ಲೇಖಕರು

ADMIN

ಸ್ಪಂದನ ಸ್ಪಂದನ ಎಂದು ಮನೆಯ ಬಾಗಿಲು ಬಳಿಯೇ ಕುಳಿತ ರಾಘು..! ಇಲ್ಲಿದೆ ಕಣ್ಣೀರು ತರಿಸುವ ದೃಶ್ಯ

ಸ್ಪಂದನ ಸ್ಪಂದನ ಎಂದು ಮನೆಯ ಬಾಗಿಲು ಬಳಿಯೇ ಕುಳಿತ ರಾಘು..!  ಇಲ್ಲಿದೆ ಕಣ್ಣೀರು ತರಿಸುವ ದೃಶ್ಯ

ಯಾರ ಜೀವನ ಯಾವಾಗ ಅದು ಹೇಗೆ ಎಲ್ಲಾ ಚೆನ್ನಾಗಿದ್ದ ವೇಳೆಯೇ ಊಹಿಸಲಾಗದಂತೆ ಕಷ್ಟಗಳು ಎದುರಾಗುತ್ತವೆ ಎಂಬುದಾಗಿ ನಾವು ಹೇಳಲು ಅಸಾಧ್ಯ. ಹೌದು ವಿಧಿ ಬರಹ ಅಂದ್ರೆ ಹಾಗೆ. ಜೀವನದಲ್ಲಿ ಯಾರು ಎಷ್ಟು ದಿನ ಈ ಭೂಮಿ ಮೇಲೆ ಇರಬೇಕು ಎಂಬುದಾಗಿ ಮೊದಲೇ ದೇವರು ನಿರ್ಧಾರ ಮಾಡಿರುವಂತೆ ಕೆಲವು ಘಟನೆಗಳು ನಮ್ಮ ಕಣ್ಣು ಮುಂದೆ ನಡೆದು ಕಣ್ಣೀರು ತರಿಸುತ್ತವೆ. ನಟ ವಿಜಯ ರಾಘವೇಂದ್ರ ಅವರು ಡಿಕೆಡಿ ಕಾರ್ಯಕ್ರಮದಲ್ಲಿ ಅದೆಷ್ಟು ಸುಂದರವಾಗಿ ಸದಾ ನಗು ಮುಖ ಇಟ್ಟುಕೊಂಡು, ನಗು...…

Keep Reading

ದೇವಸ್ಥಾನದ ಆವರಣದಲ್ಲಿ ರೇಶ್ಮಿ ನಾಯರ್ ಅ *ಶ್ಲೀ*ಲ ಫೋಟೋಶೂಟ್, ಏನ್ ಹೇಳಬೇಕು ಇವರಿಗೆ ? ವಿಡಿಯೋ ವೈರಲ್

ದೇವಸ್ಥಾನದ ಆವರಣದಲ್ಲಿ ರೇಶ್ಮಿ ನಾಯರ್ ಅ *ಶ್ಲೀ*ಲ ಫೋಟೋಶೂಟ್, ಏನ್ ಹೇಳಬೇಕು ಇವರಿಗೆ ?  ವಿಡಿಯೋ ವೈರಲ್

ನಟಿ ಮತ್ತು ರೂಪದರ್ಶಿ ರೇಶ್ಮಿ ನಾಯರ್ ಅವರು ಸಾಗರ್ ಜಿಲ್ಲೆಯ ಪ್ರಸಿದ್ಧ ಗಢ್‌ಫರಾ ಹನುಮಾನ್ ದೇವಾಲಯ ಸಂಕೀರ್ಣದಲ್ಲಿ ಅಶ್ಲೀಲ ಫೋಟೋ ಶೂಟ್ ಮಾಡಿದ್ದಾರೆ. ಆಕೆ ಕೆಲವು ದಿನಗಳ ಹಿಂದೆ ಗಧ್‌ಪಹ್ರಾ ತಲುಪಿದ್ದಳು ಎಂದು ಹೇಳಲಾಗುತ್ತಿದೆ. ಇಲ್ಲಿನ ರಂಗಮಹಲ್‌ನಲ್ಲಿ ರೇಶ್ಮಿ ಅರೆ ಬೆ ತ್ತ ಲೆ ಛಾಯಾಚಿತ್ರಗಳನ್ನು ತೆಗೆದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.  ನಟಿ ಮತ್ತು ರೂಪದರ್ಶಿ ರೇಶ್ಮಿ ನಾಯರ್ ಅವರು ಸಾಗರ್ ಜಿಲ್ಲೆಯ ಪ್ರಸಿದ್ಧ...…

