ಲೇಖಕರು

ADMIN

ಇಂಥ ಅಂಗಡಿ ಇನ್ಮೇಲೆ ಜಿಎಸ್‌ಟಿ ಕಟ್ಟೋದು ಬೇಡ!! ರಾಜ್ಯ ಸರ್ಕಾರ ಹೊಸ ರೂಲ್ಸ್

ಇಂಥ ಅಂಗಡಿ ಇನ್ಮೇಲೆ ಜಿಎಸ್‌ಟಿ ಕಟ್ಟೋದು ಬೇಡ!!  ರಾಜ್ಯ ಸರ್ಕಾರ ಹೊಸ ರೂಲ್ಸ್

ನಮಸ್ಕಾರ ಸ್ನೇಹಿತರೆ! ಇತ್ತೀಚೆಗಷ್ಟೇ ಕರ್ನಾಟಕದ ಸಣ್ಣ ಅಂಗಡಿಗಳ ಮಾಲಿಕರಿಗೆ ಜಿಎಸ್ಟಿ ನೋಟೀಸು ಬಂದ ಕಾರಣದಿಂದಾಗಿ ವ್ಯಾಪಕ ಗೊಂದಲ ಉಂಟಾಗಿದೆ. ಫೋನ್ಪೇ, ಗೂಗಲ್‌ಪೇ ಸೇರಿದಂತೆ ಯುಪಿಐ ಪೇಮೆಂಟ್ ಗಳಿಗಾಗಿ ನೋಟೀಸು ಕಳುಹಿಸಿದ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೀಗ ಮಹತ್ವದ ಆದೇಶ ಹೊರಡಿಸಿದ್ದು, ಸಣ್ಣ ವ್ಯಾಪಾರಿಗಳಿಗೆ ಬಹುದೊಡ್ಡ ತಪರಿಹಾರ ಸಿಕ್ಕಿದೆ.   ಕೊಂಡಿರುವ ಮುಖ್ಯ ಅಂಶಗಳು: ಈ ವಸ್ತುಗಳನ್ನು ಮಾರುವವರಿಗೆ...…

Keep Reading

ಮದುವೆ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಅನುಶ್ರೀ!! ಏನಾಗಿದೆ ನೋಡಿ?

ಮದುವೆ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಅನುಶ್ರೀ!! ಏನಾಗಿದೆ ನೋಡಿ?

ವೀಕ್ಷಕರೇ ಜೀ ಕನ್ನಡ ವಾಹಿನಿಯ ಖ್ಯಾತ ಆಂಕರ್ ಆಗಿರುವ ನಿರೂಪಕೆ ಅನುಶ್ರೀ ಅವರು ಇದೆ ಆಗಸ್ಟ್ 28 ರಂದು ಮದುವೆ ಆಗಲಿದ್ದಾರೆ ಅಂತ ಸುದ್ದಿಗಳು ಸಾಮಾಜಿಕ ತಾನಗಳು ಮತ್ತು ಮಾಧ್ಯಮಗಳಲ್ಲಿ ಸಿಕ್ಕಪಟ್ಟೆ ವೈರಲ್ ಆಗ್ತಿದ್ದು ಕಳೆದ ಕೆಲ ದಿನಗಳಿಂದ ಅನುಶ್ರೀ ಮದುವೆ ಪಕ್ಕ ಅಂತ ಸುದ್ದಿಯಾಗ್ತಿದ್ದರೂ ಕೂಡ ಅನುಶ್ರೀ ಅಥವಾ ಅನುಶ್ರೀ ಕುಟುಂಬಸ್ಥರು ಇದರ ಬಗ್ಗೆ ಎಲ್ಲೂ ಕೂಡ ಹೇಳಿಕೊಂಡಿಲ್ಲ ಆದರೆ ಈಗ ಆಂಕರ್ ಅನುಶ್ರೀ ಅವರೇ ಇದರ ಬಗ್ಗೆ ಮೌನವನ್ನ ಮುರಿದಿದ್ದು ಕೊನೆಗೂ...…

Keep Reading

ಸೊಸೆಗೆ ಅತ್ತೆ ಮಾವಂದಿರು ಸಂಪಾದಿಸಿದ ಆಸ್ತಿಯಲ್ಲಿ ಹಕ್ಕಿದೆಯೇ !! ಇಲ್ಲಿದೆ ಸುಪ್ರೀಂ ಕೋರ್ಟ್ ತೀರ್ಪು !!

