ಲೈವ್ ಬಂದು ಡಿಬಾಸ್ ಗೆ ಹಿಗ್ಗಾ ಮುಗ್ಗಾ ಬೈದ ಅಹೋರಾತ್ರ : ದರ್ಶನ ಅಭಿಮಾನಿಗಳು ಫುಲ್ ಗರಂ ?
ದರ್ಶನ ಅವರ ಕ್ರಾಂತಿ ಚಿತ್ರ ಜನವರಿಯಲ್ಲಿ ಬಿಡುಗಡೆ ಕಾಣುತ್ತಿದೆ . ಇದರ ಸಂಬಂಧವಾಗಿ ಅವರು ಎಲ್ಲ ಕಡೆ ಪ್ರಚಾರ ಮಾಡುತ್ತಿದ್ದರೆ. ಈ ಸಂದರ್ಭದಲ್ಲಿ ಅವರು ಒಂದು ಮಾತನ್ನು ಹೇಳಿದ್ದರು . ಅದು ಏನಂದ್ರೆ ಮನುಷ್ಯನಿಗೆ ಜೀವನದಲ್ಲಿ ಒಂದು ಸಾರಿ ಅದೃಷ್ಟ ದೇವತೆ ಬಂದು ಬಾಗಿಲು ತಟ್ಟುತ್ತಾಳೆ. ಆಗ ನಾವು ಅವಳನ್ನು ಹಿಡಿದು ಕೊಂಡು ಬಟ್ಟೆ ಬಿಚ್ಚಿ ನಮ್ಮ ರೂಮ್ನಲ್ಲಿ ಕೂಡಿ ಹಾಕ್ಬೇಕು ಎಂದು ಹೇಳಿದ್ದರು .ಆದರೆ ಅವರು ಹೇಳಿದ್ದನು ಅಪಾರ್ಥ ಮಾಡಿ ಕೊಂಡು ಜನರು ದರ್ಶನ ಆ...…