ಲೇಖಕರು

ADMIN

29-03-2025, ಅಮಾವಾಸ್ಯೆ ಮೊದಲೆನೆಯ ಸೂರ್ಯ ಗ್ರಹಣ!! ಈ 5 ರಾಶಿಯವರಿಗೆ ಭರ್ಜರಿ ಜಯ

29-03-2025, ಅಮಾವಾಸ್ಯೆ ಮೊದಲೆನೆಯ ಸೂರ್ಯ ಗ್ರಹಣ!! ಈ 5 ರಾಶಿಯವರಿಗೆ ಭರ್ಜರಿ ಜಯ

2025 ರ ಮೊದಲ ಸೂರ್ಯಗ್ರಹಣ ಅಥವಾ ಸೂರ್ಯ ಗ್ರಹಣ ಮಾರ್ಚ್ ೨೯ ರಂದು ಸಂಭವಿಸಲಿದೆ. ಈ ಆಕಾಶ ಘಟನೆ ಭಾರತದಲ್ಲಿ ಗೋಚರಿಸದಿದ್ದರೂ, ಇದರ ಜ್ಯೋತಿಷ್ಯ ಮಹತ್ವ ಗಮನಾರ್ಹವಾಗಿದೆ. ಈ ಗ್ರಹಣವು ಮೀನ ರಾಶಿಯಲ್ಲಿ ನಡೆಯುತ್ತದೆ, ಶನಿಯು ಮೀನ ರಾಶಿಗೆ ಪರಿವರ್ತನೆಯಾಗುವುದರೊಂದಿಗೆ ವಿಶಿಷ್ಟ ಗ್ರಹ ಜೋಡಣೆಯನ್ನು ಸೃಷ್ಟಿಸುತ್ತದೆ. ಈ ಅಪರೂಪದ ಕಾಸ್ಮಿಕ್ ಘಟನೆಯು ವಿವಿಧ ರಾಶಿಚಕ್ರ ಚಿಹ್ನೆಗಳಿಗೆ ಆಶೀರ್ವಾದ ಮತ್ತು ಸವಾಲುಗಳನ್ನು ತರುತ್ತದೆ ಎಂದು ನಿರೀಕ್ಷಿಸಲಾಗಿದೆ. 1....…

Keep Reading

ಖ್ಯಾತ ನಟಿಯ 14 ನಿಮಿಷದ ಖಾಸಗಿ ವಿಡಿಯೋ ಲೀಕ್?! ಎಲ್ಲರೂ ಶಾಕ್

ಖ್ಯಾತ ನಟಿಯ 14 ನಿಮಿಷದ ಖಾಸಗಿ ವಿಡಿಯೋ ಲೀಕ್?! ಎಲ್ಲರೂ ಶಾಕ್

ಶ್ರುತಿ ನಾರಾಯಣನ್ ದಕ್ಷಿಣದ ಪ್ರಸಿದ್ಧ ನಟಿ. ಅವರು ಚೆನ್ನೈ ಮೂಲದವರಾಗಿದ್ದು, 24 ವರ್ಷದ ಶ್ರುತಿ ಚಲನಚಿತ್ರಗಳಿಗೆ ಪ್ರವೇಶಿಸುವ ಮೊದಲು ತಮಿಳು ಟಿವಿ ಕಾರ್ಯಕ್ರಮಗಳಲ್ಲಿನ ಕೆಲಸದಿಂದ ಜನಪ್ರಿಯತೆ ಗಳಿಸಿದ್ದರು.ಶ್ರುತಿ ನಾರಾಯಣನ್ ಅವರು 'ಸ್ಟಾರ್ ವಿಜಯ್' ನಲ್ಲಿ ಪ್ರಸಾರವಾಗುವ ತಮಿಳು ಟಿವಿ ಧಾರಾವಾಹಿ 'ಸಿರಾಗಡಿಕ್ಕ ಆಸೈ' ನಲ್ಲಿ ಪೋಷಕ ಪಾತ್ರದಲ್ಲಿ ನಟಿಸುವ ಮೂಲಕ ಹೆಸರುವಾಸಿಯಾಗಿದ್ದಾರೆ. ಈ ಧಾರಾವಾಹಿ ಸೋಮವಾರದಿಂದ ಶನಿವಾರದವರೆಗೆ ರಾತ್ರಿ 9...…

Keep Reading

ಸ್ಪಂದನಾ ಫೋಟೋ ಮುಂದೆ ನಿಂತು ಮಗನ ಜೊತೆ ಖುಷಿ ಹಂಚಿಕೊಂಡ ವಿಜಯ್ ರಾಘವೇಂದ್ರ! ಏನದು ನೋಡಿ ?

