ಲೇಖಕರು

ADMIN

ಮೊದಲನೇ ವಾರವೇ ಬಿಗ್ ಬಾಸ್ ಮನೆಯಿಂದ ಇಬ್ಬರು ಸ್ಪರ್ದಿಗಳು ಔಟ್!!

ಮೊದಲನೇ ವಾರವೇ ಬಿಗ್ ಬಾಸ್ ಮನೆಯಿಂದ ಇಬ್ಬರು ಸ್ಪರ್ದಿಗಳು ಔಟ್!!

ಕಳೆದ ವಾರ ಬಿಗ್‌ಬಾಸ್‌ ಸೀಸನ್‌ 12ರ ಓಪನಿಂಗ್ ಅದ್ಧೂರಿಯಾಗಿ ನಡೆಯಿತು. ಈ ಬಾರಿ ಮನೆಯೊಳಗೆ ಒಟ್ಟು 19 ಮಂದಿ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದರು. ಮೊದಲನೇ ವಾರವೇ ಮನೆಯಲ್ಲಿ ಹೈ ಡ್ರಾಮಾ ಆರಂಭವಾಗಿದ್ದು, ಸ್ವಲ್ಪ ಮುನಿಸು, ಸ್ವಲ್ಪ ಜಗಳ, ಜೊತೆಗೆ ಕೀಟಲೆ—all ಸೇರಿ ಸ್ಪರ್ಧಿಗಳು ತಮ್ಮ ಆಟವನ್ನು ಶಕ್ತಿಯಾಗಿ ಮುಂದುವರೆಸುತ್ತಿದ್ದಾರೆ. ಈ ನಡುವೆ, ಮೊದಲ ವಾರದಲ್ಲೇ ಬಿಗ್‌ಬಾಸ್‌ ಮನೆಯಿಂದ ಇಬ್ಬರು ಸ್ಪರ್ಧಿಗಳು ಔಟ್‌ ಆಗಿದ್ದಾರೆ ಎಂಬ ಸುದ್ದಿ...…

Keep Reading

ಬಿಗ್ ಬಾಸ್ ಸ್ವರ್ದಿ ಜಾನ್ವಿಗೆ ಗಂಡ ಡೈವರ್ಸ್ ಕೊಟ್ಟಿದ್ಯಾಕೆ !! ಅಸಲಿ ಸತ್ಯ ಬಿಚ್ಚಿಟ್ಟ ಮಾಜಿ ಪತಿ!!

ಬಿಗ್ ಬಾಸ್ ಸ್ವರ್ದಿ ಜಾನ್ವಿಗೆ ಗಂಡ ಡೈವರ್ಸ್ ಕೊಟ್ಟಿದ್ಯಾಕೆ !! ಅಸಲಿ ಸತ್ಯ ಬಿಚ್ಚಿಟ್ಟ ಮಾಜಿ ಪತಿ!!

ಮೇಡಂ ಅದು ನೈಟ್ ಶಿಫ್ಟ್ ಅಂತಲ್ಲ ಈಗ ನಾನು ಅವಳಿಗೆ ಆಲ್ಮೋಸ್ಟ್ ಈಗ ನಾವು ಈಗ ರಿಯಾಲಿಟಿ ಶೋಸ್ ಗೆಲ್ಲ ಹೋಗಿದ್ಲು ಅವಳು >> ಹ >> ಪಿಕ್ಪ್ ಡ್ರಾಪ್ ನಾನೇ ಮಾಡಿದೀನಿ  ಈಗ ಒಂದು ತ್ರೀ ಮಂತ್ಸ್ ಶೋ ಇದ್ರೆ  ಅದು ನಮ್ಮ ಮನೆಯಿಂದ ಒಂದು ಆಲ್ಮೋಸ್ಟ್ ಒಂದು 20 ಕಿಲೋಮೀಟರ್ ಇತ್ತು ಅದು ಅದು ಯಾವುದೋ ಒಂದು ಸ್ಟುಡಿಯೋ ಅಲ್ಲಿ ನಮ್ಮ ಪಿಕ್ಪ್ ಡ್ರಾಪ್ ಎವ್ರಿ ಡೇ ಮಾಡ್ತಾ ಇದ್ದೆ ಈಗ ನ್ಯೂಸ್ ಚಾನೆಲ್ ಅಲ್ಲಿ ಈಗ ಶಿಫ್ಟ್ ಅಂತ ಹೇಳಿದಾಗ ಆ ಕಡೆಯಿಂದ ನೈಟ್ ಶಿಫ್ಟ್ ಇದ್ದಾಗ...…

Keep Reading

EMI ಮೇಲೆ ಮೊಬೈಲ್ ತೆಗೆದು ಕೊಂಡಿರುವರಿಗೆ ಶಾಕ್!! ಆರ್ ಬಿ ಐ ಯಿಂದ ಹೊಸ ರೂಲ್ಸ್ ಜಾರಿ !!

