ಲೇಖಕರು

ADMIN

ಬಿಗ್‌ ಬಾಸ್‌ ಮಾಜಿ ಸ್ವರ್ಧಿಗಳಾದ ರಜತ್, ವಿನಯ್ ಗೌಡ ಮೇಲೆ FIR ಅರೆಸ್ಟ್ ಆಗುತ್ತಾರಾ ? ಎಲ್ಲರೂ ಶಾಕ್ ?

ಬಿಗ್‌ ಬಾಸ್‌ ಮಾಜಿ ಸ್ವರ್ಧಿಗಳಾದ ರಜತ್, ವಿನಯ್ ಗೌಡ  ಮೇಲೆ  FIR   ಅರೆಸ್ಟ್ ಆಗುತ್ತಾರಾ  ? ಎಲ್ಲರೂ ಶಾಕ್ ?

ಬಿಗ್ ಬಾಸ್ ನ ಮಾಜಿ ಸ್ಪರ್ಧಿಗಳ ವಿರುದ್ಧ ಎಫ್ ಐಆರ್ ಆಗಿದೆ ರೀಲ್ಸ್ ಮಾಡುವ ವೇಳೆ ಲಾಂಗು ಮಚ್ಚು ಹಿಡಿದು ಪೋಸ್ಟ್ ಕೊಟ್ಟಿದ್ದಾರೆ ಯಾರು ವಿನಯ್ ಗೌಡ ಮತ್ತು ರಜತ್ ಕಿಶನ್ ಇಬ್ಬರ ವಿರುದ್ಧ ಈಗ ಎಫ್ ಐಆರ್ ಆಗಿದೆ ಬೆಂಗಳೂರಿನ ಬಸವೇಶ್ವರ ನಗರ ಠಾಣೆಯಲ್ಲಿ ಈಗ ಎಫ್ ಐಆರ್ ಮಾಡಿಕೊಳ್ಳಲಾಗಿದೆ ಅದು ತುಂಬಾ ವೈರಲ್ ಆಗಿತ್ತು ಲಾಂಗ್ ಹಿಡಿದು ಭಯ ಸೃಷ್ಟಿಸುವ ರೀಲ್ಸ್ ಅನ್ನ ಮಾಡಿದ್ರು ಇಬ್ಬರು ಕೂಡ ಈ ತರ ಮಾಡೋ ಹಾಗಿಲ್ಲ ಕಾನೂನಾತ್ಮಕವಾಗಿ ಸೋಶಿಯಲ್ ಮೀಡಿಯಾದಲ್ಲಿ...…

Keep Reading

ದರ್ಶನ್ ಮುಂದಿನ ಭವಿಷ್ಯದ ದಿನಗಳ ಬಗ್ಗೆ :ಸ್ಪೋಟಕ ಹೇಳಿಕೆ ಕೊಟ್ಟ ಕಿರಣ್ ಕುಮಾರ್ ಗುರೂಜಿ ; ಕೇಳಿ ಎಲ್ಲರೂ ಶಾಕ್ ?

ದರ್ಶನ್ ಮುಂದಿನ ಭವಿಷ್ಯದ ದಿನಗಳ ಬಗ್ಗೆ :ಸ್ಪೋಟಕ ಹೇಳಿಕೆ ಕೊಟ್ಟ ಕಿರಣ್ ಕುಮಾರ್ ಗುರೂಜಿ ; ಕೇಳಿ ಎಲ್ಲರೂ ಶಾಕ್ ?

ಇನ್ನು ದರ್ಶನ್ ಬಗ್ಗೆ ಸ್ಪೋಟಕ ಮಾಹಿತಿಯನ್ನ ಹೊರಹಾಕಿದ್ದಾರೆ ಗುರೂಜಿಯವರು ದರ್ಶನ್ ರಿಲೀಸ್ ನ ಪಕ್ಕಾ ಡೇಟ್ ಹೇಳಿದ್ರು ಅದೇ ರೀತಿಯಾಗಿ ಈಗ ಕಾಲಜ್ಞಾನಿಗಳು ಮತ್ತೊಂದು ಸ್ಪೋಟಕ ಭವಿಷ್ಯವನ್ನ ಹೇಳಿದ್ದಾರೆ ದರ್ಶನ್ ಬಗ್ಗೆ ದರ್ಶನ್ ಮುಂದಿನ ಭವಿಷ್ಯದ ಬಗ್ಗೆ ಸ್ಪೋಟಕ ಮಾಹಿತಿಯನ್ನ ಹೊರಹಾಕಿದ್ದಾರೆ ದರ್ಶನ್ ರಿಲೀಸ್ ಡೇಟ್ ಅನ್ನ ಪಕ್ಕ ಡೀಟೇಲ್ ಆಗಿ ಹೇಳಿದ್ರು ಡಿಸೆಂಬರ್ 13 14 ರಲ್ಲೇ ಬಿಡುಗಡೆ ಆಗ್ತಾರೆ ಅಂತ ಈಗ ಮತ್ತೆ ದರ್ಶನ್ ಭವಿಷ್ಯದ ಮುಂದಿನ ಭವಿಷ್ಯದ...…