ಸ್ಪಂದನಾ  ಫೋಟೋ ಮುಂದೆ ನಿಂತು ಮಗನ ಜೊತೆ ಖುಷಿ ಹಂಚಿಕೊಂಡ ವಿಜಯ್ ರಾಘವೇಂದ್ರ! ಏನದು ನೋಡಿ ?

ವಿಜಯ ರಾಘವೇಂದ್ರ ಅವರು ತಮ್ಮ ಸಿನಿಮಾ ಲೈಫ್​ ನಡುವೆಯೇ ಮಗನ ಓದಿನ ಬಗ್ಗೆ ಸಾಕಷ್ಟು ಸಮಯವನ್ನು ಮೀಸಲು ಇರಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ಪರೀಕ್ಷೆ ಶುರುವಾದಾಗ, ವಿಜಯ ರಾಘವೇಂದ್ರ ಅವರೂ ನಿದ್ದೆಗೆಟ್ಟು ಒಂದು ವಿಡಿಯೋ ಮಾಡಿ ಅದನ್ನು ಅಪ್​ಲೋಡ್​  ಮಾಡಿದ್ದರು.  ಅವರು ಅದರಲ್ಲಿ ನಿದ್ದೆಗೆಟ್ಟು ಕಾಯುತ್ತಿರುವುದನ್ನು ನೋಡಬಹುದಾಗಿತ್ತು. ಪರೀಕ್ಷೆಯ ಸಮಯ ಎಂದು ಅ ಅವರು ಶೀರ್ಷಿಕೆ ಕೊಟ್ಟಿದ್ದರು. ಮಗನಿಗಾಗಿ ಅಪ್ಪ ರಾತ್ರಿ ಜಾಗರಣೆ...…

Keep Reading

ಹನುಮಂತು ಮದುವೆ ಆಗುವ ಹುಡುಗಿ ಯಾರು? ಬಹಿರಂಗ ಪಡಿಸಿದ ನಟಿ!!

ಹನುಮಂತು ಮದುವೆ ಆಗುವ ಹುಡುಗಿ ಯಾರು? ಬಹಿರಂಗ ಪಡಿಸಿದ ನಟಿ!!

ಬಿಗ್ ಬಾಸ್ ವಿನ್ನರ್ ಹನುಮಂತು ಮದುವೆಯಾಗುವ ಹುಡಿಗಿಯ ಬಗ್ಗೆ ವ್ಯಾಪಕ ಕುತೂಹಲಗಳಿವೆ, ಮೊದಲ ಬಾರಿಗೆ ಈ ಸಂಜೆ ಸಂದರ್ಶನದಲ್ಲಿ ನಟಿ ಅಮೂಲ್ಯ ಗೌಡ ರಹಸ್ಯ ಹೊರ ಹಾಕಿದ್ದಾರೆ. ಹನುಮಂತು ಆಕ್ಚುಲಿ ಒಳ್ಳೆ ಹುಡುಗ ಹನುಮಂತು ಗರ್ಲ್ ಫ್ರೆಂಡ್ ನನ್ನ ಫ್ಯಾನ್ ರಿಯಾಲಿಟಿ ಶೋ ಕೂಡ ಮಾಡಿದ್ದೀರಾ ನೀವು ಭರ್ಜರಿ ಬ್ಯಾಚಲರ್ಸ್ ಸೋ ಅದರದ್ದು ಒಂದು ಎಕ್ಸ್ಪೀರಿಯನ್ಸ್ ರಿಯಾಲಿಟಿ ಶೋ ನನಗೆ ಫಸ್ಟ್ ರಿಯಾಲಿಟಿ ಶೋ ಇದು ಭರ್ಜರಿ ಬ್ಯಾಚುಲರ್ಸ್  ಚೆನ್ನಾಗಿತ್ತು ಓಕೆ ನೀವು...…

Keep Reading

ಖ್ಯಾತ ಕನ್ನಡ ನಟನ ಪತ್ನಿ ಕಾರು ಭೀಕರ ಅಪಘಾತ!! ಸಾವು ಬದುಕಿನ ನಡುವೆ ಹೋರಾಟ!!

