ಲೇಖಕರು

ADMIN

ಈ ಭಾರತದ ಪ್ರದೇಶದಲ್ಲಿ ಇಬ್ಬರನ್ನು ಮದುವೆ ಆಗೋದು ಅವ್ರ ಸಂಪ್ರದಾಯವಂತೆ, ಒಂದು ತಗೊಂಡ್ರೆ ಒಂದು ಫ್ರೀ !!

ಈ ಭಾರತದ ಪ್ರದೇಶದಲ್ಲಿ ಇಬ್ಬರನ್ನು ಮದುವೆ ಆಗೋದು ಅವ್ರ ಸಂಪ್ರದಾಯವಂತೆ,  ಒಂದು ತಗೊಂಡ್ರೆ ಒಂದು ಫ್ರೀ !!

ಗುಜರಾತಿನ ನವಸಾರಿ ಜಿಲ್ಲೆಯ ಖಾನ್ಪುರ ಎಂಬ ಸಣ್ಣ ಪಟ್ಟಣದ ಕುಟುಂಬವೊಂದು ಈ ವಿಚಿತ್ರವಾದ ಸಂಪ್ರದಾಯವನ್ನು ನಡೆಸಲು ಮುಂದಾಗಿ ಗಮನ ಸೆಳೆದಿದೆ. ಈ ಕುಟುಂಬದ 36 ವರ್ಷದ ಮೇಘರಾಜ್ ದೇಶಮುಖ್ ಇಬ್ಬರನ್ನು ಮದುವೆಯಾಗಿ ಮೂವರೂ ಒಟ್ಟಿಗೆ ವಾಸಿಸುವ ಅವರ ಕುಟುಂಬದ ಪೂರ್ವಜರ ಸಂಪ್ರದಾಯದ ಮುಂದುವರಿಸಲು ಮುಂದಾಗಿದ್ದಾರೆ. ಮೇಘರಾಜ್ ತನ್ನ ರಾಮ್ ಮತ್ತು ಅಜ್ಜ ನೇವಲ್ ಅವರು ನಡೆದ ದಾರಿಯಲ್ಲಿಯೇ ನಡೆದಿದ್ದಾರೆ. ಮೇಘರಾಜ್ ತಂದೆ ರಾಮ್ ಕೂಡಾ ವನಿತಾ ಮತ್ತು ಚಂದಾಳನ್ನು...…

Keep Reading

ದರ್ಶನಗೆ ನಾ ನಿನ್ನ ಬಿಡಲಾರೆ ಎಂದ ಪವಿತ್ರಾ ಗೌಡ !! ವಿಜಯ ಲಕ್ಷ್ಮಿ ಶಾಕ್ ಅಸಲಿಗೆ ಆಗಿದ್ದೇನು ನೋಡಿ

ದರ್ಶನಗೆ ನಾ ನಿನ್ನ ಬಿಡಲಾರೆ ಎಂದ ಪವಿತ್ರಾ ಗೌಡ !! ವಿಜಯ ಲಕ್ಷ್ಮಿ ಶಾಕ್  ಅಸಲಿಗೆ ಆಗಿದ್ದೇನು ನೋಡಿ

ಇನ್ನು ನಟ ದರ್ಶನ್ಗಾಗಿ ಪೂಜೆ ಟೆಂಪಲ್ ರನ್ ಅನ್ನ ಮಾಡಿದ್ದಾರೆ  ಶಿರಡಿ ಮಂತ್ರಾಲಯಗಳಲ್ಲಿ ವಿಶೇಷ ಹರಿಕೆಯನ್ನ ಕೂಡ ಹೊತ್ತು ಅಲ್ಲಿ ಪೂಜೆಯನ್ನ ಹೋಮವನ್ನ ಮಾಡಿಸಿದ್ರು ಪವಿತ್ರ ಗೌಡ ಈಗ ಇಬ್ಬರ ನಡುವೆ ಒಂದು ರೀತಿಯ ಕಾದಾಟ ಇದ್ದಹಾಗಿದೆ  ಆದರೆ ನಟ ದರ್ಶನ್ಗಾಗಿ ಪವಿತ್ರ ಗೌಡ ಪೂಜೆ ಟೆಂಪಲ್ ರನ್ನ್ನ ಮಾಡಿದ್ರು ಶಿರಡಿಗೆ ಹೋದ್ರು ಮಂತ್ರಾಲಯದಲ್ಲಿ ವಿಶೇಷ ಹರಕೆಯನ್ನ ಪೂಜೆ ಮಾಡಿಸಿದ್ರು ಮನೆಯಲ್ಲೂ ಹೋಮಹವನ ಮಾಡಿಸಿದ್ರು ಪವಿತ್ರ ಗೌಡ ಅದೇ ರೀತಿಯಾಗಿ ನಟ...…

