ಲೇಖಕರು

ADMIN

ದರ್ಶನ ವಿಷಯದಲ್ಲಿ ಹೊಸ ನಿರ್ಧಾರ ತೆಗೆದು ಕೊಂಡ ಪವಿತ್ರ ಗೌಡ!! ಎಲ್ಲರೂ ಶಾಕ್ ?

ದರ್ಶನ ವಿಷಯದಲ್ಲಿ ಹೊಸ ನಿರ್ಧಾರ ತೆಗೆದು ಕೊಂಡ ಪವಿತ್ರ ಗೌಡ!! ಎಲ್ಲರೂ ಶಾಕ್ ?

ದರ್ಶನ್ ಹಾಗೂ ವಿಜಯಲಕ್ಷ್ಮಿಯ ಸುಂದರ ಸಂಸಾರದಲ್ಲಿ ನಟಿ ಪವಿತ್ರಾ ಗೌಡ ಬಿರುಗಾಳಿ ಎಬ್ಬಿಸಿದ್ದಾರೆ ಎನ್ನುವ ಆರೋಪ ಕೇಳಿ ಬರ್ತಾನೆ ಇದೆ. ಇದೇ ವಿಚಾರಕ್ಕೆ ಪವಿತ್ರಾ ಗೌಡ ಹಲವು ಬಾರಿ ಟ್ರೋಲ್ ಆಗಿದ್ದಾರೆ. ನಟ ದರ್ಶನ್ ಫ್ಯಾನ್ಸ್ ಸಹ ಪವಿತ್ರಾ ಗೌಡರನ್ನು ಹಿಗ್ಗಾಮುಗ್ಗಾ ಬೈದ ಉದಾಹರಣೆ ಕೂಡ ಇದೆ .ದರ್ಶನ್ ಹಾಗೂ ಪವಿತ್ರಾ ಗೌಡ ನಡುವಿನ ಸ್ನೇಹ ಬೆಳೆಯುತ್ತಿದ್ದಂತೆ ದರ್ಶನ್ ಸಿನಿಮಾ ಸೆಟ್ ಗಳಿಗೆ ಪವಿತ್ರಾ ಗೌಡ ಕೂಡ ಬರುತ್ತಿದ್ರು. ಇಬ್ಬರು ಜೊತೆಗಿರುವ...…

Keep Reading

ಆಸ್ಪತ್ರೆಗೆ ದಾಖಲಾದ ಗೀತಾ ಶಿವರಾಜ್ ಕುಮಾರ್‌: ಏನಾಗಿದೆ ನೋಡಿ ?

ಆಸ್ಪತ್ರೆಗೆ ದಾಖಲಾದ ಗೀತಾ ಶಿವರಾಜ್ ಕುಮಾರ್‌: ಏನಾಗಿದೆ ನೋಡಿ ?

ಕೆಲ ಕಾಲದಿಂದ ಗೀತಾ ಶಿವರಾಜ್ ಕುಮಾರ್ ಕತ್ತಿನ ನೋವಿನಿಂದ ಬಳಲುತ್ತಿದ್ದರು. ನರದ ಸಮಸ್ಯೆಯಿಂದಾಗಿ ಕತ್ತಿನ ಭಾಗದಲ್ಲಿ ಗೀತಾ ಶಿವರಾಜ್ ಕುಮಾರ್‌ಗೆ ನೋವು ಕಾಣಿಸಿಕೊಂಡಿತ್ತು. ಹಾಗ್ನೋಡಿದ್ರೆ, ಈ ಹಿಂದೆಯೇ ಗೀತಾ ಶಿವರಾಜ್ ಕುಮಾರ್‌ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿತ್ತು. ಆದರೆ, ಅದು ಸಾಧ್ಯವಾಗಿರಲಿಲ್ಲ. ಈಗ ಗೀತಾ ಶಿವರಾಜ್ ಕುಮಾರ್ ಅವರು ಕತ್ತಿನ ಭಾಗದಲ್ಲಿ ಸರ್ಜರಿ ಮಾಡಿಸಿಕೊಂಡಿದ್ದಾರೆ ಅಂತ ಆಪ್ತ ವಲಯದವರು ಮಾಹಿತಿ ನೀಡಿದ್ದಾರೆ. ಗೀತಾ...…

Keep Reading

ಖ್ಯಾತ ನಟ ಮತ್ತು ನಿರ್ದೇಶಕರ ಮಗ ದಿಡೀರ್ ಹೃದಯಾಘಾತದಿಂದ ಸಾವು !!

