ಲೇಖಕರು

ADMIN

ಹೊಸಕೋಟೆ ಬಿರಿಯಾನಿ ಪ್ರಿಯರಿಗೆ ಶಾಕ್!! ಇನ್ಮುಂದೆ ಸಿಗಲ್ಲ 4:00 ಗಂಟೆಗೆ ಬಿರಿಯಾನಿ ಅಸಲಿ ಕಾರಣ ಇಲ್ಲಿದೆ

ಹೊಸಕೋಟೆ ಬಿರಿಯಾನಿ ಪ್ರಿಯರಿಗೆ ಶಾಕ್!! ಇನ್ಮುಂದೆ ಸಿಗಲ್ಲ 4:00 ಗಂಟೆಗೆ ಬಿರಿಯಾನಿ ಅಸಲಿ ಕಾರಣ ಇಲ್ಲಿದೆ

ಬೆಂಗಳೂರು ಹೊರವಲಯದ ಹೊಸಕೋಟೆ ಬಿರಿಯಾನಿ ಪ್ರಿಯರಿಗೆ ಇತ್ತೀಚೆಗೆ ಶಾಕ್ ನೀಡುವ ಸುದ್ದಿ ಹೊರಬಿದ್ದಿದೆ. ಬೆಳಗಿನ ಜಾವ 4 ಗಂಟೆಗೆ ಸಿಗುತ್ತಿದ್ದ ಪ್ರಸಿದ್ಧ ಬಿರಿಯಾನಿ ಇನ್ನು ಮುಂದೆ ಲಭ್ಯವಿರುವುದಿಲ್ಲ. ಈ ನಿರ್ಧಾರಕ್ಕೆ ಕಾರಣವಾಗಿರುವುದು—ಪೊಲೀಸರ ಹೊಸ ಮಾರ್ಗಸೂಚಿಗಳು. ಪೊಲೀಸರ ಎಚ್ಚರಿಕೆ: ಅಪಘಾತ ತಡೆಯಲು ಕ್ರಮ ಹೊಸಕೋಟೆ ಬಿರಿಯಾನಿ ಸೆಂಟರ್‌ಗಳಿಗೆ ಬೆಳಗಿನ 4 ಗಂಟೆಗೆ ಜನರು ಗುಂಪು-ಗುಂಪಾಗಿ ಸೇರುತ್ತಿದ್ದರು. ಈ ವೇಳೆ ಲಾಂಗ್‌ ಡ್ರೈವ್‌...…

Keep Reading

ನಾಳೆಯಿಂದ ಸಿಗಲ್ಲ ಹಾಲು ಮತ್ತು ಅಗತ್ಯ ವಸ್ತುಗಳು!! ಸಣ್ಣ ವ್ಯಾಪಾರಿಗಳಿಗೆ ಶಾಕ್!

ನಾಳೆಯಿಂದ ಸಿಗಲ್ಲ ಹಾಲು ಮತ್ತು  ಅಗತ್ಯ ವಸ್ತುಗಳು!!  ಸಣ್ಣ ವ್ಯಾಪಾರಿಗಳಿಗೆ ಶಾಕ್!

ಕರ್ನಾಟಕದ ಸಣ್ಣ ವ್ಯಾಪಾರಿಗಳಿಗೆ ಜಿಎಸ್‌ಟಿ ನೋಟೀಸ್‌ಗಳನ್ನು ನೀಡಿರುವ ಹಿನ್ನೆಲೆ, ರಾಜ್ಯಾದ್ಯಂತ ಮೂರು ದಿನಗಳ ಪ್ರತಿಭಟನೆಯ ಮೂಲಕ ಜುಲೈ 25ರಂದು ಸಂಪೂರ್ಣ ಬಂದ್ ಘೋಷಿಸಲಾಗಿದೆ. ವಿವಿಧ ವ್ಯಾಪಾರಿ ಸಂಘಟನೆಗಳು, ಬೀದಿ ವ್ಯಾಪಾರಿಗಳು, ಟ್ಯಾಕ್ಸಿ ಚಾಲಕರು ಮತ್ತು ಸಣ್ಣ ಉದ್ಯಮಿಗಳು ಈ ಹೋರಾಟವನ್ನು ಬೆಂಬಲಿಸುತ್ತಿದ್ದಾರೆ. ಜುಲೈ 23ರಂದು ಪ್ರಾರಂಭವಾಗಿ ಜುಲೈ 25ಕ್ಕೆ ಬಂದ್‌ ಮೂಲಕ ಇದು ಕೊನೆಗೊಳ್ಳಲಿದೆ. ಪ್ರತಿಭಟನೆಯ ಸಮಯಪಟ್ಟಿ ಜುಲೈ 23–24:...…

