ಲೇಖಕರು

ADMIN

ನನ್ನ ಬ್ಲೌಸ್ ಒಳಗೆ ಕೈಹಾಕಿದ!! ಅರ್ಚಕನ ಕಾಮದಾಟ ಬಗ್ಗೆ ಬಿಚ್ಚಿಟ್ಟ ಖ್ಯಾತ ನಟಿ!!

ನನ್ನ ಬ್ಲೌಸ್ ಒಳಗೆ ಕೈಹಾಕಿದ!! ಅರ್ಚಕನ ಕಾಮದಾಟ ಬಗ್ಗೆ ಬಿಚ್ಚಿಟ್ಟ ಖ್ಯಾತ ನಟಿ!!

ಈ ಘಟನೆ ಅತ್ಯಂತ ವಿಷಾದಕರ ಮತ್ತು ಆತಂಕಕಾರಿಯಾಗಿದೆ. ಮಲೇಷ್ಯಾದ ಸೆಪಾಂಗ್ ನಗರದ ಮಾರಿಯಮ್ಮನ್ ದೇವಸ್ಥಾನದಲ್ಲಿ ಸಂಭವಿಸಿದ ಈ ಅಪರಾಧವು, ಹಿಂದೂ ಅರ್ಚಕನೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ್ದಂತಹ ಗಂಭೀರ ಆರೋಪವನ್ನು ಒಳಗೊಂಡಿದೆ. ಮಾಡೆಲ್ ಲಿಶಲ್ಲಿನಿ ಕನರನ್ ಅವರು ತಮ್ಮ ಇನ್‌ಸ್ಟಾಗ್ರಾಂ ಮೂಲಕ ಈ ವಿಷಯವನ್ನು ಬಹಿರಂಗಪಡಿಸಿದ್ದು, June 21ರಂದು ಅವರು ದೇವಸ್ಥಾನಕ್ಕೆ ಆರ್ಶೀವಾದ ಪಡೆಯುವ ಉದ್ದೇಶದಿಂದ ತೆರಳಿದ್ದ ಸಂದರ್ಭ ಈ ದುರ್ಘಟನೆಯು ಸಂಭವಿಸಿದೆ. ದೇವರ...…

Keep Reading

ಈ ಐದು ಬ್ಯಾಂಕಲ್ಲಿ ಖಾತೆ ಇರೋರಿಗೆ ಭರ್ಜರಿ ಗುಡ್ ನ್ಯೂಸ್!! ಇನ್ಮೇಲೆ ಇದಕ್ಕೆ ದಂಡೆ ಕಟ್ಟುವ ಆಗಿಲ್ಲ!!

ಈ ಐದು ಬ್ಯಾಂಕಲ್ಲಿ ಖಾತೆ ಇರೋರಿಗೆ ಭರ್ಜರಿ ಗುಡ್ ನ್ಯೂಸ್!! ಇನ್ಮೇಲೆ ಇದಕ್ಕೆ ದಂಡೆ ಕಟ್ಟುವ ಆಗಿಲ್ಲ!!

ಇಂದಿನ ಸಮಯದಲ್ಲಿ ಬಹುತೇಕ ಜನರು ಒಂದಕ್ಕಿಂತ ಹೆಚ್ಚು ಬ್ಯಾಂಕುಗಳಲ್ಲಿ ಉಳಿತಾಯ ಖಾತೆಗಳನ್ನು ಹೊಂದಿದ್ದಾರೆ. ಆದರೆ, ಬಹುಪಾಲು ಗ್ರಾಹಕರು ತಮ್ಮ ಖಾತೆಗಳಲ್ಲಿ ಕನಿಷ್ಠ ಬಾಕಿ ಉಳಿಸದ ಕಾರಣ ದಂಡ ಅಥವಾ ಶುಲ್ಕವನ್ನು ಪಾವತಿಸುವ ಸ್ಥಿತಿಗೆ ಬಿದ್ದಿದ್ದರು. ಇತ್ತೀಚೆಗೆ, ಗ್ರಾಹಕರ ಈ ಕಳವಳಕ್ಕೆ ಪರಿಹಾರ ನೀಡುವ ನಿಟ್ಟಿನಲ್ಲಿ ಕೆಲವು ಪ್ರಮುಖ ಬ್ಯಾಂಕುಗಳು ಮುನ್ನಡೆಗಿದ್ದಾರೆ. ಮಿನಿಮಮ್ ಬ್ಯಾಲೆನ್ಸ್ ನಿಯಮವನ್ನು ಕೈಬಿಡುವುದರ ಮೂಲಕ, ಅವರು ಗ್ರಾಹಕರಿಗೆ...…