Keep Reading

ನಿನ್ನೆ ಅತ್ತಿಗೆ ಪುಣ್ಯತಿಥಿಗೆ ಶ್ರೀಮುರಳಿ ಕುಂಟುತ್ತಾ ಬಂದಿದ್ದು ಯಾಕೆ..? ಈಗ ಬಯಲು

ನಿನ್ನೆ ಅತ್ತಿಗೆ ಪುಣ್ಯತಿಥಿಗೆ ಶ್ರೀಮುರಳಿ ಕುಂಟುತ್ತಾ ಬಂದಿದ್ದು ಯಾಕೆ..? ಈಗ ಬಯಲು

ಕನ್ನಡ ಚಿತ್ರರಂಗದ ಸಾಕಷ್ಟು ಗಣ್ಯ ವ್ಯಕ್ತಿಗಳು ಸಣ್ಣ ಸಣ್ಣ ವಯಸ್ಸಿಗೆ ಕರೋನ ಬಂದ ಮೇಲೆ ಕರೋನ ಮುಂಚೆ ಹಾಗೆ ಈಗಲೂ ಕೂಡ ಒಬ್ಬರಮೇಲೊಬ್ಬರು ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಪುನೀತ್ ರಾಜಕುಮಾರ್, ಚಿರಂಜೀವಿ ಸರ್ಜಾ, ಹಾಗೆ ಸಂಚಾರಿ ವಿಜಯ್ ಅವರ ಅಗಲಿಕೆ ನಿಜಕ್ಕೂ ಎಲ್ಲರಿಗೂ ನೋವು ತಂದಿತ್ತು. ಈಗಲೂ ಕೂಡ ಇವರೆಲ್ಲರೂ ಸದಾ ನೆನಪಿಗೆ ಬಂದೆ ಬರುತ್ತಾರೆ. ಈ ಹೃದಯಘಾತಕ್ಕೆ ಒಳಗಾಗಿ ಸಾವನ್ನಪ್ಪಿದವರ ಸಂಖ್ಯೆ ಕೂಡ ಹೆಚ್ಚಾಗಿದೆ. ಅತಿ ಸಣ್ಣ ವಯಸ್ಸಿಗೆ ನಾವು ಎಲ್ಲಿ...…

Keep Reading

ಕರ್ನಾಟಕ ಸರ್ಕಾರ ಫ್ರೀ ಬಸ್ (ಶಕ್ತಿ ಯೋಜನೆ ) ರದ್ದು? ಈ ಬಗ್ಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದೇನು?

ಕರ್ನಾಟಕ ಸರ್ಕಾರ ಫ್ರೀ ಬಸ್ (ಶಕ್ತಿ ಯೋಜನೆ )  ರದ್ದು? ಈ ಬಗ್ಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದೇನು?

ಶಕ್ತಿ ಯೋಜನೆಯು ಕರ್ನಾಟಕದಲ್ಲಿ ನೆಲೆಸಿರುವ ಮಹಿಳೆಯರಿಗೆ ರಾಜ್ಯದೊಳಗೆ ಸಂಚರಿಸುವ ಪ್ರೀಮಿಯಂ ಅಲ್ಲದ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ. ಜೂನ್ 11 ರಂದು ಪ್ರಾರಂಭವಾದ ಇದು ಆಗಸ್ಟ್ 16 ರವರೆಗೆ 38.69 ಕೋಟಿ ಮಹಿಳೆಯರಿಗೆ ಪ್ರಯೋಜನವನ್ನು ನೀಡಿದೆ ಮತ್ತು ಸರ್ಕಾರದ ಬೊಕ್ಕಸಕ್ಕೆ 899 ಕೋಟಿ ರೂ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ಶೀಘ್ರದಲ್ಲೇ ರದ್ದುಗೊಳಿಸುವ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಊಹಾಪೋಹಗಳು ಇದ್ದವು ಮತ್ತು...…