EMI ಮೇಲೆ ಮೊಬೈಲ್ ತೆಗೆದು ಕೊಂಡಿರುವರಿಗೆ ಶಾಕ್!!   ಆರ್ ಬಿ ಐ ಯಿಂದ ಹೊಸ ರೂಲ್ಸ್ ಜಾರಿ !!

ಇತ್ತೀಚೆಗೆ ಆರ್ಬಿಐ (ಭಾರತೀಯ ರಿಸರ್ವ್ ಬ್ಯಾಂಕ್) ಒಂದು ಹೊಸ ಪ್ರಸ್ತಾವನೆಯ ಬಗ್ಗೆ ಚಿಂತನೆ ನಡೆಸುತ್ತಿದೆ. ಈ ಪ್ರಸ್ತಾವನೆಯ ಪ್ರಕಾರ, ಇಎಂಐ (EMI) ಮೂಲಕ ಮೊಬೈಲ್ ಖರೀದಿಸಿದವರು ತಮ್ಮ ಪಾವತಿಯಲ್ಲಿ ವಿಳಂಬ ಮಾಡಿದರೆ, ಆ ಮೊಬೈಲ್‌ಗಳನ್ನು ರಿಮೋಟ್ ಮೂಲಕ ಲಾಕ್ ಮಾಡುವ ವ್ಯವಸ್ಥೆ ಜಾರಿಗೆ ತರಲು ಆರ್ಬಿಐ ಮುಂದಾಗಿದೆ. ಈ ಕ್ರಮದ ಉದ್ದೇಶ ಭಾರತದಲ್ಲಿ ಆರ್ಥಿಕ ಶಿಸ್ತನ್ನು ತರಲು ಮತ್ತು ಸಾಲದ ಪಾವತಿಯಲ್ಲಿ ಶಿಸ್ತು ಕಾಪಾಡಲು ಸಹಾಯ ಮಾಡುವುದು. ಈ ಹೊಸ ವ್ಯವಸ್ಥೆಯ...…

Keep Reading

ಕಾಂತರಾ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಯಶ್!! ಎರಡು ದಿನಕ್ಕೆ ಕೆಜಿಎಫ್ ರೆಕಾರ್ಡ್ ಬ್ರೇಕ್!!

ಕಾಂತರಾ ಬಗ್ಗೆ ಶಾಕಿಂಗ್ ಹೇಳಿಕೆ   ಕೊಟ್ಟ ಯಶ್!! ಎರಡು ದಿನಕ್ಕೆ ಕೆಜಿಎಫ್ ರೆಕಾರ್ಡ್ ಬ್ರೇಕ್!!

ಹುಂಬಾಳೆ ಫಿಲ್ಮ್ಸ್ ನಿರ್ಮಿತ 'ಕಾಂತಾರಾ: ಚಾಪ್ಟರ್ 1' ಚಿತ್ರವು ಬಿಡುಗಡೆಯಾದ ಮೊದಲ ದಿನದಿಂದಲೇ ಭಾರೀ ಯಶಸ್ಸು ಗಳಿಸುತ್ತಿದ್ದು, ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆಗಳನ್ನು ಸ್ಥಾಪಿಸುತ್ತಿದೆ. ಈ ಚಿತ್ರವು 'ಕೆಜಿಎಫ್' ಸರಣಿಯ ದಾಖಲೆಗಳನ್ನು ಮುರಿದ ನಂತರ, 'ಕೆಜಿಎಫ್' ಖ್ಯಾತಿಯ ನಟ ಯಶ್ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಈ ಚಿತ್ರವನ್ನು ಕುರಿತು ಭಾರೀ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಯಶ್ ಅವರ ಮಾತುಗಳು: "ಕಾಂತಾರಾ ಚಾಪ್ಟರ್ 1: ಕನ್ನಡ...…

Keep Reading

ಕಡೆಗೂ ಮದ್ವೆ ಮಾಡಿಕೊಳ್ಳಲು ತಯಾರಾದ ರಚಿತಾ ರಾಮ್, ಹುಡುಗ ಯಾರು ನೋಡಿ ?

