಾಡಿದ್ದು, ಕೋವಿಡ್ ಲಸಿಕೆ ಮತ್ತು ಹೃದಯಘಾತದ ನಡುವಿನ ಸಂಬಂಧದ ಬಗ್ಗೆ ಹಲವಾರು ಅನುಮಾನಗಳು ಮೂಡಿವೆ. ಕೆಲವರು ಲಸಿಕೆಯ ಪರಿಣಾಮವನ್ನೇ ಈ ಸಾವಿಗೆ ಕಾರಣವೆಂದು ಆರೋಪಿಸುತ್ತಿರುವಾಗ, ವೈದ್ಯಕೀಯ ತಜ್ಞರು ಈ ವಿಷಯವನ್ನು...…