Keep Reading

ಕೈಕೆ ಹಿಡಿದು ಬಂದ ದರ್ಶನ್ ಮತ್ತು ಪವಿತ್ರ ಗೌಡ!! ಮತ್ತೆ ಒಂದಾದರ ಇಲ್ಲಿದೆ ಅಸಲಿ ಸತ್ಯ

ಕೈಕೆ ಹಿಡಿದು ಬಂದ ದರ್ಶನ್ ಮತ್ತು ಪವಿತ್ರ ಗೌಡ!! ಮತ್ತೆ ಒಂದಾದರ ಇಲ್ಲಿದೆ ಅಸಲಿ ಸತ್ಯ

ದರ್ಶನ್ ಫೋನ್ ನಂಬರ್ ಗಾಗಿ ಪವಿತ್ರ ದುಂಬಾಲು ಬಿದ್ದಿದ್ದಾರೆ ನಂಬರ್ ಕೊಡುವಂತೆ ದರ್ಶನ್ ಬಳಿ ಪವಿತ್ರ ಹಠ ಹಿಡಿದಿದ್ದಾರಂತೆ ದರ್ಶನ್ ಫೋನ್ ನಂಬರ್ ಬಹುಶಃ ಬದಲಾಯಿಸಿರಬಹುದು ಇದೆಲ್ಲ ಘಟನೆಗಳಾದ ನಂತರದಲ್ಲಿ ಪವಿತ್ರ ಬಳಿ ಆ ನಂಬರ್ ಇರಲಿಕ್ಕಿಲ್ಲ ಈ ಕಾರಣಕ್ಕೆ ತನಗೆ ನಂಬರ್ ಕೊಡಬೇಕು ಅನ್ನೋದಾಗಿ ಪವಿತ್ರ ಗೌಡ ದರ್ಶನ್ ಬಳಿ ಕೇಳಿದ್ದಾರೆ ಅನ್ನೋದು ಗೊತ್ತಾಗ್ತಾ ಇದೆ ನಂಬರ್ ಕೊಡಿ ಅನ್ನೋದಾಗಿ ಹಠ ಹಿಡಿದಿದ್ದಾರೆ ಪವಿತ್ರ ಇಬ್ಬರು ಕೋರ್ಟ್ನಲ್ಲಿ ಜೊತೆ...…

Keep Reading

ದರ್ಶನ್ ವೆಡ್ಡಿಂಗ್ ಆನಿವರ್ಸರಿ ದಿನ ಕಣ್ಣೀರಿಟ್ಟ ಪವಿತ್ರಾ ಗೌಡ !! ಅಸಲಿ ಕಾರಣ ಇಲ್ಲಿದೆ !!

ದರ್ಶನ್ ವೆಡ್ಡಿಂಗ್ ಆನಿವರ್ಸರಿ ದಿನ ಕಣ್ಣೀರಿಟ್ಟ ಪವಿತ್ರಾ ಗೌಡ !! ಅಸಲಿ ಕಾರಣ ಇಲ್ಲಿದೆ !!

ದರ್ಶನ್ ಮತ್ತು ವಿಜಯಲಕ್ಷ್ಮಿ ಅವರ 22 ನೇ ವಿವಾಹ ವಾರ್ಷಿಕೋತ್ಸವದ ಆಚರಣೆಯು ಭಾವನಾತ್ಮಕ ಸಾಮಾಜಿಕ ಮಾಧ್ಯಮ ಪೋಸ್ಟ್‌ನೊಂದಿಗೆ, ಸಾರ್ವಜನಿಕವಾಗಿ ಅವರ ಐಕ್ಯತೆಯನ್ನು ಬಲಪಡಿಸುವ ಉದ್ದೇಶಪೂರ್ವಕ ಪ್ರಯತ್ನವನ್ನು ಸೂಚಿಸುತ್ತದೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಇತ್ತೀಚಿನ ವಿವಾದಗಳ ನಂತರ ಅವರ ಸಂಬಂಧದಲ್ಲಿನ ಬಿರುಕುಗಳ ಬಗ್ಗೆ ಯಾವುದೇ ಊಹಾಪೋಹಗಳನ್ನು ಎದುರಿಸಲು ಇದು ಒಂದು ಕಾರ್ಯತಂತ್ರದ ಪ್ರತಿಕ್ರಿಯೆಯಾಗಿ...…