Keep Reading

ನ್ಯಾಷನಲ್ ಲೆವೆಲ್ ಟೆನ್ನಿಸ್ ಪ್ಲೇಯರ್ ಮಗಳನ್ನು ಕೊಂದ ತಂದೆ!! ಶಾಕಿಂಗ್ ಕಾರಣ ಇಲ್ಲಿದೆ

ನ್ಯಾಷನಲ್ ಲೆವೆಲ್ ಟೆನ್ನಿಸ್ ಪ್ಲೇಯರ್ ಮಗಳನ್ನು ಕೊಂದ ತಂದೆ!! ಶಾಕಿಂಗ್ ಕಾರಣ ಇಲ್ಲಿದೆ

ಗುರ್ಗಾಂವ್: ರಾಜ್ಯ ಮಟ್ಟದ ಟೆನಿಸ್ ಆಟಗಾರ್ತಿ ರಾಧಿಕಾ ಯಾದವ್ (25) ಅವರನ್ನು ಅವರ ತಂದೆ ದೀಪಕ್ ಯಾದವ್ ಗುರ್ಗಾಂವ್‌ನ ಸೆಕ್ಟರ್ 57 ಪ್ರದೇಶದಲ್ಲಿರುವ ಮನೆದಲ್ಲಿ ಜುಲೈ 10ರಂದು ಮಧ್ಯಾಹ್ನ ಗುಂಡು ಹಾರಿಸಿ ಹತ್ಯೆ ಮಾಡಿದ ಘಟನೆ ದೇಶದ ಕ್ರೀಡಾ ವಲಯದಲ್ಲಿ ಆಘಾತ ಉಂಟುಮಾಡಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಕುಟುಂಬದೊಳಗಿನ ವೈಯಕ್ತಿಕ ವಿವಾದದ ಹಿನ್ನೆಲೆಯಲ್ಲಿ ಈ ದುರಂತ ಸಂಭವಿಸಿದೆ ಎಂದು ಶಂಕಿಸಲಾಗಿದೆ. ಘಟನೆಯ ಸಮಯದಲ್ಲಿ ದೀಪಕ್ ಯಾದವ್ ಮೂರು ಗುಂಡುಗಳನ್ನು...…

Keep Reading

ಬ್ಯಾಂಕ್ ಸಾಲ ತೀರಿಸೋರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ!!

ಬ್ಯಾಂಕ್ ಸಾಲ ತೀರಿಸೋರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ!!

ನಮಸ್ಕಾರ ಸ್ನೇಹಿತರೆ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಜನರಿಗೆ ಸಕಾರಾತ್ಮಕ ಬದಲಾವಣೆಯೊಂದನ್ನು ತಂದಿದ್ದು, ಇದೀಗ ಫೋರ್ಕ್ಲೋಸ್ ಮಾಡಿದ ಸಾಲದ ಮೇಲೆ ಬೇಲ್ನಾಂಟಿ (ಪೆನಲ್ಟಿ) ವಿಧಿಸುವುದನ್ನು ನಿಷೇಧಿಸಿದೆ. ಹಲವಾರು ಬ್ಯಾಂಕುಗಳು ಗ್ರಾಹಕರು ಸಾಲವನ್ನು ಅವಧಿಗೂ ಮುನ್ನ ತೀರಿಸಿದರೆ 1% ರಿಂದ 4% ವರೆಗೆ ಪೆನಲ್ಟಿ ಶುಲ್ಕ ವಿಧಿಸುತ್ತಿದ್ದವು. ಉದಾಹರಣೆಗೆ ₹1,00,000 ಸಾಲವನ್ನು ಮುಂಚಿತವಾಗಿ ತೀರಿಸಿದರೆ ₹4,000 ಪೆನಲ್ಟಿ ಪಾವತಿಸಬೇಕಾಗುತ್ತಿತ್ತು. ಈ ರೀತಿಯ...…

Keep Reading

ಬಿಪಿಲ್ ಕಾರ್ಡ್ ಇದ್ದವರಿಗೆ ಭರ್ಜರಿ ಗುಡ್ ನ್ಯೂಸ್ !! ಅಕ್ಕಿ ಜೊತೆ ಈ ವಸ್ತುಗಳು ಉಚಿತ!!

