ಲೇಖಕರು

ADMIN

ಬೆಂಗಳೂರು ಮೆಟ್ರೋ ನಿಲ್ದಾಣದಲ್ಲೇ ಜೋಡಿ ಹಕ್ಕಿಗಳ ರೋಮ್ಯಾನ್ಸ್ ; ಇವರಿಗೆ ಹೇಳೋರು ಕೇಳೋರು ಯಾರು ಇಲ್ವಾ ಅಂದ ನೆಟ್ಟಿಗರು ?

ಬೆಂಗಳೂರು ಮೆಟ್ರೋ ನಿಲ್ದಾಣದಲ್ಲೇ ಜೋಡಿ ಹಕ್ಕಿಗಳ ರೋಮ್ಯಾನ್ಸ್ ;  ಇವರಿಗೆ ಹೇಳೋರು ಕೇಳೋರು ಯಾರು ಇಲ್ವಾ ಅಂದ ನೆಟ್ಟಿಗರು ?

ಇದರೊಂದಿಗೆ ಬೆಂಗಳೂರು ಮೆಟ್ರೋ ಕೂಡ ದೆಹಲಿ ಮೆಟ್ರೋದ ಹಾದಿಯಲ್ಲಿಯೇ ಸಾಗುತ್ತಿದೆಯೇ ಎನ್ನುವ ಅನುಮಾನ ವ್ಯಕ್ತವಾಗಿದೆ. ಹೌದು.. ಅಕ್ಕಪಕ್ಕ ಜನರಿದ್ದರೂ ಕ್ಯಾರೇ ಎನ್ನದೆ ಜೋಡಿಯೊಂದು ಇದೀಗ ಅಸಭ್ಯವಾಗಿ ರೊಮ್ಯಾನ್ಸ್ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು, ಬೆಂಗಳೂರಿನ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದ ಪ್ಲಾಟ್​ಫಾರ್ಮ್​ 3ರಲ್ಲಿ ನಡೆದ ಘಟನೆ ಇದು ಎನ್ನಲಾಗುತ್ತಿದೆ. ಎಕ್ಸ್​​ ಪೇಜ್​ ಒಂದರಲ್ಲಿ...…

Keep Reading

ಗಗನಾಳ ಸೊಂಟ ಏರಿ ಮಸ್ತ್ ಡಾನ್ಸ್ ಮಾಡಿದ ಡ್ರೋನ್ ಪ್ರತಾಪ್ ; ಗಿಲ್ಲಿಗೆ ಶಾಕ್ ?

ಗಗನಾಳ ಸೊಂಟ ಏರಿ ಮಸ್ತ್ ಡಾನ್ಸ್ ಮಾಡಿದ ಡ್ರೋನ್ ಪ್ರತಾಪ್ ; ಗಿಲ್ಲಿಗೆ ಶಾಕ್ ?

ಸುಂದರಿ ಸುಂದರಿ ಸರ್ಪ್ರೈಸಿಂಗ್ ಅಂಡ್ ಶಾಕಿಂಗ್ ಇಬ್ಬರದು ಕೆಮಿಸ್ಟ್ರಿ ತುಂಬಾ ಚೆನ್ನಾಗಿತ್ತು ಬಂದಿರೋ ಡ್ರೋನ್ ಪ್ರತಾಪ್ ಎಲ್ಲಾ ಕಲೆನು ಇವರ ಹತ್ರ ಇದೆ ಕಲೆಗಾರ ತಬಲ ತಬಲ ತಬಲ ಇಲ್ಲಿ ಇಲ್ಲದ ಗಗನ ಎಲ್ಲಿ ಕಾಣ್ತಾ ನೀನು ನನ್ನ ಜೊತೆ ಡ್ಯಾನ್ಸ್ ಮಾಡಿದ್ರೆ ಸ್ವಯಾಗ್ ಆಗಿರುತ್ತೆ ಅವನ ಜೊತೆ ಡ್ಯಾನ್ಸ್ ಮಾಡಿದ್ರೆ ಲ್ಯಾಗ್ ಆಗಿರುತ್ತೆ ಆ ಸೂರ್ಯ ನೀನು ಎಕ್ಸ್ಪೈರ್ ಆಗೋಗಿಂತ ಮುಂಚೆ ಎಲ್ಲರೂ ಇನ್ಸ್ಪೈರ್ ಆಗೋತರ ಏನಾದ್ರೂ ಮಾಡು ಮ್ಯಾನ್ ಬೋನೆಸ್ ಅವಳು ಮಾಡಲ್ ತರ...…

Keep Reading

ಕೊನೆಗೂ ತನಗೆ ಲವ್ ಮಾಡಿ ಮೋಸ ಮಾಡಿದ ಹುಡುಗ ಯಾರೆಂದು ತಿಳಿಸಿದ ನಮ್ರತಾ ಗೌಡ ; ಯಾರು ನೋಡಿ ?

