ಲೇಖಕರು

ADMIN

ಅನುಶ್ರೀ ಮದುವೆ ಕ್ಯಾನ್ಸಲ್ ಆಗಲು ಈ ಖ್ಯಾತ ನಟ ಕಾರಣ ?

ಅನುಶ್ರೀ ಮದುವೆ ಕ್ಯಾನ್ಸಲ್ ಆಗಲು ಈ ಖ್ಯಾತ ನಟ ಕಾರಣ ?

ಆಂಕರ್ ಅನುಶ್ರೀ ಅವರ ಮದುವೆ ಸೆಟ್ ಆಗಿದೆ ಅನ್ನುವಂತ ಸುದ್ದಿ ಕಳೆದ ತಿಂಗಳು ಸಿಕ್ಕ ಬಟ್ಟೆ ಸದ್ದು ಮಾಡಿತ್ತು ಎಲ್ಲ ಅಂದುಕೊಂಡಂತೆನೇ ಆಗಿದ್ರೆ ಆಂಕರ್ ಅನುಶ್ರೀ ಅವರ ಎಂಗೇಜ್ಮೆಂಟ್ ಕಳೆದ ಭಾನುವಾರವೇ ಆಗಬೇಕಾಗಿತ್ತು ಹಾಗೇನೇ ಇದೆ ಆಗಸ್ಟ್ 28 ಕ್ಕೆ ಅದ್ದೂರಿಯಾಗಿ ಅವರು ಮದುವೆನು ಕೂಡ ಆಗಬೇಕಾಗಿತ್ತು ಆದರೆ ಅದು ಯಾರು ಕಣ್ಣು ಬಿತ್ತೋ  ಅಥವಾ ಚರ್ಚೆಯಿಂದಲೇ ಬೇಸತ್ತರೋ ಅದು ಗೊತ್ತಿಲ್ಲ ಇದಕ್ಕೆ ಇದ್ದ ಹಾಗೆ ಆಗಸ್ಟ್ 28 ಕ್ಕೆ ನಡಿಬೇಕಾಗಿದ್ದಂತಹ ಮದುವೆ...…

Keep Reading

ಈ ಶುಕ್ರವಾರ ಶನಿವಾರ ಶಾಲಾ ಕಾಲೇಜು ರಜೆ ಘೋಷಣೆ!! ಇಲ್ಲಿದೆ ಕಾರಣ

ಈ ಶುಕ್ರವಾರ ಶನಿವಾರ ಶಾಲಾ ಕಾಲೇಜು ರಜೆ ಘೋಷಣೆ!! ಇಲ್ಲಿದೆ ಕಾರಣ

ಬೆಂಗಳೂರು: ಆಗಸ್ಟ್ 2025ರಲ್ಲಿ ಕರ್ನಾಟಕದ ಶಾಲಾ ವಿದ್ಯಾರ್ಥಿಗಳಿಗೆ ಸಂತಸದ ಸುದ್ದಿ. ರಾಜ್ಯದ ಶಿಕ್ಷಣ ಇಲಾಖೆ ಪ್ರಕಟಿಸಿರುವ ಅಧಿಕೃತ ದಿನಚರಿಯ ಪ್ರಕಾರ, ಆಗಸ್ಟ್ 8ರಂದು ಶುಕ್ರವಾರದಂದು ವಾರಮಹಾಲಕ್ಷ್ಮಿ ವ್ರತದ ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಇದೇ ರೀತಿ, ಆಗಸ್ಟ್ 9ರಂದು ಶನಿವಾರದಂದು ರಾಖಿ ಹಬ್ಬವನ್ನು ಆಚರಿಸಲು ಶಾಲಾ ಮಕ್ಕಳಿಗೆ ವಿಶ್ರಾಂತಿ ನೀಡಲಾಗಿದೆ. ವಾರಮಹಾಲಕ್ಷ್ಮಿ ವ್ರತವು ಮಹಿಳೆಯರು ಕುಟುಂಬದ ಸಮೃದ್ಧಿಗಾಗಿ ಆಚರಿಸುವ...…

