ಕೊನೆಗೂ ತಮ್ಮ ಡಿವೋರ್ಸ್ ಗೆ ಅಸಲಿ ಕಾರಣ ಏನು ಅಂತ ಹೇಳಿದ ಚಂದನ್ ಶೆಟ್ಟಿ ; ಕೇಳಿ ಕಣ್ಣೀರಿಟ್ಟ ನಿವೇದಿತಾ ?
ಇತ್ತೀಚಿಗೆ ಮುದ್ದು ರಾಕ್ಷಸಿ ಚಿತ್ರಕ್ಕೆ ಶೂಟಿಂಗ್ ಚಂದನ್ ಗೌಡ ಮತ್ತು ನಿವೇದಿತಾ ಇಬ್ಬರು ಒಟ್ಟೆಗೆ ಬಂದಿದ್ದರು . ಆ ಸಂದರ್ಭದಲ್ಲಿ ಅವರು ಸಾಮಾಜಿಕ ಜಾಲತಾಣದ ಒಂದು ಚಾನೆಲ್ ಗೆ ಕೊಟ್ಟಿರುವು ಇಂಟರ್ವ್ಯೂ ನಲ್ಲಿ ಈ ರೀತಿ ಹೇಳಿದ್ದಾರೆ ಹಂಗೆ ಡಿಸ್ಕಸ್ ಮಾಡ್ತಿರಬೇಕಾದರೆ ನಮ್ಮಿಬ್ಬರಿಗೂ ಓಕೆ ಮೂವಿ ತುಂಬಾನೇ ಚೆನ್ನಾಗಿದೆ ಸ್ಟೋರಿ ಚೆನ್ನಾಗಿದೆ ಮಾಡಿದ್ರೆ ಚೆನ್ನಾಗಿರುತ್ತೆ ಅಂತ ಲಾಸ್ಟ್ ಟೈಮ್ ಇಬ್ಬರು ಇದೇ ಶೂಟಿಂಗ್ ಸೆಟ್ ಅಲ್ಲೇನೆ ನಾಗರಬಾವಿ...…