ಲೇಖಕರು

ADMIN

ಇಂದಿನಿಂದ ಎಲ್ಲಾ ವಾಹನ ಸವಾರರಿಗೆ ಶಾಕ್ ಕೊಟ್ಟ ಸರ್ಕಾರ ! ಈ ಧಾಖಲೆಗಳು ನಿಮ್ಮ ಜೊತೆ ಇರದಿದ್ದರೆ ಬಾರಿ ದಂಡ ಬೀಳುತ್ತೆ !1

ಇಂದಿನಿಂದ ಎಲ್ಲಾ ವಾಹನ ಸವಾರರಿಗೆ ಶಾಕ್ ಕೊಟ್ಟ ಸರ್ಕಾರ ! ಈ ಧಾಖಲೆಗಳು ನಿಮ್ಮ ಜೊತೆ ಇರದಿದ್ದರೆ ಬಾರಿ ದಂಡ  ಬೀಳುತ್ತೆ !1

ಇಡೀ ದೇಶದಾದ್ಯಂತ ಸ್ವಂತ ವಾಹನ ಇರುವ ಎಲ್ಲಾ ವಾಹನ ಮಾಲಿಕರಿಗೆ ಬಿಗ್ ಶಾಕ್ ಸ್ವಂತ ವಾಹನ ಅಂದರೆ ಕಾರು ಬೈಕ್ ಆಟೋ ಟ್ಯಾಕ್ಸಿ ಸೇರಿದಂತೆ ದ್ವಿಚಕ್ರ ಅಥವಾ ನಾಲ್ಕು ಚಕ್ರ ಅಥವಾ ಹೀಗೆ ಯಾವುದೇ ಸ್ವಂತ ವಾಹನ ಬಳಕೆ ಮಾಡುತ್ತಿರುವ ಕರ್ನಾಟಕ ರಾಜ್ಯದ ಎಲ್ಲಾ ವಾಹನ ಸವಾರರಿಗೆ ಇದೀಗ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಬಿಗ್ ಶಾಕ್ ನೀಡಲಾಗಿದೆ. ಹೌದು, ಇನ್ನು ಮುಂದೆ ನಗರ ಪ್ರದೇಶ ಸೇರಿದಂತೆ ಇನ್ನಿತರ ತಾಲೂಕು ಮತ್ತು ಜಿಲ್ಲೆಗಳಲ್ಲಿ ಯಾವುದೇ ವಾಹನ ಚಲಾವಣೆ...…

Keep Reading

ಹೆಂಡತಿ ಹೆಸರಲ್ಲಿ ಆಸ್ತಿ ಇರೋರಿಗೆ ಶಾಕಿಂಗ್ ಸುದ್ದಿ ಕೊಟ್ಟ ಹೈಕೋರ್ಟ್ ತೀರ್ಪು

ಹೆಂಡತಿ ಹೆಸರಲ್ಲಿ ಆಸ್ತಿ ಇರೋರಿಗೆ ಶಾಕಿಂಗ್ ಸುದ್ದಿ ಕೊಟ್ಟ ಹೈಕೋರ್ಟ್  ತೀರ್ಪು

ಒಬ್ಬ ವ್ಯಕ್ತಿ ತನ್ನ ತಂದೆ ಖರೀದಿಸಿದ ಆಸ್ತಿ ತಾಯಿಯ ಹೆಸರಿನಲ್ಲಿ ನೋಂದಾಯಿಸಲಾಗಿದೆ ಎಂಬುದನ್ನು ಪ್ರಶ್ನಿಸಿ ಅಲಹಾಬಾದ್ ಹೈಕೋರ್ಟ್‌ ಮೆಟ್ಟಿಲೇರಿದ್ದ. ತಾಯಿ ಆ ಆಸ್ತಿಯನ್ನು ಬೇರೆಯವರಿಗೆ ಹಸ್ತಾಂತರಿಸುತ್ತಿರುವ ಹಿನ್ನೆಲೆಯಲ್ಲಿ ಆತನಿಂದ ಈ ನ್ಯಾಯದಂತೆ ಪ್ರಶ್ನೆ ಉದ್ಭವವಾಗಿದೆ. ಈ ಪ್ರಕರಣದ ಪಾರ್ಶ್ವಭೂಮಿಯಲ್ಲಿ, ಅಲಹಾಬಾದ್ ಹೈಕೋರ್ಟ್ ಒಂದು ಮಹತ್ವದ ತೀರ್ಪನ್ನು ನೀಡಿದೆ: ಹೆಂಡತಿಯ ಹೆಸರಿನಲ್ಲಿ ಖರೀದಿಸಿದ ಆಸ್ತಿ ಅವರು ಸ್ವಂತ ಆದಾಯದಿಂದ...…