ಕೊನೆಗೂ ತನಗೆ ಲವ್ ಮಾಡಿ ಮೋಸ ಮಾಡಿದ ಹುಡುಗ ಯಾರೆಂದು ತಿಳಿಸಿದ ನಮ್ರತಾ ಗೌಡ ; ಯಾರು ನೋಡಿ ?

ಬಿಗ್ ಬಾಸ್ ನಮ್ರತಾ ಯಾರಿಗೆ ಗೊತ್ತಿಲ್ಲ ಹೇಳಿ ಬಿಗ್ ಬಾಸ್ ಸೀಸನ್ 10 ನೋಡಿದವರಿಗೆಲ್ಲ ನಮ್ರತಾ ಗೊತ್ತೇ ಇರುತ್ತೆ ಕನ್ನಡಿಗರೇ ಬಿಗ್ ಬಾಸ್ ನಮ್ರತಾಳ ಲವ್ ಸ್ಟೋರಿ ಇದೀಗ ನಿಮ್ಮ ಮುಂದೆ ನಮ್ರತಾ ಚಿಕ್ಕ ವಯಸ್ಸಿನಲ್ಲೇ ಪ್ರೀತಿಯ ಹಾದಿಯಲ್ಲಿ ಬೀಳುತ್ತಾಳೆ ಇನ್ನು ಆ ಪ್ರೀತಿಯನ್ನು ಉಳಿಸಿಕೊಳ್ಳಲು ನಮ್ರತಾ ಸಾಕಷ್ಟು ಹರಸಾಹಸ ಮಾಡಿದ್ದಾಳಂತೆ ಇಷ್ಟೆಲ್ಲಾ ಸಾಹಸ ಮಾಡಿ ಉಳಿಸಿಕೊಳ್ಳುವ ಪ್ರೀತಿಯಲ್ಲಿ ನಮ್ರತಾ ಮೋಸ ಹೋಗಿದ್ದಾದರೂ ಹೇಗೆ  ನೋಡೋಣ ಬನ್ನಿ...…

Keep Reading

ಮಜಾ ಟಾಕೀಸ್‌ ಗಾಯಕಿ ರೆಮೋ ಬಾಳಲ್ಲಿ ಬಿರುಗಾಳಿ 5 ವರ್ಷದ ಪುಟ್ಟ ಮಗಳ ಕರ್ಕೊಂಡು ಮನೆ ಬಿಟ್ಟರು; ಮುಂದೇನಾಯ್ತು ನೋಡಿ ?

ಮಜಾ ಟಾಕೀಸ್‌ ಗಾಯಕಿ ರೆಮೋ ಬಾಳಲ್ಲಿ ಬಿರುಗಾಳಿ   5 ವರ್ಷದ ಪುಟ್ಟ ಮಗಳ ಕರ್ಕೊಂಡು ಮನೆ ಬಿಟ್ಟರು; ಮುಂದೇನಾಯ್ತು ನೋಡಿ ?

ಇವರ ಒರಿಜಿನಲ್ ಹೆಸರು ರೇಖಾ ಮೋಹನ್. ಆದರೆ, ರೆಮೋ ಎಂದೇ ಫೇಮಸ್. ಲೇಡಿ Rambo ರೀತಿ ಇರೋ ರೆಮೋ ಮಜಾ ಟಾಕೀಸ್ ವಿಶೇಷ ಆಕರ್ಷಣೆ. ಸೃಜನ್‌ ಲೋಕೇಶ್ ಸ್ಟೇಜ್‌ ಮೇಲೆ ಒಂದಾದ ಮೇಲೊಂದರಂತೆ ನಗೆ ಬಾಂಬ್ ಸಿಡಿಸುತ್ತಿದ್ದರೆ, ಈ ಹೆಣ್ಣು ಮಗಳು ಬ್ಯಾಕೆಂಡಲ್ಲಿ ಸೈಲೆಂಟ್ ಬಾಂಬ್ ಹಾಕಿಸಿ ಮತ್ತಷ್ಟು ನಗಿಸುತ್ತಾರೆ.ಮಜಾ ಟಾಕೀಸ್‌ ಮೂಲಕ ಸದಾ ನಗಿಸುತ್ತಿದ್ದ ರೆಮೋ ಸ್ಟ್ರಾಂಗ್ ಲೇಡಿ ಎನ್ನುವುದು ಸೂಪರ್ ಕ್ವೀನ್ ರಿಯಾಲಿಟಿ ಶೋನಲ್ಲಿ ಅನಾವರಣಗೊಂಡಿತ್ತು. ಆಗ ರೆಮೋ ಬದುಕಿನ...…

Keep Reading

ಗಿಣಿರಾಮ ಖ್ಯಾತಿಯ ನಯನ ನಾಗರಾಜ್ ಬಾಳಲ್ಲಿ ಕಾಮುಕನಿಂದ ಕಿರುಕಳ ; ಯಾರದು ನೋಡಿ ?