ಖ್ಯಾತ ನಟ  ಮತ್ತು ನಿರ್ದೇಶಕರ ಮಗ ದಿಡೀರ್ ಹೃದಯಾಘಾತದಿಂದ ಸಾವು !!

ತಮಿಳು ಚಲನಚಿತ್ರೋದ್ಯಮವು ನಟ-ನಿರ್ದೇಶಕ ಮನೋಜ್ ಭಾರತಿರಾಜ ಅವರ ಹಠಾತ್ ನಿಧನಕ್ಕೆ ದುಃಖಿಸುತ್ತಿದೆ. ಅವರು ಮಾರ್ಚ್ 25, 2025 ರಂದು ತಮ್ಮ 48 ನೇ ವಯಸ್ಸಿನಲ್ಲಿ ನಿಧನರಾದರು. ದಂತಕಥೆಯ ಚಲನಚಿತ್ರ ನಿರ್ಮಾಪಕ ಭಾರತಿರಾಜ ಅವರ ಪುತ್ರ ಮನೋಜ್ ಚೆನ್ನೈನಲ್ಲಿರುವ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು. ತಮಿಳು ನಟ ಮನೋಜ್ ಭಾರತಿರಾಜ ಅವರು ಚೆನ್ನೈನಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು. ನ್ಯೂಸ್ 18 ಜೊತೆ ಮಾತನಾಡಿದ ಅವರ ಮ್ಯಾನೇಜರ್ ಈ ಸುದ್ದಿಯನ್ನು...…

Keep Reading

ಚಂದನ್-ನಿವೇದಿತಾ ಮಾದರಿಯಲ್ಲೇ ಡಿವೋರ್ಸ ಸಲ್ಲಿಸಿದ ಸ್ಟಾರ್ ಜೋಡಿ !! ಶಾಕಿಂಗ್ ನೋಡಿ?

ಚಂದನ್-ನಿವೇದಿತಾ ಮಾದರಿಯಲ್ಲೇ ಡಿವೋರ್ಸ ಸಲ್ಲಿಸಿದ ಸ್ಟಾರ್ ಜೋಡಿ !! ಶಾಕಿಂಗ್ ನೋಡಿ?

ಈಗ ಸಮಾಜದಲ್ಲಿ ಗಂಡ ಮತ್ತು ಹೆಂಡತಿ ಮದ್ಯೆ ಒಂದಲ್ಲ ಒಂದು ಕಾರಣಕ್ಕೆ ಡಿವೋರ್ಸ್ ತೆಗೆದು ಕೊಳ್ಳುವರ ಸಂಖ್ಯೆ ಜಾಸ್ತಿ ಆಗುತ್ತಿದೆ . ಇದಕ್ಕೆ ಸೆಲೆಬ್ರಿಟಿಗಳು ಹೊರತಲ್ಲ ಕನ್ನಡದ ರ‍್ಯಾಪರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರು ಒಟ್ಟಿಗೆ ಬಂದು ಡಿವೋರ್ಸ್ ಪಡೆದುಕೊಂಡಿದ್ದರು. ನಂತರ ಇಬ್ಬರೂ ಪ್ರೆಸ್ ಮೀಟ್ ಮಾಡಿ ಪರಸ್ಪರ ಒಪ್ಪಿಕೊಂಡೇ ಡಿವೋರ್ಸ್ ಕೊಡುವುದಾಗಿ ಹೇಳಿದ್ದರು. ಇದೀಗ ದಕ್ಷಿಣ ಭಾರತ ಚಿತ್ರರಂಗದ ಮತ್ತೊಂದು ಜೋಡಿ ಡಿವೋರ್ಸ್ ಪಡೆಯಲು...…

Keep Reading

ವಿಜಯಲಕ್ಷ್ನೀ ಎದುರಿಗೆ ಗೆಳತಿ ಪವಿತ್ರಗೌಡ ಗೆ ಟಾಂಗ್ ಕೊಟ್ಟ ದರ್ಶನ್ : ಪವಿತ್ರ ಶಾಕ್ ?

