ಲೇಖಕರು

KUMAR K

ಹಿಂದೇನು ಮುಂದೇನು ಚೆನ್ನಾಗಿ ಕುಣಿಸುತ್ತಿಯ ಬಿಡಮ್ಮ ಎಂದ ನೆಟ್ಟಿಗರು ; ವಿಡಿಯೋ ವೈರಲ್

ಹಿಂದೇನು ಮುಂದೇನು ಚೆನ್ನಾಗಿ ಕುಣಿಸುತ್ತಿಯ ಬಿಡಮ್ಮ ಎಂದ ನೆಟ್ಟಿಗರು ; ವಿಡಿಯೋ ವೈರಲ್

.ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಸಾವಿರಾರು ವಿಡಿಯೊಗಳು ಅಪ್ಲೋಡ್ ಆಗುತ್ತವೆ, ಅವುಗಳಲ್ಲಿ ನೂರಾರು ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ ನಾವು ಹತ್ತು ಹಲವು ಪ್ರಕಾರದ ವೈರಲ್ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಕೆಲವೊಮ್ಮೆ ನಾವು ಕೆಲವೊಂದು ವೀಡಿಯೊಗಳನ್ನು ನೋಡಿದ ನಂತರ ತುಂಬಾ ಭಾವುಕರಾಗುತ್ತೇವೆ, ಅದೇ ವೇಳೆ ಒಂದಷ್ಟು ವೀಡಿಯೋಗಳನ್ನು ನೋಡಿದ ನಂತರ ನಾವು ಅದರಲ್ಲಿನ ದೃಶ್ಯವನ್ನು ನೋಡಿದ ಮೇಲೆ ಶಾ ಕ್ ಆಗಿಬಿಡುತ್ತೇವೆ.  ...…

Keep Reading

ನಾನು ಕೂಡ ಬಾಡಿ ಶೇಮಿಂಗ್ ಗೆ ಒಳಗಾಗಿದ್ದೆ ಎಂದ ನಟಿ ಮೇಘನಾ ರಾಜ್! ರೋಚಕ ಮಾಹಿತಿ ಹೊರ ಹಾಕಿದ ನಟಿ ಹೇಳಿದ್ದೇನು ನೋಡಿ!!

ನಾನು ಕೂಡ ಬಾಡಿ ಶೇಮಿಂಗ್ ಗೆ ಒಳಗಾಗಿದ್ದೆ ಎಂದ ನಟಿ ಮೇಘನಾ ರಾಜ್! ರೋಚಕ ಮಾಹಿತಿ ಹೊರ ಹಾಕಿದ ನಟಿ ಹೇಳಿದ್ದೇನು ನೋಡಿ!!

ಮೇಘನಾ ರಾಜ್ ಚಂದನವನದ ಪ್ರತಿಭಾವಂತ ನಟಿ. ಸದ್ಯಕ್ಕೆ ನಟಿ ಮೇಘನಾ ರಾಜ್ ಬದುಕಿನಲ್ಲಿ ಘಟಿಸಿದ ಘಟನೆಯಿಂದ ಚೇತರಿಸಿಕೊಂಡು ಮೇಘನಾ ರಾಜ್ ವೃತ್ತಿ ಜೀವನದ ಕಡೆಗೆ ಗಮನ ಹರಿಸಿದ್ದಾರೆ. ನಟಿ ಮೇಘನಾ ರಾಜ್ ಅವರು ತನ್ನ ಮಗ ರಾಯನ್ ಗಾಗಿಯೇ ಸಿನಿಮಾ ಬದುಕಿನಲ್ಲಿ ಸಕ್ರಿಯರಾಗಿದ್ದಾರೆ. ಹೌದು ಮೇಘನಾ ರಾಜ್ ಪಾಲಿಗೆ ರಾಯನ್ ನೇ ಪ್ರಪಂಚ. ಹೀಗಾಗಿ ಮಗನ ಖುಷಿಯಲ್ಲಿ ಮೇಘನಾ ರಾಜ್ ಅವರು ತನ್ನ ಖುಷಿ ಕಾಣುತ್ತಿದ್ದಾರೆ. ಹೌದು, ಕಿರುತೆರೆ ಲೋಕದ ಡ್ಯಾನ್ಸಿಂಗ್ ಚಾಂಪಿಯನ್...…

Keep Reading

ಏಲ್ಲಾ ಕಾಣುವಂತೆ ರೀಲ್ಸ್ ಮಾಡಿದ ಜೋಡಿ..ಕ್ಯಾಕರಿಸಿ ಉಗಿದ ನೆಟ್ಟಿಗರು ವಿಡಿಯೋ ವೈರಲ್‌ ನೋಡಿ.!!??