ಖ್ಯಾತ ಕನ್ನಡ ನಟನ ಪತ್ನಿ ಕಾರು ಭೀಕರ ಅಪಘಾತ!! ಸಾವು ಬದುಕಿನ ನಡುವೆ ಹೋರಾಟ!!

ಬಾಲಿವುಡ್​ ನಟ ಸೋನು ಸೂದ್​ ಅವರ ಪತ್ನಿ ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೆ ಒಳಗಾಗಿದ್ದು, ಪತ್ನಿ ಸೋನಾಲಿ ಸ್ಥಿತಿ ಗಂಭೀರವಾಗಿದೆ. ಈ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸೋನು ಸೂದ್ ಅವರ ಸಹೋದರಿ ಮತ್ತು ಅವರ ಮಗನಿಗೂ ಭಾರಿ ಪೆಟ್ಟು ಬಿದ್ದಿದ್ದು ಎಲ್ಲರಿಗೂ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಾರು ಅಪಘಾತದ ಫೋಟೋಗಳು ವೈರಲ್​ ಆಗಿದ್ದು, ಇದರಲ್ಲಿ ಕಾರು ನಜ್ಜುಗುಜ್ಜಾಗಿರುವುದನ್ನು ನೋಡಬಹುದು.  ಮುಂಬೈ ನಾಗ್ಪುರ ಹೆದ್ದಾರಿಯ ಬಳಿ...…

Keep Reading

ರಜತ್ ಮತ್ತು ವಿನಯ್ ಬೆನ್ನಲ್ಲೇ ಬಿಗ್ ಬಾಸ್ ಖ್ಯಾತ ರಕ್ಷಕ್ ಬುಲೆಟ್ ಗೆ ಸಂಕಷ್ಟ

ರಜತ್ ಮತ್ತು ವಿನಯ್ ಬೆನ್ನಲ್ಲೇ ಬಿಗ್ ಬಾಸ್ ಖ್ಯಾತ ರಕ್ಷಕ್ ಬುಲೆಟ್ ಗೆ ಸಂಕಷ್ಟ

ಭರ್ಜರಿ ಬ್ಯಾಚುಲರ್ಸ್ ವೇದಿಕೆಯಲ್ಲಿ ರಕ್ಷಕ್ ಬುಲೆಟ್‌ ಅವರು ದರ್ಶನ್ ಹಾಗೂ ರಚಿತಾ ರಾಮ್ ಅಭಿನಯದ ಬುಲ್ ಬುಲ್ ಸಿನಿಮಾದ ದೃಶ್ಯವನ್ನು ಕಾಪಿ ಮಾಡಲು ಹೋಗಿದ್ದಾರೆ. ಈ ವೇಳೆ ಪಕ್ಕದಲ್ಲಿದ್ದ ಹುಡುಗಿಯನ್ನು ಹೊಗಳುವ ಭರದಲ್ಲಿ ನಾಡದೇವಿ ಚಾಮುಂಡೇಶ್ವರಿಗೆ ಅವಮಾನ ಮಾಡಿದ್ದಾರೆ.ಸ್ಟೇಜ್‌ ಮೇಲೆ ರಕ್ಷಕ್ ಬುಲೆಟ್ ಅವರು ನಿಮ್ಮನ್ನು ನೋಡ್ತಿದ್ರೆ ತಾಯಿ ಚಾಮುಂಡೇಶ್ವರಿ ಬೆಟ್ಟದಿಂದ ಇಳಿದು ಬಂದು ಸೀರೆ ಒಡವೆ ಬಿಚ್ಚಿಟ್ಟು ಪ್ಯಾಂಟು ಶರ್ಟು ಹಾಕೊಂಡು...…

Keep Reading

ದರ್ಶನ ವಿಷಯದಲ್ಲಿ ಹೊಸ ನಿರ್ಧಾರ ತೆಗೆದು ಕೊಂಡ ಪವಿತ್ರ ಗೌಡ!! ಎಲ್ಲರೂ ಶಾಕ್ ?