ಬಿಪಿಲ್ ಕಾರ್ಡ್ ಇದ್ದವರಿಗೆ ಭರ್ಜರಿ ಗುಡ್ ನ್ಯೂಸ್ !!  ಅಕ್ಕಿ ಜೊತೆ ಈ ವಸ್ತುಗಳು ಉಚಿತ!!

ಉಚಿತ ಅನ್ನಭಾಗ್ಯ ಯೋಜನೆಯಿಂದ ಮನೆ ಮಾತಾಗಿರುವಂತ ಕರ್ನಾಟಕ ಸರ್ಕಾರ ಇದೀಗ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಹೆಚ್ಚುವರಿ 5 kg ಅಕ್ಕಿಯನ್ನ ನೀಡುವ ಬದಲಾಗಿ ಇಂದಿರ ಆಹಾರ ಕಿಟ್ಟನ್ನ ನೀಡಲು ಮುಂದಾಗಿದೆ. ಹೀಗಾಗಿ ಪ್ರತಿ ತಿಂಗಳು ಇನ್ನು ಮುಂದೆ ಉಚಿತ ಪಡಿತರದ ಜೊತೆಗೆ ಪೌಷ್ಟಿಕಾಂಶಯುಕ್ತ ಆಹಾರ ಪದಾರ್ಥಗಳು ಕೂಡ ಸಿಗುತ್ತೆ.  ಹಾಗಾಗಿ ಶೀಘ್ರವೇ ಜನಸಾಮಾನ್ಯರಿಗೆ ಇಂದಿರ ಆಹಾರ ಕಿಟ್ ಕೂಡ ಸಿಗುತ್ತೆ. ಹಾಗಾದ್ರೆ ಈ ಒಂದು ಇಂದಿರ ಆಹಾರ ಕಿಟ್ ಅಂದ್ರೆ ಏನು ಇದರಲ್ಲಿ...…

Keep Reading

ಅಗ್ನಿ ಸಾಕ್ಷಿ ಖ್ಯಾತಿ ಸುಕೃತಾ ನಾಗ್ ಗೆ ಮದುವೆಯಾಗುವುದಾಗಿ ಮೋಸ ಮಾಡಿದ ಪ್ರಿಯತಮ ಯಾರು ನೋಡಿ ?

ಅಗ್ನಿ ಸಾಕ್ಷಿ ಖ್ಯಾತಿ ಸುಕೃತಾ ನಾಗ್ ಗೆ ಮದುವೆಯಾಗುವುದಾಗಿ ಮೋಸ ಮಾಡಿದ ಪ್ರಿಯತಮ  ಯಾರು ನೋಡಿ ?

ಸುಕೃತಾ ನಾಗ್ ಅವರು   ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಮೊದಲು ನಟಿಸಿದ್ದರು ಈಗ ಅವರು ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ನ ಭಾಗ ಆಗಿದ್ದಾರೆ. ಸುಕೃತಾ ನಾಗ್ ಅವರು ಕೇವಲ ಐದು ವರ್ಷ ಇದ್ದಾಗ ತಂದೆಯನ್ನು ಕಳೆದುಕೊಂಡಿದ್ದರು. ಈ ಬಗ್ಗೆ ಅವರು ವೇದಿಕೆ ಮೇಲೆ ನೆನೆದು ಬೇಸರಗೊಂಡಿದ್ದಾರೆ. ಸಾಮಾನ್ಯವಾಗಿ ಎಲ್ಲರ ಜೀವನದಲ್ಲೂ ಲವ್ ಹಾಗೆ ಬ್ರೇಕಪ್ ತುಂಬಾ ಕಾಮನ್ ಸಂಗತಿಯಾಗಿದೆ ನಾನು ಲವ್ ಮಾಡಿದ್ದೀನಿ ನನಗೂ...…

Keep Reading

ಲಿಪ್‌ಲಾಕ್‌'ಗೆ ಒಪ್ಪಿ ಕೊಂಡರೆ ಮಾತ್ರ ಚಾನ್ಸ್ ! ಕರಾಳ ಸತ್ಯ ಬಿಚ್ಚಿಟ್ಟ ಕನ್ನಡ ಖ್ಯಾತ ನಟಿ !!

