ಲೇಖಕರು

ADMIN

ದರ್ಶನ್ ಬಗ್ಗೆ ಕೇಳಿದ್ದಕ್ಕೆ ಹೀಗೆ ಮಾಡಿದ ರಮ್ಯಾ!! ಏನಾಯ್ತು ನೋಡಿ

ದರ್ಶನ್ ಬಗ್ಗೆ ಕೇಳಿದ್ದಕ್ಕೆ ಹೀಗೆ ಮಾಡಿದ ರಮ್ಯಾ!! ಏನಾಯ್ತು ನೋಡಿ

ರೇಣುಕಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡದ ನಟ ದರ್ಶನ್ ತೂಗುದೀಪ ಅವರನ್ನು ಇತ್ತೀಚೆಗೆ ಬಂಧಿಸಿರುವುದು ಚಿತ್ರರಂಗದಲ್ಲಿ ಆಘಾತದ ಅಲೆಗಳನ್ನು ಎಬ್ಬಿಸಿದೆ. ಈ ವಿವಾದವು ವಿವಿಧ ಉದ್ಯಮ ವ್ಯಕ್ತಿಗಳಿಂದ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ, ಅದರಲ್ಲಿ ಕನ್ನಡ ನಟಿ ರಮ್ಯಾ (ದಿವ್ಯ ಸ್ಪಂದನ) ಕೂಡ ಒಬ್ಬರು, "ಯಾರೂ ಕಾನೂನಿಗಿಂತ ದೊಡ್ಡವರಲ್ಲ" ಎಂದು ಒತ್ತಿ ಹೇಳಿದರು. ರಾಜಕೀಯಕ್ಕೂ ಧುಮುಕಿರುವ ರಮ್ಯಾ, ಈ ಘಟನೆಯ ಬಗ್ಗೆ ತಮ್ಮ...…

Keep Reading

ಆಂಕರ್ ಅನುಶ್ರೀ ನವೆಂಬರ್ 2025ಕ್ಕೆ ಮದುವೆಗೆ ಮುಹೂರ್ತ ಫಿಕ್ಸ್ !! ಹುಡುಗ ಯಾರಿರಬಹುದು

ಆಂಕರ್ ಅನುಶ್ರೀ ನವೆಂಬರ್ 2025ಕ್ಕೆ ಮದುವೆಗೆ ಮುಹೂರ್ತ ಫಿಕ್ಸ್ !!  ಹುಡುಗ ಯಾರಿರಬಹುದು

ಕರ್ನಾಟಕ ಮತ್ತು ಕನ್ನಡ ಚಿತ್ರರಂಗದಲ್ಲಿ ಪ್ರಸಿದ್ಧ ನಿರೂಪಕಿಯಾಗಿರುವ ಅನುಶ್ರೀ, ತಮ್ಮ ಅಸಾಧಾರಣ ನಿರೂಪಣಾ ಕೌಶಲ್ಯ ಮತ್ತು ಆಕರ್ಷಕ ವ್ಯಕ್ತಿತ್ವದಿಂದಾಗಿ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಕೆಲವು ಪ್ರಸಿದ್ಧ ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಹೆಸರುವಾಸಿಯಾಗಿರುವ ಅವರು ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಗಣನೀಯ ಮನ್ನಣೆಯನ್ನು ಗಳಿಸಿದ್ದಾರೆ. ದಿವಂಗತ ಪುನೀತ್ ರಾಜ್‌ಕುಮಾರ್ ಅವರ ಅಭಿಮಾನಿಯಾಗಿರುವ ಅನುಶ್ರೀ ಅವರ ಹೆಸರು ಈ...…

Keep Reading

ಬಾಯ್ಸ್ ವರ್ಸ್ಸ್ ಗರ್ಲ್ಸ್ ಷೋನಿಂದ ಹೊರ ಬಂದ್ರ ಹನುಮಂತ ? ಕಾರಣ ಏನು ನೋಡಿ ?

ಬಾಯ್ಸ್ ವರ್ಸ್ಸ್ ಗರ್ಲ್ಸ್  ಷೋನಿಂದ ಹೊರ ಬಂದ್ರ ಹನುಮಂತ ? ಕಾರಣ ಏನು ನೋಡಿ ?