ಏಲ್ಲಾ ಕಾಣುವಂತೆ ರೀಲ್ಸ್ ಮಾಡಿದ ಜೋಡಿ..ಕ್ಯಾಕರಿಸಿ ಉಗಿದ ನೆಟ್ಟಿಗರು ವಿಡಿಯೋ ವೈರಲ್‌ ನೋಡಿ.!!??

ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಜನರು ಜನಪ್ರಿಯತೆ ಪಡೆದುಕೊಳ್ಳಲು ಇಲ್ಲ ಸಲ್ಲದ ವೀಡಿಯೊಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇಂತಹ ವಿಡಿಯೋಗಳಲ್ಲಿ ಕೆಲವು ಉಪಯುಕ್ತಕ್ಕೆ ಬರುವುದಾದರೆ, ಇನ್ನು ಕೆಲವು ಕೆಲಸಕ್ಕೆ ಬಾರದಂತಹ ವಿಡಿಯೋಗಳು ಆಗಿರುತ್ತದೆ. ಇನ್ನು ಜನಪ್ರಿಯತೆ ಪಡೆದುಕೊಳ್ಳಲು ಜನರು ಏನೆಲ್ಲಾ ಕೆಲಸಗಳನ್ನು ಮಾಡುತ್ತಾರೆ. ಸೋಶಿಯಲ್ ಮೀಡಿಯಾ ಎನ್ನುವುದನ್ನು ಕೆಲವರು ಈ ರೀತಿಯ ಕೆಲಸಗಳಿಗೆ ಉಪಯೋಗಿಸಿಕೊಳ್ಳುತ್ತಿದ್ದಾರೆ. ಇನ್ನು ಸೋಶಿಯಲ್...…

Keep Reading

ವಾರಾಂತ್ಯಕ್ಕೆ ಯುವತಿಯರ ಜೊತೆ ಮೋಜು ಮಸ್ತಿ ಮಾಡಬೇಕೆ ಇದು ಯಾವ ಪಬ್ ಬೆಂಗಳೂರು ನಲ್ಲಿ ನೋಡಿ ; ವಿಡಿಯೋ ವೈರಲ್

ವಾರಾಂತ್ಯಕ್ಕೆ ಯುವತಿಯರ ಜೊತೆ ಮೋಜು ಮಸ್ತಿ ಮಾಡಬೇಕೆ ಇದು ಯಾವ ಪಬ್ ಬೆಂಗಳೂರು ನಲ್ಲಿ ನೋಡಿ  ; ವಿಡಿಯೋ ವೈರಲ್

ಬೆಂಗಳೂರಿನಲ್ಲಿ ಬಹಳಷ್ಟು ಜನರು ಎಷ್ಟು ಒತ್ತಡಕ್ಕೆ ಒಳಗಾಗುತ್ತಾರೆಂದರೆ, ದೀರ್ಘ ವಾರದ ಕೆಲಸದ ನಂತರ, ಜನರು ವಾರಾಂತ್ಯವನ್ನು ಆನಂದಿಸಲು ಇಷ್ಟಪಡುತ್ತಾರೆ, ಕೆಲವರು ಮನೆಯಲ್ಲಿಯೇ ಇರಲು ಅಥವಾ ಕೆಲವು ಹವ್ಯಾಸಗಳಿಗಾಗಿ ಹೊರ ರಾಜ್ಯಗಳಿಗೆ ಹೋಗಲು ಬಯಸುತ್ತಾರೆ. ಆದರೆ ರಾತ್ರಿಯಿಡೀ ಪಾರ್ಟಿ ಮಾಡಲು ಮತ್ತು ಅವರ ವಾರಾಂತ್ಯವನ್ನು ಆನಂದಿಸಲು ಇಷ್ಟಪಡುವ ಜನರಿದ್ದಾರೆ, ಬೆಂಗಳೂರಿನಲ್ಲಿ ವಾರಾಂತ್ಯವು ಶುಕ್ರವಾರದಿಂದ ಪ್ರಾರಂಭವಾಗುತ್ತದೆ ಮತ್ತು ಅನೇಕ ಜನರು...…

Keep Reading

ವೀಕೆಂಡ್ ವಿತ್ ರಮೇಶ್ ಸೀಸನ್-5 ನಲ್ಲಿ ರಶ್ಮಿಕಾ ಮಂದಣ್ಣ ಯಾವಾಗ ಬರುತ್ತಾರೆ ನೋಡಿ ?

