ಫೈನಲ್ ಸೋತ ಬಳಿಕ ಲೈವ್ ಬಂದ ಬಾಳು ಬೆಳಗುಂದಿ !! ಶಾಕಿಂಗ್ ಹೇಳಿಕೆ
ಯಾರು ಗೆಲ್ತಾರೆ ಅನ್ನೋದನ್ನ ಹಾಡಬೇಕು ಅನ್ನೋ ಹುಮ್ಮಸ ಇದ್ದಂಗೆ ಎಲ್ಲ ನಮ್ಮ ಹೊರಗಡೆ ಜನನು ಕಾಯಕತ್ತಾರೆ ಯಾರು ಗೆಲ್ತಾರೆ ಯಾರು ಕೊಡ್ತಾರೆ ಸ್ನೇಹಿತರೆ ಜೀ ಕನ್ನಡ ವಾಹಿನಿಯ ಅತಿ ಜನಪ್ರಿಯ ರಿಯಾಲಿಟಿ ಶೋ ಆಗಿರುವ ಸರಿಗಾಮಪ್ಪ ಸೀಸನ್ 21ರ ಫೈನಲ್ ಈಗಾಗಲೇ ಅಂತ್ಯವಾಗಿದ್ದು ಶಿವಾನಿ ಸ್ವಾಮಿ ಯವರು ವಿನ್ನರ್ ಆಗಿ ಹೊರಹೊಮ್ಮಿದರೆ ಆರಾಧ್ಯರಾವ್ ಅವರು ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ ಸದ್ಯ ಶಿವಾನಿ ಸ್ವಾಮಿ ಯವರು ಸರಿಗಾಮಪ್ಪ ಸೀಸನ್ 21ರ ವಿನ್ನರ್ ಆಗಿ...…