ಗಿಣಿರಾಮ  ಖ್ಯಾತಿಯ ನಯನ ನಾಗರಾಜ್  ಬಾಳಲ್ಲಿ ಕಾಮುಕನಿಂದ ಕಿರುಕಳ ; ಯಾರದು ನೋಡಿ ?

ನಟಿ ನಯನ ನಾಗರಾಜ್ ಗಿಣಿರಾಮ ಸೀರಿಯಲ್ ಮುಖಾಂತರವಾಗಿ ಎಲ್ಲರ ಮನೆ ಮಾತಾದವರು ನಯನ ನಾಗರಾಜ್ ನಯನ ಗಿಣಿರಾಮ ಸೀರಿಯಲ್ನಲ್ಲಿ ಬಹು ವರ್ಷಗಳ ಕಾಲ ಅಭಿನಯಿಸಿದ್ರು ಪ್ರಮುಖ ಪಾತ್ರದಾರಿಗಾಗಿ ಆ ಪಾತ್ರವನ್ನ ನಿಭಾಯಿಸಿದ್ರು ಆದರೆ ನೋಡ್ತಾ ನೋಡ್ತಾ ಇದ್ದ ಹಾಗೇನೇ ಆ ಪಾತ್ರವನ್ನ ಮುಗಿಸಲಾಯಿತು ಆ ಇಡೀ ಸೀರಿಯಲ್ ಕಥೆಯನ್ನೇ ವೈಂಡ್ ಅಪ್ ಮಾಡಲಾಯಿತು ಚೆನ್ನಾಗಿ ಬರ್ತಿದ್ದಂತ ಗಿಣಿರಾಮ ಸೀರಿಯಲ್ ಅನ್ನ ಯಾಕೆ ಮುಗಿಸಿದ್ರು ಯಾವ ರೀಸನ್ ಇಂದ ಮುಗಿಸಿದ್ರು ಅನ್ನೋದು...…

Keep Reading

ಕಿರಾತಕ ಸಿನಿಮಾದಲ್ಲಿ ಯಶ್ ಜೊತೆ ನಟಿಸಿದ್ದ ನಟಿ ಓವಿಯಾ ಮತ್ತೆ ಕಿರಿಕ್ ; ಮಾಡಿದ್ದೇನು ನೋಡಿ ?

ಕಿರಾತಕ ಸಿನಿಮಾದಲ್ಲಿ ಯಶ್ ಜೊತೆ ನಟಿಸಿದ್ದ ನಟಿ ಓವಿಯಾ ಮತ್ತೆ ಕಿರಿಕ್ ; ಮಾಡಿದ್ದೇನು ನೋಡಿ ?

ಕನ್ನಡದ ಒಂದು ಅದ್ಭುತ ಸಿನಿಮಾ ಅಂತ ಹೇಳಿದ್ರೆ ಅದು ಕಿರಾತಕ ಕಿರಾತಕ ಸಿನಿಮಾ ಯಶ್ ಅವರ ಅದ್ಭುತ ಸಿನಿಮಾಗಳಲ್ಲಿ ಒಂದು ಅಂತ ಹೇಳಬಹುದು ಇದರಿಂದ ಮುಖಾಂತರ ಕನ್ನಡಕ್ಕೆ ಒಂದು ದೊಡ್ಡ ಹಾಸ್ಯನಟ ಸಿಕ್ಕಿದ್ದು ನಮ್ಮ ಚಿಕ್ಕಣ್ಣ ಅವರು ಈ ಸಿನಿಮಾದಲ್ಲಿ ಆಕ್ಟ್ ಮಾಡಿರುವಂತಹ ಹೀರೋಯಿನ್ ಹೆಸರು ಓವಿಯಾ ಅಂತ ಹೇಳಿ ಸೋ ಓವಿಯಾ ಅವರು ಬೇರೆ ಭಾಷೆಯ ಒಂದು ನಟಿ ಇವರನ್ನ ಕರ್ನಾಟಕಕ್ಕೆ ತಂದು ಪರಿಚಯ ಮಾಡ್ತಾರೆ ಇಲ್ಲಿಂದ ಇವರಿಗೆ ಅದ್ಭುತವಾದ ಸಿನಿಮಾ ಚಾನ್ಸ್ಗಳು ಸಿಗತಾ...…