ವಿಜಯಲಕ್ಷ್ನೀ ಎದುರಿಗೆ ಗೆಳತಿ ಪವಿತ್ರಗೌಡ ಗೆ ಟಾಂಗ್ ಕೊಟ್ಟ ದರ್ಶನ್ : ಪವಿತ್ರ ಶಾಕ್ ?

ನಟ ದರ್ಶನ್ ಅಂದ್ರೆ ಚಿತ್ರರಂಗದಲ್ಲಿ ಸಾಕಷ್ಟು ಮಂದಿಗೆ ಅಚ್ಚುಮೆಚ್ಚು ಆದರೆ ಕೊಲೆ ಕೇಸ್ನಲ್ಲಿ ಜೈಲು ಸೇರಿದ ನಟ ದರ್ಶನ್ ಬಿಡುಗಡೆ ಬಳಿಕ ಇದೀಗ ಎಲ್ಲೂ ಹೋಗದೆ ಯಾರ ಜೊತೆ ಕೂಡ ಸೇರದೆ ಒಂಟಿಯಾಗಿದ್ದಾರೆ ಪವಿತ್ರ ಗೌಡ ಸಹವಾಸ ಬಿಟ್ಟು ಪತ್ನಿ ವಿಜಯಲಕ್ಷ್ಮಿ ಅವರ ಜೊತೆ ಖುಷಿಯಾಗಿದ್ದಾರೆ ದರ್ಶನ್ ಇದೀಗ ಡೆವಿಲ್ ಸಿನಿಮಾದ ಶೂಟಿಂಗ್ ನಲ್ಲಿ ಭಾಗಿಯಾಗಿರುವ ದರ್ಶನ್ ಪವಿತ್ರ ಗೌಡಗೆ ಸಕ್ಕತ್ತಾಗಿ ಟಾಂಗ್ ಕೊಟ್ಟಿದ್ದಾರೆ ಹಾಗಾದ್ರೆ ಪವಿತ್ರ ಗೌಡಗೆ ದರ್ಶನ್...…

Keep Reading

ಮಹಿಳೆ ಮೇಲೆ ಬಿದ್ದ ಪುರುಷರು ನಟ ದರ್ಶನ ಮಾಡಿದೇನು ನೋಡಿ !!

ಮಹಿಳೆ ಮೇಲೆ ಬಿದ್ದ ಪುರುಷರು ನಟ ದರ್ಶನ ಮಾಡಿದೇನು ನೋಡಿ !!

ಅಭಿಮಾನಿಗಳಿಂದ ಡಿ ಬಾಸ್ ಎಂದು ಪ್ರೀತಿಯಿಂದ ಕರೆಯಲ್ಪಡುವ ದರ್ಶನ್, ತಮ್ಮ ಹೃದಯದಲ್ಲಿ ಏಕೆ ವಿಶೇಷ ಸ್ಥಾನವನ್ನು ಹೊಂದಿದ್ದಾರೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ನ್ಯಾಯಾಲಯದಿಂದ ವಿಶೇಷ ಅನುಮತಿ ಪಡೆದ ನಂತರ, ವಿದೇಶಿ ಸ್ಥಳದಲ್ಲಿ ತಮ್ಮ ಮುಂಬರುವ ಚಿತ್ರ ಡೆವಿಲ್ ಚಿತ್ರೀಕರಣದಲ್ಲಿ ನಿರತರಾಗಿರುವಾಗ, ನಿನ್ನೆ ಅವರ ಮನೆಯಲ್ಲಿ ಸೆರೆಹಿಡಿಯಲಾದ ಹೃದಯಸ್ಪರ್ಶಿ ಕ್ಷಣವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವೀಡಿಯೊ ದರ್ಶನ್ ಅವರ...…