Keep Reading

ಮನಾಲಿಯಲ್ಲಿ ಮಧುಚಂದ್ರ ರಾತ್ರಿಯ ರೋಮ್ಯಾನ್ಸ್ ವಿಡಿಯೋ ಹಂಚಿ ಕೊಂಡ ನವವಿವಾಹಿತರು ! ನೋಡಿ ಎಲ್ಲರೂ ಶಾಕ್ ?

ಮನಾಲಿಯಲ್ಲಿ ಮಧುಚಂದ್ರ ರಾತ್ರಿಯ ರೋಮ್ಯಾನ್ಸ್ ವಿಡಿಯೋ ಹಂಚಿ ಕೊಂಡ ನವವಿವಾಹಿತರು ! ನೋಡಿ ಎಲ್ಲರೂ ಶಾಕ್ ?

ಇತ್ತೀಚಿನ ದಿನಗಳಲ್ಲಿ ಜನ ಲೈಕ್ಸ್ ವೀೂವ್ಸ್ ಗಾಗಿ ಏನು ಬೇಕಾದರೂ ಮಾಡ್ತಾರೆ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗುವ ಸಲುವಾಗಿ ಕೆಲ ಜೋಡಿಗಳು ರೊಮ್ಯಾನ್ಸ್ ವಿಡಿಯೋಗಳನ್ನ ಶೇರ್ ಮಾಡುವ ಮೂಲಕ ಸುದ್ದಿಯಾಗಿದೆ. ಅದೇ ರೀತಿ ಇಲ್ಲೊಂದು ವಿಡಿಯೋ ವೈರಲ್ ಆಗಿದ್ದು ನವಜೋಡಿಯೊಂದು ಹನಿಮೂನ್ಗೆ ಎಂದು ಮನಾಲಿಗೆ ಹೋಗಿ ಮಧುಚಂದ್ರದಲ್ಲಿ ರೊಮ್ಯಾನ್ಸ್ ಮೂಡ್ನಲ್ಲಿದ್ದ ಖಾಸಿಗೆ ಕ್ಷಣದ ವಿಡಿಯೋವನ್ನ Instagram ನಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೋ ಈಗ ಸಿಕ್ಕಬಟ್ಟೆ ವೈರಲ್...…

Keep Reading

ತಂದೆ ತಾಯಿ ಆಶೀರ್ವಾದ ಇಲ್ಲದೆ ಅದ್ದೂರಿಯಾಗಿ ರಿಸೆಪ್ಶನ್ ಮಾಡಿಕೊಂಡ ಪೃಥ್ವಿ ಭಟ್

ತಂದೆ ತಾಯಿ ಆಶೀರ್ವಾದ ಇಲ್ಲದೆ ಅದ್ದೂರಿಯಾಗಿ ರಿಸೆಪ್ಶನ್ ಮಾಡಿಕೊಂಡ ಪೃಥ್ವಿ ಭಟ್

ಪೃಥ್ವಿ ಭಟ್‌ ಹಾಗೂ ಅಭಿಷೇಕ್‌ ಅವರ ಆರತಕ್ಷತೆಗೆ ರಿಯಾಲಿಟಿ ಶೋಗಳ ಸ್ಪರ್ಧಿಗಳು, ತೀರ್ಪುಗಾರರು, ತಂತ್ರಜ್ಞರು ಭಾಗವಹಿಸಿದ್ದರು.ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ವಿಜೇತ ಹನುಮಂತ ಕೂಡ ಆರತಕ್ಷತೆಯಲ್ಲಿ ಭಾಗಿಯಾಗಿದ್ದಾರೆ. ಅಷ್ಟೇ ಅಲ್ಲದೆ ಹಾಡು ಕೂಡ ಹಾಡಿದ್ದಾರೆ.ಪೃಥ್ವಿ ಭಟ್‌ ಹಾಗೂ ಅಭಿಷೇಕ್‌ ಅವರ ಮದುವೆ ಆರತಕ್ಷತೆಯಲ್ಲಿ ಗಾಯಕ ವಿಜಯ್‌ ಪ್ರಕಾಶ್‌ ಅವರು ಪತ್ನಿ ಮಹತಿ, ಮಗಳ ಜೊತೆಗೆ ಭಾಗಿಯಾಗಿದ್ದಾರೆ. ಪೃಥ್ವಿ ಭಟ್‌ ಹಾಗೂ ಅಭಿಷೇಕ್‌...…