Keep Reading

ಅತ್ತೆ-ಮಾವನ ಆಸ್ತಿಯಲ್ಲಿ ಅಳಿಯನಿಗೆ ಹಕ್ಕು ಇರುತ್ತಾ? ಬಂತು ನೋಡಿ ಹೊಸ ರೂಲ್ಸ್

ಅತ್ತೆ-ಮಾವನ ಆಸ್ತಿಯಲ್ಲಿ ಅಳಿಯನಿಗೆ ಹಕ್ಕು ಇರುತ್ತಾ? ಬಂತು ನೋಡಿ ಹೊಸ ರೂಲ್ಸ್

ನಮ್ಮ ಕಾಲದಲ್ಲಿ ಕುಟುಂಬ ಆಸ್ತಿ ಕುರಿತ ಸಮಸ್ಯೆಗಳು ನ್ಯಾಯಾಲಯದ ಮೆಟ್ಟಿಲೆತ್ತುವಂತಹಂತಿವೆ. ವಿಶೇಷವಾಗಿ ಅತ್ತೆ–ಮಾವನ ಸಂಪತ್ತಿನಲ್ಲಿ ಅಳಿಯನಿಗೆ ಹಕ್ಕು ಇರುವದೋ ಇಲ್ಲವೋ ಎಂಬುದೇ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ಭಾರತೀಯ ಆಸ್ತಿ ಕಾನೂನು ಪ್ರಕಾರ, ಅತ್ತೆ ಅಥವಾ ಮಾವನ ಸ್ವಂತ ಅಥವಾ ಪೂರ್ವಿಕ ಆಸ್ತಿಯಲ್ಲಿ ಅಳಿಯನಿಗೆ ನೇರವಾಗಿ ಯಾವುದೇ ಹಕ್ಕಿಲ್ಲ. ವಾರಸತ್ವಕ್ಕೆ ಸಂಬಂಧಿಸಿದಂತೆ ಅವನು ಆಸ್ತಿಗೆ ಅರ್ಹನಲ್ಲ. ಆಸ್ತಿಯನ್ನು ಅಳಿಯನಿಗೆ ನೀಡುವ...…

Keep Reading

ಶಾಕಿಂಗ್ ನ್ಯೂಸ್ !! ನಟಿ ರಚಿತಾ ರಾಮ್ ಗೆ ರೌಡಿ ಜಗ್ಗು ದಾದಾ ನಿಂದ ಬಂಗಾರದ ಗಿಫ್ಟ್ !! ಇಲ್ಲಿದೆ ಅಸಲಿ ಸತ್ಯ

ಶಾಕಿಂಗ್ ನ್ಯೂಸ್ !! ನಟಿ ರಚಿತಾ ರಾಮ್ ಗೆ  ರೌಡಿ ಜಗ್ಗು ದಾದಾ ನಿಂದ ಬಂಗಾರದ ಗಿಫ್ಟ್ !! ಇಲ್ಲಿದೆ ಅಸಲಿ ಸತ್ಯ

ನಟಿ ರಚಿತಾಗೆ ಜಗ್ಗುದಾದ ಬಂಗಾರದ ಗಿಫ್ಟ್ ರವಿಚಂದ್ರನ್ ಎದುರೆ ಸೀರೆ ಒಡವೆ ಹುಡುಗರೆ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿಬಿಟ್ಟಿದೆ ಕನ್ನಡ ಚಲನಚಿತ್ರ ರಂಗದ ಕೆಲ ಪ್ರಮುಖ ಕಲಾವಿದರು ಹಾಗೂ ನಿರ್ಮಾಪಕರ ಜೊತೆಗೆ ಕೂಡ ಬೆಂಗಳೂರಿನ ಭಾರತಿ ನಗರದ ರೌಡಿ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವನ ಕೊಲೆ ಪ್ರಕರಣದ ಪ್ರಮುಖ ಆರೋಪಿ ಹೆಣ್ಣೂರಿನ ಜಗದೀಶ್ ಅಲಿಯಾಸ್ ಜಗ್ಗನಿಗೆ ಅನೇಕ ನಾಯಕರ ಜೊತೆಗೆ ಮತ್ತು ಸಿನಿಮಾ ಮಂದಿ ಜೊತೆಗೆ ಒಡನಾಟ ಇತ್ತು ಎಂಬ ಮಾತುಗಳು...…

Keep Reading

ಆದಾಯ ತೆರಿಗೆ ಇಲಾಖೆಯ ಹೊಸ ಎಚ್ಚರಿಕೆ !! ಒಂದು ವರ್ಷದ ಇಷ್ಟು ಹಣ ಬಂದರೆ ನೋಟಿಸ್!!

