ಅವನಿಗೆ ಮಾನಮರ್ಯದೆ ಇಲ್ಲ, ಸುಚೇಂದ್ರ ಪ್ರಸಾದ್ ಬಗ್ಗೆ ಶಾಕಿಂಗ್ ಹೇಳಿಕೆ !! ಅಸಲಿ ಕಾರಣ ?
ಸುಚೇಂದ್ರ ಪ್ರಸಾದ್ ಕನ್ನಡ ಚಿತ್ರರಂಗದ ಬಹುಮುಖ ಪ್ರತಿಭೆ. MA.LLB ಶಿಕ್ಷಣ ಪಡೆದ ಅವರು ಚಿತ್ರರಂಗಕ್ಕೆ ಬರಲು ಮೊದಲು ರಂಗಭೂಮಿಯಲ್ಲಿ ತಮ್ಮ ಕಲಾತ್ಮಕ ಪರಿಮಳವನ್ನು ಹರಡಿದವರು. ನಾಟಕಗಳ ರಚನೆ, ನಿರ್ದೇಶನ, ನೃತ್ಯ ಸಂಯೋಜನೆ ಇತ್ಯಾದಿಯೊಂದಿಗೆ ತಮ್ಮ ಕಲಾವೈಖರಿಯನ್ನು ಬೆಳೆಸಿದ ಅವರು, 1999 ರಲ್ಲಿ ಕುವೆಂಪು ಅವರ ಪ್ರಸಿದ್ಧ ಕಾದಂಬರಿ ಆಧಾರಿತ “ಕಾನೂರು ಹೆಗ್ಗಡತಿ” ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡು ನಂಟಾದ ಜನಪ್ರಿಯತೆಯನ್ನು ಗಳಿಸಿದರು....…