ಬಿಗ್ ಬಾಸ್ ಸೀಸನ್ 11ರ ವಿನ್ನರ್ ಯಾರು ಅಂತ ಹೇಳಿ ಕೇಳಿದ್ರೆ ಚಿಕ್ಕ ಮಕ್ಕಳು ಕೂಡ ಹೇಳ್ತಾರೆ ಹನುಮಂತ ಅಂತ ಯಾಕಂದ್ರೆ ಅಷ್ಟು ದೊಡ್ಡ ಮಟ್ಟಕ್ಕೆ ಮತಗಳನ್ನ ಪಡೆದು ಹನುಮಂತ ಸೀಸನ್ 11ರ ವಿಜೇತರಾದರು ಅದಾದ ನಂತರ ಬಿಗ್ ಬಾಸ್ ಮನೆ ಒಳಗಡೆ ಇರಬೇಕಾದರೆ ಹನುಮಂತನಿಗೆ ಒಂದು ಆಫರ್ ಕೂಡ ಬರುತ್ತೆ ಅದು ಬೇರೆ ಯಾವುದು ಅಲ್ಲ ಕಲರ್ಸ್ ಕನ್ನಡದ ಬಾಯ್ಸ್ ವರ್ಸಸ್ ಗರ್ಲ್ಸ್ ಅನ್ನೋ ಒಂದು ಹೊಸ ಶೋಗೆ ಸೋ ಆ ಶೋಗೆ ಹನುಮಂತ ಕೂಡ ಒಪ್ಪಿಗೆಯನ್ನ ಕೊಟ್ಟುಬಿಡ್ತಾನೆ ಹನುಮಂತ ವಿನ್ ಆದ...…

Keep Reading

ದರ್ಶನ ಬಗ್ಗೆ ಮತ್ತೆ ಏನ್ ಹೇಳಿದ್ರ್ ಡಾಲಿ ಧನಂಜಯ್ ನೋಡಿ !!

ದರ್ಶನ ಬಗ್ಗೆ ಮತ್ತೆ ಏನ್ ಹೇಳಿದ್ರ್  ಡಾಲಿ ಧನಂಜಯ್ ನೋಡಿ !!

ದರ್ಶನ್ ಅವರ ಮುಂಬರುವ ಮದುವೆಗೆ ಆಹ್ವಾನ ಬಂದಿರುವ ಬಗ್ಗೆ ನಡೆಯುತ್ತಿರುವ ಊಹಾಪೋಹಗಳಿಗೆ ಡಾಲಿ ಧನಂಜಯ್ ಉತ್ತರಿಸಿದರು. ಧನಂಜಯ್ ಅವರು ದರ್ಶನ್ ಅವರನ್ನು ಸಂಪರ್ಕಿಸಿ, ಆಚರಣೆಗೆ ಹಾಜರಾಗಬೇಕೆಂಬ ಬಯಕೆಯನ್ನು ವ್ಯಕ್ತಪಡಿಸಿರುವುದಾಗಿ ಸ್ಪಷ್ಟಪಡಿಸಿದರು. ಆದರೆ, ಅನಿರೀಕ್ಷಿತ ಸಂದರ್ಭಗಳಿಂದಾಗಿ, ದರ್ಶನ್ ಅವರ ಉಪಸ್ಥಿತಿಯನ್ನು ಖಚಿತಪಡಿಸಲು ಸಾಧ್ಯವಾಗಲಿಲ್ಲ. "ನನ್ನ ಮದುವೆಗೆ ಬರುವಂತೆ ನಾನು ಅವರನ್ನು ಒತ್ತಾಯಿಸಲು ಸಾಧ್ಯವಿಲ್ಲ. ಪ್ರಸ್ತುತ ಅವರ...…

Keep Reading

ವಿವಾದಾತ್ಮಕ ವಿಡಿಯೋ ಪ್ರಚಾರ ಮಾಡಿದ ನಟಿ ವೈಷ್ಣವಿ ಗೌಡ! ಕಾಮೆಂಟ್ ಬಾಕ್ಸ್ ಆಫ್ ಏನ್ ಅದು ನೋಡಿ ?

ವಿವಾದಾತ್ಮಕ ವಿಡಿಯೋ ಪ್ರಚಾರ ಮಾಡಿದ ನಟಿ ವೈಷ್ಣವಿ ಗೌಡ! ಕಾಮೆಂಟ್ ಬಾಕ್ಸ್ ಆಫ್ ಏನ್ ಅದು ನೋಡಿ ?