Keep Reading

ಕೋಣೆಯಲ್ಲಿ ಶವವಾಗಿ ಪತ್ತೆಯಾದ ಸ್ಟಾರ್‌ ನಟ! ಏಕಾಏಕಿ ಆಗಿದ್ದೇನು?

ಕೋಣೆಯಲ್ಲಿ ಶವವಾಗಿ ಪತ್ತೆಯಾದ ಸ್ಟಾರ್‌ ನಟ! ಏಕಾಏಕಿ ಆಗಿದ್ದೇನು?

ಪ್ರಸಿದ್ಧ ಮಲಯಾಳಂ ಸಿನಿಮಾ ನಟ ಮತ್ತು ಮಿಮಿಕ್ರಿ ಕಲಾವಿದ ಕಲಾಭವನ್ ನವಾಸ್ ಹಠಾತ್ ಸಾವನ್ನಪ್ಪಿದ್ದಾರೆ. ಶುಕ್ರವಾರ ಸಂಜೆ ಚೊಟ್ಟನಿಕ್ಕಾರದಲ್ಲಿರುವ ಹೋಟೆಲ್ ಕೋಣೆಯಲ್ಲಿ ಈ ನಟ ಶವವಾಗಿ ಪತ್ತೆಯಾಗಿದ್ದಾರೆ. ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ನವಾಸ್ ಸಿನಿಮಾ ಚಿತ್ರೀಕರಣಕ್ಕಾಗಿ ತಂಗಿದ್ದ ಸ್ಥಳದ ಬಗ್ಗೆ ಮಾಹಿತಿ ನೀಡಲಾಗಿದೆ. ಶುಕ್ರವಾರ ಸಂಜೆ ನವಾಸ್ ಹೋಟೆಲ್‌ ಖಾಲಿ ಮಾಡಿ ಹೊರ ಹೋಗಬೇಕಿತ್ತು. ಆದರೆ ಅವರು...…

Keep Reading

ಕಾಮಿಡಿ ಕಿಲಾಡಿಗಳು ಖ್ಯಾತಿಯ ನೇಣಿಗೆ ಶರಣು!! ಕಾರಣ ಇಲ್ಲಿದೆ !!

ಕಾಮಿಡಿ ಕಿಲಾಡಿಗಳು ಖ್ಯಾತಿಯ ನೇಣಿಗೆ ಶರಣು!! ಕಾರಣ ಇಲ್ಲಿದೆ !!

ಜನಪ್ರಿಯ ಕನ್ನಡ ರಿಯಾಲಿಟಿ ಶೋ ಕಾಮಿಡಿ ಕಿಲಾಡಿಗಳು ಮೂಲಕ ಮನೆಮಾತಾಗಿದ್ದ ಕಲಾವಿದ ಚಂದ್ರಶೇಖರ್ ಸಿದ್ದಿ ಅವರು ಆಗಸ್ಟ್ 1ರಂದು ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಕನ್ನಡ ಚಿತ್ರರಂಗವನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಟ್ಟಿಗೆ ಗ್ರಾಮದ ಸಮೀಪದ ಅರಣ್ಯ ಪ್ರದೇಶದಲ್ಲಿ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. 28 ವರ್ಷದ ಈ ಪ್ರತಿಭಾವಂತ ಕಲಾವಿದ, ಚಿಮನಳ್ಳಿ ಗ್ರಾಮದ ನಿವಾಸಿಯಾಗಿದ್ದು,...…

Keep Reading

ಡಿವೋರ್ಸ್‌ನಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ಸ್ಟಾರ್‌ ಕ್ರಿಕೆಟಿಗ!

