ಸ್ಪಂದನ ಸ್ಪಂದನ ಎಂದು ಮನೆಯ ಬಾಗಿಲು ಬಳಿಯೇ ಕುಳಿತ ರಾಘು..! ಇಲ್ಲಿದೆ ಕಣ್ಣೀರು ತರಿಸುವ ದೃಶ್ಯ
ಯಾರ ಜೀವನ ಯಾವಾಗ ಅದು ಹೇಗೆ ಎಲ್ಲಾ ಚೆನ್ನಾಗಿದ್ದ ವೇಳೆಯೇ ಊಹಿಸಲಾಗದಂತೆ ಕಷ್ಟಗಳು ಎದುರಾಗುತ್ತವೆ ಎಂಬುದಾಗಿ ನಾವು ಹೇಳಲು ಅಸಾಧ್ಯ. ಹೌದು ವಿಧಿ ಬರಹ ಅಂದ್ರೆ ಹಾಗೆ. ಜೀವನದಲ್ಲಿ ಯಾರು ಎಷ್ಟು ದಿನ ಈ ಭೂಮಿ ಮೇಲೆ ಇರಬೇಕು ಎಂಬುದಾಗಿ ಮೊದಲೇ ದೇವರು ನಿರ್ಧಾರ ಮಾಡಿರುವಂತೆ ಕೆಲವು ಘಟನೆಗಳು ನಮ್ಮ ಕಣ್ಣು ಮುಂದೆ ನಡೆದು ಕಣ್ಣೀರು ತರಿಸುತ್ತವೆ. ನಟ ವಿಜಯ ರಾಘವೇಂದ್ರ ಅವರು ಡಿಕೆಡಿ ಕಾರ್ಯಕ್ರಮದಲ್ಲಿ ಅದೆಷ್ಟು ಸುಂದರವಾಗಿ ಸದಾ ನಗು ಮುಖ ಇಟ್ಟುಕೊಂಡು, ನಗು...…