ಲೇಖಕರು

KUMAR K

Big Boss Kannada 9 : ಡಬಲ್ ಅಲ್ಲ 3 ಎಲಿಮಿನೇಷನ್ : ಬಿಗ್ ಬಾಸ್ ಫೈನಲ್ಗೆ ಹೋಗುವ ಸ್ವರ್ದಿಗಳು ಇವರೇ ನೋಡಿ ?

Big Boss Kannada  9 : ಡಬಲ್ ಅಲ್ಲ 3 ಎಲಿಮಿನೇಷನ್ : ಬಿಗ್ ಬಾಸ್ ಫೈನಲ್ಗೆ ಹೋಗುವ ಸ್ವರ್ದಿಗಳು ಇವರೇ ನೋಡಿ ?

ಹೌದು ಗೆಳೆಯರೇ ಇನ್ನೇನು ಬಿಗ್ ಬಾಸ್ ಕೊನೆಯ ವಾರಕ್ಕೆ ಕಾಲಿಟ್ಟಿದೆ .ಬರುವ ವಾರವೇ ಬಿಗ್ ಬಾಸ್ ಫೈನಲ್ ನಡೆಯಲಿದೆ . ಹಾಗಾಗಿ ಈಗ ಬಿಗ್ ಬಾಸ್ ಫೈನಲ್ಗೆ ಹೋಗುವ ಸ್ವರ್ದಿಗಳು ಯಾರು ಎಂದು ಎಲ್ಲರ ಕುತೂಹಲ ಹೆಚ್ಚಾಗಿದೆ .ನಿನ್ನೆಯಷ್ಟೇ ಅಮೂಲ್ಯ ಗೌಡ ಅವರು ಸ್ವರ್ಧೆಯಿಂದ ಹೊರ ಬಂದಿದ್ದಾರೆ . ಮತ್ತು ಅರುಣಸಾಗರ್ ಅವರು ಇಂದಿನ ಎಪಿಸೋಡ್ನಲ್ಲಿ ಹೊರ ಬರುತ್ತಾರೆ ಎಂದು ಹೇಳಲಾಗಿದೆ  ಬಿಗ್ ಬಾಸ್ ಕನ್ನಡ(Big Boss Kannada) ಸೀಸನ್ ಒಂಬತ್ತು ಫಿನಾಲೆ ವಾರಕ್ಕೆ ಎಂಟ್ರಿ...…

Keep Reading

ಅಣ್ಣಾವ್ರ ಕುಟುಂಬದ ಬಗ್ಗೆ ಬೇಕಾಬಿಟ್ಟಿ ಮಾತನಾಡಿದ್ದ ಪುನೀತ್ ಕೆರೆಹಳ್ಳಿ ಗೆ ಬಿತ್ತು ಧರ್ಮದೇಟು : ವಿಡಿಯೋ ವೈರಲ್

ಅಣ್ಣಾವ್ರ ಕುಟುಂಬದ ಬಗ್ಗೆ ಬೇಕಾಬಿಟ್ಟಿ  ಮಾತನಾಡಿದ್ದ ಪುನೀತ್ ಕೆರೆಹಳ್ಳಿ ಗೆ ಬಿತ್ತು ಧರ್ಮದೇಟು : ವಿಡಿಯೋ ವೈರಲ್

ಹೌದು ಗೆಳೆಯರೇ ಈ  ಪುನೀತ್ ಕೆರೆಹಳ್ಳಿ ಯಾವಾಗಲು ವಿವಾದಕ್ಕೆ ಗುರಿಯಾಗುತ್ತಾನೆ ಇರುತ್ತಾನೆ . ಯಾವ ವಿಷಯವೇ ಆಗಲಿ ಬಾಯಿಗೆ ಬಂದಾಗೇ ಮಾತನಾಡುತ್ತ ಇರುತ್ತಾನೆ . ಇತ್ತೀಚೆಗಷ್ಟೇ ದರ್ಶನ ಮೇಲೆ ಚಪ್ಪಾಳೆ ಎಸೆದ ವಿಷಯದಲ್ಲಿ ಕೆಲವರು ಅಪ್ಪುವನ್ನು ಗುರಿಯಾಗಿಸೆ ಕೊಂಡು ಅವರ ಫ್ಯಾನ್ಸ್ ಇದಕ್ಕೆ ಕಾರಣ ಎನ್ನುವ ರೀತಿಯಲ್ಲಿ ಮಾತನಾಡಿದ್ದರು . ಈಗ ಅದೇ ರೀತಿ ಪುನೀತ್ ಕೆರೆಹಳ್ಳಿ ಅವರು ಅಣ್ಣಾವ್ರ ಕುಟುಂಬದ ಬಗ್ಗೆ ಬೇಕಾಬಿಟ್ಟಿ ಮಾತನಾಡಿದ್ದಾರೆ ಅಂತ ಸುದ್ದಿ...…

