ಲೇಖಕರು

KUMAR K

ಅಪ್ಪು ಸಾವಿನ ಜಸ್ಟ್ 1 ದಿನ ಹಿಂದಿನ ವಿಡಿಯೋ ಈಗ ವೈರಲ್ !! ನೋಡಿ ವಿಡಿಯೋ

ಅಪ್ಪು ಸಾವಿನ ಜಸ್ಟ್ 1  ದಿನ ಹಿಂದಿನ ವಿಡಿಯೋ ಈಗ ವೈರಲ್ !! ನೋಡಿ ವಿಡಿಯೋ

29 ಅಕ್ಟೋಬರ್ 2021 ರಂದು, ಪುನೀತ್ ತಮ್ಮ ಪತ್ನಿ ಅಶ್ವಿನಿ ಅವರಿಗೆ ಅಸ್ವಸ್ಥತೆಯ ಬಗ್ಗೆ ದೂರು ನೀಡಿದರು ಮತ್ತು 46 ನೇ ವಯಸ್ಸಿನಲ್ಲಿ ಬೆಂಗಳೂರಿನ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ನಿಧನರಾದರು. ಅವರ ಸಾವಿಗೆ ಕಾರಣ ಹೃದಯ ಸ್ತಂಭನ ಎಂದು ಘೋಷಿಸಲಾಯಿತು. ಅವರ ನಿಧನವು ಅವರ ಅನೇಕ ಅಭಿಮಾನಿಗಳಿಗೆ ಆಘಾತವಾಗಿದೆ ಮತ್ತು ಇತ್ತೀಚಿನ ಸೆಲೆಬ್ರಿಟಿಗಳ ಸಾವಿನ ಬಗ್ಗೆ ಕೇಳಲಾಗಿದೆ. ಪುನೀತ್ ರಾಜಕುಮಾರ್ ಅವರನ್ನು ಬೆಳಿಗ್ಗೆ ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ...…

Keep Reading

ವೈರಲ್ ಆಗಿದ್ದ ಕೇರಳ ಲವರ್ಸ್ ಬೆಡ್ ರೂಮ್ ವಿಡಿಯೋ ಲೀಕ್ ನೋಡಿ ಶಾಕ್ ಅದ ನೆಟ್ಟಿಗರು ; ವಿಡಿಯೋ ವೈರಲ್

ವೈರಲ್ ಆಗಿದ್ದ ಕೇರಳ ಲವರ್ಸ್ ಬೆಡ್ ರೂಮ್ ವಿಡಿಯೋ ಲೀಕ್ ನೋಡಿ ಶಾಕ್ ಅದ ನೆಟ್ಟಿಗರು ; ವಿಡಿಯೋ ವೈರಲ್

ತ್ರಿಶಾ, ಅವರು ಬಂಗಾಳಿ ಮೂಲದ 27 ವರ್ಷ ವಯಸ್ಸಿನ ನಟಿ ಮತ್ತು ಭೋಜ್‌ಪುರಿ ಚಲನಚಿತ್ರಗಳಲ್ಲಿ ಬೋಲ್ಡ್ ಪಾತ್ರಗಳನ್ನು ನಿರ್ವಹಿಸುತ್ತಾರೆ. ತನ್ನ ಕೆಲಸದ ಮುಂಭಾಗದ ಬಗ್ಗೆ ಮಾತನಾಡುತ್ತಾ, ಅವರು ಭೋಜ್‌ಪುರಿ ಧಾರಾವಾಹಿ 'ಹಮ್ ಹೇ ಹಿಂದೂಸ್ತಾನಿ' ಮೂಲಕ ಸಣ್ಣ ಪರದೆಯ ಮೇಲೆ ಪಾದಾರ್ಪಣೆ ಮಾಡಿದರು. ಇದರ ನಂತರ, ಅವರು ದೊಡ್ಡ ಪರದೆಯತ್ತ ತಿರುಗಿದರು ಮತ್ತು ಹಲವಾರು ವೀಡಿಯೊ ಹಾಡುಗಳು ಮತ್ತು ಚಲನಚಿತ್ರಗಳಲ್ಲಿ ಕಾಣಿಸಿಕೊಂಡರು. ಅವರ ಮುಂಬರುವ ಚಿತ್ರಗಳು...…