ಆದಾಯ ತೆರಿಗೆ ಇಲಾಖೆಯ ಹೊಸ ಎಚ್ಚರಿಕೆ !!  ಒಂದು ವರ್ಷದ ಇಷ್ಟು ಹಣ ಬಂದರೆ ನೋಟಿಸ್!!

ನಮಸ್ಕಾರ ಸ್ನೇಹಿತರೆ! ಭಾರತೀಯ ತೆರಿಗೆ ಇಲಾಖೆ ಸದ್ಯ ಹಣಕಾಸು ವ್ಯವಹಾರಗಳ ಮೇಲೆ ಕಟ್ಟುನಿಟ್ಟಿನ ನಿಯಮಗಳನ್ನ ಜಾರಿಗೆ ತಂದಿದೆ. ಈಗ ಒಂದೇ ಬ್ಯಾಂಕ್ ಖಾತೆಯಲ್ಲಿ ನಿಗದಿತ ಮಿತಿಗೆ ಮೀರಿ ಹಣದ ವ್ಯವಹಾರ ಮಾಡಿದರೆ, ನೀವು ಆದಾಯ ತೆರಿಗೆ ನೋಟಿಸ್ ಪಡೆಯುವ ಸಾಧ್ಯತೆ ಇದೆ. ಒಂದು ಆರ್ಥಿಕ ವರ್ಷದಲ್ಲಿ ಎಷ್ಟು ಹಣ ವ್ಯವಹಾರ ಮಾಡಿದರೆ ನೋಟೀಸ್? ಒಂದು ಬ್ಯಾಂಕ್ ಖಾತೆಯಲ್ಲಿ ₹10 ಲಕ್ಷ ಅಥವಾ ಹೆಚ್ಚಿನ ಮೊತ್ತದ inward transaction (ಹಣ ಬರುವುದು) ಕಂಡುಬಂದರೆ ತೆರಿಗೆ ಇಲಾಖೆ...…

Keep Reading

ಕ್ಯಾಶ್ ಟ್ರಾನ್ಸಾಕ್ಷನ್ ಮಾಡಿದರು ಜಿ ಎಸ್ ಟಿ ಕಟ್ಲೇಬೇಕು ಕರ್ನಾಟಕ ಸರ್ಕಾರ ಆದೇಶ!!

ಕ್ಯಾಶ್ ಟ್ರಾನ್ಸಾಕ್ಷನ್ ಮಾಡಿದರು ಜಿ ಎಸ್ ಟಿ ಕಟ್ಲೇಬೇಕು ಕರ್ನಾಟಕ ಸರ್ಕಾರ ಆದೇಶ!!

ಕಳೆದ ಕೆಲವು ದಿನಗಳಿಂದ ಕಾಂಡಿಮೆಂಟ್ ಪ್ರದೇಶದ ಸಣ್ಣ ವ್ಯಾಪಾರಿಗಳಿಗೆ ಜಿಎಸ್ಟಿ ಸಂಬಂಧಿತ ನೋಟೀಸ್ ನೀಡಲಾಗಿದ್ದು, ಇದು ವ್ಯಾಪಾರ ವಲಯದಲ್ಲಿ ಭಾರಿ ಚರ್ಚೆಯ ವಿಷಯವಾಗಿದೆ. ಈ ಕುರಿತು ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತ ಮೀರಾ ಸುರೇಶ್ ಪಂಡಿತ್ ಅವರು ನಿಕಟವಾಗಿ ಸ್ಪಷ್ಟನೆ ನೀಡಿದ್ದಾರೆ. ಅವರ ಪ್ರಕಾರ, ಜಿಎಸ್ಟಿ ಕಾಯ್ದೆಯನ್ವಯ ವಾರ್ಷಿಕ 40 ಲಕ್ಷ ರೂಪಾಯಿಗಿಂತ ಅಧಿಕ ಟರ್ನ್‌ಓವರ್ ಇರುವ ಸರಕು ವ್ಯಾಪಾರಿಗಳಿಗೆ ಹಾಗೂ 20 ಲಕ್ಷ ರೂಪಾಯಿಗಿಂತ ಅಧಿಕ...…

Keep Reading

ದೇಶದ ಎಲ್ಲಾ 70 ವರ್ಷ ಮೇಲ್ಪಟ್ಟ ನಾಗರೀಕರಿಗೆ ಗುಡ್ ನ್ಯೂಸ್!! ಇದು ಗ್ಯಾರಂಟಿ ಅಂದ್ರೆ!!