Keep Reading

ರೇಟ್‌ ಫಿಕ್ಸ್‌ ಮಾಡಿ ಕಮಿಟ್‌ಮೆಂಟ್‌ಗೆ ಕರೆಯುತ್ತಾರೆ !! ನಮ್ರತಾ ಗೌಡ ಶಾಕಿಂಗ್ ಹೇಳಿಕೆ

ರೇಟ್‌ ಫಿಕ್ಸ್‌ ಮಾಡಿ ಕಮಿಟ್‌ಮೆಂಟ್‌ಗೆ ಕರೆಯುತ್ತಾರೆ !! ನಮ್ರತಾ ಗೌಡ ಶಾಕಿಂಗ್ ಹೇಳಿಕೆ

ಈಗಾಗಲೇ ಎಷ್ಟೋ ನಟಿಯರು ಚಿತ್ರರಂಗದಲ್ಲಿ ತಮಗೆ ಆದ ಕೆಟ್ಟ ಅನುಭವ ಹೇಳಿಕೊಂಡಿದ್ದಾರೆ. ಕೆಲವರು ಮಾತನಾಡಿದರೆ ಸಮಸ್ಯೆ ಆಗಬಹುದು ಎಂಬ ಕಾರಣಕ್ಕೆ ತಮ್ಮ ಮನಸ್ಸಿನ ಬೇಸರವನ್ನು ತಮ್ಮಲ್ಲೇ ಉಳಿಸಿಕೊಂಡಿದ್ದಾರೆ. ಕಿರುತೆರೆ ನಟಿ, ನಾಗಿಣಿ ಖ್ಯಾತಿಯ ನಮ್ರತಾ ಕೂಡಾ ತಮಗೆ ಆದ ಅನುಭವವನ್ನು ಹೇಳಿಕೊಂಡಿದ್ದಾರೆ. ರಿಪಬ್ಲಿಕ್‌ ಕನ್ನಡ ವಾಹಿನಿಗೆೆ ನೀಡಿದ ಸಂದರ್ಶನದಲ್ಲಿ ತಮ್ಮ ಜೀವನದಲ್ಲಿ ನಡೆದ ಘಟನೆಯನ್ನು ಹಂಚಿಕೊಂಡಿದ್ದಾರೆ ಕಿರುತೆರೆ ನಟಿ ನಮ್ರತಾ ಗೌಡ...…

Keep Reading

ಕಡೆಗೂ ಮದುವೆಗೆ ಸಿದ್ದರಾದ ಅನುಶ್ರೀ !! ಫ್ಯಾನ್ಸ್ ದಿಲ್ ಕುಶ್ ?

ಕಡೆಗೂ ಮದುವೆಗೆ ಸಿದ್ದರಾದ ಅನುಶ್ರೀ !! ಫ್ಯಾನ್ಸ್ ದಿಲ್ ಕುಶ್ ?

ಅಭಿಮಾನಿಗಳಿಗೆ ಒಂದು ಸೂಪರ್ ನ್ಯೂಸ್ ನ್ನ ಆಂಕರ್ ಕೊಟ್ಟಿದ್ದಾರೆ ಮದುವೆ ಯಾವಾಗ ಮದುವೆ ಯಾವಾಗ ಅಂತ ಕಮೆಂಟ್ ಅಲ್ಲಿ ಕೇಳ್ತಾ ಇದ್ರು ಈಗ ಸೀರೆಯನ್ನ ಹುಟ್ಟು ಮಲ ಮಲಗೆ ಹೂವನ್ನ ಮುಡಿದಿರುವಂತಹ ಮಂಗಳೂರಿನ ಬೆಳಕಿ ಯಾರು ಅಂತ ಹೇಳ್ತೀವಿ ಈ ಒಂದು ಸ್ಟೋರಿಯಲ್ಲಿ ಸ್ಯಾಂಡಲ್ವುಡ್ ಆಂಕರ್ ಅನುಶ್ರೀ ಮದುವೆ ವಿಚಾರ ಟ್ರೋಲರ್ಗಳು ಯಾವಾಗ ಅನುಶ್ರೀ ಮದುವೆ ಮಾಡ್ತಾ ಇರ್ತಾರೆ ಅನುಶ್ರೀ ಅದನ್ನ ತಮಾಷೆಯಾಗಿ ತೆಗೆದುಕೊಳ್ತಾರೆ ಡೋಂಟ್ ಕೇರ್ ಎನ್ನುವಂತಹ ರೀತಿಯಲ್ಲಿ...…

