ಲೇಖಕರು

ADMIN

ಇನ್ಮೇಲೆ ಗೃಹ ಲಕ್ಷ್ಮಿ 2000 ಹಣ ಬರಲ್ಲ! ಹೊಸ ರೂಲ್ಸ್!!

ಇನ್ಮೇಲೆ ಗೃಹ ಲಕ್ಷ್ಮಿ 2000 ಹಣ ಬರಲ್ಲ! ಹೊಸ ರೂಲ್ಸ್!!

ಇತ್ತೀಚೆಗೆ ಕರ್ನಾಟಕದ ಬಹುಚರ್ಚಿತ ಗ್ರಹಲಕ್ಷ್ಮಿ ಯೋಜನೆ ಮತ್ತೊಮ್ಮೆ ಸುದ್ದಿಯಲ್ಲಿದೆ. ಕಳೆದ ಎರಡು-ಮೂರು ತಿಂಗಳಿಂದ ಹಲವಾರು ಮಹಿಳೆಯರು ತಮ್ಮ ಖಾತೆಗೆ ಯೋಜನೆಯ ಹಣ ಜಮೆಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಯೋಜನೆಯಡಿ ಪ್ರತಿ ತಿಂಗಳು ₹2000 ಹಣವನ್ನು ಮಹಿಳಾ ಮುಖ್ಯಸ್ಥೆಯ ಖಾತೆಗೆ ಜಮೆ ಮಾಡುವುದಾಗಿ ಸರ್ಕಾರ ಭರವಸೆ ನೀಡಿದ್ದರೂ, ನಿರಂತರ ವಿಳಂಬಗಳು ಮಹಿಳೆಯರಲ್ಲಿ ಗೊಂದಲ ಮತ್ತು ನಿರಾಶೆ ಉಂಟುಮಾಡಿವೆ. ಈ ನಡುವೆ ಸಾಮಾಜಿಕ...…

Keep Reading

ರಾಜ್ಯಾದ್ಯಂತ ನಾಳೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಬಹುತೇಕ ಖಚಿತ!!

ರಾಜ್ಯಾದ್ಯಂತ ನಾಳೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಬಹುತೇಕ ಖಚಿತ!!

ಕರ್ನಾಟಕದಲ್ಲಿ ಶಾಲಾ-ಕಾಲೇಜುಗಳು ಜೂನ್ ಅಂತ್ಯದೊಳಗೆ ಪುನಾರಂಭವಾಗಿದ್ದು, ವಿದ್ಯಾರ್ಥಿಗಳು ಈಗಾಗಲೇ ಕೆಲವು ರಜೆಗಳನ್ನು ಅನುಭವಿಸಿದ್ದಾರೆ. ಆದರೆ ಇದೀಗ ಹವಾಮಾನದಲ್ಲಿ ಉಂಟಾಗಿರುವ ತೀವ್ರ ಬದಲಾವಣೆಯ ಹಿನ್ನೆಲೆಯಲ್ಲಿ, ಮತ್ತೊಮ್ಮೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆಯಾಗುವ ಸಾಧ್ಯತೆ ಇದೆ. ಜುಲೈ 2, ಬುಧವಾರದಂದು ರಾಜ್ಯದ ಹಲವೆಡೆ ಭಾರಿ ಮಳೆಯ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ, ಶಿಕ್ಷಣ ಇಲಾಖೆಗೆ ಎಚ್ಚರಿಕೆ ನೀಡಿದೆ. ರಾಜಧಾನಿ ಬೆಂಗಳೂರು ಸೇರಿದಂತೆ...…

Keep Reading

ಗುಡ್ ನ್ಯೂಸ್!! ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಭಾರಿ ಇಳಿಕೆ!!

ಗುಡ್ ನ್ಯೂಸ್!! ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಭಾರಿ ಇಳಿಕೆ!!

