ಲೇಖಕರು

KUMAR K

ವಿನೋದ್ ರಾಜ್ ಮದುವೆ ಬಗ್ಗೆ ನಟಿ ಲೀಲಾವತಿ ಹೇಳಿದ್ದೇನು..? ಸ್ಪೋಟಕ ಮಾಹಿತಿ

ವಿನೋದ್ ರಾಜ್ ಮದುವೆ ಬಗ್ಗೆ ನಟಿ ಲೀಲಾವತಿ ಹೇಳಿದ್ದೇನು..? ಸ್ಪೋಟಕ ಮಾಹಿತಿ

ನಟಿ ಲೀಲಾವತಿ ಅವರು ತಮ್ಮ ಮಗ ವಿನೋದ್ ರಾಜ್ ಅವರಿಗೆ ಮದುವೆ ಮಾಡಿದ್ದು, ವಿನೋದ್ ರಾಜ್ ಅವರ ಪುತ್ರ ಚೆನ್ನೈನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದಾರೆ. ಈ ಸುದ್ದಿ ಬಗ್ಗೆ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಕಳೆದ ಶನಿವಾರ ಸುದ್ದಿ ಮಾಧ್ಯಮದಲ್ಲಿ ವಿನೋದ್ ರಾಜ್ ಅವರು ಮದುವೆಯಾಗಿದ್ದಾರೆ ಎಂಬ ಫೋಟೋವೊಂದು ಹರಿದಾಡಿತ್ತು. ಈ ಸುದ್ದಿಯನ್ನು ಕೇಳಿದ ಹಲವರು ಶಾಕ್ ಆಗಿದ್ದರು. ಇದೀಗ ಈ ಬಗ್ಗೆ ನಟಿ ಲೀಲಾವತಿ ಅವರೇ ಸ್ಪಷ್ಟನೆಯನ್ನೂ ನೀಡಿದ್ದಾರೆ.  ಹೌದು ನನ್ನ...…

Keep Reading

ಆಸ್ಪತ್ರೆಗೆ ದಾಖಲಾದ ಮಾಳವಿಕಾ: ಇಷ್ಟು ಚಿಕ್ಕವಯಸ್ಸಿಗೆ ಬರಬಾರದಿತ್ತು ಈ ಖಾಯಿಲೆ ;ಯಾವದು ಅದು ನೋಡಿ

ಆಸ್ಪತ್ರೆಗೆ ದಾಖಲಾದ ಮಾಳವಿಕಾ: ಇಷ್ಟು ಚಿಕ್ಕವಯಸ್ಸಿಗೆ ಬರಬಾರದಿತ್ತು ಈ ಖಾಯಿಲೆ ;ಯಾವದು ಅದು ನೋಡಿ

ನಟಿ ಹಾಗೂ ರಾಜಕಾರಣಿ ಮಾಳವಿಕಾ ಅವಿನಾಶ್ ಅವರು ಇದ್ದಕ್ಕಿದ್ದ ಹಾಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಯಲ್ಲಿ ಮಲಗಿಕೊಂಡು ಸೆಲ್ಫಿ ಅನ್ನು ತೆಗೆದುಕೊಂಡಿರುವ ಮಾಳವಿಕಾ ಅವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಮಗೆ ಆದಂತೆ ಮತ್ಯಾರಿಗೂ ಆರೋಗ್ಯ ಸಮಸ್ಯೆ ಆಗಬಾರದು ಎಂದು ಬಯಸಿದ್ದಾರೆ. ಮೈಗ್ರೇನ್‌ ಬಂದರೆ, ತಲೆ ನೋವು ಎಂದು ನಿರ್ಲಕ್ಷಿಸಬೇಡಿ. ಆಗ ನೀವು ಕೂಡ ನನ್ನಂತೆ ಆಸ್ಪತ್ರೆಗೆ ದಾಖಲಾಗಬೇಕಾದೀತು ಎಂದು ಹೇಳಿದ್ದಾರೆ. ...…

Keep Reading

ಗುಂಡಿನ ಮತ್ತಿನಲ್ಲಿ ತೇಲಾಡಿ, ಓಲಾಡಿ, ಕುಣಿದು ಕುಪ್ಪಳಿಸಿದ ಪ್ರಖ್ಯಾತ ನಟಿ ಪ್ರೇಮಾ..!!! ವಿಡಿಯೋ ವೈರಲ್