Keep Reading

ಇಂತಹವರಿಗೆ ಇನ್ಮೇಲೆ 90 ದಿನದಲ್ಲಿ ಸಿಗಲಿದೆ ಸರ್ಕಾರಿ ಕೆಲಸ!! ಭರ್ಜರಿ ಗುಡ್ ನ್ಯೂಸ್

ಇಂತಹವರಿಗೆ ಇನ್ಮೇಲೆ 90 ದಿನದಲ್ಲಿ ಸಿಗಲಿದೆ ಸರ್ಕಾರಿ ಕೆಲಸ!! ಭರ್ಜರಿ ಗುಡ್ ನ್ಯೂಸ್

ಹೈಕೋರ್ಟ್ ಇತ್ತೀಚೆಗೆ ಅನುಕಂಪದ ಆಧಾರದ ಮೇಲೆ ನೀಡಲಾಗುವ ಸರ್ಕಾರಿ ನೌಕರಿಗಳಿಗೆ ಸಂಬಂಧಿಸಿದಂತೆ ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ಸಾಮಾನ್ಯವಾಗಿ, ಸರ್ಕಾರಿ ನೌಕರರ ಅಕಾಲಿಕ ಮರಣದ ನಂತರ ಅವರ ಕುಟುಂಬದ ಸದಸ್ಯರಿಗೆ ಈ ಆಧಾರದ ಮೇಲೆ ಉದ್ಯೋಗ ನೀಡಲಾಗುತ್ತಿತ್ತು. ಆದರೆ ಈ ಪ್ರಕ್ರಿಯೆಯಲ್ಲಿ ಆಗುತ್ತಿರುವ ವಿಳಂಬ ಮತ್ತು ಅನಿಸ್ಪಷ್ಟತೆಯನ್ನು ತಡೆಹಿಡಿಯಲು ಹೈಕೋರ್ಟ್ ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತಂದಿದೆ. ಇದು ಅನೇಕ ಬಡ ಕುಟುಂಬಗಳಿಗೆ...…

Keep Reading

ʻಗಣಪʼ ಸಿನಿಮಾ ಖ್ಯಾತಿಯ ನಟ ಸಂತೋಷ್‌ ಬಾಲರಾಜ್‌ ನಿಧನ

ʻಗಣಪʼ ಸಿನಿಮಾ ಖ್ಯಾತಿಯ ನಟ ಸಂತೋಷ್‌ ಬಾಲರಾಜ್‌ ನಿಧನ

ಹಿರಿಯ ನಿರ್ಮಾಪಕ ಆನೇಕಲ್‌ ಬಾಲರಾಜ್‌ ಅವರ ಪುತ್ರ ಸಂತೋಷ್‌ ಬಾಲರಾಜ್‌ ಕೆಲ ದಿನಗಳಿಂದ ಜಾಂಡಿಸ್‌ನಿಂದ ಬಳಲುತ್ತಿದ್ದರು. ಇದು ತೀವ್ರಗೊಂಡ ಬೆನ್ನಲ್ಲೇ ಸಂತೋಷ್‌ ಅವರನ್ನ ಕುಮಾರಸ್ವಾಮಿ ಲೇಜೌಟ್‌ನಲ್ಲಿರುವ ಸಾಗರ್‌ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಜಾಂಡಿಸ್‌ ಹೆಚ್ಚಾಗಿ ಅವರು ಕೋಮಾಗೆ ಜಾರಿದ್ದು, ಸಂತೋಷ್‌ ಬಾಲರಾಜ್‌ ಅವರಿಗೆ ಅಪೋಲೋ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗಣಪʼ, ʻಕರಿಯ 2ʼ,...…