Keep Reading

ಯಾರಿಗೂ ಹೇಳದ ತನ್ನ ಲವ್‌ ರಿಲೇಷನ್‌ಶಿಪ್‌ ಬಹಿರಂಗ ಮಾಡಿದ ನಮ್ರತಾ ಗೌಡ ; ಎಲ್ಲರೂ ಶಾಕ್ ?

ಯಾರಿಗೂ ಹೇಳದ ತನ್ನ ಲವ್‌ ರಿಲೇಷನ್‌ಶಿಪ್‌ ಬಹಿರಂಗ ಮಾಡಿದ ನಮ್ರತಾ ಗೌಡ ;  ಎಲ್ಲರೂ ಶಾಕ್ ?

ಜನಪ್ರಿಯ ಕನ್ನಡ ಯೂಟ್ಯೂಬ್‌ ಚಾನೆಲ್‌ "ರಾಜೇಶ್‌ ಗೌಡ" ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಯಾರಿಗೂ ಹೇಳದ ತನ್ನ ಬದುಕಿನ ಪ್ರೇಮಕಥೆಯನ್ನು ನಟಿ ನಮ್ರತಾ ಗೌಡ ಹೇಳಿದ್ದಾರೆ. ಬಿಗ್‌ಬಾಸ್‌ ಕನ್ನಡ ಮಾಜಿ ಸ್ಪರ್ಧಿ, ಕನ್ನಡ ಸೀರಿಯಲ್‌ ನಟಿ ನಮ್ರತಾ ಗೌಡ ಅವರು ಪಿಯುಸಿಯಲ್ಲಿ ಓದುತ್ತಿರುವಾಗ ನಡೆದ ಕಥೆಯನ್ನು ಅವರು ಹೇಳಿದ್ದಾರೆ. "ನಾನು ಆಗ ಆರ್ಕಿಟೆಕ್ಚರ್‌ ಐದು ವರ್ಷದ ಕೋರ್ಸ್‌ ಮಾಡ್ತಾ ಇದ್ದೆ. ಇದು ಸುಲಭದ ವಿಷಯವಲ್ಲ. ಐದು ವರ್ಷಗಳ ಕಾಲ...…

Keep Reading

ಹೆಂಡತಿ ಗಂಡನನ್ನು ಹೊಡೆದಾಗ ಏನು ಮಾಡಬೇಕು? ಉತ್ತರ ನೀವೇ ಹೇಳಿ

ಹೆಂಡತಿ ಗಂಡನನ್ನು ಹೊಡೆದಾಗ ಏನು ಮಾಡಬೇಕು? ಉತ್ತರ ನೀವೇ ಹೇಳಿ

ನಾವು ತಮಾಷೆಗೆ - "ಮನೆಯಲ್ಲಿ ಇಲಿ, ಆಚೆ ಹುಲಿ" ಅನ್ನೋ ಗಾದೆ ಮಾತು, ಅಥವಾ ಹೇಳಿಕೆಯನ್ನು ಬಹಳವಾಗಿ ಕೇಳಿದ್ದೇವೆ ಹಾಗು ಇದೆ ವಿಷಯನ್ನು ಆಧಾರಿತವಾಗಿ ಮಾಡಿರುವ ಎಷ್ಟೋ ಸಿನಿಮಾಗಳನ್ನು ನೋಡಿ ನಗುತ್ತಾ ಬಂದಿದ್ದೇವೆ. ಆದರೆ, ಈ ವಿಚಾರವನ್ನು ಧೀರ್ಘವಾಗಿ ಪರಿಗಣಿಸುವವರು ಬಹಳ ಕಡಿಮೆ, ಎಂದು ಹೇಳಿದರೆ ತಪ್ಪಾಗಲಾರದು. ಹೆಣ್ಣು ಮಕ್ಕಳ ಕಣ್ಣೀರಿಗೆ ಇರುವ ಬೆಲೆ, ಗಂಡು ಮಕ್ಕಳ ನೋವು ಸಂತಾಪಕ್ಕೆ ಇಲ್ಲದಾಗಿದೆ. ಗಂಡು ಮಕ್ಕಳ್ಳು ಅತ್ತರೆ ಅಥವಾ, ಮಾನಸಿಕ ನೋವನ್ನು...…