Keep Reading

ದಶ೯ನ್ ಪರವಾಗಿದ್ದ ದುನಿಯಾ ವಿಜಯ್ ಇದ್ದಕ್ಕಿದ್ದಂತೆ ಉಲ್ಟಾ ಹೊಡೆದಿದ್ದು ಯಾಕೆ ಗೊತ್ತಾ, ಇಡೀ ಚಿತ್ರರಂಗವೇ ಶಾಕ್

ದಶ೯ನ್ ಪರವಾಗಿದ್ದ ದುನಿಯಾ ವಿಜಯ್ ಇದ್ದಕ್ಕಿದ್ದಂತೆ ಉಲ್ಟಾ ಹೊಡೆದಿದ್ದು ಯಾಕೆ ಗೊತ್ತಾ, ಇಡೀ ಚಿತ್ರರಂಗವೇ ಶಾಕ್

ದಶ೯ನ್ ಪರವಾಗಿದ್ದ ದುನಿಯಾ ವಿಜಯ್ ಇದ್ದಕ್ಕಿದ್ದಂತೆ ಉಲ್ಟಾ ಹೊಡೆದಿದ್ದು ಯಾಕೆ ಗೊತ್ತಾ, ಇಡೀ ಚಿತ್ರರಂಗವೇ ಶಾಕ್ …

Keep Reading

ಅಪ್ಪು ವಿಷಯದಲ್ಲಿ ನಿಮ್ಮ ಅಭಿಮಾನಿಗಳಿಗೆ ಸರಿಯಾಗಿ ಬುದ್ದಿ ಹೇಳಿ ಎಂದು ದರ್ಶನ್ಗೆ ಹೇಳಿದ ಮಹಿಳೆ : ವಿಡಿಯೋ ವೈರಲ್

ಅಪ್ಪು ವಿಷಯದಲ್ಲಿ ನಿಮ್ಮ ಅಭಿಮಾನಿಗಳಿಗೆ ಸರಿಯಾಗಿ ಬುದ್ದಿ ಹೇಳಿ ಎಂದು ದರ್ಶನ್ಗೆ  ಹೇಳಿದ ಮಹಿಳೆ : ವಿಡಿಯೋ ವೈರಲ್

ತಮ್ಮ ಕ್ರಾಂತಿ ಚಿತ್ರದ ಬೊಂಬೆ ಬೊಂಬೆ ಹಾಡನ್ನು ರಿಲೀಸ್ ಮಾಡಲು ಹೋಗಿರುವ ವೇಳೆ ಒಂದು ಆಚಾತುರ್ಯ ನಡೆದು ಫ್ಯಾನ್ ವಾರ್ ನಡುವೆ ದರ್ಶನ್ ರವರಿಗೆ ಯಾರೋ ಒಬ್ಬರು ಕಿಡಿಗೇಡಿಗಳು ಚಪ್ಪಲಿಯನ್ನು ಎಸೆದಿದ್ದಾರೆ. ಈ ವೇಳೆ ದರ್ಶನ್ ಅಭಿಮಾನಿಗಳು ಹಾಗೂ ಅಪ್ಪು ಅಭಿಮಾನಿಗಳ ನಡುವೆ ಹೊಸಪೇಟೆಯಲ್ಲಿ ದೊಡ್ಡ ಗಲಾಟೆಯೆ ನಡೆದಿದೆ. ಇದ್ಯೆಲ್ಲದರ ಮದ್ಯೆ ಅಪ್ಪು ಅವರ ಫ್ಯಾನ್ಸ್ ಮತ್ತು ದರ್ಶನ ಅವರ ಫ್ಯಾನ್ಸ್ ಒಬ್ಬರಿಗೆ ಒಬ್ಬರು ಬಾಯಿಗೆ ಬಂದ ಹಾಗೆ ಸಾಮಾಜಿಕ ಜಾಲ...…

Keep Reading

ಕಿಚ್ಚ ಸುದೀಪ್ ಮನೆಗೆ ಭೇಟಿ ಕೊಟ್ಟ ನಟ ದಶ೯ನ್, ಕುಚುಕು ಗೆಳೆಯನಿಗೆ ಕೋಟಿ ಬೆಲೆಯ ಗಿಫ್ಟ್ ಕೊಟ್ಟ ಡಿಬಾಸ್

ಕಿಚ್ಚ ಸುದೀಪ್ ಮನೆಗೆ ಭೇಟಿ ಕೊಟ್ಟ ನಟ ದಶ೯ನ್, ಕುಚುಕು ಗೆಳೆಯನಿಗೆ ಕೋಟಿ ಬೆಲೆಯ ಗಿಫ್ಟ್ ಕೊಟ್ಟ ಡಿಬಾಸ್

ಕಿಚ್ಚ ಸುದೀಪ್ ಮನೆಗೆ ಭೇಟಿ ಕೊಟ್ಟ ನಟ ದಶ೯ನ್, ಕುಚುಕು ಗೆಳೆಯನಿಗೆ ಕೋಟಿ ಬೆಲೆಯ ಗಿಫ್ಟ್ ಕೊಟ್ಟ ಡಿಬಾಸ್   …

