ಲೇಖಕರು

ADMIN

ಇನ್ಮೇಲೆ EMI ಕಟ್ಟೋಕೆ ಆಗಿಲ್ಲ ಅಂದ್ರೆ ಟೆನ್ಷನ್ ಬೇಡ!! ಹೊಸ ರೂಲ್ಸ್ ರಿಸರ್ವ್ ಬ್ಯಾಂಕ್ ಆದೇಶ

ಇನ್ಮೇಲೆ EMI ಕಟ್ಟೋಕೆ ಆಗಿಲ್ಲ ಅಂದ್ರೆ ಟೆನ್ಷನ್ ಬೇಡ!!  ಹೊಸ ರೂಲ್ಸ್ ರಿಸರ್ವ್ ಬ್ಯಾಂಕ್ ಆದೇಶ

ಭಾರತೀಯ ರಿಸರ್ವ್ ಬ್ಯಾಂಕ್ 2025 ರಲ್ಲಿ ಸಾಲಗಾರರ ಹಕ್ಕುಗಳನ್ನು ಬಲಪಡಿಸಲು ಮತ್ತು ಸಾಲ ವಸೂಲಿಯ ಪ್ರಕ್ರಿಯೆ ಬದ್ಧತೆಯುಳ್ಳ ಮತ್ತು ಮಾನವೀಯವಾಗಿರಲೆಂದು ಹೊಸ ಇಎಂಐ ಮಾರ್ಗಸೂಚಿಗಳನ್ನು ಪ್ರಕಟಿಸಿದೆ . ಈ ಮಾರ್ಗಸೂಚಿಗಳ ಪ್ರಕಾರ , ಬ್ಯಾಂಕುಗಳು ಮತ್ತು ರಿಕವರಿ ಏಜೆಂಟ್‌ಗಳು ಯಾರಿಗೂ ಬೆದರಿಕೆ ಹಾಕುವಂತಿಲ್ಲ ಮತ್ತು ಕಾನೂನಾತ್ಮಕವಾಗಿ ಮಾತ್ರ ಸಾಲ ವಸೂಲಿಯ ಕಾರ್ಯತಂತ್ರವನ್ನು ಅನುಸರಿಸಬೇಕು . ಗ್ರಾಹಕರಿಗೆ ಕರೆ ಮಾಡುವ...…

Keep Reading

ಆರ್‌ಬಿಐ ನಿಂದ ಬಂಗಾರ ಖರೀದಿಗೆ ಬ್ರೇಕ್ !! ಇನ್ಮುಂದೆ ಹತ್ತು ಗ್ರಾಂ ಗೆ ₹70,000ಕ್ಕೆ ಚಿನ್ನ ಸಿಗುತ್ತೆ ?

ಆರ್‌ಬಿಐ ನಿಂದ ಬಂಗಾರ ಖರೀದಿಗೆ ಬ್ರೇಕ್ !! ಇನ್ಮುಂದೆ  ಹತ್ತು ಗ್ರಾಂ ಗೆ ₹70,000ಕ್ಕೆ ಚಿನ್ನ ಸಿಗುತ್ತೆ ?

ಭಾರತದ ರಿಸರ್ವ್ ಬ್ಯಾಂಕ್ (ಆರ್ಬಿಐ) ಇತ್ತೀಚೆಗೆ ತೆಗೆದುಕೊಂಡಿರುವ ಚಿನ್ನ ಖರೀದಿಗೆ ಬ್ರೇಕ್ ಎಂಬ ನಿರ್ಧಾರ ಭಾರಿ ಕುತೂಹಲವನ್ನು ಹುಟ್ಟುಹಾಕಿದೆ. ಜಗತ್ತಿನ ಅನೇಕ ಕೇಂದ್ರ ಬ್ಯಾಂಕುಗಳು—ಚೀನಾದಿಂದ ಪೋಲೆಂಡ್ ವರೆಗೆ—ಚಿನ್ನವನ್ನು ಭರದಿಂದ ಖರೀದಿಸುತ್ತಿರುವಾಗ, ಭಾರತ ಮಾತ್ರ ತನ್ನ ಚಿನ್ನದ ಖರೀದಿಗೆ ತಾತ್ಕಾಲಿಕ ವಿರಾಮ ನೀಡಿದೆ. 2025ರ ಹಣಕಾಸು ವರ್ಷ ಆರಂಭವಾಗಿ ಮೂರು ತಿಂಗಳು ಕಳೆದರೂ, ಆರ್ಬಿಐ ತನ್ನ ಚಿನ್ನದ ಮೀಸಲಿಗೆ ಯಾವುದೇ ಹೆಚ್ಚಳ ಮಾಡಿಲ್ಲ. ಕಳೆದ...…