ಗುಂಡಿನ ಮತ್ತಿನಲ್ಲಿ ತೇಲಾಡಿ, ಓಲಾಡಿ, ಕುಣಿದು ಕುಪ್ಪಳಿಸಿದ ಪ್ರಖ್ಯಾತ ನಟಿ ಪ್ರೇಮಾ..!!! ವಿಡಿಯೋ ವೈರಲ್

ಕುಡಿದ ಮತ್ತಿನಲ್ಲಿ ನಟಿ ಪ್ರೇಮಾ ಹುಚ್ಚೆದ್ದು ಕುಣಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಟಿ ಪ್ರೇಮಾ ಅವರು ಕನ್ನಡ ಚಿತ್ರರಂಗಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ಅದ್ರಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಓಂ ಸಿನಿಮಾದಲ್ಲಿ ಇವರು ಮಾಡಿದ ಪಾತ್ರವನ್ನು ಯಾರಿಂದಲು ಮರೆಯೋಕೆ ಆಗೊಲ್ಲ. ಈ ಸಿನಿಮಾದಲ್ಲಿ ಇವರು ಮಾಡಿರುವ ಅಭಿನಯಕ್ಕೆ ರಾಜ್ಯಪ್ರಶಸ್ತಿ ಕೂಡ ಲಭಿಸಿದೆ. ಓಂ ಸಿನಿಮಾದ ನಂತರ ಪ್ರೇಮಾ ಅವರ ಸಿನಿ ಬದುಕು...…

Keep Reading

ಪಾಪ ಆ ಹುಡುಗಿಯರನ್ನು ಯಾಕೋ ಹಾಳ್ ಮಾಡ್ತೀರಾ ಎಂದ ನೆಟ್ಟಿಗರು ; ವಿಡಿಯೋ ವೈರಲ್

ಪಾಪ ಆ ಹುಡುಗಿಯರನ್ನು ಯಾಕೋ ಹಾಳ್ ಮಾಡ್ತೀರಾ ಎಂದ  ನೆಟ್ಟಿಗರು ; ವಿಡಿಯೋ ವೈರಲ್

ಕಾಲ ತುಂಬಾ ಕೆಟ್ಟೋಗಿದೆ . ಸೋಶಿಯಲ್ ಮೀಡಿಯಾದಲ್ಲಿ ಪ್ರತೀ ದಿನ ಅದೆಷ್ಟೋ ವಿಡಿಯೋಗಳು ವೈರಲ್ ಆಗುತ್ತವೆ. ಅದರಲ್ಲಿ ಕೆಲವು ನಗು ತರಿಸಿದ್ರೆ, ಉಳಿದವು ಕಣ್ಣೀರು ತರಿಸುವಂತಿರುತ್ತದೆ. ಇದರ ಹೊರತಾಗಿಯೂ ಕೆಲ ವಿಡಿಯೋಗಳು ವೈರಲ್ ಆಗುತ್ತದೆ. ಅವುಗಳು ನಮ್ಮನ್ನು ಒಂದು ಕ್ಷಣ ಶಾಕ್ ಆಗುವಂತೆ ಮಾಡುತ್ತದೆ.    ಅಂತಹ ವಿಡಿಯೋ ಇದೀಗ ವೈರಲ್ ಆಗಿದ್ದು, ನಿಮ್ಮನ್ನು ಒಂದು ಬಾರಿ ಶಾಕ್ ಆಗುವಂತೆ ಮಾಡೋದು ಖಂಡಿತ ಈಗಿನ ಕಾಲದಯುವಕ ಮತ್ತು  ಯುವತಿಯರಿಗೆ ಏನು...…

Keep Reading

ಸಂಸಾರಕ್ಕಾಗಿ ತ್ಯಾಗ ಮಾಡಿ ಕಷ್ಟದಲ್ಲಿ ಬದುಕಿದ ದೇವೇಗೌಡ ಅವರ ಪುತ್ರಿ ಡಾ.ಮಂಜುನಾಥ್ ಪತ್ನಿ ಸಖತ್ ಸಿಂಪಲ್