Keep Reading

ಕಿರಣ್ ರಾಜ್ ಜೊತೆ ದಿಡೀರ್ ಮದುವೆ ಅದ್ರ ಭವ್ಯ ಗೌಡ ; ಅಸಲಿ ಸುದ್ದಿ ಇಲ್ಲಿದೆ ?

ಕಿರಣ್ ರಾಜ್ ಜೊತೆ ದಿಡೀರ್ ಮದುವೆ ಅದ್ರ ಭವ್ಯ ಗೌಡ ; ಅಸಲಿ ಸುದ್ದಿ ಇಲ್ಲಿದೆ ?

ಭವ್ಯ ಗೌಡ ಅವರು ಇದೀಗ ಹೊಸ ಸೀರಿಯಲ್ ನಲ್ಲಿ ನಡೆಸ್ತಾ ಇದ್ದು ಈ ಸೀರಿಯಲ್ ನಲ್ಲಿ ಕಿರಣರಾಜ್ ಅವರಟ್ಟಿಗೆ ಮದುವೆ  ಮಾಡ್ಕೊತಾರೆ ಯಾವ ಸೀರಿಯಲ್ ಅಂದ್ರೆ ಅದುವೇ ಕರ್ಣ ಅಂತ ಹೊಸ ಧಾರಾವಾಹಿ ಶುರುವಾಗ್ತಾ ಇದೆ ಇದರಲ್ಲಿ ಸೂಪರ್ ಡೂಪರ್ ಆಗಿ ಭವ್ಯ ಅವರು ಕಾಣಿಸಿಕೊಳ್ತಿದ್ದು ವಿಶೇಷ ಅಂತ ಹೇಳಬಹುದು ಈಗಾಗಲೇ ಪ್ರೋಮೋ ಶೂಟಿಂಗ್ ಎಲ್ಲವೂ ಕೂಡ ನಡೆದಿದ್ದು ಅತಿ ಶೀಘ್ರದಲ್ಲಿ ಪ್ರೋಮೋದ ಜೊತೆಗೆ ಧಾರಾವಾಹಿ ಕೂಡ ಸ್ಟಾರ್ಟ್ ಆಗುತ್ತೆ ಈ ಒಂದು ಧಾರಾವಾಹಿಯನ್ನ ನೋಡೋಕೆ...…

Keep Reading

ಧನ್ವೀರ್‌ ಅಪ್ಪ ಅಮ್ಮನ ಜೊತೆ ಮದುವೆ ವಿಷಯ ಮಾತಾಡಿದ ಡಿಬಾಸ್‌.. ಹುಡುಗಿ ಯಾರು ನೋಡಿ ?

ಧನ್ವೀರ್‌ ಅಪ್ಪ ಅಮ್ಮನ ಜೊತೆ  ಮದುವೆ ವಿಷಯ ಮಾತಾಡಿದ ಡಿಬಾಸ್‌.. ಹುಡುಗಿ ಯಾರು ನೋಡಿ ?

 ದರ್ಶನ ಅವರು ತನ್ನ ಕಷ್ಟ ಕಾಲದಲ್ಲಿ ನೆರವಾಗಿದ್ದ  ಧನ್ವೀರ್‌ ಅವರನ್ನು ಯಾವುತ್ತು ಮರೆಯುವುದಿಲ್ಲ . ಅವರ ಚಿತ್ರ ವಾಮನ ಚೆನ್ನಾಗಿ  ಸಕ್ಸಸ್ ಕನಲಿ ಎಂದು ಅವರಿಗೆ ಅಶಿರವಾದಿ ಮಾಡಿದ್ದಾರೆ . ಈ ಸಮಯದಲ್ಲಿ ಏನು ಹೇಳಿದ್ದಾರೆ ನೋಡಿ  ಬೆನ್ನು ನೋವಿದ್ದರೂ ವಾಮನ ಪ್ರೀಮಿಯರ್ ಶೋ ನೋಡಲು ಬಂದ ದರ್ಶನ ಧನ್ವೀರ್‌   ಮದುವೆ ವಿಷಯ ಮಾತಾಡಿದ ಡಿಬಾಸ್‌. ಏನು ಹೇಳೀದ್ದಾರೆ ನೋಡಿ  ಇಲ್ಲಿ ಒಂದು ಬಟ್ಟೆ ಸಿಗುತ್ತೆ ತಂಗಿ ಈ ಸರಿ ತಂಗಿ ಯಾಕಂದ್ರೆ ನಾವು...…

Keep Reading

ಲೈವ್ ಬಂದು ತಮ್ಮ ಮದುವೆ ಯಾವಾಗ ಎಂದು ತಿಳಿಸಿದ ಅನುಶ್ರೀ : ಫ್ಯಾನ್ಸ್ ಫುಲ್ ಕುಶ್ ?