ಕಡೆಗೂ ಮದ್ವೆ ಮಾಡಿಕೊಳ್ಳಲು ತಯಾರಾದ ರಚಿತಾ ರಾಮ್, ಹುಡುಗ ಯಾರು ನೋಡಿ ?

ಸ್ನೇಹಿತರೆ ನಮಸ್ಕಾರ ಇದೀಗ ಖ್ಯಾತ ಸ್ಟಾರ್ ನಟಿಯ ಮದುವೆ ಗಾಳಿ ಸುದ್ದಿ ಬರ್ತಾ ಇರುವಂತದ್ದು ಸ್ನೇಹಿತರೆ ಸದ್ಯಕ್ಕೆ ಸತ್ಯನ ಸುಳ್ಳ ಗೊತ್ತಿಲ್ಲ ಈ ಒಂದು ವಿಚಾರ ಬೆಳಕಿಗೆ ಬರ್ತಾ ಇರುವಂತದ್ದು ಸೋ ಕ್ಲೂ ಕೂಡ ಕೊಟ್ಟಿದ್ದಾರೆ ಅನ್ನೋ ಮಾತು ಕೂಡ ಬರ್ತಾ ಇದೆ ಸೋ ಇದರ ಸಂಪೂರ್ಣ ಮಾಹಿತಿಯನ್ನ ನೋಡ್ಕೊಂಡು ಬರೋಣ ಬನ್ನಿ ವೀಕ್ಷಕರೆ ಸ್ನೇಹಿತರೆ ಖ್ಯಾತ ನಟಿ ರಚಿತಾರಾಮ್ ಕನ್ನಡ ಸಿನಿರಂಗದ ಟಾಪ್ ನಟಿ ಆಗಿದ್ದಾರೆ. ಇವರಿಗೆ ಅಪಾರ ಅಭಿಮಾನಿ ಬಳಗವಿದೆ. ರಚಿತಾರಾಮ್...…

Keep Reading

ಜಗಳಕ್ಕೆ ಬಂದ ಅಶ್ವಿನಿ ಗೌಡಗೆ ಸರಿಯಾಗಿ ತಿರುಗೇಟು ಕೊಟ್ಟ ಗಿಲ್ಲಿ !! ಶಾಕ್ ಅದ ಅಶ್ವಿನಿ

ಜಗಳಕ್ಕೆ ಬಂದ ಅಶ್ವಿನಿ ಗೌಡಗೆ ಸರಿಯಾಗಿ ತಿರುಗೇಟು ಕೊಟ್ಟ ಗಿಲ್ಲಿ !! ಶಾಕ್ ಅದ ಅಶ್ವಿನಿ

ಅಶ್ವಿನಿ ಗೌಡ ಅವರು ಬಿಗ್ ಬಾಸ್ ಮನೆಯಲ್ಲಿ ಏರು ಧ್ವನಿಯಲ್ಲಿ ಮಾತನಾಡುತ್ತಾ ಇದ್ದಾರೆ. ಇದರಿಂದ ಅವರು ಹೆಚ್ಚು ಸುದ್ದಿ ಆಗುತ್ತಿದ್ದಾರೆ. ಈಗ ಅವರು ಗಿಲ್ಲಿ ನಟನ ಮೇಲೆ ಎರಗಲು ಹೋಗಿದ್ದಾರೆ. ಇಬ್ಬರ ಮಧ್ಯೆ ಮಾತಿನ ಕಾಳಗವೇ ನಡೆದು ಹೋಗಿದೆ. ಈ ವೇಳೆ ಗಿಲ್ಲಿ ನಟ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ. ಅವರು ಮಾತಿನ ಮೂಲಕವೇ ಉತ್ತರ ನೀಡಿದ್ದಾರೆ. ಸ್ಲ್ಯಾಬ್ ಎಲ್ಲಾ ಗಲೀಜ್ ಆಗಿದೆ ದರ್ಪ ತೋರಿಸಿ ನಾನು ಇಲ್ಲಿಂದ ನೋಡ್ತೀನಿ ಮಜಾ ತಗೋತೀನಿ ಸೇವಕರಿಗೆ ಸೇವಕರು...…

Keep Reading

ನಾನೇನು ಸುಮ್ಮನೆ ಬಿಡಲಿಲ್ಲ !! ಮಾಜಿ ಪತಿ ಬಗ್ಗೆ ಆ್ಯಂಕರ್ ಜಾನ್ವಿ ಶಾಕಿಂಗ್ ಹೇಳಿಕೆ !!