ವೀಕೆಂಡ್ ವಿತ್ ರಮೇಶ್ ಸೀಸನ್-5 ನಲ್ಲಿ ರಶ್ಮಿಕಾ ಮಂದಣ್ಣ ಯಾವಾಗ ಬರುತ್ತಾರೆ ನೋಡಿ ?

ಎವರ್ ಗ್ರೀನ್ ಸ್ಟಾರ್ ರಮೇಶ್ ಅರವಿಂದ್ ಅವರ ನಡೆಸಿಕೊಡುತ್ತಿದ್ದ ಎಲ್ಲರ ನೆಚ್ಚಿನ ಶೋ ಅಂದರೆ ಅದು ವೀಕೆಂಡ್ ವಿತ್ ರಮೇಶ್. ಈ ಕಾರ್ಯಕ್ರಮವನ್ನು ನೋಡಲು ಎಲ್ಲರೂ ತುಂಬಾ ಕಾತುರದಿಂದ ಕಾಯುತ್ತಿದ್ದರು. ಪ್ರತೀ ಎಪಿಸೋಡ್ ಕೂಡ ರೆಡ್ ಸೀಟ್ ಮೇಲೆ ಯಾವ ಸಾಧಕ-ಸಾಧಕಿ ಈ ವಾರ ಕೂರುತ್ತಾರೆ  ಅನ್ನೋ ಕುತೂಹಲದಿಂದ ಕೂಡಿರುತ್ತದೆ. ಇಷ್ಟು ಫೇಮಸ್ ಆಗಿರು  ಶೋ ಕಳೆದೆರಡು ವರ್ಷದಿಂದ ತೆರೆಮೇಲೆ ಕಾಣದೆ ಜನ ಬೇಸರ ಪಟ್ಟುಕೊಂಡಿದ್ದರು. ಆದರೆ ಇದೀಗ ವೀಕೆಂಡ್ ವಿತ್ ರಮೇಶ್...…

Keep Reading

21 ವರ್ಷದ ಬೆಡಗಿಯ ಹನಿಟ್ರ್ಯಾಪ್ ಗೆ ಬಿದ್ದ 20 ಸನ್ಯಾಸಿಗಳ ವ್ರತ ಭಂಗ ಮಾಡಿದ ನೀಲಾಂಬಿಕೆ..!

21 ವರ್ಷದ ಬೆಡಗಿಯ ಹನಿಟ್ರ್ಯಾಪ್ ಗೆ ಬಿದ್ದ 20 ಸನ್ಯಾಸಿಗಳ ವ್ರತ ಭಂಗ ಮಾಡಿದ ನೀಲಾಂಬಿಕೆ..!

ಮಾಗಡಿ ತಾಲೂಕಿನ ಕಂಚುಗಲ್ ಬಂಡೆಮಠದಲ್ಲಿನ ಬಸವಲಿಂಗ ಶ್ರೀಗಳ ಸೂಸೈಡ್ ಗೆ ಕಾರಣಳಾದ್ ನೀಲಾಂಬಿಕೆ ಈಗ ನ್ಯಾಯಾಂಗ ಬಂಧನದಲ್ಲಿದ್ದಾಳೆ. ಬಂಡೆಮಠದ ಸ್ವಾಮೀಜಿ, ಮಹಿಳೆಯ ಜೊತೆಗೆ ನಗ್ನವಾಗಿ ವೀಡಿಯೋ ಕಾಲ್ ನಲ್ಲಿ ಮಾತನಾಡಿದ್ದು ಎಲ್ಲರಿಗೂ ಗೊತ್ತಾಗಿರುವ ಸುದ್ದಿಯೇ. ಆ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು. ಕಳೆದ ತಿಂಗಳು ಬಂಡೆಮಠದ ಶ್ರೀಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾಯುವ ಮುನ್ನ ಶ್ರೀಗಳು ಡೆತ್ ನೋಟ್...…

Keep Reading

ಪ್ರಿಯಕರನ ಮೋಜಿಗೆ ಬಿದ್ದು,ಗಂಡ,ಮಕ್ಕಳನ್ನು ಬಿಟ್ಟು ಹೋದ ಮಹಿಳೆ. ಆದರೆ ಕೊನೆಗೆ ಇವರ ಪರಿಸ್ಥಿತಿ ಏನಾಗಿದೆ ಗೊತ್ತೇ??