Keep Reading

60 ವರ್ಷ ದಾಟಿದ ಎಲ್ಲರಿಗೂ ಆಗಸ್ಟ್ 1 ರಿಂದ ಹೊಸ 7 ಸೇವೆ!! ಭರ್ಜರಿ ಗುಡ್ ನ್ಯೂಸ್

60 ವರ್ಷ ದಾಟಿದ ಎಲ್ಲರಿಗೂ ಆಗಸ್ಟ್ 1 ರಿಂದ ಹೊಸ 7 ಸೇವೆ!! ಭರ್ಜರಿ ಗುಡ್ ನ್ಯೂಸ್

ಭಾರತ ಸರ್ಕಾರ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗಾಗಿ ಆಗಸ್ಟ್ 1ರಿಂದ ಏಳು ಹೊಸ ಸೇವೆಗಳನ್ನು ಜಾರಿಗೆ ತರಲು ಮುಂದಾಗಿದೆ. ಈ ಸೇವೆಗಳ ಉದ್ದೇಶ ಹಿರಿಯ ನಾಗರಿಕರ ಜೀವನವನ್ನು ಹೆಚ್ಚು ಸುರಕ್ಷಿತ, ಸ್ವಾವಲಂಬಿ ಮತ್ತು ಆರಾಮದಾಯಕವಾಗಿಸುವುದು. ಈ ವಿಡಿಯೋದಲ್ಲಿ ನಾವು ಈ ಏಳು ಸೇವೆಗಳ ಸಂಪೂರ್ಣ ವಿವರವನ್ನು ನೀಡುತ್ತಿದ್ದೇವೆ. ಈ ಮಾಹಿತಿಯನ್ನು ಪ್ರತಿಯೊಬ್ಬ ಹಿರಿಯ ನಾಗರಿಕರಿಗೆ ಶೇರ್ ಮಾಡಿ, ಏಕೆಂದರೆ ಇದು ಅವರ ದಿನನಿತ್ಯದ ಜೀವನದಲ್ಲಿ ಮಹತ್ವದ ಬದಲಾವಣೆ...…

Keep Reading

ಮನೆಯಲ್ಲಿ 2000 ಇನ್ನು ನೋಟು ಇದ್ದರೆ ಏನು ಮಾಡಬೇಕು? ಆರ್‌ಬಿಐ ಹೊಸ ರೂಲ್ಸ್ !!

ಮನೆಯಲ್ಲಿ 2000  ಇನ್ನು ನೋಟು ಇದ್ದರೆ ಏನು ಮಾಡಬೇಕು? ಆರ್‌ಬಿಐ ಹೊಸ ರೂಲ್ಸ್ !!

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) 2023ರ ಮೇ 19ರಂದು ₹2000 ಮುಖಬೆಲೆಯ ನೋಟುಗಳನ್ನು ವಾಪಸ್ ಪಡೆಯುವ ನಿರ್ಧಾರ ತೆಗೆದುಕೊಂಡಿತ್ತು. ಈ ನೋಟುಗಳು ಇನ್ನೂ ಕಾನೂನುಬದ್ಧ (legal tender) ಆಗಿದ್ದರೂ, ಬ್ಯಾಂಕ್‌ಗಳಲ್ಲಿ ವಿನಿಮಯ ಮಾಡಲು ಅವಕಾಶ ಇಲ್ಲ. ನೀವು ಇನ್ನು ಮನೆಗೆಲ್ಲಿಯೂ ₹2000 ನೋಟುಗಳನ್ನು ಹೊಂದಿದ್ದರೆ, ಅವುಗಳನ್ನು ಹೇಗೆ ವಿನಿಮಯ ಮಾಡಿಕೊಳ್ಳಬೇಕು ಎಂಬ ಮಾಹಿತಿ ಇಲ್ಲಿದೆ. ₹2000 ನೋಟುಗಳನ್ನು 2016ರ ನವೆಂಬರ್‌ನಲ್ಲಿ ಡಿಮಾನಿಟೈಜೇಶನ್ ನಂತರ ತಾತ್ಕಾಲಿಕವಾಗಿ...…

Keep Reading

ನಾಳೆಯಿಂದ ಮಹಿಳೆಯರಿಗೆ ಇರಲ್ಲ ಫ್ರೀ ಬಸ್ !! ಶಾಕ್ ಕೊಟ್ಟ ಕರ್ನಾಟಕ ಸರ್ಕಾರದ !! ಪೂರ್ತಿ ಮಾಹಿತಿ ಇಲ್ಲಿದೆ