ನಾನೇನು ಸುಮ್ಮನೆ ಬಿಡಲಿಲ್ಲ !! ಮಾಜಿ ಪತಿ ಬಗ್ಗೆ  ಆ್ಯಂಕರ್ ಜಾನ್ವಿ ಶಾಕಿಂಗ್ ಹೇಳಿಕೆ !!

ಆ್ಯಂಕರ್ ಜಾನ್ವಿ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಯಾಗಿ ಪ್ರವೇಶಿಸಿ, ತಮ್ಮ ಆಟದ ಮೂಲಕ ಗಮನ ಸೆಳೆಯುತ್ತಿದ್ದಾರೆ. ಆದರೆ ಈ ನಡುವೆ ಅವರ ವೈಯಕ್ತಿಕ ಜೀವನವೂ ಚರ್ಚೆಗೆ ಗ್ರಾಸವಾಗಿದೆ. ಹಿಂದೆಯೇ ವಿಚ್ಛೇದನದ ವಿಚಾರವಾಗಿ ಸುದ್ದಿಯಾಗಿದ್ದ ಜಾನ್ವಿ, ಈ ಬಾರಿ ಮನೆಯಲ್ಲಿ ತಮ್ಮ ಜೀವನದ ಕಹಿ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಜಾನ್ವಿ, ಮಲ್ಲಮ್ಮ ಮತ್ತು ಕಾಕ್ರೋಚ್ ಸುಧಿ ಒಟ್ಟಿಗೆ ಕುಳಿತು ಮಾತನಾಡುತ್ತಿದ್ದ ಸಂದರ್ಭ, ಜಾನ್ವಿ ಮಲ್ಲಮ್ಮಗೆ “ನೀವು...…

Keep Reading

ಅನುಶ್ರೀ ಮದುವೆಗೆ ಗೆಳೆಯ ಅರ್ಜುನ್ ಜನ್ಯ ಯಾಕೆ ಬರಲಿಲ್ಲ ? ಕೊನೆಗೂ ಸತ್ಯ ಹೇಳಿದ ಅನುಶ್ರೀ!!

ಅನುಶ್ರೀ ಮದುವೆಗೆ ಗೆಳೆಯ ಅರ್ಜುನ್ ಜನ್ಯ ಯಾಕೆ ಬರಲಿಲ್ಲ ? ಕೊನೆಗೂ ಸತ್ಯ ಹೇಳಿದ ಅನುಶ್ರೀ!!

ಅನುಶ್ರೀ ಮತ್ತು ಅರ್ಜುನ್ ಜನ್ಯ ಅವರ ಸ್ನೇಹವು ಟಿವಿ ಕಾರ್ಯಕ್ರಮಗಳ ಮೂಲಕ ಬಹಳ ಜನಪ್ರಿಯವಾಗಿತ್ತು. 'ಸರಿಗಮಪ' ವೇದಿಕೆಯಲ್ಲಿ ಇಬ್ಬರೂ ತಮಾಷೆ, ನೃತ್ಯ ಮತ್ತು ಸಂಗೀತದ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದರು. ಈ ಕಾರಣದಿಂದಾಗಿ, ಅನುಶ್ರೀ ಅವರ ಮದುವೆಗೆ ಅರ್ಜುನ್ ಜನ್ಯ ಹಾಜರಾಗುವುದು ಎಲ್ಲರ ನಿರೀಕ್ಷೆಯಲ್ಲಿತ್ತು. ಅನುಶ್ರೀ ಅವರು ಅರ್ಜುನ್ ಜನ್ಯ ಅವರನ್ನು ವೈಯಕ್ತಿಕವಾಗಿ ಆಹ್ವಾನಿಸಿದ್ದರೂ, ಅವರು ಮದುವೆಗೆ ಹಾಜರಾಗಿಲ್ಲ ಎಂಬುದು ಅಭಿಮಾನಿಗಳಿಗೆ...…