Keep Reading

ಬಿಕಿನಿ ಹಾಕುವುದಕ್ಕೆ ಕಾರಣ ಬಿಚ್ಚಿಟ್ಟ ನಮ್ರತಾ ಗೌಡ!! ರಹಸ್ಯ ಈಗ ಬಯಲು

ಬಿಕಿನಿ ಹಾಕುವುದಕ್ಕೆ ಕಾರಣ ಬಿಚ್ಚಿಟ್ಟ ನಮ್ರತಾ ಗೌಡ!! ರಹಸ್ಯ ಈಗ ಬಯಲು

ಜನಪ್ರಿಯ ಕನ್ನಡ ಯೂಟ್ಯೂಬ್‌ ಚಾನೆಲ್‌ "ರಾಜೇಶ್‌ ಗೌಡ" ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಯಾರಿಗೂ ಹೇಳದ ತನ್ನ ಬದುಕಿನ ಪ್ರೇಮಕಥೆಯನ್ನು ನಟಿ ನಮ್ರತಾ ಗೌಡ ಹೇಳಿದ್ದಾರೆ ಎಸ್ಪೆಷಲಿ ಆ   ಬಿಕಿನಿ ಇನ್ಸಿಡೆಂಟ್ ಆದ್ಮೇಲೆ ಅಂತೂ ಕೆಟ್ಟ ಕೆಟ್ಟದಾಗಿ  ಮೆಸೇಜ್ ಮಾಡ್ತಾರೆ ಗೊತ್ತಾ ನಿನ್ನಂತ ಮಗಳನ್ನ ಹೆತ್ತ ನಿಮ್ಮ ಅಪ್ಪ ಅಮ್ಮ   ಇಬ್ಬರು ಆತ್ಮ ಹತ್ಯೆ ಮಾಡ್ಕೋಬೇಕು ಅಂತ ಯಾವನೋ ಒಬ್ಬ  ಕಾಮೆಂಟ್ ಮಾಡಿದ್ದಸೋ ಅದಕ್ಕೆ ನಾನು ಇಡೀ ದಿನ...…

Keep Reading

ಸೊಸೆ ಎರಡನೇ ಮದುವೆ ಬಗ್ಗೆ ಚಿರು ತಾಯಿ ಶಾಕಿಂಗ್ ಹೇಳಿಕೆ : ಏನದು ನೋಡಿ ?

ಸೊಸೆ ಎರಡನೇ ಮದುವೆ ಬಗ್ಗೆ ಚಿರು ತಾಯಿ  ಶಾಕಿಂಗ್ ಹೇಳಿಕೆ : ಏನದು ನೋಡಿ ?

ನಟಿ ಮೇಘನ ರಾಜ್ ಅವರು ಇತ್ತೀಚಿಗೆ ಎರಡನೇ ಮದುವೆ ಆಗುವ ಬಗ್ಗೆ ಅಚ್ಚರಿಯ ಹೇಳಿಕೆ ಕೊಟ್ಟಿದ್ದರು ಇದೀಗ ಮೇಘನ ಎರಡನೇ ಮದುವೆ ಬಗ್ಗೆ ಚಿರು ಅವರ ತಾಯಿ ಅಮ್ಮಾಜಿ ಅವರು ಮಾತನಾಡಿದ್ದು ಸೊಸೆ ಬಗ್ಗೆ ಏನು ಹೇಳಿದ್ದಾರೆ ಗೊತ್ತಾ ಮಗ ರಾಯನ್ಗೆ ಚಿರು ತಂದೆಯಾಗಿದ್ದಾರೆ ಆದರೆ ಅವನಿಗೆ ದೈಹಿಕವಾಗಿ ತಂದೆ ಇಲ್ಲ ಎನ್ನುವ ಕೊರಗಿದೆ ಖಂಡಿತ ಎರಡನೇ ಮದುವೆ ಆಗುತ್ತೇನೆ ಎನ್ನುವ ಮಾತು ಹೇಳಿದ್ದಾರೆ ಇತ್ತೀಚಿಗೆ ನಡೆದ ಸಂದರ್ಶನ ಒಂದರಲ್ಲಿ ನಾನು ಎರಡನೇ ಮದುವೆ ಆಗುವುದಿಲ್ಲ...…

Keep Reading

ಬಿಗ್‌ ಬಾಸ್‌ ಮಾಜಿ ಸ್ವರ್ಧಿಗಳಾದ ರಜತ್, ವಿನಯ್ ಗೌಡ ಮೇಲೆ FIR ಅರೆಸ್ಟ್ ಆಗುತ್ತಾರಾ ? ಎಲ್ಲರೂ ಶಾಕ್ ?

ಬಿಗ್‌ ಬಾಸ್‌ ಮಾಜಿ ಸ್ವರ್ಧಿಗಳಾದ ರಜತ್, ವಿನಯ್ ಗೌಡ  ಮೇಲೆ  FIR   ಅರೆಸ್ಟ್ ಆಗುತ್ತಾರಾ  ? ಎಲ್ಲರೂ ಶಾಕ್ ?

