ರಾಜ್ಯದಲ್ಲಿ ಭೂಕಂಪ ಸಂಭವಿಸುತ್ತೆ ಎಂದು ಎಚ್ಚರಿಸಿದ ಬಬಲೇಶ್ವರ ಸ್ವಾಮೀಜಿ ? ಜನರು ಶಾಕ್
ಜಯಪುರದ ಬಬಲೇಶ್ವರ ಜಿಲ್ಲೆಯಲ್ಲಿ ಬಬಲಾದಿ ಎಂಬ ಮಠವೊಂದಿದೆ. ಈ ಮಠದಲ್ಲಿ ಮುನ್ನೂರು ವರ್ಷಗಳ ಹಿಂದೆ ಸಿದ್ಧಿ ಪುರುಷ ಸದಾಶಿವ ಅಜ್ಜ ಎಂಬುವರು ಬಬಲಾದಿಯಲ್ಲಿ ನೆಲೆ ನಿಂತಿದ್ದರು. ಇಲ್ಲಿ ಪವಾಡಗಳನ್ನು ಮಾಡುತ್ತಿದ್ದರು. ಇವರ ಪವಾಡಗಳನ್ನು ಕಂಡ ಜನರು ಬೆರಗಾಗಿದ್ದರು. ಇನ್ನು ಅಜ್ಜ ಶಿವರಾತ್ರಿಯಂದು ನುಡಿಯುವ ವರ್ಷದ ಭವಿಷ್ಯ ಯಾವತ್ತೂ ಸುಳ್ಳಾಗಿಲ್ಲ. ಅಜ್ಜನವರು ಕಾಲಜ್ಞಾನವನ್ನು ನುಡಿದಿದ್ದರು. ಇದನ್ನು ಚಿಕ್ಕಪ್ಪಯ್ಯ ಮುಂಡಗಿ ಎಂಬುವರು ಸುಮಾರು...…