Keep Reading

ಅತ್ತೆ ಮಾವನ ಆಸ್ತಿಯಲ್ಲಿ ಅಳಿಯನಿಗೆ ಹಕ್ಕು!! ಕೋರ್ಟ್ ಹೊಸ ಆದೇಶ

ಅತ್ತೆ ಮಾವನ ಆಸ್ತಿಯಲ್ಲಿ ಅಳಿಯನಿಗೆ ಹಕ್ಕು!! ಕೋರ್ಟ್ ಹೊಸ ಆದೇಶ

ಇತ್ತೀಚಿನ ದಿನಗಳಲ್ಲಿ ಆಸ್ತಿ ವಿಚಾರವಾಗಿ ಸಂಬಂಧಗಳಲ್ಲಿ ಉಂಟಾಗುತ್ತಿರುವ ದೂರದ ಸಂಬಂಧಗಳು ಗಮನಾರ್ಹವಾಗಿವೆ. ಅಣ್ಣ-ತಮ್ಮ, ಅಕ್ಕ-ತಂಗಿ, ಅಪ್ಪ-ಮಕ್ಕಳು ಎಂಬ ನಿಕಟ ಸಂಬಂಧಗಳೂ ಆಸ್ತಿ ವಿವಾದಗಳಿಂದಾಗಿ ಬಿರುಕು ಕಾಣುತ್ತಿವೆ. ಈ ನಡುವೆ "ಅತ್ತೆ ಮಾವನ ಆಸ್ತಿಯಲ್ಲಿ ಅಳಿಯನಿಗೆ ಹಕ್ಕು ಇದೆಯಾ?" ಎಂಬ ಪ್ರಶ್ನೆ ಬಹಳ ಚರ್ಚೆಗೆ ಕಾರಣವಾಗಿದೆ. ಈ ಪ್ರಶ್ನೆಗೆ ಭಾರತೀಯ ಕಾನೂನು ಏನು ಹೇಳುತ್ತದೆ ಎಂಬುದರ ಬಗ್ಗೆ ಸ್ಪಷ್ಟತೆ ನೀಡುವುದು ಅತ್ಯಗತ್ಯವಾಗಿದೆ....…

Keep Reading

ಬಿಗ್ ಬಾಸ್ ಸ್ವರ್ದಿ ನಟಿ ಅಶ್ವಿನಿ ಗೌಡ ಅವರ ವೈವಾಹಿಕ ಜೀವನದಲ್ಲಿ ಏನಾಗಿತ್ತು ನೋಡಿ !!

ಬಿಗ್ ಬಾಸ್ ಸ್ವರ್ದಿ ನಟಿ ಅಶ್ವಿನಿ ಗೌಡ ಅವರ ವೈವಾಹಿಕ  ಜೀವನದಲ್ಲಿ ಏನಾಗಿತ್ತು ನೋಡಿ !!

ರಾಜಕಾರಣಿ  ಹಿನ್ನಲೆ ಇದೆ ನನಗೆ ಅಂತ ಹೇಳಿ ಸೋ ಇಷ್ಟಾದ್ರೂ ಕೂಡ ನಾನು ಕೆದುಕಬಾರದು ಆದರೂ ಅದರೆ ತಿಳ್ಕೊಳ್ಳೋ ಒಂದು ಪ್ರಯತ್ನ ಗೊತ್ತಿರಲಿ ಈಗ ಹೋರಾಟ ಮಾಡ್ತೀರ ನಿಮ್ಮ ಸಮಸ್ಯೆನೇ ಗೊತ್ತಿರಲಿ ಜನಕ್ಕೆ ಗೊತ್ತಾಗಲಿ ಅನ್ನೋ ಕಾರಣಕ್ಕೋಸ್ಕರ ನಾನೀಗ ಮೊಬೈಲ್ ಹೊತ್ತು ಓಪನ್ ಮಾಡಿ ಹಿಂಗೆ ಸ್ಕ್ರಾಲ್ ಮಾಡ್ತೀನಿ ಅಂತ ಹೇಳಿದ್ರೆ ನನಗೆ ಇತ್ತೀಚಿಗೆ ಗಂಡ ಹೆಂಡತಿಗೆ ಹೊಡೆದಿರುವಂತದ್ದು ವಿಚಿತ್ರವಾಗಿ ಟಾರ್ಚರ್ ಮಾಡಿದಂತ ಫೋಟೋಗಳು ಮೊದಲು ಆಪ್ಷನ್ ಇರಲಿಲ್ಲ ಇವಾಗ...…

Keep Reading

Go to Top