ಜುಲೈ 1, 2025ರಿಂದ ದೇಶದಾದ್ಯಂತ ವಾಣಿಜ್ಯ ಎಲ್‌ಪಿಜಿ (LPG) ಸಿಲಿಂಡರ್ ಬೆಲೆಯಲ್ಲಿ ಭಾರಿ ಇಳಿಕೆ ಜಾರಿಯಾಗಿದೆ. ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ₹58.50 ರಷ್ಟು ಕಡಿತಗೊಳಿಸಿದ್ದು, ಈ ನಿರ್ಧಾರವು ಹೋಟೆಲ್, ರೆಸ್ಟೋರೆಂಟ್, ಕ್ಯಾಟರಿಂಗ್ ಸೇವೆಗಳಂತಹ ವ್ಯಾಪಾರಿಕ ಬಳಕೆದಾರರಿಗೆ ತಾತ್ಕಾಲಿಕ ನಿಟ್ಟುಸಿರು ನೀಡಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದ ಪ್ರಮುಖ ನಗರಗಳಲ್ಲಿ ಈಗ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ ₹1,796.00...…

Keep Reading

ಕಿಚ್ಚ ಸುದೀಪ್ ಬಿಗ್ ಬಾಸ್ 12 ಪಡೆಯುತ್ತಿರುವ ಸಂಭಾವನೆ ಎಷ್ಟು? ಕೇಳಿದರೆ ಶಾಕ್ ಆಗ್ತೀರಾ!!

ಕಿಚ್ಚ ಸುದೀಪ್ ಬಿಗ್ ಬಾಸ್ 12 ಪಡೆಯುತ್ತಿರುವ  ಸಂಭಾವನೆ ಎಷ್ಟು? ಕೇಳಿದರೆ ಶಾಕ್ ಆಗ್ತೀರಾ!!

ಪ್ರಶಾಂತ್ ಸರ್ ಈಕಡೆ ಸರ್ ಇಲ್ಲಿ ಸರ್ ಈಗ ಸರ್ ಹೇಳಿದಾಗೆ ದುಡ್ಡಿನ ಮುಖ ನೋಡಿ ಕೆಲಸ ಮಾಡೋರಲ್ಲ ಅದು ಅವರು ಬಹಳ ಮುಖ್ಯವಾಗಿ ಅದಕ್ಕಿಂತ ಆಚೆ ನೋಡೋದಾದ್ರೆ ಒಂದಷ್ಟು ಪಬ್ಲಿಕ್ ಒಪಿನಿಯನ್ ಹೇಳುವಾಗ ಅವರ ನೆಕ್ಸ್ಟ್ ಅಮಿತಾಬ್ ಬಚ್ಚನ್ ಅಂತ ಅಂಬಿಟ್ಟು ಸುದೀಪ್ ಸರ್ ಬಗ್ಗೆ ಸೋ ಈ ವಿಚಾರದಲ್ಲಿ ನೋಡೋದಾದ್ರೆ ಈ ಸಂಭಾವನೆ ಅಂತ ಬಂದಾಗ ಕಷ್ಟಪಟ್ಟು ಒಪ್ಪಿಸಿದ್ದೀರಿ 12 ಗೆ ಜಾಸ್ತಿ ಏನಾದ್ರೂ ಆಗಿದೆಯಾ ಈ ಬಾರಿ ಅಂತ ಮಾಡಿದ್ದೀರಾ ಅಂತ ಇಲ್ಲ  ಅದು ನಮ್ಮ ಪರ್ಸನಲ್...…

Keep Reading

ಪಾತಾಳಕ್ಕಿಳಿಯಲಿದೆ ಬಂಗಾರದ ಬೆಲೆ!! ಗುಡ್ ನ್ಯೂಸ್ ಕೊಟ್ಟ ರಿಸರ್ವ್ ಬ್ಯಾಂಕ್!!

ಪಾತಾಳಕ್ಕಿಳಿಯಲಿದೆ ಬಂಗಾರದ ಬೆಲೆ!! ಗುಡ್ ನ್ಯೂಸ್ ಕೊಟ್ಟ ರಿಸರ್ವ್ ಬ್ಯಾಂಕ್!!

 ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ವಿದೇಶಿ ಮಜುದಿನಿಂದ ಸುಮಾರು 100.32 ಮೆಟ್ರಿಕ್ ಟನ್ ಚಿನ್ನವನ್ನ ಭಾರತಕ್ಕೆ ಮರಳಿ ತಂದುದೊಂದು ಮಹತ್ವದ ಆರ್ಥಿಕ ಕ್ರಮವಾಗಿದೆ. ಈ ನಿರ್ಧಾರದಿಂದಾಗಿ ದೇಶದ ಒಟ್ಟು ಚಿನ್ನದ ಭೌತಿಕ ಹೊಡೆಯಳಿಕೆ 2024-25ರ ಹಣಕಾಸು ವರ್ಷಾಂತ್ಯಕ್ಕೆ 800 ಟನ್ ಗಿಂತ ಹೆಚ್ಚು ಆಗುವ ನಿರೀಕ್ಷೆ ಇದೆ. ಇದು ಆರ್ಥಿಕ ಬಿಕ್ಕಟ್ಟುಗಳ ಸಂದರ್ಭದಲ್ಲಿ ಭಾರತಕ್ಕೆ ಹೆಚ್ಚಿನ ಆರ್ಥಿಕ ಸ್ಥಿರತೆ ಮತ್ತು ಸುರಕ್ಷತೆಯನ್ನು ಒದಗಿಸಲು ನೆರವಾಗಲಿದೆ. ಹಿಂದೆ ಈ...…

Keep Reading

ಜುಲೈ 1 ರಿಂದಲೇ ಇಂತಹ ಮನೆಗಳಿಗೆ ವಿದ್ಯುತ್ ಸಂಪರ್ಕ ಸಿಗೋಲ್ಲ!! ರಾಜ್ಯ ಸರ್ಕಾರದ ಆದೇಶ!!

ಜುಲೈ 1 ರಿಂದಲೇ ಇಂತಹ ಮನೆಗಳಿಗೆ ವಿದ್ಯುತ್ ಸಂಪರ್ಕ ಸಿಗೋಲ್ಲ!!  ರಾಜ್ಯ ಸರ್ಕಾರದ ಆದೇಶ!!

ಇತ್ತೀಚೆಗೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಪ್ರಕಾರ, ಸರ್ಕಾರದ ಅನುಮತಿ ಇಲ್ಲದೆ ನಿರ್ಮಿಸಲಾದ ಮನೆಗಳು ಮತ್ತು ಕಟ್ಟಡಗಳಿಗೆ ಯಾವುದೇ ಕಾರಣಕ್ಕೂ ನೀರು ಮತ್ತು ವಿದ್ಯುತ್ ಸಂಪರ್ಕ ನೀಡಬಾರದು ಎಂಬ ಕಟ್ಟುನಿಟ್ಟಿನ ಆದೇಶ ಹೊರಬಿದ್ದಿದೆ. ಈ ತೀರ್ಪು ದೇಶದಾದ್ಯಂತ ಅನ್ವಯವಾಗಲಿದ್ದು, ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಅನೇಕ ಕುಟುಂಬಗಳು ಸರ್ಕಾರದ ಕಟ್ಟಡ ನಕ್ಷೆ ಅನುಮತಿ ಅಥವಾ ಸ್ವಾಧೀನ ಪ್ರಮಾಣಪತ್ರವಿಲ್ಲದೆ ಮನೆಗಳನ್ನು ನಿರ್ಮಿಸಿರುವುದು ಈಗ...…

Keep Reading

ಇವರೇ ನೋಡಿ ಆದರ್ಶ ದಂಪತಿಗಳು ಶಭಾಷ್ಎಂ ದ ನೆಟ್ಟಿಗರು !!