ಅಗ್ನಿಸಾಕ್ಷಿʼ ‘ಸೀತಾರಾಮ’ ಧಾರಾವಾಹಿ ಮೂಲಕ ಜನಪ್ರಿಯತೆ ಗಳಿಸಿರುವ ನಟಿ ವೈಷ್ಣವಿ ಗೌಡಗೆ ದೊಡ್ಡ ಮಟ್ಟದ ಅಭಿಮಾನಿ ಬಳಗವಿದೆ.ವೈಷ್ಣವಿ ಗೌಡ  ಅವರು ಸೋಶಿಯಲ್ ಮೀಡಿಯಾದಲ್ಲಿ ವಿವಾದಾತ್ಮಕ ವಿಚಾರವೊಂದನ್ನು ಹಂಚಿಕೊಂಡಿದ್ದಲ್ಲದೆ ಉದ್ದೇಶಪೂರ್ವಕವಾಗಿ ಕಾಮೆಂಟ್‌ ಸೆಕ್ಷನ್‌ ಆಫ್‌ ಮಾಡಿದ್ದಾರೆ ಎಂಬ ಮಾತು ಕೇಳಿ ಬಂದಿದೆ.  ಹೌದು, ಜಂ  *ಗ್ಲಿ ರ  *ಮ್ಮಿ ಗೇಮ್‌ ಆಡುವ ವಿಚಾರದ ಬಗ್ಗೆ ವೈಷ್ಣವಿ ಗೌಡ ಅವರು ವಿಡಿಯೋ ಶೇರ್‌ ಮಾಡಿದ್ದಾರೆ. ಜಂ...…

Keep Reading

ತಮ್ಮ ಬಗ್ಗೆ ಅಪ ಪ್ರಚಾರ ಮಾಡಿದ ಮಾಧ್ಯಮಗಳಿಗೆ ಕ್ಯಾಕರಿಸಿ ಉಗಿದ ವರ್ತುರ್ ಸಂತೋಷ್ ಹೇಳಿದ್ದೇನು ನೋಡಿ ?

ತಮ್ಮ ಬಗ್ಗೆ ಅಪ ಪ್ರಚಾರ ಮಾಡಿದ ಮಾಧ್ಯಮಗಳಿಗೆ ಕ್ಯಾಕರಿಸಿ ಉಗಿದ ವರ್ತುರ್ ಸಂತೋಷ್ ಹೇಳಿದ್ದೇನು ನೋಡಿ ?

ಹಳ್ಳಿ ಕಾರ್ ರೇಸ್ ನಡೆಸುವ ವಿಷಯದಲ್ಲಿ ಕೆಲವು ದಿನಗಳ ಹಿಂದೆ ವರ್ತುರ್ ಸಂತೋಷ್ ಮತ್ತೆ ಅವರ ಆಪ್ತ ಬೀರೇಶ್ ಮದ್ಯೆ ಮನಸ್ತಾಪ ಉಂಟಾಗಿತ್ತು . ಮಾದ್ಯಮದವರು ಅದನ್ನೇ ದೊಡ್ಡದು ಮಾಡಿ ವರ್ತುರ್ ಸಂತೋಷ್ ಅವರ ಹೆಸರು ಕೆಡಿಸಲು ಮುಂದಾಗಿದ್ದರು .  ಇದರ ಬಗ್ಗೆ ರೊಚ್ಚಿಗೆದ್ದ ವರ್ತುರ್ ಅವರು ಮಾಧ್ಯಮದ ಬಗ್ಗೆ ಮಾತನಾಡಿ ಸರಿಯಾಗಿ ಬೈದು ಬುದ್ದಿ ಹೇಳಿದ್ದಾರೆ . ವರ್ತುರ್ ಅವರು ಏನು ಹೇಳಿದ್ದಾರೆ ನೋಡುನ ಬನ್ನಿ    ಇನ್ನು ಬಾಕಿ ಇದೆ ಹಳೆ ಇಲ್ಲ ಇಲ್ಲ ನಾವು...…