ಸೊಸೆಗೆ ಅತ್ತೆ ಮಾವಂದಿರು ಸಂಪಾದಿಸಿದ ಆಸ್ತಿಯಲ್ಲಿ ಹಕ್ಕಿದೆಯೇ !! ಇಲ್ಲಿದೆ  ಸುಪ್ರೀಂ ಕೋರ್ಟ್ ತೀರ್ಪು !!

ಭಾರತದಲ್ಲಿ ವಿವಾಹಿತ ಮಹಿಳೆಯರ ಹಕ್ಕುಗಳ ಬಗ್ಗೆ ಅರಿವು ಹೊಂದಿರುವುದು ಇಂದು ಬಹಳ ಅಗತ್ಯವಾಗಿದೆ. ಹಲವಾರು ಗೊಂದಲಗಳು, ಪ್ರಶ್ನೆಗಳು ಹಾಗೂ ಕಾನೂನು ವಿಚಾರಗಳು ಮಹಿಳೆಯರಿಗೆ ಅಸ್ಪಷ್ಟವಾಗಿರುವುದರಿಂದ, ಪರ್ಯಾಯವಾಗಿ ವಿವಾದಗಳು ಉಂಟಾಗುತ್ತವೆ. ವಿಶೇಷವಾಗಿ, “ಸೊಸೆಗೆ ಅತ್ತೆಮಾವಂದಿರ ಸಂಪಾದಿತ ಆಸ್ತಿಯಲ್ಲಿ ಹಕ್ಕಿದೆಯೆ?” ಎಂಬ ಪ್ರಶ್ನೆಗೆ ಸುಪ್ರೀಂ ಕೋರ್ಟ್‌ ಸ್ಪಷ್ಟನೆ ನೀಡಿದ್ದು, ಈ ವಿಚಾರದಲ್ಲಿ ಆಳವಾದ ತಿಳುವಳಿಕೆಗೆ ಮಾರ್ಗ ತೋರಿಸಿದೆ....…

Keep Reading

ಗೃಹಲಕ್ಷ್ಮಿ ಅಡಿಯಲ್ಲಿ 5 ಲಕ್ಷ ಶೂರಿಟಿ ಇಲ್ಲದೇ ₹5 ಲಕ್ಷವರೆಗೆ ಸಾಲ!! ಪಡೆಯುವುದು ಹೇಗೆ ಇಲ್ಲಿದೆ ನೋಡಿ

ಗೃಹಲಕ್ಷ್ಮಿ ಅಡಿಯಲ್ಲಿ 5 ಲಕ್ಷ ಶೂರಿಟಿ ಇಲ್ಲದೇ ₹5 ಲಕ್ಷವರೆಗೆ ಸಾಲ!!  ಪಡೆಯುವುದು ಹೇಗೆ ಇಲ್ಲಿದೆ ನೋಡಿ

ಮಹಿಳೆಯರು  ತಮ್ಮ ಜೀವನದಲ್ಲಿ ಆರ್ಥಿಕ ಸ್ವಾತಂತ್ರ್ಯಕ್ಕೆ ತಲುಪಲು ಕರ್ನಾಟಕ  ಸರ್ಕಾರದಿಂದ ಮತ್ತೊಂದು ಮಹತ್ವದ ಹೆಜ್ಜೆ ಇಡಲಾಗಿದೆ. “ಗೃಹಲಕ್ಷ್ಮಿ ಮಹಿಳಾ ಸಾಲ ಯೋಜನೆ” ಎಂಬ ಹೆಸರಿನಲ್ಲಿ ಹೊಸ ಯೋಜನೆ ಘೋಷಣೆಗೊಂಡಿದ್ದು, ಇದು ಸ್ವ ಉದ್ಯೋಗ ಪ್ರಾರಂಭಿಸಬೇಕೆಂಬ ಮಹಿಳೆಯ ಕನಸುಗಳಿಗೆ ಬಲ ನೀಡಲಿದೆ. ಈ ಯೋಜನೆಯಡಿ, ರಾಜ್ಯದ 1.24 ಕೋಟಿ ಗೃಹಲಕ್ಷ್ಮಿ ಫಲಾನುಭವಿ ಮಹಿಳೆಯರಿಗೆ ಶೂರಿಟಿ  ಇಲ್ಲದೇ ₹5 ಲಕ್ಷವರೆಗೆ ಬ್ಯಾಂಕುಗಳಿಂದ ಸಾಲ ಸಿಗಲಿದೆ. ಸರ್ಕಾರ...…

