ಗುರುಪ್ರಸಾದ್ ಅವತ್ತೇ ಲೈವಲ್ಲಿ ತಮ್ಮ ಸಾವಿನ ಮುನ್ಸೂಚನೆ ಕೊಟ್ಟಿದ್ದರು : ವಿಡಿಯೋ ವೈರಲ್
ಗುರುಪ್ರಸಾದ್ ಅವರು ತಮ್ಮ ಜೀವನದ ಕೊನೆಯ ದಿನಗಳಲ್ಲಿ ತೀವ್ರ ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಿದ್ದರು. "ರಂಗನಾಯಕ" ಚಿತ್ರದ ವೈಫಲ್ಯವು ಅವರ ಮೇಲೆ ದೊಡ್ಡ ಆರ್ಥಿಕ ಹೊರೆ ತಂದಿತು. ಈ ಕಾರಣದಿಂದ, ಅವರು ತಮ್ಮ ಜೀವನವನ್ನು ಮುಗಿಸಲು ನಿರ್ಧರಿಸಿದರು. ಈ ಘಟನೆ, ಕನ್ನಡ ಚಿತ್ರರಂಗದಲ್ಲಿ ದೊಡ್ಡ ಶೋಕವನ್ನು ಉಂಟುಮಾಡಿದೆ. ಗುರುಪ್ರಸಾದ್ ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಪ್ರಾರ್ಥಿಸುತ್ತೇವೆ. ನಿರ್ದೇಶಕ ಗುರುಪ್ರಸಾದ್ ಅವರು ಕೊರೋನಾ...…