ಎಷ್ಟೇ ಬುದ್ದಿವಾದ ಹೇಳಿದರು ತ್ರಿವಿಕ್ರಮ್ ಸಹವಾಸ ಬಿಡದ ಭವ್ಯಗೆ ಕಿಚ್ಚನ ಖಡಕ್ ವಾರ್ನಿಂಗ್ ?
ತಮ್ಮ ರಕ್ತ ಸಂಬಂಧಗಳನ್ನ ಭೇಟಿ ಮಾಡಿದರು ಊಟ ತಿಂದು ಮೈ ಮರೆತವರು ಯಾರು ದೇವರ ಮಾತನ್ನು ಕೇಳಿ ಎಚ್ಚರ ಆದವರು ಯಾರು ಸೋ ವೀಕ್ಷಕರೇ ಎಲ್ಲರೂ ಕೂಡ ಇವತ್ತಿನ ಪ್ರೋಮೋ ಬಿಟ್ಟಿಲ್ಲ ಇನ್ನು ಕಿಚ್ಚ ಸುದೀಪ್ ಅವರು ಬರಲ್ಲ ಅಂತ ಅಂದುಬಿಟ್ಟು ಎಲ್ಲರೂ ಕೂಡ ಅನ್ಕೊಂಡಿದ್ರು ಈಗ ಪ್ರೋಮೋ ಕೂಡ ಬಿಟ್ಟಿದ್ದಾರೆ ಪ್ರೋಮೋ ಅಂತೂ ಎಕ್ಸಲೆಂಟ್ ಆಗಿದೆ ಇನ್ನು ಈ ವಾರ ಕಿಚ್ಚನ ಪಂಚಾಯಿತಿಯಲ್ಲಿ ಯಾವ ವಿಷಯ ಕೂಡ ಚರ್ಚೆ ಆಗಲ್ಲ ಏನಕ್ಕೆ ಅಂತ ಅಂದ್ರೆ ಫ್ಯಾಮಿಲಿ ರೌಂಡ್ ಇತ್ತು ಇಲ್ಲಿ...…