Keep Reading

ಮೂರು ತಿಂಗಳ ಗೃಹಲಕ್ಷ್ಮಿ ಹಣ ಜುಲೈ ನಲ್ಲಿ ಈ ದಿನಾಂಕ ಬಿಡುಗಡೆ!! ಭರ್ಜರಿ ಗುಡ್ ನ್ಯೂಸ್

ಮೂರು ತಿಂಗಳ ಗೃಹಲಕ್ಷ್ಮಿ ಹಣ ಜುಲೈ ನಲ್ಲಿ ಈ ದಿನಾಂಕ ಬಿಡುಗಡೆ!! ಭರ್ಜರಿ ಗುಡ್ ನ್ಯೂಸ್

ಮೂರು ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆಗೆ ರಾಜ್ಯದ ಮಹಿಳೆಯರು ತೀವ್ರ ನಿರೀಕ್ಷೆಯಲ್ಲಿದ್ದಾರೆ. ರಾಜ್ಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಏಪ್ರಿಲ್, ಮೇ ಮತ್ತು ಜೂನ್ ತಿಂಗಳ ಹಣವನ್ನು ಜುಲೈ 20ರೊಳಗೆ ಮಹಿಳೆಯರ ಖಾತೆಗೆ ಜಮೆಯಾಗುವಂತೆ ಕ್ರಮಗಳನ್ನು ಕೈಗೊಂಡಿದ್ದಾರೆ. ಈ ಮೂಲಕ ಲಕ್ಷಾಂತರ ಗೃಹಿಣಿಯರಲ್ಲಿ ಅಲ್ಪ ಮಟ್ಟದ ನೆಮ್ಮದಿ ಮೂಡಿದೆ. ಆದಾಗ್ಯೂ, DBT ಪ್ರಕ್ರಿಯೆಯಲ್ಲಿ ಬರುವ ತಾಂತ್ರಿಕ ತೊಂದರೆಗಳಿಂದಾಗಿ ಕೆಲವೊಮ್ಮೆ ಹಣದ ಜಮಾ...…

Keep Reading

ಈ ರೀತಿ ಹೆಲ್ಮೆಟ್ ಧರಿಸಿದರೆ ಡ್ರೈವಿಂಗ್ ಲೈಸನ್ಸ್ ಕ್ಯಾನ್ಸಲ್!! ಇಂದಿನಿಂದಲೇ ಹೊಸ ರೂಲ್ಸ್

ಈ ರೀತಿ ಹೆಲ್ಮೆಟ್ ಧರಿಸಿದರೆ  ಡ್ರೈವಿಂಗ್ ಲೈಸನ್ಸ್ ಕ್ಯಾನ್ಸಲ್!! ಇಂದಿನಿಂದಲೇ ಹೊಸ ರೂಲ್ಸ್

ಹಾಫ್ ಹೆಲ್ಮೆಟ್ ಬ್ಯಾನ್ ಆಗಿದ್ರು ಜನ ಬಳಸೋದನ್ನ ಬಿಟ್ಟಿಲ್ಲ ಹೆಲ್ಮೆಟ್ ಅನ್ನೋದು ಪೊಲೀಸರ ಫೈನ್ ತಪ್ಪಿಸಿಕೊಳ್ಳೋಕೆ ಅಂದುಕೊಂಡಿದ್ದಾರೆ ನಗರದಲ್ಲಿ ಹಾಫ್ ಹೆಲ್ಮೆಟ್ ಧರಿಸಿ ಓಡಾಡೋರಿಗೆ ಪೊಲೀಸರು ಬಿಸಿ ಮುಟ್ಟಿಸಿ ದಂಡ ವಿಧಿಸುತ್ತಾ ಇದ್ದಾರೆ ಸಾವಿರಾರು ರೂಪಾಯಿ ಕೊಟ್ಟು ಬೈಕ್ ಸ್ಕೂಟರ್ ಖರೀದಿ 100 ರೂಪಾಯ ಟೋಪಿ ಹೆಲ್ಮೆಟ್ ಧರಿಸಿ ಸವಾರಿ ನಗರದಲ್ಲಿ ಹಾಫ್ ಹೆಲ್ಮೆಟ್ ಬ್ಯಾನ್ ಆಗಿದ್ದು  ಮಾರಾಟಕಾರರ ಜೊತೆ ದ್ವಿಚಕ್ರ ವಾಹನ ಸವಾರರು ನಿರ್ಲಕ್ಷ...…