ಬಿಗ್ ಬಾಸ್ ನ ಮಾಜಿ ಸ್ಪರ್ಧಿಗಳ ವಿರುದ್ಧ ಎಫ್ ಐಆರ್ ಆಗಿದೆ ರೀಲ್ಸ್ ಮಾಡುವ ವೇಳೆ ಲಾಂಗು ಮಚ್ಚು ಹಿಡಿದು ಪೋಸ್ಟ್ ಕೊಟ್ಟಿದ್ದಾರೆ ಯಾರು ವಿನಯ್ ಗೌಡ ಮತ್ತು ರಜತ್ ಕಿಶನ್ ಇಬ್ಬರ ವಿರುದ್ಧ ಈಗ ಎಫ್ ಐಆರ್ ಆಗಿದೆ ಬೆಂಗಳೂರಿನ ಬಸವೇಶ್ವರ ನಗರ ಠಾಣೆಯಲ್ಲಿ ಈಗ ಎಫ್ ಐಆರ್ ಮಾಡಿಕೊಳ್ಳಲಾಗಿದೆ ಅದು ತುಂಬಾ ವೈರಲ್ ಆಗಿತ್ತು ಲಾಂಗ್ ಹಿಡಿದು ಭಯ ಸೃಷ್ಟಿಸುವ ರೀಲ್ಸ್ ಅನ್ನ ಮಾಡಿದ್ರು ಇಬ್ಬರು ಕೂಡ ಈ ತರ ಮಾಡೋ ಹಾಗಿಲ್ಲ ಕಾನೂನಾತ್ಮಕವಾಗಿ ಸೋಶಿಯಲ್ ಮೀಡಿಯಾದಲ್ಲಿ...…

Keep Reading

ದರ್ಶನ್ ಮುಂದಿನ ಭವಿಷ್ಯದ ದಿನಗಳ ಬಗ್ಗೆ :ಸ್ಪೋಟಕ ಹೇಳಿಕೆ ಕೊಟ್ಟ ಕಿರಣ್ ಕುಮಾರ್ ಗುರೂಜಿ ; ಕೇಳಿ ಎಲ್ಲರೂ ಶಾಕ್ ?

ದರ್ಶನ್ ಮುಂದಿನ ಭವಿಷ್ಯದ ದಿನಗಳ ಬಗ್ಗೆ :ಸ್ಪೋಟಕ ಹೇಳಿಕೆ ಕೊಟ್ಟ ಕಿರಣ್ ಕುಮಾರ್ ಗುರೂಜಿ ; ಕೇಳಿ ಎಲ್ಲರೂ ಶಾಕ್ ?

ಇನ್ನು ದರ್ಶನ್ ಬಗ್ಗೆ ಸ್ಪೋಟಕ ಮಾಹಿತಿಯನ್ನ ಹೊರಹಾಕಿದ್ದಾರೆ ಗುರೂಜಿಯವರು ದರ್ಶನ್ ರಿಲೀಸ್ ನ ಪಕ್ಕಾ ಡೇಟ್ ಹೇಳಿದ್ರು ಅದೇ ರೀತಿಯಾಗಿ ಈಗ ಕಾಲಜ್ಞಾನಿಗಳು ಮತ್ತೊಂದು ಸ್ಪೋಟಕ ಭವಿಷ್ಯವನ್ನ ಹೇಳಿದ್ದಾರೆ ದರ್ಶನ್ ಬಗ್ಗೆ ದರ್ಶನ್ ಮುಂದಿನ ಭವಿಷ್ಯದ ಬಗ್ಗೆ ಸ್ಪೋಟಕ ಮಾಹಿತಿಯನ್ನ ಹೊರಹಾಕಿದ್ದಾರೆ ದರ್ಶನ್ ರಿಲೀಸ್ ಡೇಟ್ ಅನ್ನ ಪಕ್ಕ ಡೀಟೇಲ್ ಆಗಿ ಹೇಳಿದ್ರು ಡಿಸೆಂಬರ್ 13 14 ರಲ್ಲೇ ಬಿಡುಗಡೆ ಆಗ್ತಾರೆ ಅಂತ ಈಗ ಮತ್ತೆ ದರ್ಶನ್ ಭವಿಷ್ಯದ ಮುಂದಿನ ಭವಿಷ್ಯದ...…

Keep Reading

Go to Top