Keep Reading

‘ಕರ್ಣ’ ಧಾರಾವಾಹಿಗೆ ಯಾರು ಆಗ್ತಾರೆ ಹೀರೋಯಿನ್‌? ಇವರೇ ನೋಡಿ

‘ಕರ್ಣ’ ಧಾರಾವಾಹಿಗೆ ಯಾರು ಆಗ್ತಾರೆ ಹೀರೋಯಿನ್‌?   ಇವರೇ ನೋಡಿ

ನಿಮಗೆಲ್ಲ ಗೊತ್ತಿರುವ ಹಾಗೆ ಕಿರಣ್ ರಾಜ್ ಹೊಸ ಧಾರಾವಾಹಿ ಕರ್ಣ ದಲ್ಲಿ ಹೀರೋ ಆಗಿ ನಟಿಸುತ್ತಿದ್ದಾರೆ . ಅದರ ಪ್ರೊಮೊ ಸಹ ಬಿಡುಗಡೆ ಆಗಿದೆ . ಇನ್ನೇನು ಶೀಘ್ರದಲ್ಲಿ ಧಾರಾವಾಹಿ ಸುರು ಆಗಲಿದೆ . ಆದರೆ ಅದಕ್ಕೆ ಇನ್ನಿ ಹೀರೊಯಿನ್ ಸೆಲೆಕ್ಟ್ ಆಗಿಲ್ಲ  ಕರ್ಣ’ ಧಾರಾವಾಹಿಯ ಮೊದಲ ಪ್ರೋಮೋದಲ್ಲಿ ಕರ್ಣ ಮತ್ತು ಮನೆಯವರನ್ನ ಮಾತ್ರ ಪರಿಚಯ ಮಾಡಲಾಗಿದೆ. ಹಾಗೇ, ಕರ್ಣನ ವೃತ್ತಿಯೇನು ಅನ್ನೋದೂ ಜಗಜ್ಜಾಹೀರಾಗಿದೆ. 'ಕರ್ಣ' ಸೀರಿಯಲ್‌ನಲ್ಲಿ ಗೈನಕಾಲಜಿಸ್ಟ್‌...…

Keep Reading

ಲೈವ್ ಬಂದು ಗೋಳಾಡುತ್ತಾ ಕಣ್ಣೀರಿಟ್ಟ ಜಿಮ್ ರವಿ !! ಆಗಿದ್ದೇನು ನೋಡಿ

ಲೈವ್ ಬಂದು ಗೋಳಾಡುತ್ತಾ ಕಣ್ಣೀರಿಟ್ಟ ಜಿಮ್ ರವಿ !! ಆಗಿದ್ದೇನು ನೋಡಿ

ಒಂದು ಏಳು ಗಂಟೆಗೆ ನಮ್ಮ ಅಕ್ಕ ಫೋನ್ ಮಾಡ್ತಾರೆ ಸ್ನೇಹಿತರೆ ನಮ್ಮಪ್ಪ ಹಾರ್ಟ್ ಅಟ್ಯಾಕ್ ಅಲ್ಲಿ ತೀರ್ಕೊಂಡು ಬಿಡ್ತಾರೆ ಸ್ನೇಹಿತರೆ ನಮ್ಮಪ್ಪ ನಮ್ಮಮ್ಮ ತೀರ್ಕೊಂಡ್ರು ಅನ್ನೋ ನೋವು ವೀನ ಸ್ನೇಹಿತರೆ ಅವರಿಗೆ ಕಾಸಿ ಹತ್ರೆ ಮಾಡಿಸಕ್ಕೆ ಆಗಿಲ್ಲ ಅಂತ ಆ ನೋವು ನನ್ನನ್ನು ತುಂಬಾ ಕಾಡಬಿಡ್ತು ಸ್ನೇಹಿತರೆ ನಮಸ್ಕಾರ ಸ್ನೇಹಿತರೆ ನಾನು ನಿಮ್ಮ ಪ್ರೀತಿಯ ಜಿಮ್ ರವಿ ಅಂತರಾಷ್ಟ್ರೀಯ ಕ್ರೀಡಾಪಟು ಏಕಲವ್ಯ ರಾಜ್ಯ ಪ್ರಶಸ್ತಿ ವಿಜೇತ ದಕ್ಷಿಣ ಭಾರತ ಚಲನಚಿತ್ರನಟ...…

Keep Reading

ಸೋನು ಗೌಡ ಪ್ರೈವೇಟ್ ಫೋಟೋಸ್ ಲೀಕ್‌ ಬಗ್ಗೆ ಶಾಕಿಂಗ್ ಹೇಳಿಕೆ !!