Keep Reading

ಹಾಸನದಲ್ಲಿ ಹಾರ್ಟ್‌ ಅಟ್ಯಾಕ್‌ ಹೆಚ್ಚಾಗಲು ಸತ್ಯ ಬಿಚ್ಚಿಟ್ಟ ಹೃದ್ರೋಗ ತಜ್ಞರು !! ನೋಡಿ ಎಲ್ಲರೂ ಶಾಕ್ ?

ಹಾಸನದಲ್ಲಿ ಹಾರ್ಟ್‌ ಅಟ್ಯಾಕ್‌ ಹೆಚ್ಚಾಗಲು ಸತ್ಯ ಬಿಚ್ಚಿಟ್ಟ ಹೃದ್ರೋಗ ತಜ್ಞರು !! ನೋಡಿ ಎಲ್ಲರೂ ಶಾಕ್ ?

ಹಾಸನ ಜಿಲ್ಲೆಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ಹೃದಯಾಘಾತದ  ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದ್ದು, ಇದು ಜಿಲ್ಲೆಯ ಜನತೆಯಲ್ಲಿ ಆತಂಕವನ್ನುಂಟು ಮಾಡಿದೆ. ಈ ಬಗ್ಗೆ ತಜ್ಞರಾದ ಹೃದ್ರೋಗ ತಜ್ಞ ಡಾ. ಮಹಂತೇಶ್ ಚರಂತಿಮಠ ಅವರು ನೀಡಿರುವ ಹೇಳಿಕೆಯಲ್ಲಿ, ಹಾಸನದಲ್ಲಿ ಹೃದಯಾಘಾತ ಪ್ರಕರಣಗಳ ಹೆಚ್ಚಳಕ್ಕೆ ಅತಿಯಾದ ಮಾಂಸಾಹಾರ ಸೇವನೆ, ಜೀವನಶೈಲಿಯ ಬದಲಾವಣೆ, ಮತ್ತು ಕೆಲಸದ ಒತ್ತಡವೇ ಪ್ರಮುಖ ಕಾರಣ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಹೃದಯಾಘಾತ...…

Keep Reading

ಡ್ರೈವಿಂಗ್ ಲೈಸೆನ್ಸ್ ಇದ್ದವರಿಗೆ ಭರ್ಜರಿ ಗುಡ್ ನ್ಯೂಸ್!! ಮೂರು ಲಕ್ಷ ಫ್ರೀಯಾಗಿ ಪಡೆಯುವುದು ಹೇಗೆ ನೋಡಿ!!

ಡ್ರೈವಿಂಗ್ ಲೈಸೆನ್ಸ್ ಇದ್ದವರಿಗೆ ಭರ್ಜರಿ ಗುಡ್ ನ್ಯೂಸ್!! ಮೂರು ಲಕ್ಷ ಫ್ರೀಯಾಗಿ ಪಡೆಯುವುದು ಹೇಗೆ ನೋಡಿ!!

ನಮಸ್ಕಾರ ಸ್ನೇಹಿತರೆ ನಿಮ್ಮ ಬಳಿಯ ಡ್ರೈವಿಂಗ್ ಲೈಸೆನ್ಸ್ ಇದ್ದರೆ ಸಾಕು ರಾಜ್ಯ ಸರ್ಕಾರದಿಂದ ಬಂಪರ್ ಸುದ್ದಿಯೊಂದು ಬಂದಿದೆ. ಹೌದು ಸ್ನೇಹಿತರೆ ಕರ್ನಾಟಕ ರಾಜ್ಯ ಸರ್ಕಾರದಿಂದ ಉಚಿತವಾಗಿ ಕಾರ್ ಪಡೆಯಬಹುದು. ಇನ್ನು ಈ ಕಾರ್ ಪಡೆಯೋದು ಹೇಗೆ ಈ ಕಾರ್ ಯಾರಿಗೆಲ್ಲ ಸಿಗಲಿದೆ ಕಾರ್ ನೀಡುತ್ತಿರೋ ಉದ್ದೇಶವಾದರೂ ಏನು ಎಲ್ಲಾ ವಿವರವನ್ನು  ತಿಳಿಸಿಕೊಡ್ತೀವಿ  ನಿಮ್ಮ ಬಳಿ ಡ್ರೈವಿಂಗ್ ಲೈಸೆನ್ಸ್ ಇದೆಯಾ ಎಸ್ ಆರ್ ನೋ ಅಂತ ಈ ಕೂಡಲೇ ಕಮೆಂಟ್ ಮಾಡಿ ತಿಳಿಸಿ ಇಡೀ...…

