ಲೇಖಕರು

ADMIN

ಈ ಶುಕ್ರವಾರ ಮತ್ತು ಶನಿವಾರ (6-7 ಜೂನ್) ಶಾಲಾ-ಕಾಲೇಜು ಹಾಗೂ ಬ್ಯಾಂಕ್‌ಗಳಿಗೆ ರಜೆ ಘೋಷಣೆ !! ಕಾರಣ ಇಲ್ಲಿದೆ

ಈ ಶುಕ್ರವಾರ ಮತ್ತು ಶನಿವಾರ (6-7 ಜೂನ್) ಶಾಲಾ-ಕಾಲೇಜು ಹಾಗೂ ಬ್ಯಾಂಕ್‌ಗಳಿಗೆ ರಜೆ ಘೋಷಣೆ  !! ಕಾರಣ ಇಲ್ಲಿದೆ

ಬಕ್ರೀದ್ (ಈದ್-ಅಲ್-ಅಧಾ) ಆಚರಣೆಯ ಕಾರಣ ಕರ್ನಾಟಕ ಮತ್ತು ಇತರ ಹಲವಾರು ರಾಜ್ಯಗಳಲ್ಲಿ ಜೂನ್ 6 ಮತ್ತು 7 ರಂದು ಬ್ಯಾಂಕ್‌ಗಳು, ಕಾಲೇಜುಗಳು ಮತ್ತು ಶಾಲೆಗಳಿಗೆ ರಜಾದಿನಗಳಾಗಿ ಆಚರಿಸಲಾಗುತ್ತದೆ. ಹಬ್ಬದ ಮಹತ್ವಕ್ಕೆ ಅನುಗುಣವಾಗಿ ಕರ್ನಾಟಕ ಸರ್ಕಾರ ಜೂನ್ 7 ಅನ್ನು ಸಾರ್ವಜನಿಕ ರಜಾದಿನವೆಂದು ಅಧಿಕೃತವಾಗಿ ಘೋಷಿಸಿದೆ. ಅನೇಕ ಶಿಕ್ಷಣ ಸಂಸ್ಥೆಗಳು ಮತ್ತು ಬ್ಯಾಂಕುಗಳು ಮುಚ್ಚಲ್ಪಟ್ಟಿರುತ್ತವೆ, ಇದರಿಂದಾಗಿ ಜನರು ಧಾರ್ಮಿಕ ಮತ್ತು ಸಾಂಸ್ಕೃತಿಕ ಹಬ್ಬಗಳಲ್ಲಿ...…

Keep Reading

ವಿಜಯ್ ಸೂರ್ಯ ದಾಂಪತ್ಯ ಜೀವನದಲ್ಲಿ ಬಿರುಗಾಳಿ !! ಅಸಲಿ ಕಾರಣ ಕೇಳಿದರೆ ಶಾಕ್ ಆಗುತ್ತೀರಾ ?

ವಿಜಯ್ ಸೂರ್ಯ ದಾಂಪತ್ಯ ಜೀವನದಲ್ಲಿ ಬಿರುಗಾಳಿ !! ಅಸಲಿ ಕಾರಣ ಕೇಳಿದರೆ ಶಾಕ್ ಆಗುತ್ತೀರಾ ?

ಸ್ಯಾಂಡಲ್ವುಡ್ ನಲ್ಲಿ ಇದೀಗ ಇನ್ನೊಂದು ಡಿವೋರ್ಸ್ನ ಸುದ್ದಿ ಸಿಕ್ಕಾಬಟ್ಟೆ ಬಿರುಗಾಳಿಯಂತೆ ಎಬ್ಬಿಸಿದೆ ಆದರೆ ಈ ಡಿವೋರ್ಸ್ನ ಸುದ್ದಿ ಸಿಕ್ಕಾಬಟ್ಟೆ ಸತ್ತಾಗುವುದಕ್ಕೆ ಕಾರಣ ಡಿವೋರ್ಸ್ಗೆ ಕಾರಣವಾದಂತ ವಿಚಾರ   ಈ ಡಿವೋರ್ಸ್ ಗೆ ಕಾರಣ ಗೊತ್ತಾದ್ರೆ ನೀವು ಶಾಕ್ ಆಗ್ತೀರಾ ಜೊತೆಗೆ ನಿಮ್ಮ ಅಭಿಪ್ರಾಯ ಏನಾಗಿರುತ್ತೆ ಅನ್ನೋದೇ ತುಂಬಾನೇ ಇಂಪಾರ್ಟೆಂಟ್ ಆಗುತ್ತೆ ಹಾಗಿದ್ರೆ ಆರು ವರ್ಷಗಳ ಕಾಲ ಸಂಸಾರ ಮಾಡಿ ಈಗ ಹೆಂಡತಿಗೆ ಡಿವೋರ್ಸ್ ಕೊಡುವಂತದ್ದು...…

Keep Reading

'ಆ ನಟನೊಂದಿಗೆ ಹಾಸಿಗೆ ಹಂಚಿಕೊಳ್ಳಲು ನಾನು ರೆಡಿʼ ಎಂದ ಪ್ರಖ್ಯಾತ ನಟಿ ! ಯಾರ ಜೊತೆ ನೋಡಿ ?

