ಪೃಥ್ವಿ ಭಟ್ ಕೈ ಹಿಡಿದ ಅಭಿಷೇಕ್ ಯಾರು ಇವರಿಬ್ಬರ ಮದ್ಯೆ ಲವ್ ಸುರುವಾಗಿದ್ದೆಗೆ ?ಅಸಲಿ ಸತ್ಯ ಇಲ್ಲಿದೆ
ಸ್ನೇಹಿತರೆ ಕಳೆದ ನಾಲ್ಕೈದು ದಿನಗಳಿಂದ ಗಾಯಕಿ ಪೃಥ್ವಿ ಭಟ್ ಮದುವೆ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಮನೆಯಿಂದ ಓಡಿಹೋಗಿ ಮದುವೆಯಾದಂತಹ ಗಾಯಕಿ ಪೃಥ್ವಿ ಭಟ್ ಇದೀಗ ಅಪ್ಪನ ಕ್ಷಮೆ ಕೇಳಿದ್ದು ನರಹರಿ ದೀಕ್ಷಿತ್ ಸರದು ಯಾವುದೇ ತಪ್ಪಿಲ್ಲ ಅಂತ ಸ್ಪಷ್ಟನೆಯನ್ನ ಕೊಟ್ಟಿದ್ರು. ಈ ಬೆನ್ನಲೆ ಗಾಯಕಿ ಪೃಥ್ವಿ ಭಟ್ ಕೈ ಹಿಡಿದಿರತಕ್ಕಂತ ಅಭಿಷೇಕ್ ಯಾರು ಆತನ ಹಿನ್ನಲೆ ಏನು ಇಬ್ಬರಿಗೂ ಪ್ರೀತಿ ಶುರುವಾಗಿದ್ದು ಹೇಗೆ ಅಂತ ಒಂದಷ್ಟು ಜನರಿಗೆ ಪ್ರಶ್ನೆಗಳು...…