ಡಿವೋರ್ಸ್‌ನಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ಸ್ಟಾರ್‌ ಕ್ರಿಕೆಟಿಗ!

ಭಾರತೀಯ ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ನೃತ್ಯ ನಿರ್ದೇಶಕಿ ಧನಶ್ರೀ ವರ್ಮಾರೊಂದಿಗೆ ವಿಚ್ಛೇದನ ಪಡೆದ ನಂತರ, ಮೊದಲ ಬಾರಿಗೆ ತಮ್ಮ ವೈಯಕ್ತಿಕ ಜೀವನ ಹಾಗೂ ಮಾನಸಿಕ ಆರೋಗ್ಯದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಅವರು ಹಲವಾರು ಕೇಳಿರದ ಸಂಗತಿಗಳನ್ನು ಬಹಿರಂಗಪಡಿಸಿದರು. ಧನಶ್ರೀ ಅವರೊಂದಿಗೆ ಕಳೆದ ಸಂಬಂಧದಲ್ಲಿ ಎಷ್ಟು ಪ್ರಯತ್ನಪಟ್ಟರೂ ಯಶಸ್ಸು ಕಾಣಲಾಗಿಲ್ಲ ಎಂದು ಚಾಹಲ್ ವಿವರಿಸಿದ್ದಾರೆ. ಕೆಲ ತಿಂಗಳ ಹಿಂದೆ ಅವರು ಇಬ್ಬರೂ ವಿಚ್ಛೇದನ ಪಡೆಯಲು...…

Keep Reading

ಇನ್ಮೇಲೆ ಈ ಎರಡು ದಾಖಲೆ ಇದ್ದರೆ ಮಾತ್ರ ಮನೆ ಕಟ್ಟಲು ಸಾಧ್ಯ!! ಕರ್ನಾಟಕ ಸರ್ಕಾರ ಹೊಸ ರೂಲ್ಸ್

ಇನ್ಮೇಲೆ ಈ ಎರಡು ದಾಖಲೆ ಇದ್ದರೆ ಮಾತ್ರ ಮನೆ ಕಟ್ಟಲು ಸಾಧ್ಯ!!  ಕರ್ನಾಟಕ ಸರ್ಕಾರ ಹೊಸ ರೂಲ್ಸ್

ನಮ್ಮ ದೇಶದ ಸುಪ್ರೀಂ ಕೋರ್ಟ್ ಇತ್ತೀಚೆಗೆ ಮಹತ್ವದ ತೀರ್ಪೊಂದನ್ನು ಹೊರಡಿಸಿದ್ದು, ಇದು ಕರ್ನಾಟಕದಲ್ಲಿ ಮನೆ ಮತ್ತು ಕಟ್ಟಡ ನಿರ್ಮಾಣ ಮಾಡುವವರಿಗೆ ನೇರವಾಗಿ ಪರಿಣಾಮ ಬೀರುತ್ತದೆ. ಈ ತೀರ್ಪಿನ ಪ್ರಕಾರ, ಹೊಸ ಮನೆ ಅಥವಾ ಕಟ್ಟಡ ನಿರ್ಮಾಣ ಮಾಡುವವರು ಕಡ್ಡಾಯವಾಗಿ ಎರಡು ಪ್ರಮುಖ ದಾಖಲೆಗಳನ್ನು ಹೊಂದಿರಬೇಕು—ಮುಕ್ತಾಯ ಪ್ರಮಾಣಪತ್ರ (Completion Certificate - CC) ಮತ್ತು ವಾಸಯೋಗ್ಯ ಪ್ರಮಾಣಪತ್ರ (Occupancy Certificate - OC). ಈ ದಾಖಲೆಗಳಿಲ್ಲದೆ ಯಾವುದೇ ಕಟ್ಟಡಕ್ಕೆ ವಿದ್ಯುತ್, ನೀರು...…

Keep Reading

ಧರ್ಮಸ್ಥಳದಲ್ಲಿ ಸಿಕ್ಕೇಬಿಡ್ತು ಅಸ್ಥಿಪಂಜರ! ಈ ಪಳೆಯುಳಿಕೆ ಬಗ್ಗೆ SIT ಶಾಕಿಂಗ್ ಹೇಳಿಕೆ!