Keep Reading

ಸ್ಪಂದನ ಅವರ ಅಂತ್ಯಕ್ರಿಯೆ ಸರಿಯಾಗಿ ಆಗಿತ್ತ..? ಇದೇನಿದು ಗೊಂಬೆ ಸುಟ್ಟು ನೀರಲ್ಲಿ ಬಿಟ್ಟಿದ್ದು

ಸ್ಪಂದನ ಅವರ ಅಂತ್ಯಕ್ರಿಯೆ ಸರಿಯಾಗಿ ಆಗಿತ್ತ..? ಇದೇನಿದು ಗೊಂಬೆ ಸುಟ್ಟು ನೀರಲ್ಲಿ ಬಿಟ್ಟಿದ್ದು

ಜೀವಕ್ಕೆ ಜೀವ ಆಗಿದ್ದ ನಟ ವಿಜಯ್ ರಾಘವೇಂದ್ರ ಅವರ ಪ್ರೀತಿಯ ಮಡದಿ ವಿಜಯ ರಾಘವೇಂದ್ರ ಅವರನ್ನು ಬಿಟ್ಟು ಬಾರದ ಊರಿಗೆ ಪ್ರಯಾಣವನ್ನ ಈಗಾಗಲೇ ಬೆಳೆಸಿದ್ದಾರೆ. ಹೌದು ಇನ್ನೆಂದು ಸ್ಪಂದನ ಅವರು ಮರಳಿ ಬಾರದ ಜಾಗಕ್ಕೆ ಹೋಗಿರುವುದು ಅತ್ಯಂತ ಕಷ್ಟಕರವಾದ ವಿಚಾರ. ಇದರಿಂದ ವಿಜಯ ರಾಘವೇಂದ್ರ ಕುಟುಂಬಸ್ಥರು, ಅತ್ತ ಸ್ಪಂದನ ಅವರ ತಂದೆ ಶಿವರಾಮ ಅವರ ಕುಟುಂಬಸ್ಥರು ಇಂದು ಅವರ ಪುಣ್ಯತಿಥಿ ಕಾರ್ಯವನ್ನು ಹಮ್ಮಿಕೊಂಡಿದ್ದಾರೆ. ಸ್ಪಂದನ ಅವರು ಇನ್ನಿಲ್ಲ ಎಂಬ ವಿಷಯ...…

Keep Reading

ಚಂದ್ರಯಾನ 3 ಕಳಿಸಿದ ಭಯಾನಕ ಚಿತ್ರಗಳು, ಚಂದ್ರನ ಮೇಲೆ ಲ್ಯಾಂಡಿಂಗ್ ಏಕೆ ತುಂಬಾ ಕಷ್ಟ !!

ಚಂದ್ರಯಾನ 3 ಕಳಿಸಿದ ಭಯಾನಕ ಚಿತ್ರಗಳು, ಚಂದ್ರನ ಮೇಲೆ ಲ್ಯಾಂಡಿಂಗ್ ಏಕೆ ತುಂಬಾ ಕಷ್ಟ !!

ಚಂದ್ರಯಾನ-3 ಇಸ್ರೋದ ಚಂದ್ರಯಾನ ಕಾರ್ಯಕ್ರಮದ ಅಡಿಯಲ್ಲಿ ಮೂರನೇ ಮತ್ತು ಇತ್ತೀಚಿನ ಚಂದ್ರನ ಭಾರತೀಯ ಬಾಹ್ಯಾಕಾಶ ಸಂಶೋಧನಾ ಪರಿಶೋಧನಾ ಕಾರ್ಯಾಚರಣೆಯಾಗಿದೆ. ಇದು ವಿಕ್ರಮ್ ಎಂಬ ಹೆಸರಿನ ಲ್ಯಾಂಡರ್ ಮತ್ತು ಚಂದ್ರಯಾನ-2 ಅನ್ನು ಹೋಲುವ ಪ್ರಗ್ಯಾನ್ ಹೆಸರಿನ ರೋವರ್ ಅನ್ನು ಒಳಗೊಂಡಿದೆ, ಆದರೆ ಆರ್ಬಿಟರ್ ಹೊಂದಿಲ್ಲ. ಇದರ ಪ್ರೊಪಲ್ಷನ್ ಮಾಡ್ಯೂಲ್ ಸಂವಹನ ರಿಲೇ ಉಪಗ್ರಹದಂತೆ ವರ್ತಿಸುತ್ತದೆ. ಬಾಹ್ಯಾಕಾಶ ನೌಕೆಯು 100 ಕಿಮೀ ಚಂದ್ರನ ಕಕ್ಷೆಯಲ್ಲಿರುವವರೆಗೆ...…