ದೇಶದ ಎಲ್ಲಾ 70 ವರ್ಷ ಮೇಲ್ಪಟ್ಟ ನಾಗರೀಕರಿಗೆ ಗುಡ್ ನ್ಯೂಸ್!!   ಇದು ಗ್ಯಾರಂಟಿ ಅಂದ್ರೆ!!

ಇತ್ತೀಚಿನ ದಿನಗಳಲ್ಲಿ ತೊಂದರೆಗಳು ಹೆಚ್ಚುತ್ತಿರುವ ಆಹಾರ ಶೈಲಿ ಮತ್ತು ಒತ್ತಡದ ಬದುಕಿನಲ್ಲಿ ಆರೋಗ್ಯವನ್ನು ಕಾಪಾಡುವುದು ದೊಡ್ಡ ಸವಾಲಾಗಿದೆ. ಚಿಕ್ಕ ವಯಸ್ಸಿನಲ್ಲಿ ಆರೋಗ್ಯ ಸಮಸ್ಯೆಗಳು ತಲೆದೋರುತ್ತಿರುವುದು ಸಾಮಾನ್ಯವಾಗಿದ್ದು, ಹಲವರು ಆಸ್ಪತ್ರೆ ವೆಚ್ಚಗಳನ್ನು ಸಮತೋಲನಗೊಳಿಸಲು ಹೆಲ್ತ್ ಇನ್ಸೂರೆನ್ಸ್ ಸಹಾಯವನ್ನು ಪಡೆಯುತ್ತಿದ್ದಾರೆ. ಆದರೆ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಆರೋಗ್ಯ ವಿಮೆ ಪಡೆಯುವುದು ಸದಾ ಗೊಂದಲದ ವಿಷಯವಾಗಿತ್ತು....…

Keep Reading

UPI ಇಲ್ಲದೆ ಕ್ಯಾಶ್ ಮೂಲಕ ವ್ಯವಹಾರ ಮಾಡುತ್ತಿರುವ ವ್ಯಾಪಾರಿಗಳಿಗೆ ಶಾಕ್ ಕೊಟ್ಟ ಸರ್ಕಾರ !!

UPI ಇಲ್ಲದೆ ಕ್ಯಾಶ್ ಮೂಲಕ ವ್ಯವಹಾರ  ಮಾಡುತ್ತಿರುವ ವ್ಯಾಪಾರಿಗಳಿಗೆ ಶಾಕ್ ಕೊಟ್ಟ ಸರ್ಕಾರ !!

ನಮಸ್ಕಾರ ಸ್ನೇಹಿತರೆ, ಇತ್ತೀಚೆಗಿನ ಬೆಳವಣಿಗೆಯಲ್ಲಿ, ಕರ್ನಾಟಕ ರಾಜ್ಯ ತೆರಿಗೆ ಇಲಾಖೆ ಸಣ್ಣ ಪುಟ್ಟ ಟೀ ಅಂಗಡಿಗಳು, ಕಾಫಿ ಅಂಗಡಿಗಳು, ಬೇಕರಿಗಳು, ಕಾಂಡಿಮೆಂಟ್ಸ್ ಮಾರುವ ಅಂಗಡಿಗಳು ಮತ್ತು ಸಣ್ಣ ಹೋಟೆಲ್‌ಗಳಿಗೆ ತೆರಿಗೆ ನೋಟಿಸ್ ಕಳುಹಿಸಿರುವುದರಿಂದ ವ್ಯಾಪಾರಿಗಳಲ್ಲಿ ಆತಂಕ ಎದುರಾಗಿದೆ. ಈ ಕ್ರಮದ ಪರಿಣಾಮವಾಗಿ ಹಲವಾರು ಸಣ್ಣ ವ್ಯಾಪಾರಿಗಳು ತಮ್ಮ ಅಂಗಡಿಗಳಲ್ಲಿದ್ದ ಯುಪಿಐ ಸೇವೆಗಳನ್ನು ಸ್ಥಗಿತಗೊಳಿಸಿ, ನಗದು ಮೂಲಕ ವ್ಯವಹಾರಕ್ಕೆ...…

Keep Reading

ಧರ್ಮಸ್ಥಳದ ಕೇಸ್ ಎಂಟ್ರಿಯಾದ ಖಡಕ್ ಪೊಲೀಸ್ ಆಫೀಸರ್!! ಇವರ ಹಿನ್ನೆಲೆ ಕೇಳಿದರೆ ಬೆಚ್ಚಿ ಬೀಳುತ್ತೀರಾ!!