Keep Reading

ಸ್ಪಂದನ ಅಂತಿಮ ದರ್ಶನಕ್ಕೆ ಬರಲಾಗಲಿಲ್ಲ ಎಂದು ವಿಜಯ್ ಮನೆಗೆ ಭೇಟಿ ನೀಡಿದ ಡಿ ಬಾಸ್..! ಹೇಳಿದ್ದೇನು

ಸ್ಪಂದನ ಅಂತಿಮ ದರ್ಶನಕ್ಕೆ ಬರಲಾಗಲಿಲ್ಲ ಎಂದು ವಿಜಯ್ ಮನೆಗೆ ಭೇಟಿ ನೀಡಿದ ಡಿ ಬಾಸ್..! ಹೇಳಿದ್ದೇನು

ವಿಜಯ್ ರಾಘವೇಂದ್ರ ಅವರ ಪ್ರೀತಿಯ ಮಡದಿ ಸ್ಪಂದನ ಅವರು ಇದೀಗ ಹೃದಯಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ.. ಹೌದು, ಇವರ ಕುಟುಂಬಸ್ಥರು ಸ್ಪಂದನ ಅವರ ಧಿಡೀರ್ ಸಾವಿನ ಸುದ್ದಿ ಕೇಳಿ ಕಣ್ಣೀರು ಸುರಿಸಿದರು. ವಿಜಯ ರಾಘವೇಂದ್ರ ಅವರಿಗೆ ನಿಜಕ್ಕೂ ಆಕಾಶವೇ ತಲೆ ಮೇಲೆ ಬಿದ್ದ ಹಾಗೆ ಆಗಿದೆ. ಪ್ರೀತಿಯ ಮಡದಿಯ ಅಗಲಿಕೆಯಿಂದ ತುಂಬಾ ನೋವಿಗೆ ಈಗ ಒಳಗಾಗಿದ್ದಾರೆ. ಕಣ್ಣೀರು ಸುರಿಸುತ್ತಾ ನೋವಿನಲ್ಲಿ ತಮ್ಮ ಪ್ರೀತಿಯ ಮಡದಿಯನ್ನು ನೆನೆಯುತ್ತಾ ಮಗನ ಮುಖ ನೋಡಿಕೊಂಡು ಕಾಲ...…

Keep Reading

ಅತ್ತಿಗೆ ಅಗಲಿಕೆ ನೋವಿನಲ್ಲಿರುವ ಶ್ರಿಮುರಳಿಯವರಿಗೆ ಏನಾಯ್ತು..? ಅಸಲಿಗೆ ಆಸ್ಪತ್ರೆಗೆ ಹೋಗಿದ್ದೇಕೆ

ಅತ್ತಿಗೆ ಅಗಲಿಕೆ ನೋವಿನಲ್ಲಿರುವ ಶ್ರಿಮುರಳಿಯವರಿಗೆ ಏನಾಯ್ತು..? ಅಸಲಿಗೆ ಆಸ್ಪತ್ರೆಗೆ ಹೋಗಿದ್ದೇಕೆ

ಹೌದು ಕೊರೋನಾ ಬಂದ ಬಳಿಕ ಹಾಗೂ ಕರೋನ ಮುಂಚಿತವಾಗಿ ಸಾಕಷ್ಟು ಸಾವು ನೋವುಗಳು ಈಗಾಗಲೇ ನಡೆದು ಹೋಗಿವೆ. ಅದರಲ್ಲಿ ನಮ್ಮ ಪ್ರೀತಿಯ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕೂಡ ಬಹುಬೇಗನೆ ಎಲ್ಲರನ್ನೂ ಬಿಟ್ಟು ದೈಹಿಕವಾಗಿ ದೂರವಾಗಿದ್ದು ನಿಜಕ್ಕೂ ತುಂಬಾನೇ ದುಃಖದ ಸಂಗತಿ. ರಾಜಕುಮಾರ್ ಕುಟುಂಬಕ್ಕೆ ಒಂದಾದ ಮೇಲೆ ಒಂದರಂತೆ ಕಷ್ಟಗಳು, ಕಂಟಕಗಳು ಎದುರಾದವು. ಅಂದು ಪುನೀತ್ ರಾಜಕುಮಾರ್ ಅವರು ವಿಧಿವಶರಾದರು. ನಂತರ ರಾಜ್ ಕುಟುಂಬದ ಮನೆ ಮಗ ಧ್ರುವಂತ್ ಅವರು ಕೂಡ...…