Keep Reading

ಅತ್ತಿಗೆಯ ಅಗಲಿಕೆ ನೋವಲ್ಲಿರುವ ಶ್ರೀಮುರಳಿ ಕಾಲಿಗೆ ಇದೆನಾಯ್ತು..! ಕುಂಟುತ್ತಾ ಬಂದ ಶ್ರೀಮುರಳಿ ವಿಡಿಯೋ

ಅತ್ತಿಗೆಯ ಅಗಲಿಕೆ ನೋವಲ್ಲಿರುವ ಶ್ರೀಮುರಳಿ ಕಾಲಿಗೆ ಇದೆನಾಯ್ತು..! ಕುಂಟುತ್ತಾ ಬಂದ ಶ್ರೀಮುರಳಿ ವಿಡಿಯೋ

ಸ್ಪಂದನ ಅವರ ಪುಣ್ಯ ತಿಥಿ ಇಂದು ಅವರ ತಂದೆ ಮನೆಯಾದ ಮಲ್ಲೇಶ್ವರಂ ನಲ್ಲಿ ನಡೆಯುತ್ತಿದೆ. ಹೌದು ಸ್ಪಂದನ ಅವರು ನಮ್ಮನ್ನೆಲ್ಲ ಅಗಲಿ ಈಗ ಬಾರದ ದೂರದ ಊರಿಗೆ ಹೋಗಿದ್ದಾರೆ. ಸ್ಪಂದನ ಅವರ ಅಕಾಲಿಕ ಮರಣ ನಿಜಕ್ಕೂ ತುಂಬಾನೇ ದುಃಖದ ವಿಷಯ. ಇಷ್ಟು ಸಣ್ಣ ವಯಸಿಗೆ ಹೀಗೆ ಹೃದಯಘಾತಕ್ಕೆ ಒಳಗಾಗಿ ಸಾವನ್ನಪ್ಪುತ್ತಾರೆ ಎಂದರೆ ನಿಜಕ್ಕೂ ಇದನ್ನ ಯಾರಿಗೂ ಕೂಡ ನಂಬಲಾಗುತ್ತಿಲ್ಲ. ನಟ ವಿಜಯ ರಾಘವೇಂದ್ರ ಅವರು ಎಂದಿಗೂ ಕೂಡ ಅವರ ಕನಸು ಮನಸ್ಸಿನಲ್ಲಿಯೂ ಅಂದುಕೊಂಡಿರಲಿಲ್ಲ,...…

Keep Reading

ಸ್ಪಂದನ ಅವರ ಫೋಟೋ ಮುಂದೆ ಕುಳಿತು ಅಳುತ್ತಿರುವ ಶ್ವಾನ..! ಶ್ವಾನದ ಪರಿಸ್ಥಿತಿ ನೋಡಿ ಕಣ್ಣೀರು ಬರುತ್ತೆ

ಸ್ಪಂದನ ಅವರ ಫೋಟೋ ಮುಂದೆ ಕುಳಿತು ಅಳುತ್ತಿರುವ ಶ್ವಾನ..! ಶ್ವಾನದ ಪರಿಸ್ಥಿತಿ ನೋಡಿ ಕಣ್ಣೀರು ಬರುತ್ತೆ

ಸ್ಪಂದನ ಅವರು ಹೃದಯಘಾತದಿಂದ ಮೃತಪಟ್ಟಿದ್ದಾರೆ. ಹೌದು ಇಂದು ಅವರ ಕುಟುಂಬಸ್ಥರು ನೋವಿನಲ್ಲಿಯೇ ಸ್ಪಂದನಾರ ಅಗಲಿಕೆ ನಡುವೆ ಅವರ ವೈಕುಂಠರಾದನೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅವರ ಪುಣ್ಯ ತಿಥಿ ನಡೆಸುತ್ತಿದ್ದಾರೆ..ಇಂದು ಬೆಳಗ್ಗೆ ಈಗಾಗಲೇ ಶಾಂತಿ ಹೋಮ ಮಾಡಿಸಿರುವ ವಿಜಯ ರಾಘವೇಂದ್ರ ಅವರ ಕುಟುಂಬಸ್ಥರು, ಇಂದು ಮದ್ಯಾಹ್ನ ಒಂದು ಗಂಟೆಗೆ ಕೋದಂಡರಾಮ ಕಬಡ್ಡಿ ಯಂಗ್ಸ್ಟರ್ ಸ್ಟೇಡಿಯಂ ನಲ್ಲಿ ಊಟದ ವ್ಯವಸ್ಥೆ ಕೂಡ ಮಾಡಿದ್ದಾರೆ. ಸ್ಪಂದನ ಅವರು...…