'ಆ ನಟನೊಂದಿಗೆ ಹಾಸಿಗೆ ಹಂಚಿಕೊಳ್ಳಲು ನಾನು ರೆಡಿʼ ಎಂದ  ಪ್ರಖ್ಯಾತ ನಟಿ ! ಯಾರ ಜೊತೆ ನೋಡಿ ?

ಇತ್ತೀಚೆಗೆ, ನಟಿಯೊಬ್ಬರು ಕಾಸ್ಟಿಂಗ್ ಕೌಚ್ ಬಗ್ಗೆ ಆಘಾತಕಾರಿ ಹೇಳಿಕೆಗಳನ್ನು ನೀಡಿದ್ದಾರೆ.  ನಿರ್ದೇಶಕರು ಮತ್ತು ನಿರ್ಮಾಪಕರು ನಾಯಕಿಯರೊಂದಿಗೆ ನೇರವಾಗಿ ಮಾತನಾಡುತ್ತಾರೆ. ನಿಮಗೆ ಆಫರ್‌ಗಳು ಬೇಕಾದರೆ ಅವರು ನಿಮ್ಮನ್ನು ಹೊಂದಾಣಿಕೆ ಮಾಡಿಕೊಳ್ಳಲು ಕೇಳುತ್ತಾರೆ. ಅವರು ಓಕೆ ಅಂದರೇ ಮಾತ್ರ ಸಿನಿಮಾಗಳಲ್ಲಿ ಅವಕಾಶ ಸಿಗುತ್ತದೆ ಎಂದಿದ್ದಾರೆ. ಆ ನಟಿ ಬೇರೆ ಯಾರೂ ಅಲ್ಲ, ಕಾಲಿವುಡ್ ನಾಯಕಿ ಗಾಯತ್ರಿ ರೆಮಾ. ಈ ನಟಿ ಕಾಲಿವುಡ್‌ನಲ್ಲಿ ಹಲವಾರು...…

Keep Reading

ಧಿಡೀರ್ ಲೈವ್ ಬಂದ ಸೃಜನ್ ಲೋಕೇಶ್ ಕಣ್ಣೀರು ಹಾಕುತ್ತ ಇನ್ಮುಂದೆ ಮಜಾ ಟಾಕೀಸ್ ....! ಶಾಕಿಂಗ್ ಹೇಳಿಕೆ ?

ಧಿಡೀರ್ ಲೈವ್ ಬಂದ ಸೃಜನ್ ಲೋಕೇಶ್ ಕಣ್ಣೀರು ಹಾಕುತ್ತ  ಇನ್ಮುಂದೆ   ಮಜಾ ಟಾಕೀಸ್ ....! ಶಾಕಿಂಗ್ ಹೇಳಿಕೆ ?

ಮಜಾ ಟಾಕಿಸಿನ ಕೊನೆಯ ಎಪಿಸೋಡ್ ಇವತ್ತು ನಮಸ್ಕಾರ ಹೇಗಿದ್ದೀರಿ ಗುಡ್ ಇವಿನಿಂಗ್ ಎಲ್ಲರಿಗೂ ಸ್ಟಾರ್ಟ್ ಆಗಿದೆ ಅಂತ ಅನ್ಕೊತೀನಿ ಓಕೆ ಇವತ್ತು ಲೈವ್ ಬಂದಿರೋದು ಏನಕ್ಕೆ ಅಂತ ನಿಮಗೆ ಗೊತ್ತಿರಬಹುದು ಮಜಾ ಟಾಕೀಸ್ ಇನ ಕೊನೆಯ ಎಪಿಸೋಡ್ ಇವತ್ತು ಸಂಜೆ 9:00 ಗಂಟೆಗೆ ಅಂದ್ರೆ ರಾತ್ರಿ 9:00 ಗಂಟೆಗೆ ಕಲರ್ಸ್ ಕನ್ನಡದಲ್ಲಿ ಟೆಲಿಕ್ಯಾಸ್ಟ್ ಆಗುತ್ತೆ ದಯವಿಟ್ಟು ಎಲ್ಲರೂ ನೋಡಿ ಅಂತ ಕೇಳ್ಕೊಳ್ಳೋದಕ್ಕೆ ಬಂದಿದೀನಿ ಅಂಡ್ ಬಹಳ ಮುಖ್ಯವಾಗಿ ಮೋರ್ ದಾನ್ ಎನಿಥಿಂಗ್ ಎಲ್ಸ್...…