ಸೋನು ಗೌಡ ಪ್ರೈವೇಟ್ ಫೋಟೋಸ್ ಲೀಕ್‌ ಬಗ್ಗೆ ಶಾಕಿಂಗ್ ಹೇಳಿಕೆ !!

ಸೋನು ಗೌಡ ಇತ್ತೀಚೆಗೆ ತಮ್ಮ ಪತಿಯೊಂದಿಗೆ ಖಾಸಗಿ ಕ್ಷಣಗಳಿಂದ ಸೋರಿಕೆಯಾದ ಫೋಟೋಗಳ ಸುತ್ತಲಿನ ವಿವಾದವನ್ನು ಪ್ರಸ್ತಾಪಿಸಿದರು. ಈ ಫೋಟೋಗಳನ್ನು ವೈಯಕ್ತಿಕ ನೆನಪುಗಳಿಗಾಗಿ ಮಾತ್ರ ತೆಗೆದುಕೊಳ್ಳಲಾಗಿದೆ ಮತ್ತು ಅವುಗಳನ್ನು ಗೌಪ್ಯವಾಗಿಡಲಾಗಿದೆ ಎಂದು ಅವರು ಬಹಿರಂಗಪಡಿಸಿದರು. ಗೌಪ್ಯತೆಯ ಉಲ್ಲಂಘನೆಯ ಬಗ್ಗೆ ನಟಿ ತಮ್ಮ ಆಘಾತ ಮತ್ತು ನಿರಾಶೆಯನ್ನು ವ್ಯಕ್ತಪಡಿಸಿದರು, ಚಿತ್ರಗಳನ್ನು ಎಂದಿಗೂ ಸಾರ್ವಜನಿಕ ವೀಕ್ಷಣೆಗೆ ಉದ್ದೇಶಿಸಿರಲಿಲ್ಲ ಎಂದು...…

Keep Reading

ಸೃಜನ್‌ ಲೋಕೇಶ್‌ಗೆ ವಿಜಯಲಕ್ಷ್ಮೀ ಮೋಸ ಮಾಡಿದ್ರ ? ಅಸಲಿ ಸತ್ಯ ಏನು ನೋಡಿ ?

ಸೃಜನ್‌ ಲೋಕೇಶ್‌ಗೆ ವಿಜಯಲಕ್ಷ್ಮೀ ಮೋಸ ಮಾಡಿದ್ರ ? ಅಸಲಿ ಸತ್ಯ ಏನು ನೋಡಿ ?

ಸೃಜನ್ ಲೋಕೇಶ್ ಜೊತೆಗಿನ ತಮ್ಮ ಮದುವೆ ಮುರಿದುಬಿದ್ದಿದ್ಯಾಕೆ ಎಂಬುದನ್ನ ‘ರಾಜೇಶ್ ರಿವೀಲ್ಸ್’ ಯೂಟ್ಯೂಬ್ ಸಂದರ್ಶನದಲ್ಲಿ ಬಹಿರಂಗಪಡಿಸಿದ ನಟಿ ವಿಜಯಲಕ್ಷ್ಮೀ, ‘’ನಾವು ಡೇಟಿಂಗ್ ಮಾಡಿಲ್ಲ. ಸೃಜನ್ ಅವರನ್ನ ನಾನು ಮೊದಲು ಭೇಟಿ ಮಾಡಿದ್ದು ‘ಸಾವಿತ್ರಿ’ ಧಾರಾವಾಹಿಯಲ್ಲಿ. ಅದು ವಜ್ರೇಶ್ವರಿ ಕುಮಾರ್ ಹಾಗೂ ಗುರುದತ್‌ ನಿರ್ಮಾಣದ ಧಾರಾವಾಹಿ. ‘ಸಾವಿತ್ರಿ’ ಬಳಿಕ ನಾನು ಮತ್ತು ಸೃಜನ್‌ ತಮಿಳಿನಲ್ಲಿ ಒಂದು ಸೀರಿಯಲ್‌ ಮಾಡಿದ್ವಿ. ಆ...…

Keep Reading

Go to Top