ಪ್ರಿಯಕರನ ಮೋಜಿಗೆ ಬಿದ್ದು,ಗಂಡ,ಮಕ್ಕಳನ್ನು ಬಿಟ್ಟು ಹೋದ ಮಹಿಳೆ. ಆದರೆ ಕೊನೆಗೆ ಇವರ ಪರಿಸ್ಥಿತಿ ಏನಾಗಿದೆ ಗೊತ್ತೇ??

ಮದುವೆ ನಂತರ ಗಂಡ ಅಥವಾ ಹೆಂಡತಿ ಮೂರನೇ ವ್ಯಕ್ತಿಯ ಜೊತೆಗೆ ಸಂಬಂಧ ಇಟ್ಟುಕೊಳ್ಳುವುದರಿಂದ ಅನೇಕ ಘಟನೆಗಳು ನಡೆಯುತ್ತಿವೆ. ಒಬ್ಬ ಮಾಡುವ ತಪ್ಪಿನಿಂದ ಇಡೀ ಕುಟುಂಬವೆ ಶಿಕ್ಷೆ ಅನುಭವಿಸುವ ಹಾಗೆ ಆಗುತ್ತಿದೆ. ಈ ರೀತಿ ಮಾಡುವುದರಿಂದ, ಗಂಡ ಅಥವಾ ಹೆಂಡತಿ ಇಂದ ಮಾತ್ರ ದೂರ ಆಗುವುದಲ್ಲ, ಬದಲಾಗಿ ಇಡೀ ಕುಟುಂಬ, ಮಕ್ಕಳು ಎಲ್ಲರ ಜೊತೆಗೆ ಸಂಬಂಧ ಕಳೆದುಕೊಳ್ಳಬೇಕಾಗುತ್ತದೆ. ಅಕ್ರಮ ಸಂಬಂಧಗಳಿಂದ ಪ್ರಾಣ ಕಳೆದುಕೊಂಡಿರುವಂಥ ಘಟನೆಗಳನ್ನು ಸಹ ಸಾಕಷ್ಟು ನೋಡಿದ್ದೇವೆ....…

Keep Reading

ಹೆಂಡತಿ ಮಕ್ಕಳ ಜೊತೆಗೆ ವಿನೋದ್ ರಾಜ್ : ಶಾಕಿಂಗ್ ಸುದ್ದಿ ಕೊಟ್ಟ ಲೀಲಾವತಿ ಪುತ್ರ

ಹೆಂಡತಿ ಮಕ್ಕಳ ಜೊತೆಗೆ ವಿನೋದ್ ರಾಜ್ : ಶಾಕಿಂಗ್ ಸುದ್ದಿ ಕೊಟ್ಟ ಲೀಲಾವತಿ ಪುತ್ರ

ಹಿರಿಯ ನಟಿ ಲೀಲಾವತಿ ಅವರ ಪುತ್ರ ವಿನೋದ್ ರಾಜ್ ಅವರು ತಾಯಿಯಂತೆಯೇ ದಾನ ಧರ್ಮ ಮಾಡಿಕೊಂಡು ಬದುಕು ನಡೆಸುತ್ತಿದ್ದಾರೆ. ವಿನೋದ್ ರಾಜ್ ಅವರು ತಮ್ಮ ತಾಯಿ ಜೊತೆಗೆ ವಾಸವಿದ್ದು, ಇಂದಿಗೂ ಮದುವೆನೇ ಆಗಿಲ್ಲ ಎಂದು ಎಲ್ಲರೂ ಬೇಸರ ಮಾಡಿಕೊಂಡಿದ್ದರು. ಈ ಹಿಂದೆ ಯಾಕಿನ್ನು ನೀವು ಮದುವೆಯಾಗಿಲ್ಲ ಎಂದು ಕೇಳಿದ್ದಕ್ಕೆ, ನನ್ನ ತಾಯಿಯಿಂದ ದೂರಾಗಲು ನಾನು ಬಯಸೊಲ್ಲ, ಅವಳಿಗಾಗಿ ನನ್ನ ಬದುಕು ಮುಡಿಪು ಎಂದಿದ್ದರು. ಸದಾ ಅವರ ತಾಯಿ ಜೊತೆ ಇರುವ ವಿನೋದ್ ರಾಜ್, ತಮ್ಮ ತಾಯಿ...…