Keep Reading

ಬಿಪಿಎಲ್ ಕಾರ್ಡ್‌ದಾರರಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್ !! ಇದರ ಲಾಭ july 31 ರ ಒಳಗೆ ಪಡೆದು ಕೊಳ್ಳಿ !!

ಬಿಪಿಎಲ್ ಕಾರ್ಡ್‌ದಾರರಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್ !! ಇದರ ಲಾಭ july 31 ರ ಒಳಗೆ ಪಡೆದು ಕೊಳ್ಳಿ !!

ಬೆಂಗಳೂರು: ಆಹಾರ ಭದ್ರತೆ ಮತ್ತು ಬಡವರಿಗೆ ನೆರವು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ತಮ್ಮ ಅನ್ನಭಾಗ್ಯ ಯೋಜನೆಯನ್ನು (Anna Bhagya Scheme) ಇನ್ನಷ್ಟು ಬಲಪಡಿಸಿದೆ.ಇದರ ಭಾಗವಾಗಿ ಬಿಪಿಎಲ್ (BPL Ration Card), ಅಂತ್ಯೋದಯ ಹಾಗೂ ಆದ್ಯತಾ ಪಡಿತರ ಚೀಟಿದಾರರಿಗೆ ಜುಲೈ ತಿಂಗಳಲ್ಲಿ ಹೆಚ್ಚುವರಿ ಆಹಾರ ಧಾನ್ಯ ವಿತರಣೆ ಮಾಡಲು ನಿರ್ಧರಿಸಲಾಗಿದೆ. ಈ ಯೋಜನೆಯಡಿ ಪಡಿತರ ವಿತರಣೆಯು ಜುಲೈ 31, 2025ರೊಳಗೆ ಪೂರ್ಣಗೊಳ್ಳಬೇಕೆಂಬ ಸೂಚನೆ ನೀಡಲಾಗಿದೆ. ಫಲಾನುಭವಿಗಳು ತಮ್ಮ ನೋಂದಾಯಿತ...…

Keep Reading

ಗಂಡಂದಿರಿಗೆ ಕಿರುಕುಳ ಕೊಡುವ ಹೆಂಡತಿಯರೇ ಹುಷಾರ್! ಗಂಡಂದಿರಿಗೆ ಗುಡ್ ನ್ಯೂಸ್!! ಸುಪ್ರೀಂ ಕೋರ್ಟ್ ಇಂದ ಹೊಸ ಆದೇಶ!!

ಗಂಡಂದಿರಿಗೆ ಕಿರುಕುಳ ಕೊಡುವ ಹೆಂಡತಿಯರೇ ಹುಷಾರ್!  ಗಂಡಂದಿರಿಗೆ ಗುಡ್ ನ್ಯೂಸ್!! ಸುಪ್ರೀಂ ಕೋರ್ಟ್ ಇಂದ ಹೊಸ ಆದೇಶ!!

ಭಾರತದ ಸುಪ್ರೀಂ ಕೋರ್ಟ್ ಹಲವು ವಿವಾದಾತ್ಮಕ ಪ್ರಕರಣಗಳನ್ನು ಪರಿಶೀಲಿಸಿ, ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 498A — ವಿವಾಹದ ನಂತರದ ಕ್ರೂರತೆ ಮತ್ತು ದಹೆಜ್ ನಿಂದ ಕಾನೂನು ರಕ್ಷಣೆ ನೀಡುವ ವಿಧಾನದ ದುರುಪಯೋಗವನ್ನು ತಡೆಯಲು ನವ ಚಟುವಟಿಕೆಗಳನ್ನು ಘೋಷಿಸಿದೆ. ಈ ನಿರ್ಧಾರವು IPS ಅಧಿಕಾರಿ ಮತ್ತು ಪತಿ ನಡುವಿನ ವಿವಾದಾತ್ಮಕ ಪ್ರಕರಣ ನಂತರ ಬಂದಿದ್ದು, ಕೆಲವು ಮಹಿಳೆಯರು ತಮ್ಮ ಗಂಡ ಮತ್ತು ಕುಟುಂಬದವರ ವಿರುದ್ಧ ಅನಗತ್ಯ ಹಾಗೂ ಸುಳ್ಳು ಆರೋಪಗಳನ್ನು...…