Keep Reading

ಮತ್ತೆ ಕುಸಿದ ಚಿನ್ನದ ದರ!! ಜುಲೈ ತಿಂಗಳಿನಲ್ಲಿ ಗ್ರಾಹಕರಿಗೆ ಸುವರ್ಣ ಅವಕಾಶ !!

ಮತ್ತೆ ಕುಸಿದ ಚಿನ್ನದ ದರ!! ಜುಲೈ ತಿಂಗಳಿನಲ್ಲಿ ಗ್ರಾಹಕರಿಗೆ ಸುವರ್ಣ ಅವಕಾಶ !!

ಚಿನ್ನದ ಬೆಲೆಯಲ್ಲಿ ಇತ್ತೀಚೆಗೆ ಕಂಡುಬಂದಿರುವ ಭಾರೀ ಕುಸಿತವು ಆಭರಣ ಪ್ರಿಯರಲ್ಲಿ ಸಂತಸದ ಅಲೆ ಎಬ್ಬಿಸಿದೆ. ಕಳೆದ ಕೆಲವು ವಾರಗಳಲ್ಲಿ ಚಿನ್ನದ ದರವು ಪಾತಾಳಕ್ಕಿಳಿದಂತೆ ಕುಸಿದಿದ್ದು, ಆದಾಗ್ಯೂ, ಇತ್ತೀಚಿನ ಮಾರುಕಟ್ಟೆ ವಿಶ್ಲೇಷಣೆಗಳ ಪ್ರಕಾರ, ಜುಲೈ 2025 ರಲ್ಲಿ ಚಿನ್ನದ ಬೆಲೆ 50,000 ರೂ.ಗಳಿಗೆ ಇಳಿಯುವ ಸಾಧ್ಯತೆಯಿದೆ.    ಇಳಿಯುತ್ತಿರುವ ಚಿನ್ನದ ದರದ ಪ್ರಮುಖ ಕಾರಣಗಳು: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬದಲಾವಣೆ: ಅಮೆರಿಕದ ಡಾಲರ್...…

Keep Reading

ಆಷಾಡ ಮಾಸದಲ್ಲಿ ಹೊಸ ಮದುವೆ ಹೆಣ್ಣು ಗಂಡು ಸೇರಬಾರದು !! ಅಸಲಿ ಸತ್ಯ ಇಲ್ಲಿದೆ ನೋಡಿ ?

ಆಷಾಡ ಮಾಸದಲ್ಲಿ ಹೊಸ ಮದುವೆ ಹೆಣ್ಣು ಗಂಡು ಸೇರಬಾರದು !! ಅಸಲಿ ಸತ್ಯ ಇಲ್ಲಿದೆ ನೋಡಿ ?

ಆಷಾಢ ಮಾಸವನ್ನು ಶುಭ ಕಾರ್ಯಗಳನ್ನು ಮಾಡುವುದಕ್ಕೆ ಅಶುಭ ಮಾಸವೆಂದು ಪರಿಗಣಿಸಲಾಗುತ್ತದೆ. ಅದರಲ್ಲೂ ನವ ವಿವಾಹಿತರಿಗೆ ಅಂದರೆ ಹೊಸದಾಗಿ ವಿವಾಹವಾದ ವಧು ಮತ್ತು ವರರಿಗೆ ಆಷಾಢ ಮಾಸದ ನಿಯಮಗಳು ಹೆಚ್ಚು ಮಾನ್ಯವಾಗಿರುತ್ತದೆ.  ಆಷಾಢ ಮಾಸವು ಹಿಂದೂ ಕ್ಯಾಲೆಂಡರ್‌ನಲ್ಲಿ ಬರುವ ನಾಲ್ಕನೇ ತಿಂಗಳು. ಕರ್ನಾಟಕದಲ್ಲಿ ಜನರು ಆಷಾಢ ಮಾಸದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಯಾಕೆಂದರೆ ಈ ಮಾಸವು ಅವರಿಗೆ ಹೆಚ್ಚು ಮಹತ್ವದ್ದಾಗಿರುತ್ತದೆ. ಆಷಾಢ...…

Keep Reading

ಮಧ್ಯರಾತ್ರಿ ಊರನ್ನು ಕಾಲಿ ಮಾಡಿದ ಊರಿನ ಜನ!! ಕಾರಣ ಕೇಳಿದರೆ ಬೆಚ್ಚಿ ಬೀಳುತ್ತಿರ ?