ಧರ್ಮಸ್ಥಳದ ಕೇಸ್ ಎಂಟ್ರಿಯಾದ ಖಡಕ್ ಪೊಲೀಸ್ ಆಫೀಸರ್!!  ಇವರ ಹಿನ್ನೆಲೆ ಕೇಳಿದರೆ ಬೆಚ್ಚಿ ಬೀಳುತ್ತೀರಾ!!

ಕರ್ನಾಟಕ ಸರ್ಕಾರವು ಧರ್ಮಸ್ಥಳದಲ್ಲಿ ನಡೆದಿರುವ ಭಯಾನಕ ಗುಪ್ತ ಸಮಾಧಿ ಮತ್ತು ಲೈಂಗಿಕ ದೌರ್ಜನ್ಯ ಆರೋಪಗಳ ತನಿಖೆಗೆ ಡಿಜಿಪಿ (ಆಂತರಿಕ ಭದ್ರತೆ ಮತ್ತು ಸೈಬರ್ ಕಮಾಂಡ್) ಪ್ರಣಬ್ ಮಹಾಂತಿ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (SIT) ರಚಿಸಿದೆ. ಈ ಹಿಂದೆ ಲೋಕಾಯುಕ್ತದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮೊಹಾಂತಿ, ಯಡಿಯೂರಪ್ಪ ವಿರುದ್ದ ಭೂಹಗರಣ ಮತ್ತು ಅಕ್ರಮ ಗಣಿಗಾರಿಕೆ ಪ್ರಕರಣಗಳು ದಾಖಲಾಗಿದ್ದ ಸಂದರ್ಭದಲ್ಲಿ ಮಹತ್ವದ ಪಾತ್ರ ವಹಿಸಿದ್ದನ್ನು ಇಲ್ಲಿ...…

Keep Reading

ಈ ಆಸ್ಪತ್ರೆಗಳಲ್ಲಿ 70 ವರ್ಷ ಮೇಲ್ಪಟ್ಟವರಿಗೆ ಉಚಿತ ಚಿಕಿತ್ಸೆ!! ಕೇಂದ್ರದ ಘೋಷಣೆ

ಈ ಆಸ್ಪತ್ರೆಗಳಲ್ಲಿ 70 ವರ್ಷ ಮೇಲ್ಪಟ್ಟವರಿಗೆ ಉಚಿತ ಚಿಕಿತ್ಸೆ!! ಕೇಂದ್ರದ ಘೋಷಣೆ

ಈ ಮಾಹಿತಿಯನ್ನು ಆದಷ್ಟು ಎಲ್ಲ ಜನರಿಗೂ ಶೇರ್ ಮಾಡಿ ಯಾಕೆಂದರೆ ಇದರಿಂದ ತುಂಬಾ ಫ್ಯಾಮಿಲಿ ಗಳಿಗೆ ಉಪಯೋಗವಾಗುತ್ತದೆ  ಮತ್ತು ಅವರ ಮನೆಯಲ್ಲಿ ಯಾರಾದರೂ ಒಬ್ಬರು ವೃದ್ಧರು ಇರುತ್ತಾರೆ   ಇದ್ದಾರೆ ಜೀವನ ಕಾಪಾಡಲು ತುಂಬಾ ಉಪಯೋಗವಾಗುತ್ತದೆ.  ಭಾರತ ಆಯುಷ್ಮಾನ್ ಯೋಜನೆ ಪ್ರಕಾರ ವೃದ್ಧರಿಗೆ 70 ವರ್ಷದ ವೃದ್ಧರಿಗೆ 5 ಲಕ್ಷ ಅವರಿಗೆ ಉಚಿತ ಸೌಲಭ್ಯ ಕೊಡುತ್ತೇವೆ. ಆದರೆ ಇದರಲ್ಲಿ ಸ್ವಲ್ಪ ಗೊಂದಲ ಇತ್ತು ಯಾವ ಹಾಸ್ಪಿಟಲ್ ನಲ್ಲಿ ಕೊಡುತ್ತಾರೆ ಎಂದು. ಈಗ...…

Keep Reading

Go to Top