ಇವರೇ ನೋಡಿ ಆದರ್ಶ ದಂಪತಿಗಳು  ಶಭಾಷ್ಎಂ ದ ನೆಟ್ಟಿಗರು !!

ಈಗಿನ ಕಾಲದಲ್ಲಿ ಕೆಲವು ವ್ಯಕ್ತಿಗಳು ನಡೆದುಕೊಳ್ಳುವ ರೀತಿ ನೋಡಿದ್ರೆ ದೇವರೇ ಎಂತಹ ಕಾಲ ಬಂದೋಯ್ತು ಎಂದೆನಿಸುತ್ತದೆ. ತಮ್ಮ ಬಗ್ಗೆ ಯಾರು ಏನು ಅಂದುಕೊಳ್ಳುತಾರೆ ಅನ್ನೋ ಪರಿವೇ ಇಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಅತಿರೇಕವಾಗಿ ವರ್ತಿಸುತ್ತಾರೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಪತ್ನಿಯು ಸಿಗರೆಟ್ ಸೇದಿ ತನ್ನ ಪತಿಗೂ ಕೂಡ ಸೇದಲು ನೀಡಿದ್ದಾಳೆ. ಈ ವಿಡಿಯೋ ನೋಡಿದಂತಹ ನೆಟ್ಟಿಗರು ಬಾಯಿಯ ಮೇಲೆ ಬೆರಳಿಟ್ಟುಕೊಂಡಿದ್ದಾರೆ. ಯಾವುದೇ ಸಂಬಂಧವಿರಲಿ...…

Keep Reading

ಮನೆ ಕಟ್ಟಲು ಇನ್ಮೇಲೆ ಈ ದಾಖಲೆ ಕಡ್ಡಾಯವಾಗಿ ಬೇಕೇ ಬೇಕು!! ಕರ್ನಾಟಕ ಸರ್ಕಾರ ಹೊಸ ರೂಲ್ಸ್ !!

ಮನೆ ಕಟ್ಟಲು ಇನ್ಮೇಲೆ ಈ ದಾಖಲೆ ಕಡ್ಡಾಯವಾಗಿ ಬೇಕೇ ಬೇಕು!! ಕರ್ನಾಟಕ ಸರ್ಕಾರ ಹೊಸ ರೂಲ್ಸ್ !!

ಇತ್ತೀಚೆಗೆ ಸುಪ್ರೀಂ ಕೋರ್ಟ್ ನೀಡಿರುವ ಮಹತ್ವದ ತೀರ್ಪಿನ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಈ ನಿಯಮಗಳ ಪ್ರಕಾರ, ಯಾರೇ ಆಗಿರಲಿ—ನಗರ ಅಥವಾ ಗ್ರಾಮೀಣ ಪ್ರದೇಶದಲ್ಲಿ ಮನೆ ಅಥವಾ ಕಟ್ಟಡ ನಿರ್ಮಿಸಲು ಸರ್ಕಾರದಿಂದ ಕಟ್ಟಡ ನಕ್ಷೆ ಅನುಮತಿ (building plan approval) ಮತ್ತು ಸ್ವಾಧೀನ ಪ್ರಮಾಣಪತ್ರ (occupancy certificate) ಪಡೆಯುವುದು ಕಡ್ಡಾಯವಾಗಿದೆ. ಈ ನಿಯಮವು ಕೇವಲ ಕರ್ನಾಟಕಕ್ಕೆ ಸೀಮಿತವಲ್ಲ,...…

Keep Reading

ಕರ್ಣ ಸೀರಿಯಲ್ ಪ್ರಸಾರಕ್ಕೆ ಡೇಟ್ ಫಿಕ್ಸ್ !! ಭವ್ಯ ಬದಲು ಬೇರೆ ನಾಯಕಿ ಯಾರು ?

ಕರ್ಣ ಸೀರಿಯಲ್ ಪ್ರಸಾರಕ್ಕೆ ಡೇಟ್ ಫಿಕ್ಸ್ !! ಭವ್ಯ ಬದಲು ಬೇರೆ ನಾಯಕಿ ಯಾರು ?