Keep Reading

ಮೊದಲ ರಾತ್ರಿ ಮುಗಿಸಿ ಬೆಳಗ್ಗೆ ಗಂಡನನ್ನು ಎಬ್ಬಿಸಲು ಪ್ರಯತ್ನಿಸಿದ ವದು !!ವರ ಮಾಡಿದ್ದೆ ಬೇರೆ ನೋಡಿ ಎಲ್ಲರೂ ಶಾಕ್ ?

ಮೊದಲ ರಾತ್ರಿ ಮುಗಿಸಿ ಬೆಳಗ್ಗೆ ಗಂಡನನ್ನು ಎಬ್ಬಿಸಲು ಪ್ರಯತ್ನಿಸಿದ ವದು !!ವರ ಮಾಡಿದ್ದೆ ಬೇರೆ ನೋಡಿ ಎಲ್ಲರೂ ಶಾಕ್ ?

ಸಾಮಾಜಿಕ ಮಾಧ್ಯಮಗಳಲ್ಲಿ  ಪ್ರಸಿದ್ದಿ ಪಡೆಯಲು ಜನರು ನಾನಾ ರೀತಿಯ ವಿಡಿಯೋ ಮಾಡಿ ಅಪ್ಲೋಡ್ ಮಾಡುತ್ತಾರೆ . ಕೆಲವು  ನೋಡಲು ತುಂಬಾ ಕೆಟ್ಟದಾಗಿರುತ್ತೆ . ಮತ್ತೆ ಕೆಲವು ಜನರಿಂದ ಪ್ರಶಂಸೆ ಪದೇ ದು ಕೊಳ್ಳುತ್ತೆ. ಅಂತಹ ಒಂದು ವಿಡಿಯೋ ಅನ್ನು ಇಲ್ಲಿ ಅಪ್ಲೋಡ್ ಮಾಡಲಾಗಿದೆ   ವಿವಾಹದ ನಂತರದ ಮೊದಲ ದಿನದ ಅನುಭವವನ್ನು ತೋರಿಸುವ ಕುಶಾಲ್ ಮತ್ತು ಖುಷಿಯ ಕ್ಯೂಟ್ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. 1.14 ಕೋಟಿ ವೀಕ್ಷಣೆ ಪಡೆದ ಈ ವಿಡಿಯೋಗೆ...…

Keep Reading

ಈ ಊರಲ್ಲಿ ಮದುವೆಯಾಗದ ನೂರಾರು ಹೆಣ್ಣು ಮಕ್ಕಳಿಗೆ ಹುಡುಗರೇ ಸಿಗ್ತಿಲ್ವಂತೆ! ಕಾರಣ ಕೇಳಿದರೆ ಶಾಕ್ ಆಗುತ್ತೀರಾ

ಈ ಊರಲ್ಲಿ ಮದುವೆಯಾಗದ ನೂರಾರು ಹೆಣ್ಣು ಮಕ್ಕಳಿಗೆ ಹುಡುಗರೇ ಸಿಗ್ತಿಲ್ವಂತೆ! ಕಾರಣ ಕೇಳಿದರೆ ಶಾಕ್ ಆಗುತ್ತೀರಾ

ಇತ್ತೀಚಿನ ದಿನಗಳಲ್ಲಿ ಮದುವೆಯಾಗೋಕೆ ಹುಡುಗಿಯರು ಸಿಗ್ತಿಲ್ಲ ಎಂಬ ಮಾತು ಸಾಮಾನ್ಯವಾಗಿ ಕೇಳುತ್ತಿದ್ದೇವೆ. ಹೆಣ್ಣುಮಕ್ಕಳ ಸಂಖ್ಯೆ ಕಡಿಮೆಯಾಗಿದೆ. ಮದುವೆಗೆ ಹೆಣ್ಣು ಸಿಗ್ತಿಲ್ಲ ಎಂದು ನೊಂದ ನೂರಾರು ಗಂಡು ಮಕ್ಕಳು ಹೇಳೋದನ್ನ ಕೇಳಿದ್ದೇವೆ. ಜೊತೆಗೆ ಮದುವೆಗೆ ಹುಡುಗಿ ಸಿಗಲಿ ಎಂದು ದೇವರಲ್ಲಿ ಹರಕೆ ಕಟ್ಟುತ್ತಿರುವುದು, ಪಾದಯಾತ್ರೆ ಮಾಡುತ್ತಿರುವುದು ಹೀಗೆ ನೂರಾರು ಪ್ರಸಂಗಗಳನ್ನು ನೋಡುತ್ತಿದ್ದೇವೆ. ಆದರೆ ಈ ಊರಲ್ಲಿ ಫುಲ್​ ವಿಚಿತ್ರ. ಇಲ್ಲಿ...…