ಮಧ್ಯರಾತ್ರಿ ಊರನ್ನು ಕಾಲಿ ಮಾಡಿದ ಊರಿನ ಜನ!! ಕಾರಣ ಕೇಳಿದರೆ ಬೆಚ್ಚಿ ಬೀಳುತ್ತಿರ ?

ನಮ್ಮ ದೇಶದಲ್ಲಿ ಬಗೆರಿಸಕಾಗಿರುವಂತ ಎಷ್ಟೋ ಘಟನೆಗಳು ನಡೆದಿವೆ ಅದೇ ತರ ಈ ಜಾಗದಲ್ಲೂ ಕೂಡ ಒಂದು ಘಟನೆ ನಡೆದಿದೆ ಆದರೆ ಇದರ ರಹಸ್ಯ ಮಾತ್ರ ಯಾರಿಗೂ ಗೊತ್ತಿಲ್ಲ ಅಂತ ಒಂದು ಸ್ಥಳದ ಬಗ್ಗೆ ತಿಳಿಸಿಕೊಡ್ತೀನಿ  ಈ ಘಟನೆಯು ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ಕುಲ್ದಾರ ಅನ್ನೋ ಗ್ರಾಮದಲ್ಲಿ ನಡೆದಿದೆ ಒಂದು ಕಾಲದಲ್ಲಿ ಜನಗಳಿಂದ ತುಂಬಿ ತುಳುಕಾಡುತಿದ್ದಂತ ಈ ಒಂದು ಹಳ್ಳಿ ಇವತ್ತಿನ ದಿನಗಳಲ್ಲಿ ಬರಿ ಒಂದು ದೆವ್ವಗಳ ವಾಸಸ್ಥಾನವಾಗಿದೆ.  ಇವತ್ತಿನ...…

Keep Reading

ಲಕ್ಷ್ಮೀನಿವಾಸ ಸೀರಿಯಲ್ ನಟ ಅಶ್ವತ್ ಅರೆಸ್ಟ್ !! ಅಸಲಿ ಸತ್ಯ ಇಲ್ಲಿದೆ ?

ಲಕ್ಷ್ಮೀನಿವಾಸ ಸೀರಿಯಲ್ ನಟ ಅಶ್ವತ್ ಅರೆಸ್ಟ್ !! ಅಸಲಿ ಸತ್ಯ ಇಲ್ಲಿದೆ ?

ವೀಕ್ಷಕರೇ ಲಕ್ಷ್ಮಿನಿವಾಸ ಸೀರಿಯಲ್ ನಿಂದ ಇತ್ತೀಚಿಗೆ ಕೆಲ ಪ್ರಮುಖ ನಟರ ಬದಲಾವಣೆಯಾಗಿದ್ದು ಆ ಒಂದು ಪಾತ್ರಕ್ಕೆ ಹೊಸ ನಟರನ್ನ ಆಯ್ಕೆ ಮಾಡಿಕೊಳ್ಳಲಾಗಿದೆ. ಅದೇ ರೀತಿ ಈಗ ಲಕ್ಷ್ಮಿ ನಿವಾಸ ಸೀರಿಯಲ್ನ ಲಕ್ಷ್ಮಿ ಅನ್ನನ ಪಾತ್ರ ಮಾಡ್ತಿದ್ದ ನಟ ಅಶ್ವತ್ ಅವರು ಲಕ್ಷ್ಮಿನಿವಾಸ ಸೀರಿಯಲ್ ನಿಂದ ಹೊರಬಂದಿದ್ದು ಇವರು ಯಾವ ಕಾರಣಕ್ಕಾಗಿ ಹೊರ ಬಂದಿದ್ದಾರೆ ಅಂತ ಗೊತ್ತಾದ್ರೆ ನಿಜಕ್ಕೂ ಎಲ್ಲರಿಗೂ ಕೂಡ ಶಾಕ್ ಆಗುತ್ತೆ. ಲಕ್ಷ್ಮಿ ನಿವಾಸ ಸೀರಿಯಲ್ ನಲ್ಲಿ...…

Keep Reading

Go to Top