Keep Reading

ಮಜಾ ಟಾಕೀಸ್ ಇಂದ ತರಂಗ ವಿಶ್ವ ಕಿಕ್ ಔಟ್ ಆಗಿದ್ದು ಯಾಕೆ ?ಈಗ ಹೊರ ಬಿತ್ತು ಅಸಲಿ ಸತ್ಯ

ಮಜಾ ಟಾಕೀಸ್ ಇಂದ ತರಂಗ ವಿಶ್ವ ಕಿಕ್ ಔಟ್ ಆಗಿದ್ದು ಯಾಕೆ  ?ಈಗ ಹೊರ ಬಿತ್ತು ಅಸಲಿ ಸತ್ಯ

ಸ್ನೇಹಿತರೆ  ಮಜಾ ಟಾಕೀಸ್ ವಿಚಾರಕ್ಕೆ ಬಂದ ಅಂದ್ರೆ ಮಜಾ ಟಾಕೀಸ್ ಈ ಹಿಂದೆ ಇದ್ದಂತ ರೀತಿಯಲ್ಲಿ ಈಗ ಇಲ್ಲ ಅನ್ನೋದು ಸತ್ಯ ಈ ಹಿಂದೆ ಬರ್ತಿದ್ದಂತಹ ಕಲಾವಿದರ ರೀತಿಯಲ್ಲಿ ಈಗ ಕಲಾವಿದರು ಇಲ್ಲ ಅನ್ನೋದು ಸತ್ಯ ಕಳೆದ ಹಿಂದಿನ ಸೀಸನ್ಗಳಲ್ಲಿ ಬರ್ತಿದ್ದಂತ ಕಲಾವಿದರು ಒಬ್ಬರಿಗಿಂತ ಒಬ್ಬರು ತುಂಬಾ ಚೆನ್ನಾಗಿ ಆ ಪಾತ್ರವನ್ನ ನಿಭಾಯಿಸಿಕೊಂಡು ಬಂದಿದ್ರು ಆದರೆ ಈಗ ಕೆಲವೊಂದು ಕಾರಣಗಳಿಂದ ಈ ಸೀಸನ್ ಅಷ್ಟು ಹಿಟ್ಟಾಗಲಿಲ್ಲ ಈ ಹಿಂದೆ ಹಿಟ್ಟಾದಷ್ಟು ಅಥವಾ ಹಿಂದೆ...…

Keep Reading

ಗುರೂಜಿ ಜೊತೆ ನನ್ನ ವಿಡಿಯೋ ಇದೆ? ಇದ್ದಾರಾ ಬಗ್ಗೆ ದಿವ್ಯ ವಸಂತ ಶಾಕಿಂಗ್ ಹೇಳಿಕೆ!!

ಗುರೂಜಿ ಜೊತೆ ನನ್ನ ವಿಡಿಯೋ ಇದೆ? ಇದ್ದಾರಾ ಬಗ್ಗೆ ದಿವ್ಯ ವಸಂತ ಶಾಕಿಂಗ್ ಹೇಳಿಕೆ!!

ರಾಜ್ಯದಲ್ಲಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮತ್ತು ಜೀವ ಬೆದರಿಕೆ ಪ್ರಕರಣಗಳು ಹೆಚ್ಚುತ್ತಿವೆ ಎಂದು ವರದಿಯಾಗಿದೆ. ಇತ್ತೀಚೆಗೆ, ಪ್ರಸಿದ್ಧ ಜ್ಯೋತಿಷಿ ಆನಂದ್ ಗುರೂಜಿ ಅವರು ತಮ್ಮ ಕಾರನ್ನು ತಡೆದ ನಂತರ ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಅವರು ಬೆಂಗಳೂರಿನ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ, ಇದರಿಂದಾಗಿ ಪೊಲೀಸರು ಕೃಷ್ಣಮೂರ್ತಿ ಮತ್ತು ದಿವ್ಯಾ ವಸಂತ್ ವಿರುದ್ಧ...…

Keep Reading

ಶಾಕಿಂಗ್ ನ್ಯೂಸ್ : ಸುಳ್ಳು ಹೇಳಿ ಸಿಕ್ಕಿಬಿದ್ದ ಚೈತ್ರ ತಂದೆ!! ಇಲ್ಲಿದೆ ನೋಡಿ ಅಸಲಿ ಸತ್ಯ!!