ಸಂಸಾರಕ್ಕಾಗಿ ತ್ಯಾಗ ಮಾಡಿ ಕಷ್ಟದಲ್ಲಿ ಬದುಕಿದ ದೇವೇಗೌಡ ಅವರ ಪುತ್ರಿ ಡಾ.ಮಂಜುನಾಥ್ ಪತ್ನಿ ಸಖತ್ ಸಿಂಪಲ್

ವೀಕೆಂಡ್ ವಿತ್ ರಮೇಶ್ ಸೀಸನ್ 5 ರಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆ ಮುಖ್ಯಸ್ಥ ಡಾ. ಸಿ.ಎನ್.ಮಂಜುನಾಥ್ ಅವರು ಆಗಮಿಸಿದ್ದು. ಈಗಾಗಲೇ ಡಾ. ಸಿಎನ್ ಮಂಜುನಾಥ್ ಅವರು ದೇಶಾದ್ಯಂತ ಹೆಸರು ಮಾಡಿದ್ದಾರೆ. ಜಯದೇವ ಆಸ್ಪತ್ರೆಯಲ್ಲಿ ಲಕ್ಷಾಂತರ ಮಂದಿ ಹೃದ್ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ಈ ಬಗ್ಗೆ ಮೊನ್ನೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮವನ್ನು ನೋಡಿ ಎಲ್ಲರೂ ತಿಳಿದುಕೊಂಡಿದ್ದೀರಾ. ಆದರೆ, ಸಿಎನ್ ಮಂಜುನಾಥ್ ಅವರ ಪತ್ನಿ ಹಿರಿಯ ರಾಜಕಾರಣಿ ಹಾಗೂ ಮಾಜಿ...…

Keep Reading

ಏನ್ ಕಾಲ ಬಂತಪ್ಪ ; ಪ್ರಿಯಕರನಿಗಾಗಿ ಬಾವಿ ಪತಿಯನ್ನು ಕೊಲ್ಲಲು ಯತ್ನಿಸಿದ ಅಪ್ರಾಪ್ತ ಬಾಲಕಿ: ಹುಡುಗಿ ಮಾಡಿದ್ದ ಪ್ಲಾನ್ ಕೇಳಿದರೆ ದಂಗಾಗ್ತೀರಾ

ಏನ್ ಕಾಲ ಬಂತಪ್ಪ ; ಪ್ರಿಯಕರನಿಗಾಗಿ ಬಾವಿ ಪತಿಯನ್ನು ಕೊಲ್ಲಲು ಯತ್ನಿಸಿದ ಅಪ್ರಾಪ್ತ ಬಾಲಕಿ: ಹುಡುಗಿ ಮಾಡಿದ್ದ ಪ್ಲಾನ್ ಕೇಳಿದರೆ ದಂಗಾಗ್ತೀರಾ

ಈಗ ಪ್ರತಿಯೊಬ್ಬರೂ ಪ್ರೀತಿ ಪ್ರೇಮ ಎಂದು ಬದುಕನ್ನು ಹಾಳು ಮಾಡಿಕೊಳ್ಳುತ್ತಾರೆ. ಓದುವ ವಯಸ್ಸಿನಲ್ಲಿ ಓದಿ ನಂತರ ಸ್ವಂತ ಕಾಲಿನ ಮೇಲೆ ನಿಲ್ಲಲಿ ಎಂದು ಪೋಷಕರು ಕಷ್ಟಪಟ್ಟು ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾರೆ. ಆದರೆ, ಮಕ್ಕಳು ಪ್ರೀತಿ ಪ್ರೇಮ ಎಂದು ಹಾಳಾಗುತ್ತಿದ್ದಾರೆ. ಪ್ರತೀ ದಿನವೂ ಒಂದಲ್ಲ ಒಂದು ಕೂಡ ಪ್ರೀತಿ ವಿಚಾರವಾಗಿ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಲೆ ಇದೆ. ಮದುವೆಯಾದವರು, ಇನ್ನು ಅಪ್ರಾಪ್ತ ಮಕ್ಕಳು ಕೂಡ ಪ್ರೀತಿಗಾಗಿ...…

Keep Reading

ಏನ್ ಗುರು ಇವ್ರು ರೈಲ್ನಲ್ಲೇ ರೋಮ್ಯಾನ್ಸ್ ಸುರು ಹಚ್ಕೊಂಡವರೇ ಥು ಎಂದು ಉಗಿದ ನೆಟ್ಟಿಗರು ; ವಿಡಿಯೋ ವೈರಲ್