Keep Reading

ಇದು ರಿಯಾಲಿಟಿ ಶೋಗಳ ಮಹಾ ಮೋಸ!! ಅಸಲಿ ಸತ್ಯ ಇಲ್ಲಿದೆ! ಶಾಕ್ ಆಗ್ತೀರಾ

ಇದು ರಿಯಾಲಿಟಿ ಶೋಗಳ ಮಹಾ ಮೋಸ!! ಅಸಲಿ ಸತ್ಯ ಇಲ್ಲಿದೆ!  ಶಾಕ್ ಆಗ್ತೀರಾ

ಟಿವಿ ಚಾನೆಲ್ ಗಳು ಹೇಗೆ ಮೋಸ ಮಾಡುತ್ತೆ ಗೊತ್ತಾ… ಟಿ ಆರ್ ಪಿ ಗೋಸ್ಕರ ಜನರನ್ನು ಹೇಗೆ ಯಾಮಾರಿಸುತ್ತಾರೆ ಎಂದು ಇವತ್ತಿನ ಈ ವಿಡಿಯೋದಲ್ಲಿ ಹೇಳುತ್ತೇನೆ ರಿಯಾಲಿಟಿ ಹೆಸರಿಗಷ್ಟೇ ರಿಯಾಲಿಟಿ ಶೋ ಇದು 100% ಸ್ಕ್ರಿಪ್ಟೆಡ್ ಬಿಗ್ ಬಾಸ್ ಸರಿಗಮಪ ಡ್ಯಾನ್ಸ್ ಕರ್ನಾಟಕ ಅಥವಾ ಬೇರೆ ಆಗಿರಬಹುದು ಇವಾಗ ಬರುತ್ತಿರುವಂತಹ ರಿಯಾಲಿಟಿ ಶೋಗಳು ಟಿವಿ ಓ ಟಿ ಟಿ. ಪಾಲಿಗೆ ಹಣ ತಂದು ಕೊಡುವ ಅಕ್ಷಯ ಪಾತ್ರೆಯಾಗಿದೆ  ಇಂತಹ ಡಬಲ್ ಮೀನಿಂಗ್ ಡೈಲಾಗ್ ಗಳು. ರಿಯಾಲಿಟಿ ಶೋನಲ್ಲಿ...…

Keep Reading

ಶಾಕಿಂಗ್ ನ್ಯೂಸ್ ! ವಿಜಯ್ ಸೂರ್ಯ ದಾಂಪತ್ಯ ಜೀವನದಲ್ಲಿ ಬಿರುಗಾಳಿ :ಅಸಲಿ ಸತ್ಯ ಇಲ್ಲಿದೆ ನೋಡಿ ?

ಶಾಕಿಂಗ್ ನ್ಯೂಸ್ ! ವಿಜಯ್ ಸೂರ್ಯ ದಾಂಪತ್ಯ ಜೀವನದಲ್ಲಿ ಬಿರುಗಾಳಿ :ಅಸಲಿ ಸತ್ಯ ಇಲ್ಲಿದೆ ನೋಡಿ ?

 ಸ್ನೇಹಿತರೆ ಅಗ್ನಿಸಾಕ್ಷಿ ಧಾರವಾಹಿಯ ಸಿದ್ಧಾರ್ಥ್ ಅಲಿಯಾಸ್ ವಿಜಯ್ ಸೂರ್ಯ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಸಾಕಷ್ಟು ಹೆಣ್ಣು ಮಕ್ಕಳ ಕ್ರಶ್ ಅಂತನು ಹೇಳಬಹುದು ಜೊತೆಗೆ ಸಾಕಷ್ಟು ಅಭಿಮಾನಿ ಬಳಗವನ್ನ ಕೂಡ ಸಿದ್ಧಾರ್ಥ್  ಹೊಂದಿದ್ದರು  ಅಗ್ನಿಸಾಕ್ಷಿ ಖ್ಯಾತಿಯ ವಿಜಯ್ ಸೂರ್ಯ ಬಹುಶ್ಃ ನಿಮಗೆ ನೆನಪಿರಬಹುದು ಪ್ರೇಮಿಗಳ ದಿನಾಚರಣೆಯ ದಿನ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ ಸಾಫ್ಟ್ವೇರ್ ಉದ್ಯಮಿ ಉದ್ಯೋಗಿ ಚೈತ್ರ ಅವರನ್ನ ವಿಜಯ್ ಸೂರ್ಯ...…