Keep Reading

ಇನ್ಮುಂದೆ EMI ಕಟ್ಟಿಲ್ಲ ಅಂತ ದಂಡ ಹಾಕೋ ಹಾಗಿಲ್ಲ! RBI ನಿಂದ ಹೊಸ ರೂಲ್ಸ್ ಜಾರಿ !!

ಇನ್ಮುಂದೆ EMI ಕಟ್ಟಿಲ್ಲ ಅಂತ ದಂಡ ಹಾಕೋ ಹಾಗಿಲ್ಲ! RBI  ನಿಂದ ಹೊಸ ರೂಲ್ಸ್ ಜಾರಿ !!

ಇವತ್ತಿನ ದಿನಗಳಲ್ಲಿ ಸಾಲ ಮಾಡುವುದು ಬಹಳ ಸಾಮಾನ್ಯವಾಗಿದೆ. ಮನೆ ನಿರ್ಮಾಣ, ಮದುವೆ, ಮಕ್ಕಳ ವಿದ್ಯಾಭ್ಯಾಸ ಹೀಗೆ ಬೋಧನೆಯ ಎಲ್ಲಾ ಹಂತಗಳಿಗೆ ಬ್ಯಾಂಕ್‌ ಸಾಲ ಪಡೆಯುವುದು ಅನಿವಾರ್ಯವಾಗುತ್ತದೆ. ಸಾಲ ತಗೊಂಡ ಬಳಿಕ, ಪ್ರತಿ ತಿಂಗಳು EMI (ಮಾಸಿಕ ಕಂತು) ಪಾವತಿಸುವುದು ನಮ್ಮ ಜವಾಬ್ದಾರಿಯಾಗಿದೆ. ಆದರೆ ಕೆಲವೊಮ್ಮೆ, ಉದ್ಯೋಗ ಕಳೆದುಕೊಳ್ಳುವುದು, ಬಿಸಿನೆಸ್‌ನಲ್ಲಿ ನಷ್ಟ ಉಂಟಾಗುವುದು ಅಥವಾ ಇನ್ನಿತರ ಅನಿರೀಕ್ಷಿತ ಸಮಸ್ಯೆಗಳ ಕಾರಣದಿಂದ EMI ಪಾವತಿಸಲು...…

Keep Reading

ದಿಡೀರ್ 10ಗ್ರಾಂ ಚಿನ್ನದ ಬೆಲೆ 65000 ಕ್ಕೆ ಕುಸಿತ ಸಾಧ್ಯತೆ !! ಅಸಲಿ ಕಾರಣ ಇಲ್ಲಿದೆ ನೋಡಿ !!

ದಿಡೀರ್ 10ಗ್ರಾಂ ಚಿನ್ನದ ಬೆಲೆ  65000 ಕ್ಕೆ ಕುಸಿತ ಸಾಧ್ಯತೆ !! ಅಸಲಿ ಕಾರಣ ಇಲ್ಲಿದೆ ನೋಡಿ !!

ನಮಸ್ಕಾರ  ಸ್ನೇಹಿತರೆ ಕಳೆದ ಎರಡು ವರ್ಷದಲ್ಲಿ ಚಿನ್ನದ ಬೆಲೆ ಯಾವ ಮಟ್ಟದಲ್ಲಿ ಏರಿಕೆಯಾಗಿದೆ ಅನ್ನೋದು ನಿಮಗೆಲ್ಲರಿಗೂ ಕೂಡ ಗೊತ್ತೇ ಇದೆ. ಸದ್ಯ ದೇಶದಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಮಿಗೆ  ಒಂದು  ಲಕ್ಷ ರೂಪಾಯಿ ದಾಟಿರುವುದು ಸದ್ಯ ಗ್ರಾಹಕರ ಬೇಸರಕ್ಕೆ ಕಾರಣವಾಗಿದೆ. ದೇಶದಲ್ಲಿ ಚಿನ್ನದ ಬೆಲೆ ಏರಿಕೆಯಿಂದಾಗಿ ಬೇಸರವನ್ನ ಹೊರಹಾಕುತ್ತಿರುವ ಗ್ರಾಹಕರಿಗೆ ಈಗ ದೊಡ್ಡ ಸಿಹಿ ಸುದ್ದಿ ಬಂದಿದೆ. ಹೌದು ಸ್ನೇಹಿತರೆ ದೇಶದಲ್ಲಿ ಚಿನ್ನದ ಬೆಲೆ ಮಹಾ...…