ದರ್ಶನ ವಿಷಯದಲ್ಲಿ ಹೊಸ ನಿರ್ಧಾರ ತೆಗೆದು ಕೊಂಡ ಪವಿತ್ರ ಗೌಡ!! ಎಲ್ಲರೂ ಶಾಕ್ ?

ದರ್ಶನ್ ಹಾಗೂ ವಿಜಯಲಕ್ಷ್ಮಿಯ ಸುಂದರ ಸಂಸಾರದಲ್ಲಿ ನಟಿ ಪವಿತ್ರಾ ಗೌಡ ಬಿರುಗಾಳಿ ಎಬ್ಬಿಸಿದ್ದಾರೆ ಎನ್ನುವ ಆರೋಪ ಕೇಳಿ ಬರ್ತಾನೆ ಇದೆ. ಇದೇ ವಿಚಾರಕ್ಕೆ ಪವಿತ್ರಾ ಗೌಡ ಹಲವು ಬಾರಿ ಟ್ರೋಲ್ ಆಗಿದ್ದಾರೆ. ನಟ ದರ್ಶನ್ ಫ್ಯಾನ್ಸ್ ಸಹ ಪವಿತ್ರಾ ಗೌಡರನ್ನು ಹಿಗ್ಗಾಮುಗ್ಗಾ ಬೈದ ಉದಾಹರಣೆ ಕೂಡ ಇದೆ .ದರ್ಶನ್ ಹಾಗೂ ಪವಿತ್ರಾ ಗೌಡ ನಡುವಿನ ಸ್ನೇಹ ಬೆಳೆಯುತ್ತಿದ್ದಂತೆ ದರ್ಶನ್ ಸಿನಿಮಾ ಸೆಟ್ ಗಳಿಗೆ ಪವಿತ್ರಾ ಗೌಡ ಕೂಡ ಬರುತ್ತಿದ್ರು. ಇಬ್ಬರು ಜೊತೆಗಿರುವ...…

Keep Reading

ಆಸ್ಪತ್ರೆಗೆ ದಾಖಲಾದ ಗೀತಾ ಶಿವರಾಜ್ ಕುಮಾರ್‌: ಏನಾಗಿದೆ ನೋಡಿ ?

ಆಸ್ಪತ್ರೆಗೆ ದಾಖಲಾದ ಗೀತಾ ಶಿವರಾಜ್ ಕುಮಾರ್‌: ಏನಾಗಿದೆ ನೋಡಿ ?

ಕೆಲ ಕಾಲದಿಂದ ಗೀತಾ ಶಿವರಾಜ್ ಕುಮಾರ್ ಕತ್ತಿನ ನೋವಿನಿಂದ ಬಳಲುತ್ತಿದ್ದರು. ನರದ ಸಮಸ್ಯೆಯಿಂದಾಗಿ ಕತ್ತಿನ ಭಾಗದಲ್ಲಿ ಗೀತಾ ಶಿವರಾಜ್ ಕುಮಾರ್‌ಗೆ ನೋವು ಕಾಣಿಸಿಕೊಂಡಿತ್ತು. ಹಾಗ್ನೋಡಿದ್ರೆ, ಈ ಹಿಂದೆಯೇ ಗೀತಾ ಶಿವರಾಜ್ ಕುಮಾರ್‌ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿತ್ತು. ಆದರೆ, ಅದು ಸಾಧ್ಯವಾಗಿರಲಿಲ್ಲ. ಈಗ ಗೀತಾ ಶಿವರಾಜ್ ಕುಮಾರ್ ಅವರು ಕತ್ತಿನ ಭಾಗದಲ್ಲಿ ಸರ್ಜರಿ ಮಾಡಿಸಿಕೊಂಡಿದ್ದಾರೆ ಅಂತ ಆಪ್ತ ವಲಯದವರು ಮಾಹಿತಿ ನೀಡಿದ್ದಾರೆ. ಗೀತಾ...…

Keep Reading

ಖ್ಯಾತ ನಟ ಮತ್ತು ನಿರ್ದೇಶಕರ ಮಗ ದಿಡೀರ್ ಹೃದಯಾಘಾತದಿಂದ ಸಾವು !!