Keep Reading

ತಮ್ಮ ಬಗ್ಗೆ ಮಡದಿ ಸ್ಪಂದನ ಡೈರಿಯಲ್ಲಿ ಬರೆದಿದ್ದ ನೋಡಿ ವಿಜಯ್ ಕಣ್ಣೀರು..! ಡೈರಿಯಲ್ಲಿ ಅಂತಂದ್ದೇನಿತ್ತು

ತಮ್ಮ ಬಗ್ಗೆ ಮಡದಿ ಸ್ಪಂದನ ಡೈರಿಯಲ್ಲಿ ಬರೆದಿದ್ದ ನೋಡಿ ವಿಜಯ್ ಕಣ್ಣೀರು..! ಡೈರಿಯಲ್ಲಿ ಅಂತಂದ್ದೇನಿತ್ತು

ಕನ್ನಡ ಚಿತ್ರರಂಗದ ಖ್ಯಾತ ನಟರಾಗಿ, ಹಾಡುಗಾರರಾಗಿ, ನಿರ್ಮಾಪಕರಾಗಿ, ನಿರ್ಮಾಣ ಸಂಸ್ಥೆ ಮೂಲಕವೇ ನಿರ್ಮಾಪಕರಾಗಿ ಇಡೀ ಭಾರತ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು ಡಾಕ್ಟರ್ ರಾಜಕುಮಾರ್. ಅವರ ಪತ್ನಿ ಪಾರ್ವತಮ್ಮ ರಾಜಕುಮಾರ್ ಅವರ ಸಹೋದರರಾದ ಚಿನ್ನೆಗೌಡರ ಮಕ್ಕಳು ನಟ ವಿಜಯ ರಾಘವೇಂದ್ರ, ಮತ್ತು ನಟ ಶ್ರೀ ಮುರಳಿ ಅವರು. ಹೌದು ಇವರಿಬ್ಬರೂ ಕೂಡ ಅವರದ್ದೇ ಆದ ವಿಭಿನ್ನ ಅಭಿನಯದ ಮೂಲಕ ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಹೆಸರು ಮಾಡಿದ್ದಾರೆ. ಹಾಗೆ...…

Keep Reading

ಈ ರಾಶಿಯ ಹುಡುಗಿಯರಿಗೆ ಕೋಪ ಅನ್ನೋದು ಮೂಗಿನ ತುದಿಯಲ್ಲೇ ಇರುತ್ತದೆಯಂತೆ !!

ಈ ರಾಶಿಯ ಹುಡುಗಿಯರಿಗೆ ಕೋಪ ಅನ್ನೋದು ಮೂಗಿನ ತುದಿಯಲ್ಲೇ ಇರುತ್ತದೆಯಂತೆ !!

ಈ ರಾಶಿಯಲ್ಲಿ ಜನಿಸಿದ ಹೆ’ಣ್ಣು ಮಕ್ಕಳಿಗೆ ಕೋಪ ಸಾಮಾನ್ಯವಂತೆ ಹಾಗಾದರೆ ಬನ್ನಿ ಆ ರಾಶಿ ಯಾವುವು ಎಂಬುದನ್ನು ತಿಳಿದುಕೊಳ್ಳೋಣ ಈ ಮಾಹಿತಿಯಲ್ಲಿ ಹೌದು ಸಾಮಾನ್ಯವಾಗಿ ಮನೆಯಲ್ಲಿ ಹೆಣ್ಣುಮಕ್ಕಳು ಕೋಪ ಮಾಡಿಕೊಂಡಿರುವುದು ನಾವು ನೀವೆಲ್ಲರೂ ನೋಡಿರುತ್ತದೆ ಹಾಗೆ ಹೆ’ಣ್ಣುಮಕ್ಕಳು ಕೋಪ. ಮಾಡಿಕೊಂಡಾಗ ಅವರನ್ನು ಸಹಜ ಸ್ಥಿತಿಗೆ ತರುವುದು ಬಹಳ ಕಷ್ಟ ಸಾಧ್ಯ. ಅಷ್ಟೇ ಅಲ್ಲ ಕೆಲ ಹೆ’ಣ್ಣು ಮಕ್ಕಳು ಬೇಗನೆ ಕೋಪ ಮಾಡಿಕೊಂಡರು ಬೇಗ ಸಮಾಧಾನಗೊಳ್ಳುತ್ತಾರೆ...…