Keep Reading

ನಾಳೆ ಜುಲೈ 23ರಂದು ಶಾಲಾ ಕಾಲೇಜುಗಳಿಗೆ ರಜೆ !! ಎಲ್ಲಿ ನೋಡಿ ?

ನಾಳೆ ಜುಲೈ 23ರಂದು ಶಾಲಾ ಕಾಲೇಜುಗಳಿಗೆ ರಜೆ !! ಎಲ್ಲಿ ನೋಡಿ ?

ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ ಮಳೆಯ ತೀವ್ರತೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಹಲವು ಜಿಲ್ಲೆಗಳಲ್ಲಿ ಜುಲೈ 23ರಂದು (ಬುಧವಾರ) ಶಾಲೆ ಹಾಗೂ ಕಾಲೇಜುಗಳಿಗೆ ರಜೆ ಘೋಷಿಸಲು ಸಿದ್ಧತೆ ನಡೆಯುತ್ತಿದೆ. ಹವಾಮಾನ ಇಲಾಖೆ ನೀಡಿರುವ ವರದಿ ಪ್ರಕಾರ, ಮುಂದಿನ ನಾಲ್ಕು ದಿನಗಳಲ್ಲಿ ರಾಜ್ಯದ ಹಲವಾರು ಭಾಗಗಳಲ್ಲಿ ತೀವ್ರ ಮಳೆಯ ಸಾಧ್ಯತೆ ಇದೆ. ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳುತ್ತಿರುವ ಜಿಲ್ಲೆಗಳೆಂದರೆ: ಕೋಲಾರ,...…

Keep Reading

ಕ್ಯಾಶ್ ನಲ್ಲಿ ವ್ಯವಹಾರ ಮಾಡುವವರಿಗೆ ದೊಡ್ಡ ಆಘಾತ ಕೊಟ್ಟ ಸರ್ಕಾರ್ !!

ಕ್ಯಾಶ್ ನಲ್ಲಿ ವ್ಯವಹಾರ ಮಾಡುವವರಿಗೆ ದೊಡ್ಡ   ಆಘಾತ ಕೊಟ್ಟ ಸರ್ಕಾರ್ !!

ಆದಾಯ ತೆರಿಗೆ ಇಲಾಖೆಯ ಪ್ರಕಾರ, ನಗದು ವಹಿವಾಟುಗಳು ಇಂದು ಕಠಿಣ ನಿಯಂತ್ರಣಕ್ಕೊಳಗಾಗುತ್ತಿವೆ. ಇದು ಜಿಎಸ್‌ಟಿ ನೋಟೀಸ್ ಬಳಿಕವು ಮತ್ತೊಂದು ಹೆಜ್ಜೆಯಾಗಿದೆ, ಯಾಕೆಂದರೆ ದೊಡ್ಡ ಪ್ರಮಾಣದ ನಗದು ವಹಿವಾಟುಗಳು ತೆರಿಗೆ ತಪ್ಪಿಸುವ ಅಪಾಯವಿದೆ. ಆದಾಯ ತೆರಿಗೆ ಕಾಯ್ದೆ 1961ರ ಅಡಿಯಲ್ಲಿ ಕೆಲವು ಮಿತಿಗಳನ್ನು ನಿಗದಿಪಡಿಸಲಾಗಿದೆ. ಈ ಮಿತಿಗಳನ್ನು ಮೀರುವ ಮೂಲಕ ನಗದು ಸ್ವೀಕರಿಸಿದರೆ ಅಥವಾ ಪಾವತಿಸಿದರೆ, ಶೇಕಡ 100 ರಷ್ಟು ದಂಡ ವಿಧಿಸಬಹುದಾಗಿದೆ. ಸೆಕ್ಷನ್ 269SS...…

Keep Reading

Go to Top