ಲಿಪ್‌ಲಾಕ್‌'ಗೆ ಒಪ್ಪಿ ಕೊಂಡರೆ ಮಾತ್ರ ಚಾನ್ಸ್ ! ಕರಾಳ ಸತ್ಯ ಬಿಚ್ಚಿಟ್ಟ ಕನ್ನಡ ಖ್ಯಾತ ನಟಿ !!

ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿದ್ದ 'ನೀನಾದೆ ನಾ - ಪ್ರೀತಿಯ ಹೊಸ ಅಧ್ಯಾಯ' ಮುಕ್ತಾಯಗೊಂಡಿದೆ. ವೇದಾ ಎಂಬ ಪವರ್ಫುಲ್ ಪಾತ್ರ ನಿರ್ವಹಿಸಿ ಕನ್ನಡಿಗರ ಮೆಚ್ಚುಗೆ ಗಳಿಸಿದ್ದ, ಜನಪ್ರಿಯ ನಾಯಕಿಯಾಗಿ ಗುರುತಿಸಿಕೊಂಡಿದ್ದ ನಟಿ ಖುಷಿ ಶಿವು ಮಾತ್ರ ಇದುವರೆಗೂ ಯಾವುದೇ ಸಿನಿಮಾಗಳಲ್ಲಿ ಏಕೆ ನಟಿಸಿಲ್ಲ ಎಂಬ ಅಭಿಮಾನಿಗಳ ಪ್ರಶ್ನೆಗೆ ನಟಿ ಈಗ ಉತ್ತರಿಸಿದ್ದು ತಮಗಾದ ರಿಜೆಕ್ಷನ್‌ಗಳ ಬಗ್ಗೆ  ಕಣ್ಣೀರಿಟ್ಟಿದ್ದಾರೆ.  ಸಿನಿಮಾಗಳಲ್ಲಿ ನಟಿಯರ...…

Keep Reading

ಖ್ಯಾತ ನಟಿಯೊಂದಿಗೆ ಕಂಠಪೂರ್ತಿ ಕುಡಿದು ಅಸಭ್ಯವಾಗಿ ವರ್ತಿಸಿದ ರಾಜಕಾರಣಿ ಪುತ್ರ! ವಿಡಿಯೋ ವೈರಲ್

ಖ್ಯಾತ ನಟಿಯೊಂದಿಗೆ ಕಂಠಪೂರ್ತಿ ಕುಡಿದು ಅಸಭ್ಯವಾಗಿ ವರ್ತಿಸಿದ ರಾಜಕಾರಣಿ ಪುತ್ರ! ವಿಡಿಯೋ ವೈರಲ್

ಪ್ರಸಿದ್ಧ ನಟಿ ಮತ್ತು ಪ್ರಭಾವಿ ರಾಜ್‌ಶ್ರೀ ಮೋರ್ ಅವರು ಎಂಎನ್‌ಎಸ್ ನಾಯಕ ಜಾವೇದ್ ಶೇಖ್ ಅವರ ಪುತ್ರ ರಾಹಿಲ್ ಜಾವೇದ್ ಶೇಖ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ರಾಹಿಲ್ ಕುಡಿದು ತನ್ನ ಕಾರಿಗೆ ಡಿಕ್ಕಿ ಹೊಡೆದು ನಂತರ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ ಎಂದು ರಾಜಶ್ರೀ ಹೇಳಿಕೊಂಡಿದ್ದಾರೆ ಮತ್ತು ಈ ಪ್ರಕರಣದಲ್ಲಿ ಅವರು ನೇರವಾಗಿ ಪೊಲೀಸ್ ಠಾಣೆಗೆ ಧಾವಿಸಿ ಎಫ್‌ಐಆರ್ ದಾಖಲಿಸಿದ್ದಾರೆ. ಈ ಘಟನೆ ಭಾನುವಾರ ರಾತ್ರಿ ಮುಂಬೈನ...…

Keep Reading

ಭಾವನಾ ಪ್ರೆಗ್ನೆಂಟ್ ಆಗಲು ಈ ಹುಡುಗನ ಕಾರಣ? ಅಸಲಿ ಸತ್ಯ ಬಿಚ್ಚಿಟ್ಟ ನಟಿ!!