Keep Reading

ರೂಮಿನಲ್ಲಿ ವಿಜಯ್ ಮಲಗಿದ್ದ ವೇಳೆ ಪವಾಡ ಆಗಿದೆ ಎಂದ ಮಹಿಳೆ..! ಏಷ್ಟು ಸತ್ಯ ಇದೆ ನೋಡಿ

ರೂಮಿನಲ್ಲಿ ವಿಜಯ್ ಮಲಗಿದ್ದ ವೇಳೆ ಪವಾಡ ಆಗಿದೆ ಎಂದ ಮಹಿಳೆ..! ಏಷ್ಟು ಸತ್ಯ ಇದೆ ನೋಡಿ

ವಿಜಯ ರಾಘವೇಂದ್ರ ಅವರು ಇದೀಗ ಅವರ ಪ್ರೀತಿಯ ಮಡದಿ ಸ್ಪಂದನ ಅವರನ್ನು ಕಳೆದುಕೊಂಡು ತುಂಬಾನೇ ನೋವಿನಲ್ಲಿ ಇದ್ದಾರೆ. ಇಡೀ ಕುಟುಂಬ ಸ್ಪಂದನ ಅವರ ಅಗಲಿಕೆಯನ್ನು ಸುಧಾರಿಸಿಕೊಳ್ಳಲು ಇನ್ನೂ ಹೆಚ್ಚು ಸಮಯ ಬೇಕಾಗಿದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿಚಾರಗಳು ಇವರ ಸಾವಿನ ಕುರಿತು ಹಾಗೆ ಕುಟುಂಬದ ಕುರಿತು ಮತ್ತು ಇವರ ಸ್ಪಂದನ ಅವರ ಅಗಲಿಕೆಯ ಮೂಲಕವೆ ಹಾಗಂತೆ, ಹೀಗಂತೆ ಎಂಬುದಾಗಿ ಸಾಕಷ್ಟು ವಿಚಾರಗಳನ್ನ ಹೇಳಿ ಹೆಚ್ಚು ವೈರಲ್ ಆಗುವಂತೆ...…

Keep Reading

ಎದುರು ಮನೆ ಪ್ರಿಯಕರನಿಗಾಗಿ ಪೋಲಿಸ್ ಗಂಡನನ್ನೇ ಸ್ಕೆಚ್ ಹಾಕಿ ಮುಗಿಸಿದ್ಳು..ಈ‌ ಕಿಲಾಡಿ ಹೆಣ್ಣು.

ಎದುರು ಮನೆ ಪ್ರಿಯಕರನಿಗಾಗಿ ಪೋಲಿಸ್ ಗಂಡನನ್ನೇ ಸ್ಕೆಚ್ ಹಾಕಿ ಮುಗಿಸಿದ್ಳು..ಈ‌ ಕಿಲಾಡಿ ಹೆಣ್ಣು.

ಈ ರೀಲ್ಸ್ ರಾಣಿಯ ಕಹಾನಿ ಕೇಳಿದರೆ ಎಂಥವರು ಕೂಡ ನಿಬ್ಬೆರಗಾಗುವುದು ಗ್ಯಾರಂಟಿ. ಗಂಡ ಹೆಂಡತಿಯರ ನಂಟು ಬ್ರಹ್ಮ ಬೆಸೆದ ಗಂಟು ಅಂತ ಒಂದು ಮಾತಿದೆ. ಹೌದು, ನಿಜವಾಗಲೂ ಗಂಡ ಹೆಂಡತಿಯ ಸಂಬಂಧ ಒಂದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಗಂಡ ಹೆಂಡತಿಯ ಪ್ರೀತಿ ಯಾವತ್ತಿದ್ರು ಸತ್ಯ. ಈ ನಾಡು ನಮ್ಮ ಭಾರತ ಮಾತೆ ಈ ನಮ್ಮ ನಾಡಿನಲ್ಲಿ ಹೆಣ್ಣನ್ನ ಪೂಜಿಸುವ ನಾಡು ನಮ್ಮದು ಹೆಣ್ಣಿಗೆ ಗೌರವವನ್ನು ಕೊಡುತ್ತಾರೆ. ಹೆಣ್ಣನ್ನು ದೇವರ ತರ ನೋಡಿಕೊಳ್ಳುತ್ತಾರೆ ದಿನಾ ದಿನಾ...…

Keep Reading

DKD ಗೆ ವಿಜಯ್ ಮತ್ತೆ ಬರುತ್ತಾರಾ..? ಇಲ್ಲಿದೆ ಅನುಶ್ರೀ ಬಳಿ ರಾಘು ತಿಳಿಸಿದ ನಿರ್ಧಾರ..!