ಏನ್ ಗುರು ಇವ್ರು ರೈಲ್ನಲ್ಲೇ ರೋಮ್ಯಾನ್ಸ್ ಸುರು ಹಚ್ಕೊಂಡವರೇ ಥು ಎಂದು ಉಗಿದ ನೆಟ್ಟಿಗರು ; ವಿಡಿಯೋ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಸಾವಿರಾರು ವಿಡಿಯೊಗಳು ಅಪ್ಲೋಡ್ ಆಗುತ್ತವೆ, ಅವುಗಳಲ್ಲಿ ನೂರಾರು ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ ನಾವು ಹತ್ತು ಹಲವು ಪ್ರಕಾರದ ವೈರಲ್ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಕೆಲವೊಮ್ಮೆ ನಾವು ಕೆಲವೊಂದು ವೀಡಿಯೊಗಳನ್ನು ನೋಡಿದ ನಂತರ ತುಂಬಾ ಭಾವುಕರಾಗುತ್ತೇವೆ, ಅದೇ ವೇಳೆ ಒಂದಷ್ಟು ವೀಡಿಯೋಗಳನ್ನು ನೋಡಿದ ನಂತರ ನಾವು ಅದರಲ್ಲಿನ ದೃಶ್ಯವನ್ನು ನೋಡಿದ ಮೇಲೆ ಶಾ ಕ್ ಆಗಿಬಿಡುತ್ತೇವೆ. ಕಾಲ...…

Keep Reading

ಕೊಡಿ ಶ್ರೀಗಳ ಭಯಂಕರ ರಾಜಕೀಯ ಭವಿಷ್ಯ!! ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ?

ಕೊಡಿ ಶ್ರೀಗಳ ಭಯಂಕರ ರಾಜಕೀಯ ಭವಿಷ್ಯ!! ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ?

ಎಲ್ಲರಿಗೂ ನಮಸ್ಕಾರ ಸ್ನೇಹಿತರೇ ಕರ್ನಾಟಕ ಆಲ್ ರೌಂಡ್ ಗೆ ಸ್ವಾಗತ ರಾಜ್ಯ 2013ರ ಈ ವಿಧಾನಸಭಾ ಚುನಾವಣೆಗೆ ದಿನಗಣನೆ ಇದೀಗ ಶುರುವಾಗಿದ್ದು ಹಲವು ರಾಜಕೀಯ ಪಕ್ಷಗಳು ಇದೀಗಾಗಲೇ ತಯಾರಿ ಮಾಡಿಕೊಂಡಿದ್ದಾರೆ ಹೌದು ರಾಜಕೀಯ ಪ್ರಚಾರ ಚಟುವಟಿಕೆಗಳು ಬಿರುಸುಗೊಳ್ಳುತ್ತಿದ್ದು. ಈ ಬಾರಿ ನಾನು ಗೆಲ್ಲುತ್ತೇನೆ ನೀನು ಗೆಲ್ಲುತ್ತೇನೆ ಅಂತ ಜಿದ್ದಾಜಿದ್ದಿ ಫೈಟ್ ನಡೆಯುತ್ತಿದೆ ನಿಮಗೆ ತಿಳಿದಿರುವ ಹಾಗೆ ಮೇ ಹತ್ತರಂದು ವಿಧಾನಸಭಾ ಚುನಾವಣೆಯ ಮತದಾನ ನಡೆಯಲಿದ್ದು...…

Keep Reading

ಈಗಿನ ಕಾಲದಲ್ಲಿಹುಡುಗಿಯರು ಸಿಗುವದೇ ಕಷ್ಟ ಅಂಥದರಲ್ಲಿ ಎರಡು ಮದ್ವೆಯಾದ ಭೂಪ ಮುಂದೆಯೇನಾಯ್ತುನೋಡಿ ;ವಿಡಿಯೋ ವೈರಲ್

ಈಗಿನ ಕಾಲದಲ್ಲಿಹುಡುಗಿಯರು ಸಿಗುವದೇ ಕಷ್ಟ ಅಂಥದರಲ್ಲಿ ಎರಡು ಮದ್ವೆಯಾದ ಭೂಪ ಮುಂದೆಯೇನಾಯ್ತುನೋಡಿ ;ವಿಡಿಯೋ ವೈರಲ್