ನಾಳೆಯಿಂದ ಮಹಿಳೆಯರಿಗೆ ಇರಲ್ಲ ಫ್ರೀ ಬಸ್ !! ಶಾಕ್ ಕೊಟ್ಟ ಕರ್ನಾಟಕ ಸರ್ಕಾರದ !!  ಪೂರ್ತಿ ಮಾಹಿತಿ ಇಲ್ಲಿದೆ

ಕರ್ನಾಟಕ ಸರ್ಕಾರದ ಕಾಂಗ್ರೆಸ್ ಆಡಳಿತದ ಅತ್ಯಂತ ಜನಪ್ರಿಯ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಗೆ ಭಾರೀ ಹಿನ್ನಡೆಯಾಗುವ ಸಾಧ್ಯತೆ ಎದುರಾಗಿದೆ. 2023ರಲ್ಲಿ ಜಾರಿಗೆ ಬಂದ ಈ ಯೋಜನೆಯು ರಾಜ್ಯದ ಲಕ್ಷಾಂತರ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣದ ಸೌಲಭ್ಯ ಒದಗಿಸುತ್ತಿತ್ತು. ಆದರೆ ಆಗಸ್ಟ್ 5, 2025ರಿಂದ ಸಾರಿಗೆ ನೌಕರರ ಘೋಷಿತ ಮುಷ್ಕರದ ಪರಿಣಾಮವಾಗಿ ಈ ಸೇವೆ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಈ ಬೆಳವಣಿಗೆ ಸರ್ಕಾರಕ್ಕೆ ಮುಖಭಂಗವಾಗುವ ಸಾಧ್ಯತೆ ಹೆಚ್ಚಿದ್ದು,...…

Keep Reading

ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು! ಈ ತಪ್ಪು ಮಾಡಿದ್ರೆ ನಿಮ್ಮ ಹೆತ್ತವರ ಆಸ್ತಿ ನಿಮಗೆ ಸಿಗೋದಿಲ್ಲ!

ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು!   ಈ ತಪ್ಪು ಮಾಡಿದ್ರೆ ನಿಮ್ಮ ಹೆತ್ತವರ ಆಸ್ತಿ ನಿಮಗೆ ಸಿಗೋದಿಲ್ಲ!

ಇತ್ತೀಚಿನ ಸಮಾಜದಲ್ಲಿ ಆಸ್ತಿ ಕುರಿತ ಜಗಳಗಳು ಹೆಚ್ಚಾಗುತ್ತಿರುವುದು ಶೋಚನೀಯ. ತಾಯಿ ಚಿನ್ನಾಭರಣ, ತಂದೆಯ ಭೂಮಿ ಸೇರಿದಂತೆ ಕುಟುಂಬದ ಆಸ್ತಿಗೆ ಸಂಬಂಧಿಸಿದ ಹಕ್ಕು ವಿಚಾರದಲ್ಲಿ ಸಹೋದರರ ನಡುವೆ ನಡೆಯುವ ಘರ್ಷಣೆಗಳು ಹಾಗೂ ಕುಟುಂಬ ಕಲಹಗಳು ಪ್ರತಿದಿನವೂ ಸುದ್ದಿಗಳಲ್ಲಿ ಕಾಣಿಸುತ್ತಿವೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪೊಂದನ್ನು ನೀಡಿದೆ: ತಾಯಿತಂದೆಗಳನ್ನು ಕಡೆಗಣಿಸುವ ಅಥವಾ ಅವರ ಆರೈಕೆ ಮಾಡದ ಮಕ್ಕಳಿಗೆ...…

Keep Reading

ನಿಮ್ಮ ಪತಿಯ ಮನಸ್ಸು ಬೇರೆ ಹೆಣ್ಣಿನ ಕಡೆಗೆ ವಾಲಬಾರದು ಎಂದ್ರೆ !!ಪತ್ನಿಯರೇ ಈ ನಾಲ್ಕು ಸಲಹೆ ಪಾಲಿಸಿ

ನಿಮ್ಮ ಪತಿಯ ಮನಸ್ಸು ಬೇರೆ ಹೆಣ್ಣಿನ ಕಡೆಗೆ ವಾಲಬಾರದು ಎಂದ್ರೆ !!ಪತ್ನಿಯರೇ  ಈ ನಾಲ್ಕು ಸಲಹೆ ಪಾಲಿಸಿ