DKD ಗೆ ವಿಜಯ್ ಮತ್ತೆ ಬರುತ್ತಾರಾ..? ಇಲ್ಲಿದೆ ಅನುಶ್ರೀ ಬಳಿ ರಾಘು ತಿಳಿಸಿದ ನಿರ್ಧಾರ..!

ಕನ್ನಡ ಕಿರುತೆರೆಯ ಅಂಗಳದಲ್ಲಿ ಹಾಗೆ ಕಿರುತೆರೆಯ ಕೆಲ ಚಾನೆಲ್ಗಳ ಮೂಲಕ ಈಗಾಗಲೇ ಸಾಕಷ್ಟು ರಿಯಾಲಿಟಿ ಶೋಗಳು ಹೊರ ಬಂದಿವೆ. ಅವುಗಳೆಲ್ಲ ಅವುಗಳದ್ದೇ ಆದ ಪ್ರಾಮುಖ್ಯತೆಯನ್ನು ಈಗ ಬೆಳೆಸಿಕೊಂಡಿವೆ. ಈ ವೇದಿಕೆಗಳು ಪ್ರತಿಭಾವಂತ ಕಲಾವಿದರಿಗೆ ದಾರಿ ದೀಪ ಆಗಿವೆ, ಸಾಕಷ್ಟು ಕಲಾವಿದರು ಕಿರುತೆರೆಯ ಶೋಗಳನ್ನೆ  ನಂಬಿಕೊಂಡಿದ್ದಾರೆ... ಹೌದು. ಇತ್ತೀಚಿಗಷ್ಟೇ ಒಂದು ಘಟನೆ ನಡೆಯಿತು.. ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ವಿಭಿನ್ನ ಅಭಿನಯದ ಮೂಲಕ ಹೆಸರು ಮಾಡಿದ್ದ...…

Keep Reading

ಸ್ಪಂದನ ಮತ್ತು ವಿಜಯ್ ಅವರದ್ದು ಲವ್ ಹೇಗೆ ಸ್ಟಾರ್ಟ್ ಆಗಿತ್ತು..? ಸ್ಪಂದನ ಅವರೇ ಹೇಳಿದ್ದ ಪ್ರೇಮದ ವಿಚಾರ

ಸ್ಪಂದನ ಮತ್ತು ವಿಜಯ್ ಅವರದ್ದು ಲವ್ ಹೇಗೆ ಸ್ಟಾರ್ಟ್ ಆಗಿತ್ತು..? ಸ್ಪಂದನ ಅವರೇ ಹೇಳಿದ್ದ ಪ್ರೇಮದ ವಿಚಾರ

ವಿಜಯ್ ರಾಘವೇಂದ್ರ ಅವರ ಪ್ರೀತಿಯ ಮಡದಿ ಸ್ಪಂದನಾ ಅವರು ಇಂದು ಸಾಯಂಕಾಲ ಎಲ್ಲಾ ವಿಧಿ ವಿಧಾನಗಳ ಮೂಲಕ ಪಂಚಭೂತಗಳಲ್ಲಿ ಸೇರಿದರು. ನಿಜಕ್ಕೂ ಇವರ ಸಾವು ತುಂಬಾ ಕಾಡುತ್ತಿದೆ. ಯಾರಿಗೂ ಕೂಡ ಅರಗಿಸಿಕೊಳ್ಳಲು ಆಗುತ್ತಿಲ್ಲ. ಈಗಲೂ ಇವರ ಬಗ್ಗೆ ಮಾತನಾಡಬೇಕು ಎಂದಾದರೆ ಅವರ ಕುಟುಂಬಕ್ಕೆ ಆಗುತ್ತಿಲ್ಲ. ನಮಗೂ ಕೂಡ ಲೇಖನ ಬರೆಯುವಾಗ ಗಂಟಲು ಬಿಗಿದ ಹಾಗೆ ಆಗುತ್ತಿದೆ. ಅಷ್ಟರಮಟ್ಟಿಗೆ ಸ್ಪಂದನ ಅವರ ಅಗಲಿಕೆ ಎಲ್ಲರಿಗೂ ನೋವಾಗಿದೆ. ಹೌದು ಸ್ಪಂದನ ಅವರು ಅತಿ ದೊಡ್ಡ...…

Keep Reading

Go to Top