ಧರ್ಮಸ್ಥಳದಲ್ಲಿ ಸಿಕ್ಕೇಬಿಡ್ತು ಅಸ್ಥಿಪಂಜರ! ಈ ಪಳೆಯುಳಿಕೆ ಬಗ್ಗೆ SIT ಶಾಕಿಂಗ್ ಹೇಳಿಕೆ!

ಧರ್ಮಸ್ಥಳದಲ್ಲಿ ನಡೆದ ಶೋಧ ಕಾರ್ಯಚರಣೆ ತನ್ನೆಲ್ಲಾ ಸದ್ದು ಮಾಡುತ್ತಿದೆ. ಮೂಡಬಿದಿರೆ ಶೇಖಾ ರಸ್ತೆಯ 6ನೇ ಪಾಯಿಂಟ್ನಲ್ಲಿ SIT ತಂಡವು 12 ಅಸ್ತಿ ಮೂಳೆಗಳನ್ನು ಪತ್ತೆ ಹಚ್ಚಿದ್ದು, ಈ ಶೋಧಕ್ಕೆ ಮಹತ್ವದ ತಿರುವನ್ನು ನೀಡಿದೆ. ಮಳೆ, ಚಳಿ, ಗಾಳಿ ಎನ್ನದೇ ಮೂರು ದಿನಗಳ ನಿಖರ ಕಾರ್ಯಾಚರಣೆಯ ನಂತರ ಈ ಪತ್ತೆಸಾಧನೆ ನಡೆದಿದೆ. ಆ ಜಾಗವನ್ನು ನಂಬರ್ ವೈಸ್ ಗುರುತಿಸಿ ಅಗೆಯುವ ಮೂಲಕ, ತಪಾಸಣೆ ಶಿಸ್ತಿನಿಂದ ನಡೆಯುತ್ತಿದೆ. ಇದರಿಂದ ಕಾರ್ಯಾಚರಣೆ ವೈಜ್ಞಾನಿಕವಾಗಿ ಸಮರ್ಪಕ...…

Keep Reading

ಸ್ವಂತ ಬೈಕ್ ಇದ್ದವರಿಗೆ ಹೊಸ ರೂಲ್ಸ್ ಪ್ರಕಾರ ಆಗಸ್ಟ್ 1 ರಿಂದ 2000 ರೂ ದಂಡ !!

ಸ್ವಂತ ಬೈಕ್ ಇದ್ದವರಿಗೆ ಹೊಸ ರೂಲ್ಸ್ ಪ್ರಕಾರ  ಆಗಸ್ಟ್ 1 ರಿಂದ 2000 ರೂ ದಂಡ !!

ಎಲ್ಲರಿಗೂ ನಮನ ಸ್ನೇಹಿತರೆ! ನೀವು ಬೈಕ್ ಸವಾರರಾಗಿದ್ದರೆ, ಆಗಸ್ಟ್ 1 ರಿಂದ ದೇಶಾದ್ಯಂತ ಜಾರಿಗೆ ಬರುತ್ತಿರುವ ಹೊಸ ನಿಯಮವನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ. ಈ ನಿಯಮಗಳನ್ನು ಉಲ್ಲಂಘಿಸಿದರೆ ₹2000 ದಂಡ ವಿಧಿಸಲಾಗುತ್ತದೆ. ಕೇಂದ್ರ ಸಾರಿಗೆ ಇಲಾಖೆ ಇತ್ತೀಚೆಗಷ್ಟೆ ಈ ಹೊಸ ನಿಯಮವನ್ನು ಪ್ರಕಟಿಸಿದ್ದು, ಪ್ರತಿಯೊಬ್ಬ ಬೈಕ್ ಸವಾರರಿಗೆ ಅನಿವಾರ್ಯವಾಗಿ ಪಾಲಿಸಬೇಕಾಗಿದೆ.  ಆಗಸ್ಟ್ 1ರಿಂದ ಬೈಕ್ ಸವಾರರು ನಕಲಿ ಹೆಲ್ಮೆಟ್‌ ಧರಿಸಿದರೆ, helmet...…

Keep Reading

ಮದುವೆಯಾಗುವ ಹುಡುಗ-ಹುಡುಗಿಯ ನಡುವಿನ ವಯಸ್ಸಿನ ಅಂತರ ಎಷ್ಟು ಇರಬೇಕು? ಇಲ್ಲಿ ಇದೆ ಅಸಲಿ ಸತ್ಯ!!