Keep Reading

ಅಮ್ಮನ ಅಗಲಿಕೆಯಿಂದ ಹೆದರಿ ಶೌರ್ಯ ಅಪ್ಪನನ್ನು ಬಿಟ್ಟು ಇರುತ್ತಿಲ್ಲವಂತೆ..! ರಾಘು ಅವರ ಈಗಿನ ಪರಿಸ್ಥಿತಿ ಹಂಚಿಕೊಂಡ ಶ್ರೀಮುರಳಿ

ಅಮ್ಮನ ಅಗಲಿಕೆಯಿಂದ ಹೆದರಿ ಶೌರ್ಯ ಅಪ್ಪನನ್ನು ಬಿಟ್ಟು ಇರುತ್ತಿಲ್ಲವಂತೆ..! ರಾಘು ಅವರ ಈಗಿನ ಪರಿಸ್ಥಿತಿ ಹಂಚಿಕೊಂಡ ಶ್ರೀಮುರಳಿ

ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಕರಾಳದ ದಿನ ಅಂತ ಅದು ಆದರೆ ಇತ್ತೀಚಿಗಷ್ಟೇ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನ ಅವರು ಸಾವನ್ನಪ್ಪಿದ ದಿನ ಎಂದು ಹೇಳಬಹುದು. ಹೌದು ತುಂಬಾನೇ ಮೃದು ಸ್ವಭಾವದ ವ್ಯಕ್ತಿ ವಿಜಯ ರಾಘವೇಂದ್ರ ಅವರು, ಎಲ್ಲಿಯೂ ಕೂಡ ಹೆಚ್ಚು ಸೊಕ್ಕಿನ ಮನುಷ್ಯ ಎಂಬಂತೆ ನಿಜ ಕಾಣಿಸಿದವರೆ ಅಲ್ಲ. ಎಲ್ಲರೊಟ್ಟಿಗೆ ಪ್ರೀತಿಯಿಂದಲೆ, ಹಾಗೆ ಸ್ನೇಹದಿಂದ ಬೆರೆತುಕೊಳ್ಳುವಂತಹ ಪ್ರೀತಿಯ ನಟ ವಿಜಯ್ ಆಗಿದ್ದರು. ಪ್ರೀತಿಯಿಂದ ಅವರನ್ನು ನಾವು...…

Keep Reading

ಬೇರೆ ಯುವತಿಯ ಜತೆ ಹೋಟೆಲ್ ರೂಮ್ನಲ್ಲಿ ಸಿಕ್ಕಿ ಬಿದ್ದ ಗಂಡನಿಗೆ ಚಪ್ಪಲಿ ಸೇವೆ ಮಾಡಿದ ಪತ್ನಿ ; ವಿಡಿಯೋ ವೈರಲ್

ಬೇರೆ ಯುವತಿಯ ಜತೆ ಹೋಟೆಲ್ ರೂಮ್ನಲ್ಲಿ ಸಿಕ್ಕಿ ಬಿದ್ದ ಗಂಡನಿಗೆ ಚಪ್ಪಲಿ ಸೇವೆ ಮಾಡಿದ ಪತ್ನಿ ; ವಿಡಿಯೋ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಸಾವಿರಾರು ವಿಡಿಯೊಗಳು ಅಪ್ಲೋಡ್ ಆಗುತ್ತವೆ, ಅವುಗಳಲ್ಲಿ ನೂರಾರು ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ ನಾವು ಹತ್ತು ಹಲವು ಪ್ರಕಾರದ ವೈರಲ್ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಕೆಲವೊಮ್ಮೆ ನಾವು ಕೆಲವೊಂದು ವೀಡಿಯೊಗಳನ್ನು ನೋಡಿದ ನಂತರ ತುಂಬಾ ಭಾವುಕರಾಗುತ್ತೇವೆ, ಅದೇ ವೇಳೆ ಒಂದಷ್ಟು ವೀಡಿಯೋಗಳನ್ನು ನೋಡಿದ ನಂತರ ನಾವು ಅದರಲ್ಲಿನ ದೃಶ್ಯವನ್ನು ನೋಡಿದ ಮೇಲೆ ಶಾ ಕ್ ಆಗಿಬಿಡುತ್ತೇವೆ. ಮದುವೆ...…

Keep Reading

1 273 302
Go to Top