  ನಿಂತುಹೋಗಿದ್ದಂತ ಕರ್ಣ ಸೀರಿಯಲ್ ಯಾವಾಗ ಪ್ರಾರಂಭ ಆಗುತ್ತೆ ಕಿರಣರಾಜ್ ನಮ್ರತ ಭವ್ಯಗೌಡ ಅಭಿಮಾನಿಗಳು ಕಾತುರದಿಂದ ಕಾಯ್ತಾ ಇರುವಂತ ಸುದ್ದಿ ಇದು ಕರ್ಣ ಸೀರಿಯಲ್ ಗೆ ಅಡೆತಡೆಗಳು ಎದುರಾಗಿ ಬರಬೇಕಾಗಿದ್ದಂತ ಸೀರಿಯಲ್ ನಿಂತುಹೋಗಿಬಿಡ್ತು ಬಟ್ ಯಾವಾಗ ಪ್ರಾರಂಭ ಆಗುತ್ತೆ ಗೀತಾ ಸೀರಿಯಲ್ನಲ್ಲಿ ಮಿಂಚಿದ್ದಂತ ಭವ್ಯನೇ ಕರ್ಣದಲ್ಲೂ ಇರ್ತಾರ ಅಥವಾ ಗೇಟ್ ಪಾಸ್ ಕೊಡ್ತಾರಾ ಅಥವಾ ನಮ್ರತನನ್ನು ಕೂಡ ಬದಲಾಯಿಸಿಬಿಡ್ತಾರ ಆಲ್ರೆಡಿ ಶೂಟಿಂಗ್ ಆಗಿರೋದನ್ನ...…

Keep Reading

ಸೀರಿಯಲ್ ಗಳಿಂದ ಬ್ಯಾನ್ ಆದ ಕನ್ನಡ ನಟ ನಟಿಯರು? ಯಾಕೆ ಬ್ಯಾನ್ ಎಷ್ಟು ವರ್ಷಕ್ಕೆ ಬ್ಯಾನ್ ಆದ್ರು ?

ಸೀರಿಯಲ್ ಗಳಿಂದ ಬ್ಯಾನ್ ಆದ ಕನ್ನಡ ನಟ ನಟಿಯರು? ಯಾಕೆ ಬ್ಯಾನ್ ಎಷ್ಟು ವರ್ಷಕ್ಕೆ ಬ್ಯಾನ್ ಆದ್ರು ?

ಕನ್ನಡ ಕಿರುತೆರೆಯಲ್ಲಿ ಕೆಲವೊಮ್ಮೆ ಕಲಾವಿದರೊಂದಿಗೆ ಉಂಟಾಗುವ ಗಲಾಟೆಗಳು, ವಿವಾದಗಳು ಅಥವಾ ಒಪ್ಪಂದ ಉಲ್ಲಂಘನೆಗಳಿಂದಾಗಿ ಕೆಲ ನಟ-ನಟಿಯರು ತಾತ್ಕಾಲಿಕವಾಗಿ ಅಥವಾ ಶಾಶ್ವತವಾಗಿ ಇಂಡಸ್ಟ್ರಿಯಿಂದ ದೂರವಾಗಬೇಕಾದ ಸಂದರ್ಭಗಳು ಸಂಭವಿಸುತ್ತವೆ. ಈ ಲೇಖನದಲ್ಲಿ ಇಂತಹ ಕೆಲವು ಕಲಾವಿದರ ಬಗ್ಗೆ ಮತ್ತು ಅವರು ಈಗ ಏನು ಮಾಡುತ್ತಿದ್ದಾರೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ. ನಯನಾ ನಾಗರಾಜ್ ‘ಗಿಣಿರಾಮ’ ಮತ್ತು ‘ಪಾಪ ಪಾಂಡು’ ಧಾರಾವಾಹಿಗಳ ಮೂಲಕ...…

Keep Reading

Go to Top