ಹೌದು ಗೆಳೆಯರೇ ಈಗಿನ ಕಾಲದಲ್ಲಿಹುಡುಗಿಯರು ಸಿಗುವದೇ ಕಷ್ಟ ಗಂಡು ಹುಡುಗರು ವಯಸ್ಸು ೩೦ ಆದರೂ ಹೆಣ್ಣು ಸಿಗದೇ ಮದುವೆಯೇ ಆಗದೆ ಆಗೇ ಉಳಿದಿದ್ದಾರೆ.  ಅಂಥದರಲ್ಲಿ  ಇಲ್ಲೊಬ್ಬ ಭೂಪ  ಎರಡು ಮದುವೆ ಆಗಿದ್ದಾನೆ ಆದರೆ ಮುಂದಿನ ಕಥೆ ಏನು ನೋಡುವ ಬನ್ನಿ . ಸನ್ನಿ ಫ್ಯಾಮಿಲಿʼ ಎನ್ನುವ ಯೂಟ್ಯೂಬ್‌ ಚಾನೆಲ್‌ ಹೊಂದಿರುವ ಸನ್ನಿ ರಜಪೂತ್ ಅವರು ಇತ್ತೀಚೆಗೆ ತಮಗೆ ಇಬ್ಬರು ಹಂಡತಿಯರು ಇದ್ದಾರೆ ಎನ್ನುವ ಬಗ್ಗೆ ಹಾಗೂ ಹಿಂದಿನ ಸ್ಟೋರಿಯ ಬಗ್ಗೆ ವಿಡಿಯೋವೊಂದನ್ನು...…

Keep Reading

ಹುಡುಗಿಯರು ಹುಡುಗನ ಆ ಭಾಗ ನೋಡಿದರೆ ತುಂಬಾನೇ ಇಂಪ್ರೆಸ್ ಆಗುತ್ತಾರೆ? ಆ ಜಾಗ ಯಾವುದು ಅಂತ ಕೇಳಿದರೆ ಶಾಕ್ ಆಗ್ತೀರಾ?… ನೋಡಿ.!!

ಹುಡುಗಿಯರು ಹುಡುಗನ ಆ ಭಾಗ ನೋಡಿದರೆ ತುಂಬಾನೇ ಇಂಪ್ರೆಸ್ ಆಗುತ್ತಾರೆ? ಆ ಜಾಗ ಯಾವುದು ಅಂತ ಕೇಳಿದರೆ ಶಾಕ್ ಆಗ್ತೀರಾ?… ನೋಡಿ.!!

ಪ್ರತಿಯೊಬ್ಬ ಮನುಷ್ಯನಿಗೂ ತಾನು ಮದುವೆಯಾಗುವ ಜೀವನ ಸಂಗಾತಿ ಹೇಗಿರಬೇಕು, ಆಗಿರಬೇಕು ಎನ್ನುವ ಸಾಕಷ್ಟು ಆಸೆ ಇರುತ್ತದೆ. ತಮ್ಮ ಬಾಳ ಸಂಗಾತಿ ತುಂಬಾ ಸುಂದರವಾಗಿಬೇಕು, ತನ್ನನ್ನು ಅರ್ಥ ಮಾಡಿಕೊಳ್ಳಬೇಕು, ಹೀಗೆ ಹಲವಾರು ಕನಸ್ಸುಗಳನ್ನು ಕಟ್ಟಿಕೊಂಡಿರುತ್ತಾರೆ. ಇನ್ನು ಸಹಜವಾಗಿ ಎಲ್ಲರಿಗೂ ಆಸೆ ಎನ್ನುವುದು ಸಾಮಾನ್ಯ. ಆದರೆ ಆಸೆ ಎಂಬ ಈ ಭಾವನೆಯನ್ನು ಹೆಚ್ಚಾಗಿ ಹೆಣ್ಣು ಮಕ್ಕಳಲ್ಲಿ ನಾವು ಕಾಣಬಹುದು. ಅದೇ ರೀತಿ ಕೆಲವು ಹೆಣ್ಣು ಮಕ್ಕಳಿಗೆ ಅವರ...…

Keep Reading

Go to Top