ಭಾವನಾ ಪ್ರೆಗ್ನೆಂಟ್ ಆಗಲು ಈ ಹುಡುಗನ ಕಾರಣ? ಅಸಲಿ ಸತ್ಯ ಬಿಚ್ಚಿಟ್ಟ ನಟಿ!!

ಪ್ರತಿ ಕ್ಷಣ ಒಂದು ಒಳ್ಳೆಯ ಅನುಭವ. ತಾಯಿ ಆಗೋದು ಅಷ್ಟು ಸುಲಭದ ಮಾತಲ್ಲ. ಈಗ ನನಗೆ ಅನುಭವ ಆಗ್ತಿದೆ. ನಾವು ಬೆಳೆಯೋ ವಾತಾವರಣದಲ್ಲಿ ಮದುವೆ ಬೇಡ ಅನ್ನೋ ಅಂಥದ್ದೇನಿರಲ್ಲ ಎಂದು ನಟಿ ಭಾವನಾ ರಾಮಣ್ಣ ಹೇಳಿದ್ದಾರೆ.ನಾನು ಅಂಥದ್ದೇ ವಾತಾವರಣದಲ್ಲಿ ಬೆಳೆದೋಳು. ಆದರೆ ನಾನು ಆಯ್ಕೆ ಮಾಡಿಕೊಂಡ ಪ್ರೊಫೆಷನ್‌ ನಟನೆ ಎಂದು ನಟಿ ಭಾವನಾ ರಾಮಣ್ಣ ಹೇಳಿದ್ದಾರೆ.  ಇದರಲ್ಲಿ ಏರಿಳಿತ ಜಾಸ್ತಿ. ಆದರೆ ನಟಿಯನ್ನು ಒಪ್ಪಿಕೊಳ್ಳುವುದು ತುಂಬಾ ಸುಲಭದ ಮಾತಲ್ಲ. ಮತ್ತೆ...…

Keep Reading

ಕೇವಲ ₹20ಕ್ಕೆ ₹2 ಲಕ್ಷ ಪಡೆಯುವ ಅವಕಾಶ!! ಕೂಡಲೇ 20 ರೂ ಕಟ್ಟಲು ಅದೇಶಿಸಿದ ಮೋದಿ

ಕೇವಲ ₹20ಕ್ಕೆ ₹2 ಲಕ್ಷ  ಪಡೆಯುವ ಅವಕಾಶ!! ಕೂಡಲೇ 20 ರೂ ಕಟ್ಟಲು ಅದೇಶಿಸಿದ ಮೋದಿ

ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಸುರಕ್ಷಾ ಬೀಮಾ ಯೋಜನೆ (PMSBY) ಎಂಬುದು 2015ರಲ್ಲಿ ಆರಂಭಗೊಂಡ ಒಂದು ಮಹತ್ವದ ಸಾಮಾಜಿಕ ಭದ್ರತಾ ಯೋಜನೆಯಾಗಿದೆ. ಈ ಯೋಜನೆಯ ಉದ್ದೇಶ, ದೇಶದ ಸಾಮಾನ್ಯ ಜನತೆಗೆ ಕಡಿಮೆ ವೆಚ್ಚದಲ್ಲಿ ಅಪಘಾತ ವಿಮೆ ಸೌಲಭ್ಯ ಒದಗಿಸುವುದಾಗಿದೆ. ಕೇವಲ ₹20 ವಾರ್ಷಿಕ ಪ್ರೀಮಿಯಂಗೆ, ಈ ಯೋಜನೆಯಡಿ ವ್ಯಕ್ತಿಗೆ ₹2 ಲಕ್ಷವರೆಗೆ ವಿಮಾ ರಕ್ಷಣೆಯನ್ನು ನೀಡಲಾಗುತ್ತದೆ. ಇದು ವಿಶೇಷವಾಗಿ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಬಹುಪಯೋಗಿಯಾಗುವ ಯೋಜನೆಯಾಗಿದೆ.  ಈ...…

Keep Reading

Go to Top