Keep Reading

ನಟ ದರ್ಶನ್ ಮತ್ತು ಧ್ರುವ ಸರ್ಜಾ ಒಂದೇ ವೇದಿಕೆಯಲ್ಲಿ ಒಂದೇ ಸಮಯಕ್ಕೆ ಎಂಟ್ರಿ

ನಟ ದರ್ಶನ್ ಮತ್ತು ಧ್ರುವ ಸರ್ಜಾ ಒಂದೇ ವೇದಿಕೆಯಲ್ಲಿ ಒಂದೇ ಸಮಯಕ್ಕೆ ಎಂಟ್ರಿ

ನಿನ್ನೆ ನಡೆದ ರಕ್ಷಿತ ಪ್ರೇಮ ಅವರ ತಮ್ಮ ನಟ ರಾಣಾ ಅವರ ಮದುವೆ ಅರ್ಧಕ್ಷತೆ ಕಾರ್ಯಕ್ರಮಕ್ಕೆ ಡಿ ಬಾಸ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೋಲ್ಡನ್ ಸ್ಟಾರ್ ಗಣೇಶ್ ನಟ ಧ್ರುವ ಸರ್ಜ ನಟ ಕಿಚ್ಚ ಸುದೀಪ್ ಸೇರಿದಂತೆ ಹಲವಾರು ಸ್ಯಾಂಡಲ್ವುಡ್ ಗಣ್ಯರು ಆಗಮಿಸಿದ್ದು. ಕರ್ನಾಟಕದ ಮೇರು ನಟರಾದ ನಟ ಡಿ ಬಾಸ್ ದರ್ಶನ್ ಹಾಗೇನೇ ನಟ ಕಿಚ್ಚ ಸುದೀಪ್ ಅವರು ಬಂದಿದ್ದ ಸಮಯದಲ್ಲಿ ಮಾತ್ರ ಬಾರಿ ವ್ಯತ್ಯಾಸ ಇತ್ತು ಹೌದು ವೀಕ್ಷಕರೇ ನಟ ಕಿಚ್ಚ ಸುದೀಪ್ ಅವರು ಸುಮಾರು 6:45...…

Keep Reading

ರಜತ್ಗೆ ಕ್ಯಾಕರಿಸಿ ಉಗಿದ ಕಿಚ್ಚ ಮಗಳು ಸಾನ್ವಿ : ಕಾರಣ ಏನು ಗೊತ್ತಾ ?

ರಜತ್ಗೆ ಕ್ಯಾಕರಿಸಿ ಉಗಿದ ಕಿಚ್ಚ ಮಗಳು ಸಾನ್ವಿ : ಕಾರಣ ಏನು ಗೊತ್ತಾ ?

ಆಲ್ಮೋಸ್ಟ್ ನೆನ್ನೆ ಎಲ್ಲರೂ ಕೂಡ ತುಂಬಾನೇ ಖುಷಿಯಾಗಿರ್ತೀರಾ ಏನಕ್ಕೆ ಅಂತಂದ್ರೆ ಸಿಸಿ ಎಲ್ ಮ್ಯಾಚ್ ಅಲ್ಲಿ ಇಲ್ಲಿ ಕರ್ನಾಟಕ ಬುಲ್ಡೋಸರ್ಸ್ ತೆಲುಗು ವಾರಿಯರ್ಸ್ ನ ಸೋಲಿಸಿದ್ದಾರೆ ಕರ್ನಾಟಕ ಬುಲ್ಡೋಸರ್ಸ್ ಬ್ಯಾಟಿಂಗ್ ಆಗ್ಲಿ ಬೌಲಿಂಗ್ ಆಗ್ಲಿ ಎಕ್ಸಲೆಂಟ್ ಆಗಿತ್ತು ಇನ್ನು ಗಣೇಶ್ ಅವರ ಬೌಲಿಂಗ್ ಅಂತೂ ತುಂಬಾನೇ ಎಲ್ಲರೂ ಕೂಡ ಮೆಚ್ಚಿಕೊಂಡ್ರು ಹಾಡು ಕೂಡ ಹೊಗಳಿದ್ರು ಬಟ್ ಆದ್ರೆ ಈ ಒಂದು ಸಂದರ್ಭದಲ್ಲಿ ನಿಮಗೆ ಗೊತ್ತಿದೆ ಸಿಸಿ ಎಲ್ ಅಂತ ಅಂದ್ಮೇಲೆ...…

Keep Reading

ಮದುವೆ ಆದ್ಮೇಲೆ ರೋಮ್ಯಾನ್ಸ್ ಕಮ್ಮಿ ಆಗಿದ್ಯಾ? ಪತ್ನಿಯನ್ನು ರೊಮ್ಯಾಂಟಿಕ್ ಮೂಡಿಗೆ ತರಲು ಗಂಡ ಏನು ಮಾಡಬೇಕು ಗೊತ್ತಾ ?