Keep Reading

ಸೆಕ್ಯೂರಿಟಿ ಗಾರ್ಡ್ ಆಗಿದ್ದ ಚಂದ್ರಪ್ರಭ ಇಂದು ಎಲ್ಲರ ಮೆಚ್ಚಿನ ಕಾಮಿಡಿಯನ್ ಆಗಿದ್ದು ಹೇಗೆ ಗೊತ್ತಾ ; ವಿಡಿಯೋ ನೋಡಿ

ಸೆಕ್ಯೂರಿಟಿ ಗಾರ್ಡ್ ಆಗಿದ್ದ ಚಂದ್ರಪ್ರಭ ಇಂದು ಎಲ್ಲರ ಮೆಚ್ಚಿನ ಕಾಮಿಡಿಯನ್ ಆಗಿದ್ದು ಹೇಗೆ ಗೊತ್ತಾ ; ವಿಡಿಯೋ ನೋಡಿ

ಕಲೆ ಎನ್ನುವುದು ಎಲ್ಲರಲ್ಲೂ ಇರುತ್ತದೆ. ಒಬ್ಬೊಬ್ಬರಲ್ಲಿ ಒಂದೊಂದು ಕಲೆ ಇರುತ್ತದೆ.ಆದರೆ, ಅದನ್ನು ಗುರುತಿಸಿ, ಪೋಷಿಸಿದರೆ ಮಾತ್ರವೇ ಕಲೆ ಒಲಿಯುತ್ತದೆ. ನಟನೆ ಕೂಡ ಅಷ್ಟೇ. ಸುಲಭವಾಗಿ ಯಾರೂ ನಟರಾಗಲು ಸಾಧ್ಯವಿಲ್ಲ. ಅದರಲ್ಲೂ ಹಾಸ್ಯ ನಟ ಆಗಬೇಕು ಎಂದರೆ ಬಹಳ ಕಷ್ಟ. ಒಬ್ಬರನ್ನು ಅಳಿಸುವುದು ಸುಲಭವಂತೆ ಅದೇ ನಗಿಸುವುದು ಬಹಳ ಕಷ್ಟ ಎಂಬ ಮಾತೇ ಇದೆ. ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಸಾಕಷ್ಟು ಜನ ಕಾಮಿಡಿ ನಟ-ನಟಿಯರಿದ್ದಾರೆ. ಆದರೆ, ಅವರೆಲ್ಲಾ ಹಾಸ್ಯ ನಟರಾಗಲು...…

Keep Reading

ಕಿಸ್ ಮಾಡೋಕೆ ನಿಮಗೆ ಬೇರೆ ಜಾಗ ಸಿಕ್ಲಿಲ್ಲವಾ ಎಂದ ನೆಟ್ಟಿಗರು ; ವೈರಲ್ ವಿಡಿಯೋ

ಕಿಸ್ ಮಾಡೋಕೆ ನಿಮಗೆ ಬೇರೆ ಜಾಗ ಸಿಕ್ಲಿಲ್ಲವಾ ಎಂದ ನೆಟ್ಟಿಗರು ; ವೈರಲ್ ವಿಡಿಯೋ

ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಸಾವಿರಾರು ವಿಡಿಯೊಗಳು ಅಪ್ಲೋಡ್ ಆಗುತ್ತವೆ, ಅವುಗಳಲ್ಲಿ ನೂರಾರು ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ ನಾವು ಹತ್ತು ಹಲವು ಪ್ರಕಾರದ ವೈರಲ್ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಕೆಲವೊಮ್ಮೆ ನಾವು ಕೆಲವೊಂದು ವೀಡಿಯೊಗಳನ್ನು ನೋಡಿದ ನಂತರ ತುಂಬಾ ಭಾವುಕರಾಗುತ್ತೇವೆ, ಅದೇ ವೇಳೆ ಒಂದಷ್ಟು ವೀಡಿಯೋಗಳನ್ನು ನೋಡಿದ ನಂತರ ನಾವು ಅದರಲ್ಲಿನ ದೃಶ್ಯವನ್ನು ನೋಡಿದ ಮೇಲೆ ಶಾ ಕ್ ಆಗಿಬಿಡುತ್ತೇವೆ. ಕಾಲ...…

Keep Reading

Go to Top