ಮದುವೆಯಾಗುವ ಹುಡುಗ-ಹುಡುಗಿಯ ನಡುವಿನ ವಯಸ್ಸಿನ ಅಂತರ ಎಷ್ಟು ಇರಬೇಕು? ಇಲ್ಲಿ ಇದೆ ಅಸಲಿ ಸತ್ಯ!!

 ದಂಪತಿಗಳ ನಡುವಿನ ಸರಿಯಾದ ವಯಸ್ಸಿನ ಅಂತರವು ಅವರ ಸಂಬಂಧವನ್ನು ಇನ್ನಷ್ಟು ಗಟ್ಟಿಯಾಗಿಸುತ್ತದೆ. ಹಾಗಾದರೆ ದಂಪತಿಗಳ ನಡುವಿನ ಪರಿಪೂರ್ಣ ವಯಸ್ಸಿನ ಅಂತರ ಎಷ್ಟಿರಬೇಕು ಎಂಬ ಪ್ರಶ್ನೆ ಸಾಮಾನ್ಯವಾಗಿ ಎಲ್ಲರಿಗೂ ಕಾಡುತ್ತದೆ? ಈ ಬಗ್ಗೆ ತಜ್ಞರು ಏನು ಹೇಳುತ್ತಾರೆ ಎಂಬುದನ್ನು ನೋಡೋಣ. ಅಟ್ಲಾಂಟಾದ ಎಮೋರಿ ವಿಶ್ವವಿದ್ಯಾನಿಲಯದಲ್ಲಿ ನಡೆಸಿದ ಸಂಶೋಧನೆಯ ಪ್ರಕಾರ, ಗಂಡ ಮತ್ತು ಹೆಂಡತಿಯ ನಡುವಿನ ಆದರ್ಶ ವಯಸ್ಸಿನ ಅಂತರವನ್ನು 3 ರಿಂದ 5 ವರ್ಷಗಳು ಎಂದು...…

Keep Reading

ಫೋನ್ ಪೇ, ಗೂಗಲ್ ಪೇ, ಪೇಟಿಎಂನಲ್ಲೇ ನಿಮಗೆ ತಕ್ಷಣ ಸಾಲ ಸಿಗುತ್ತೆ !! ಇಲ್ಲಿದೆ ವಿವರ

ಫೋನ್ ಪೇ, ಗೂಗಲ್ ಪೇ, ಪೇಟಿಎಂನಲ್ಲೇ ನಿಮಗೆ ತಕ್ಷಣ  ಸಾಲ ಸಿಗುತ್ತೆ !! ಇಲ್ಲಿದೆ ವಿವರ

ಭಾರತದ ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಹೊಸ ಯುಗ ಆರಂಭವಾಗಲಿದೆ. ಈಗಾಗಲೇ ಪಾವತಿಯ (payment) ವಿಧಾನವಾಗಿ ಜನಪ್ರಿಯವಾದ ಯುಪಿಐ (UPI) ಬಳಸಿ ಇನ್ನು ಮುಂದೆ ನೇರವಾಗಿ ಸಾಲ (loan) ಪಡೆಯುವ ಅವಕಾಶ ಲಭ್ಯವಾಗಲಿದೆ. ಫೋನ್ ಪೇ (PhonePe), ಗೂಗಲ್ ಪೇ (Google Pay), ಪೇಟಿಎಂ (Paytm) ಸೇರಿದಂತೆ ಎಲ್ಲಾ ಪ್ರಮುಖ ಯುಪಿಐ ಆ್ಯಪ್‌ಗಳಿಂದಲೇ ಈ ಸೇವೆ ಪಡೆಯಬಹುದಾಗಿದೆ.ಎನ್‌ಪಿಸಿಐ (National Payments Corporation of India) ಅಧಿಕೃತವಾಗಿ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಬ್ಯಾಂಕ್‌ಗಳು ಮತ್ತು...…

Keep Reading

Go to Top