Keep Reading

ಸರಿಗಮಪ ದ ಶೋ ನ ಮತ್ತೊಂದು ಮೋಸ ಬಯಲು, ನೋಡಿ ಎಲ್ಲರೂ ಶಾಕ್

ಸರಿಗಮಪ ದ ಶೋ ನ ಮತ್ತೊಂದು ಮೋಸ ಬಯಲು, ನೋಡಿ ಎಲ್ಲರೂ ಶಾಕ್

ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರ್ತಾ ಇರುವ ಅತಿ ದೊಡ್ಡ ರಿಯಾಲಿಟಿ ಶೋ ಅಂತ ಹೇಳಿದ್ರೆ ಅದು ಸರಿಗಮಪ್ಪ ರಿಯಾಲಿಟಿ ಶೋ ಅಂತ ಹೇಳಬಹುದು ಇಷ್ಟು ದಿನ ಜೀ ಕನ್ನಡ ವಾಹಿನಿಯಲ್ಲಿ ಮೂಡಿಬರುವ ಸರಿಗಮಪ ರಿಯಾಲಿಟಿ ಶೋನಲ್ಲಿ ನಿಜವಾದ ಪ್ರತಿಭೆಗಳನ್ನ ಬೆಳಕಿಗೆ ತರುವ ಕೆಲಸವನ್ನ ಮಾಡಲಾಗ್ತಾ ಇದೆ ಅಂತ ಸಾಕಷ್ಟು ಜನರು ಭಾವಿಸಿದ್ರು ಆದರೆ ಈಗ ಅದು ಸುಳ್ಳಾಗಿದೆ ಹೌದು ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರ್ತಾ ಇರುವ ಸರಿಗಮಪ ರಿಯಾಲಿಟಿ ಶೋ ಈ ಬಾರಿ ಜನರ ಆಕ್ರೋಶಕ್ಕೆ...…

Keep Reading

ಜನರ ಆಕ್ರೋಶ ನಡುವೆ ಸರಿಗಮಪ 21 ದೊಡ್ಡ ಶಾಕ್ !! ಶೋ ಬ್ಯಾನ್ ? ಫಿನಾಲೆ ನಡೆಯಲ್ವಾ ?

ಜನರ ಆಕ್ರೋಶ ನಡುವೆ ಸರಿಗಮಪ 21 ದೊಡ್ಡ ಶಾಕ್ !!  ಶೋ ಬ್ಯಾನ್ ?  ಫಿನಾಲೆ ನಡೆಯಲ್ವಾ ?

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗ್ತಿರುವಂತಹ ಸರಿಗಮಪ್ಪ ಸೀಸನ್ 21 ರ ವಿಚಾರವಾಗಿ ಇದೀಗ ಸಾಕಷ್ಟು ಆಕ್ರೋಶಗಳು ವ್ಯಕ್ತವಾಗ್ತಾ ಇದೆ ಈ ಒಂದು ರಿಯಾಲಿಟಿ ಶೋ ಆಗಿರಬಹುದು ಅಥವಾ ಯಾವುದೇ ಒಂದು ರಿಯಾಲಿಟಿ ಶೋ ಸರಿಗಮಪ್ಪ ಮಾತ್ರ ಅಲ್ಲ ನಿಜವಾದ ಸ್ಪರ್ಧಿಗಳನ್ನ ಕರೆಕ್ಟಾಗಿ ಯೂಸ್ ಮಾಡಿಕೊಳ್ತಾ ಇಲ್ಲ ಅವರಿಗೆ ಮೋಸ ಮಾಡ್ತಾ ಇದ್ದಾರೆ ನ್ಯಾಯ ಕೊಡ್ತಾ ಇಲ್ಲ ಅವರ ಪ್ರತಿಭೆಗಳಿಗೆ ತಕ್ಕಂತೆ ಅವಕಾಶ ಗಳು ಸಿಗತಾ ಇಲ್ಲ ಮೋಸ ಆಗ್ತಿದೆ ಅನ್ನುವಂತ ವಿಚಾರವಾಗಿ...…

Keep Reading

Go to Top