ಮದುವೆ ಆದ್ಮೇಲೆ ರೋಮ್ಯಾನ್ಸ್ ಕಮ್ಮಿ ಆಗಿದ್ಯಾ? ಪತ್ನಿಯನ್ನು ರೊಮ್ಯಾಂಟಿಕ್ ಮೂಡಿಗೆ ತರಲು ಗಂಡ ಏನು ಮಾಡಬೇಕು ಗೊತ್ತಾ ?

ಮಹಿಳೆಯನ್ನು ಮೂಡಿಗೆ ತರಲು ಸಂಗಾತಿ ಏನು ಮಾಡ ಬೇಕೆಂದು  ಪುರುಷರಿಗೆ ಈ ಬಗ್ಗೆ ಬಹಳ ತಪ್ಪು ತಿಳುವಳಿಕೆಗಳಿವೆ ನಿಮ್ಮ ಪತ್ನಿಯನ್ನು ಮೂಡಿಗೆ ಎಳೆಯಲು ನಿಮ್ಮ ಆರು ಪ್ಯಾಕ್ ಲುಕ್ಸ್  ಕೆಲಸ ಮಾಡುವುದಿಲ್ಲ ಬದಲಿಗೆ ಈ ವಿಷಯಗಳತ್ತ ಗಮನಹರಿಸಿ ಪುರುಷರಿಗೆ ಮಹಿಳೆಯನ್ನು ಆಕರ್ಷಿಸುವುದು ಮೆಚ್ಚಿಸುವುದು ಹೆಚ್ಚು ಆತ್ಮವಿಶ್ವಾಸ ಸಂತೋಷ ಕೊಡುವ ವಿಷಯವಾಗಿದೆ ಆದರೆ ಪ್ರಣಯ ಮತ್ತು ಲೈಂ  *ಗಿ * ಕ ಆಕರ್ಷಣೆ ಪ್ರತಿ ಹೆಣ್ಣಿಗೂ ವಿಭಿನ್ನ ವಾಗಿರುತ್ತದೆ ಆಕೆಗೆ...…

Keep Reading

ಕಾರ್ಯಕ್ರಮ ಒಂದರಲ್ಲಿ ತನ್ನ ಮದುವೆ ಯಾವಾಗ ಎಂದು ತಿಳಿಸಿದ ಹನುಮಂತ : ಕೇಳಿ ಎಲ್ಲರೂ ಶಾಕ್ ?

ಕಾರ್ಯಕ್ರಮ ಒಂದರಲ್ಲಿ ತನ್ನ ಮದುವೆ ಯಾವಾಗ ಎಂದು ತಿಳಿಸಿದ ಹನುಮಂತ : ಕೇಳಿ ಎಲ್ಲರೂ ಶಾಕ್ ?

ಇಲ್ಲಿ ಯಾರೋ ಹೇಳೋದು ಈಗ ಎಲ್ಲಿ ಸಿಗ್ತಾಳೆ ಹುಡುಗಿ ಏ ಹುಡುಗಿ ಅಂದ ಕೂಡಲೇ ನೆನಪಾಯಿತು ಬಾ ಇಲ್ಲಿ ಏ ಇಲ್ಲ ಇಲ್ಲ ನೀನು ನಾಚ್ಕೋಬೇಡ ಗುರೂಜಿ ಇವತ್ತು ಮದುವೆ ಐತಿ ಮದುವೆ ಐತಿ ಇಂಟರ್ವ್ಯೂ ಒಳಗೆ ಓಪನ್ ಆಗಿ ಹೇಳ್ಕೊಂಡಾನ್ರಿ ಇವ ಇವತ್ತು ನನ್ನ ಮೂರು ಜನಕ್ಕೆ ಹೇಳ್ಬೇಕು ಮದುವೆ ಐತಿಲ್ಲ ಯಾವಾಗ ಐತಿ ಹೇಳು ತಾಳಿ ಕಟ್ಟಿದಾಗ ಮದುವೆ ಆಗೈತಿ ನನಗೆ ಗೊತ್ತಪ್ಪ ತಾಳಿ ಕಟ್ಟಿದಾಗ ಯಾವಾಗ ಆಗಕ್ಕೆ ಅಂತ ಹೇಳು ನಮಗೆ ಸ್ವಲ್ಪ ಅದಕ್ಕೂ ಮುಹೂರ್ತ ಅಜ್ಜಾರ ಮಾಡಿಸ್ತಾರೆ ಮದುವೆ...…

Keep Reading

Go to Top