Keep Reading

ತನ್ನ ಮೇಲೆ ಚಪ್ಪಲಿ ಎಸೆದವನನ್ನು ಬಂಧಿಸಿದ್ದ ಪೊಲೀಸರಿಗೆ ದರ್ಶನ ಹೇಳಿದ್ದೇನು : ಎಲ್ಲರೂ ಶಾಕ್ ವಿಡಿಯೋ ವೈರಲ್

ತನ್ನ ಮೇಲೆ ಚಪ್ಪಲಿ ಎಸೆದವನನ್ನು ಬಂಧಿಸಿದ್ದ ಪೊಲೀಸರಿಗೆ ದರ್ಶನ ಹೇಳಿದ್ದೇನು :  ಎಲ್ಲರೂ ಶಾಕ್  ವಿಡಿಯೋ ವೈರಲ್

ತಮ್ಮ ಕ್ರಾಂತಿ ಚಿತ್ರದ ಬೊಂಬೆ ಬೊಂಬೆ ಹಾಡನ್ನು ರಿಲೀಸ್ ಮಾಡಲು ಹೋಗಿರುವ ವೇಳೆ ಒಂದು ಆಚಾತುರ್ಯ ನಡೆದು ಫ್ಯಾನ್ ವಾರ್ ನಡುವೆ ದರ್ಶನ್ ರವರಿಗೆ ಯಾರೋ ಒಬ್ಬರು ಕಿಡಿಗೇಡಿಗಳು ಚಪ್ಪಲಿಯನ್ನು ಎಸೆದಿದ್ದಾರೆ. ಈ ವೇಳೆ ದರ್ಶನ್ ಅಭಿಮಾನಿಗಳು ಹಾಗೂ ಅಪ್ಪು ಅಭಿಮಾನಿಗಳ ನಡುವೆ ಹೊಸಪೇಟೆಯಲ್ಲಿ ದೊಡ್ಡ ಗಲಾಟೆಯೆ ನಡೆದಿದೆ. ಈ ವೇಳೆ ಡಿ ಬಾಸ್ ದರ್ಶನ್ ಮಾತನಾಡಿ ಇಂತಹ ಹಲವಾರು ಸಂದರ್ಭಗಳನ್ನು ನಾನು ಈಗಾಗಲೇ ಎದುರಿಸಿದ್ದೇನೆ ಅದರಲ್ಲಿ ಇದು ಕೂಡ ಒಂದು ಎಂದು...…

Keep Reading

ಸುದೀಪ್ ಮತ್ತು ದರ್ಶನ್ ಅಭಿಮಾನಿಗಳಗೆ ಸಕತ್ ಸಿಹಿ ಸುದ್ದಿ :ಕ್ರಾಂತಿ ಪ್ರೀ ರಿಲೀಸ್ ಇವೆಂಟ್ ಗೆ ನಟ ಸುದೀಪ್ ಚೀಫ್ ಗೆಸ್ಟ್ ?

ಸುದೀಪ್  ಮತ್ತು ದರ್ಶನ್ ಅಭಿಮಾನಿಗಳಗೆ ಸಕತ್ ಸಿಹಿ ಸುದ್ದಿ :ಕ್ರಾಂತಿ ಪ್ರೀ ರಿಲೀಸ್ ಇವೆಂಟ್ ಗೆ ನಟ ಸುದೀಪ್ ಚೀಫ್ ಗೆಸ್ಟ್ ?

ಇತ್ತೀಚಿಗಷ್ಟೇ ದರ್ಶನ ಮೇಲೆ ಹೊಸಪೇಟೆಯಲ್ಲಿ ಕ್ರಾಂತಿ ಹಾಡು ಪ್ರಮೋಷನ್ ವೇಳೆ ಚಪ್ಪಲಿ ಎಸೆದ ಪ್ರಕರಣ ಎಲ್ಲೆಡೆ ಸುದ್ದಿಯಾಗಿತ್ತು . ಇದಾದ ನಂತರ ಸುದೀಪ್ ಅವರು ದರ್ಶನ ಪರವಾಗಿ ಒಂದು ಟ್ವೀಟ್ ಮಾಡಿದ್ದರು.ಯಾವದೂ ಹಾಗೂ ಯಾರೂ ಸಹ ಶಾಶ್ವತವಲ್ಲ. ಪ್ರೀತಿ ಹಾಗೂ ಗೌರವವನ್ನು ಕೊಟ್ಟು ಮರಳಿ ಪಡೆಯಿರಿ. ಇದೊಂದೇ ಯಾರನ್ನು ಬೇಕಾದರೂ ಯಾವ ಸಂದರ್ಭದಲ್ಲಾದರೂ ಗೆಲ್ಲಲು ಇರುವ ಮಾರ್ಗ ಎಂದು ಸುದೀಪ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ಸಂದೇಶ ರವಾನಿಸಿದ್ದಾರೆ....…

Keep Reading

Go to Top