ಲೈವ್ ಬಂದು ತಮ್ಮ ಮದುವೆ ಯಾವಾಗ ಎಂದು ತಿಳಿಸಿದ ಅನುಶ್ರೀ : ಫ್ಯಾನ್ಸ್ ಫುಲ್ ಕುಶ್ ?

ಕನ್ನಡದ ಸ್ಟಾರ್ ನಿರೂಪಕಿ ಅನುಶ್ರೀ ಇದೀಗ ತಮ್ಮ ಮದುವೆ ಬಗ್ಗೆ ಮಾತಾಡಿದ್ದಾರೆ ಅನುಶ್ರೀ ಮದುವೆ ಬಗ್ಗೆ ಅನೇಕರು ಪ್ರಶ್ನೆಯನ್ನ ಮಾಡ್ತಾನೆ ಇದ್ರು ನಾನಾ ಕಾರ್ಯಕ್ರಮದಲ್ಲಿ ಕೂಡ ಅನುಶ್ರೀ ತಮ್ಮ ಮದುವೆಗೆ ಸಂಬಂಧಪಟ್ಟಂತೆ ಅಡ್ಡಿಗೋಡೆ ಮೇಲೆ ದೀಪ ಇಟ್ಟಂತೆ ಉತ್ತರ ಕೊಡ್ತಾ ಇದ್ರು ಇದೀಗ ಅಧಿಕೃತವಾಗಿ ಮದುವೆ ಬಗ್ಗೆ ಅನುಶ್ರೀ ಮಾತನಾಡಿದ್ದಾರೆ ಇದೇ ವರ್ಷಕ್ಕೆ ತಾವು ಮದುವೆ ಆಗೋದಾಗ ಹೇಳಿದ್ದಾರೆ ಇತ್ತೀಚಿಗಷ್ಟೇ ಮಾರ್ಚ್ನಲ್ಲಿ ಸಿಹಿ ಸುದ್ದಿ ಕೊಡೋದಾಗ...…

Keep Reading

ನನಗು ಮತ್ತು ನನ್ನ ಮಗಳಿಗೆ ಜೀವನಾಂಶ ಬೇಕು ಎಂದ ಪವಿತ್ರ ಗೌಡ!! ಅಸಲಿ ಸತ್ಯ ಇಲ್ಲಿದೆ

ನನಗು  ಮತ್ತು  ನನ್ನ ಮಗಳಿಗೆ  ಜೀವನಾಂಶ  ಬೇಕು  ಎಂದ  ಪವಿತ್ರ ಗೌಡ!! ಅಸಲಿ ಸತ್ಯ ಇಲ್ಲಿದೆ

ದರ್ಶನ್ ಅವರು ಕೆಲವು ವರ್ಷಗಳಿಂದ ಪತ್ನಿ ವಿಜಯಲಕ್ಷ್ಮಿ ಅವರಿಂದ ದೂರವಿದ್ದರು ಪವಿತ್ರ ಗೌಡ ಹಾಗೂ ದರ್ಶನ್ ಅವರದ್ದು 10 ವರ್ಷಗಳ ಸಂಬಂಧ ಅಂತ ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಎಲ್ಲರಿಗೂ ತಿಳೆಯಿತು ಆದರೆ ಇದೀಗ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರನ್ನ ಬಿಟ್ಟು ಎಲ್ಲೂ ಹೋಗುತ್ತಿಲ್ಲ ದರ್ಶನ್ ಅವರನ್ನ ಯಾರು ಸಂಪರ್ಕಿಸದಂತೆ ವಿಜಯಲಕ್ಷ್ಮಿ ಅವರು ಕಾವಲಾಗಿದ್ದಾರೆ ಆದರೆ ಇತ್ತ ಪವಿತ್ರ ಗೌಡ ದರ್ಶನ್ ನೋಡದೆ ದರ್ಶನ್ ಜೊತೆ ಮಾತನ್ನಾಡಲಾಗದೆ...…

Keep Reading

Go to Top