ಶಾಕಿಂಗ್ ನ್ಯೂಸ್ : ಸುಳ್ಳು ಹೇಳಿ ಸಿಕ್ಕಿಬಿದ್ದ ಚೈತ್ರ ತಂದೆ!!  ಇಲ್ಲಿದೆ ನೋಡಿ ಅಸಲಿ ಸತ್ಯ!!

ಚೈತ್ರಾ ಕುಂದಾಪುರ ಬಗ್ಗೆ ಸ್ವತಃ ಅವರ ತಂದೆ ಬಾಲಕೃಷ್ಣ ನಾಯ್ಕ್  ವಿವಿಧ ರೀತಿಯ ಆರೋಪ ಮಾಡಿದ್ದಾರೆ. ಮಗಳು ತಮ್ಮನ್ನು ಮದುವೆಗೆ ಕರೆದೇ ಇಲ್ಲ ಎಂಬುದು ಪ್ರಮುಖ ವಿಚಾರವಾದರೆ, ಚೈತ್ರಾ ಅನೇಕರಿಗೆ ಮೋಸ ಮಾಡಿದ್ದಾರೆ ಅನ್ನೋದು ಮತ್ತೊಂದು ಮುಖ್ಯ ಆರೋಪ. ಇನ್ನು, ಚೈತ್ರಾ ಬಿಗ್ ಬಾಸ್​ಗೆ ಹೋಗಿದ್ದ ಮಾಹಿತಿ ತಮಗೆ ಗೊತ್ತೇ ಇರಲಿಲ್ಲ ಎಂದು ಬಾಲಕೃಷ್ಣ ಅವರು ಹೇಳಿಕೊಂಡಿದ್ದರು. ಆದರೆ, ಚೈತ್ರಾ ಬಿಗ್ ಬಾಸ್​ಗೆ ಹೋದ ಸಂದರ್ಭದಲ್ಲಿ ಬಾಲಕೃಷ್ಣ ಅವರು ವಿಶ್ ಮಾಡಿದ್ದ...…

Keep Reading

ರಚಿತಾ ರಾಮ್ ಮದುವೆ ಫಿಕ್ಸ್! ಹುಡುಗ ಯಾರು ? ನೋಡಿದರೆ ಶಾಕ್

ರಚಿತಾ ರಾಮ್ ಮದುವೆ ಫಿಕ್ಸ್! ಹುಡುಗ ಯಾರು ? ನೋಡಿದರೆ ಶಾಕ್

ಈ ಹಿಂದೆ ನಾನು ಮದುವೆ ಆದ್ರೆ ಗೌಡರ ಹುಡುಗನ್ನೇ ಆಗೋದು ಎಂದಾಗಿನಿಂದಲೂ ರಚಿತಾ ಅವರಿಗೆ ಈಗಾಗಲೇ ಮದುವೆ ಫಿಕ್ಸ್‌ ಆಗಿದೆ ಎಂಬ ಗಾಸಿಪ್‌ ಶುರುವಾಗಿತ್ತು. ಆದರೆ ಹುಡುಗ ಯಾರು? ಮದುವೆ ಯಾವಾಗ? ಅನ್ನೋ ವಿಚಾರ ಗುಟ್ಟಾಗಿಯೇ ಇತ್ತು. ಇದೀಗ ಡಿಂಪಲ್‌ ಕ್ವೀನ್‌ ಮದುವೆ ಬಗ್ಗೆ ಅಧಿಕೃತ ಮಾಹಿತಿಯೊಂದು ಹೊರಬಿದ್ದಿದೆ. ಈ ವೇಳೆ ಮಧ್ಯಪ್ರವೇಶಿಸಿದ ಕ್ರೇಜಿಸ್ಟಾರ್‌ ರವಿಚಂದ್ರನ್‌ ಅವರು ಬ್ಯಾಚುಲರ್ ಜೀವನವೇ ಒಂದು ಚಾಪ್ಟರ್ ಆದರೆ, ಮದುವೆಯಾದ ನಂತರ ಜೀವನ ಇನ್ನೊಂದು...…

Keep Reading

Go to Top