ಅನುಶ್ರೀ ಮೇಲೆ ಡಿಕೆಡಿ ವೇದಿಕೆ ಮೇಲೆಯೇ ಗರಂ ಆದ್ರ ರಾಘು..? ಅಸಲಿಗೆ ಅನುಶ್ರೀ ಮಾಡಿದ್ದೇನು
ನಟ ವಿಜಯ ರಾಘವೇಂದ್ರ ಅವರ ಮಡದಿ ಸ್ಪಂದನ ಅವರು ಅಗಲಿ ತಿಂಗಳು ಕಳೆಯುತ್ತಿದೆ. ಹೌದು ಸ್ಪಂದನ ಅವರ ಅಗಲಿಕೆ ವಿಜಯ ರಾಘವೇಂದ್ರ ಮತ್ತು ಅವರ ಇಡೀ ಕುಟುಂಬಕ್ಕೆ ದೊಡ್ಡ ಹೊಡೆತ ಬಿದ್ದಿದ್ದು ಹೆಚ್ಚು ನೋವು ಎದುರಾಗಿದೆ ಎಂದು ಹೇಳಬಹುದು. ಯಾರು ಕೂಡ ಊಹೆ ಮಾಡದ ರೀತಿ ಸ್ಪಂದನಾ ಇದ್ದಕ್ಕಿದ್ದಂತೆ ಕಣ್ಮರೆಯಾಗಿದ್ದು ನಿಜಕ್ಕೂ ರಾಘುರನ್ನು ನೋವಿನಲ್ಲಿ ಕಣ್ಣೀರು ಹಾಕುವಂತೆ ಮಾಡಿದೆ. ಹೌದು ಅವರ ಮಗ ಶೌರ್ಯ ಕೂಡ ನನ್ನ ಜೀವನದಲ್ಲಿ ಇದೇನಿದು ಎನ್ನುವ ಅಂಶ ಕೂಡ ತಿಳಿಯದ...…