ಖ್ಯಾತ ನಟ  ಮತ್ತು ನಿರ್ದೇಶಕರ ಮಗ ದಿಡೀರ್ ಹೃದಯಾಘಾತದಿಂದ ಸಾವು !!

ತಮಿಳು ಚಲನಚಿತ್ರೋದ್ಯಮವು ನಟ-ನಿರ್ದೇಶಕ ಮನೋಜ್ ಭಾರತಿರಾಜ ಅವರ ಹಠಾತ್ ನಿಧನಕ್ಕೆ ದುಃಖಿಸುತ್ತಿದೆ. ಅವರು ಮಾರ್ಚ್ 25, 2025 ರಂದು ತಮ್ಮ 48 ನೇ ವಯಸ್ಸಿನಲ್ಲಿ ನಿಧನರಾದರು. ದಂತಕಥೆಯ ಚಲನಚಿತ್ರ ನಿರ್ಮಾಪಕ ಭಾರತಿರಾಜ ಅವರ ಪುತ್ರ ಮನೋಜ್ ಚೆನ್ನೈನಲ್ಲಿರುವ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು. ತಮಿಳು ನಟ ಮನೋಜ್ ಭಾರತಿರಾಜ ಅವರು ಚೆನ್ನೈನಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು. ನ್ಯೂಸ್ 18 ಜೊತೆ ಮಾತನಾಡಿದ ಅವರ ಮ್ಯಾನೇಜರ್ ಈ ಸುದ್ದಿಯನ್ನು...…

Keep Reading

ಚಂದನ್-ನಿವೇದಿತಾ ಮಾದರಿಯಲ್ಲೇ ಡಿವೋರ್ಸ ಸಲ್ಲಿಸಿದ ಸ್ಟಾರ್ ಜೋಡಿ !! ಶಾಕಿಂಗ್ ನೋಡಿ?

ಚಂದನ್-ನಿವೇದಿತಾ ಮಾದರಿಯಲ್ಲೇ ಡಿವೋರ್ಸ ಸಲ್ಲಿಸಿದ ಸ್ಟಾರ್ ಜೋಡಿ !! ಶಾಕಿಂಗ್ ನೋಡಿ?

ಈಗ ಸಮಾಜದಲ್ಲಿ ಗಂಡ ಮತ್ತು ಹೆಂಡತಿ ಮದ್ಯೆ ಒಂದಲ್ಲ ಒಂದು ಕಾರಣಕ್ಕೆ ಡಿವೋರ್ಸ್ ತೆಗೆದು ಕೊಳ್ಳುವರ ಸಂಖ್ಯೆ ಜಾಸ್ತಿ ಆಗುತ್ತಿದೆ . ಇದಕ್ಕೆ ಸೆಲೆಬ್ರಿಟಿಗಳು ಹೊರತಲ್ಲ ಕನ್ನಡದ ರ‍್ಯಾಪರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರು ಒಟ್ಟಿಗೆ ಬಂದು ಡಿವೋರ್ಸ್ ಪಡೆದುಕೊಂಡಿದ್ದರು. ನಂತರ ಇಬ್ಬರೂ ಪ್ರೆಸ್ ಮೀಟ್ ಮಾಡಿ ಪರಸ್ಪರ ಒಪ್ಪಿಕೊಂಡೇ ಡಿವೋರ್ಸ್ ಕೊಡುವುದಾಗಿ ಹೇಳಿದ್ದರು. ಇದೀಗ ದಕ್ಷಿಣ ಭಾರತ ಚಿತ್ರರಂಗದ ಮತ್ತೊಂದು ಜೋಡಿ ಡಿವೋರ್ಸ್ ಪಡೆಯಲು...…

Keep Reading

Go to Top