ಹೌದು ಮದುವೆಯಾದ ಗಂಡಸು ಬೇರೆ ಮಹಿಳೆಯೊಂದಿಗೆ ವಿವಾಹೇತರ ಸಂಬಂಧ ಇಟ್ಟುಕೊಳ್ಳುವುದು, ವಿವಾಹಿತ ಮಹಿಳೆ ಬೇರೆ ಪುರುಷರತ್ತ ಆಕರ್ಷಿತರಾಗುವುದು ಇದೆಲ್ಲಾ ಹೆಚ್ಚಾಗುತ್ತಿವೆ. ಹೀಗಿರುವಾಗ ನಿಮ್ಮ ಗಂಡನ ಮನಸ್ಸು ಬೇರೆ ಹೆಣ್ಣಿನ ಕಡೆ ವಾಲಬಾರದು ಎಂದಾದರೆ, ಸುಖ ದಾಂಪತ್ಯ ಜೀವನವನ್ನು ಸಾಗಿಸಬೇಕು ಎಂದಾದರೆ ಹೆಂಡತಿಯಾದವಳು ಈ ಕೆಲವೊಂದು ಕೆಲಸಗಳನ್ನು ಮಾಡಲೇಬೇಕು.   1) ಸಂವಹನದ ಕೊರತೆಯಿಂದಲೂ ಸಂಬಂಧದಲ್ಲಿ ಅಂತರ ಮೂಡಲು ಕಾರಣವಾಗುತ್ತದೆ. ಆದ್ದರಿಂದ ಗಂಡ...…

Keep Reading

ಇಂದಿನಿಂದ ಎಲ್ಲಾ ವಾಹನ ಸವಾರರಿಗೆ ಶಾಕ್ ಕೊಟ್ಟ ಸರ್ಕಾರ ! ಈ ಧಾಖಲೆಗಳು ನಿಮ್ಮ ಜೊತೆ ಇರದಿದ್ದರೆ ಬಾರಿ ದಂಡ ಬೀಳುತ್ತೆ !1

ಇಂದಿನಿಂದ ಎಲ್ಲಾ ವಾಹನ ಸವಾರರಿಗೆ ಶಾಕ್ ಕೊಟ್ಟ ಸರ್ಕಾರ ! ಈ ಧಾಖಲೆಗಳು ನಿಮ್ಮ ಜೊತೆ ಇರದಿದ್ದರೆ ಬಾರಿ ದಂಡ  ಬೀಳುತ್ತೆ !1

ಇಡೀ ದೇಶದಾದ್ಯಂತ ಸ್ವಂತ ವಾಹನ ಇರುವ ಎಲ್ಲಾ ವಾಹನ ಮಾಲಿಕರಿಗೆ ಬಿಗ್ ಶಾಕ್ ಸ್ವಂತ ವಾಹನ ಅಂದರೆ ಕಾರು ಬೈಕ್ ಆಟೋ ಟ್ಯಾಕ್ಸಿ ಸೇರಿದಂತೆ ದ್ವಿಚಕ್ರ ಅಥವಾ ನಾಲ್ಕು ಚಕ್ರ ಅಥವಾ ಹೀಗೆ ಯಾವುದೇ ಸ್ವಂತ ವಾಹನ ಬಳಕೆ ಮಾಡುತ್ತಿರುವ ಕರ್ನಾಟಕ ರಾಜ್ಯದ ಎಲ್ಲಾ ವಾಹನ ಸವಾರರಿಗೆ ಇದೀಗ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಬಿಗ್ ಶಾಕ್ ನೀಡಲಾಗಿದೆ. ಹೌದು, ಇನ್ನು ಮುಂದೆ ನಗರ ಪ್ರದೇಶ ಸೇರಿದಂತೆ ಇನ್ನಿತರ ತಾಲೂಕು ಮತ್ತು ಜಿಲ್ಲೆಗಳಲ್ಲಿ ಯಾವುದೇ ವಾಹನ ಚಲಾವಣೆ...…

Keep Reading

Go to Top