ಲೇಖಕರು

ADMIN

ಅತ್ತೆ ಮಾವನ ಆಸ್ತಿಯಲ್ಲಿ ಅಳಿಯನಿಗೆ ಹಕ್ಕು!! ಕೋರ್ಟ್ ಹೊಸ ಆದೇಶ

ಅತ್ತೆ ಮಾವನ ಆಸ್ತಿಯಲ್ಲಿ ಅಳಿಯನಿಗೆ ಹಕ್ಕು!! ಕೋರ್ಟ್ ಹೊಸ ಆದೇಶ

ಇತ್ತೀಚಿನ ದಿನಗಳಲ್ಲಿ ಆಸ್ತಿ ವಿಚಾರವಾಗಿ ಸಂಬಂಧಗಳಲ್ಲಿ ಉಂಟಾಗುತ್ತಿರುವ ದೂರದ ಸಂಬಂಧಗಳು ಗಮನಾರ್ಹವಾಗಿವೆ. ಅಣ್ಣ-ತಮ್ಮ, ಅಕ್ಕ-ತಂಗಿ, ಅಪ್ಪ-ಮಕ್ಕಳು ಎಂಬ ನಿಕಟ ಸಂಬಂಧಗಳೂ ಆಸ್ತಿ ವಿವಾದಗಳಿಂದಾಗಿ ಬಿರುಕು ಕಾಣುತ್ತಿವೆ. ಈ ನಡುವೆ "ಅತ್ತೆ ಮಾವನ ಆಸ್ತಿಯಲ್ಲಿ ಅಳಿಯನಿಗೆ ಹಕ್ಕು ಇದೆಯಾ?" ಎಂಬ ಪ್ರಶ್ನೆ ಬಹಳ ಚರ್ಚೆಗೆ ಕಾರಣವಾಗಿದೆ. ಈ ಪ್ರಶ್ನೆಗೆ ಭಾರತೀಯ ಕಾನೂನು ಏನು ಹೇಳುತ್ತದೆ ಎಂಬುದರ ಬಗ್ಗೆ ಸ್ಪಷ್ಟತೆ ನೀಡುವುದು ಅತ್ಯಗತ್ಯವಾಗಿದೆ....…

Keep Reading

ಬಿಗ್ ಬಾಸ್ ಸ್ವರ್ದಿ ನಟಿ ಅಶ್ವಿನಿ ಗೌಡ ಅವರ ವೈವಾಹಿಕ ಜೀವನದಲ್ಲಿ ಏನಾಗಿತ್ತು ನೋಡಿ !!

ಬಿಗ್ ಬಾಸ್ ಸ್ವರ್ದಿ ನಟಿ ಅಶ್ವಿನಿ ಗೌಡ ಅವರ ವೈವಾಹಿಕ  ಜೀವನದಲ್ಲಿ ಏನಾಗಿತ್ತು ನೋಡಿ !!

ರಾಜಕಾರಣಿ  ಹಿನ್ನಲೆ ಇದೆ ನನಗೆ ಅಂತ ಹೇಳಿ ಸೋ ಇಷ್ಟಾದ್ರೂ ಕೂಡ ನಾನು ಕೆದುಕಬಾರದು ಆದರೂ ಅದರೆ ತಿಳ್ಕೊಳ್ಳೋ ಒಂದು ಪ್ರಯತ್ನ ಗೊತ್ತಿರಲಿ ಈಗ ಹೋರಾಟ ಮಾಡ್ತೀರ ನಿಮ್ಮ ಸಮಸ್ಯೆನೇ ಗೊತ್ತಿರಲಿ ಜನಕ್ಕೆ ಗೊತ್ತಾಗಲಿ ಅನ್ನೋ ಕಾರಣಕ್ಕೋಸ್ಕರ ನಾನೀಗ ಮೊಬೈಲ್ ಹೊತ್ತು ಓಪನ್ ಮಾಡಿ ಹಿಂಗೆ ಸ್ಕ್ರಾಲ್ ಮಾಡ್ತೀನಿ ಅಂತ ಹೇಳಿದ್ರೆ ನನಗೆ ಇತ್ತೀಚಿಗೆ ಗಂಡ ಹೆಂಡತಿಗೆ ಹೊಡೆದಿರುವಂತದ್ದು ವಿಚಿತ್ರವಾಗಿ ಟಾರ್ಚರ್ ಮಾಡಿದಂತ ಫೋಟೋಗಳು ಮೊದಲು ಆಪ್ಷನ್ ಇರಲಿಲ್ಲ ಇವಾಗ...…

Keep Reading

ನಿರುದ್ಯೋಗಿಗಳಿಗೆ ಸರ್ಕಾರದಿಂದ ಭರ್ಜರಿ ದಸರಾ ಗಿಫ್ಟ್!!

ನಿರುದ್ಯೋಗಿಗಳಿಗೆ  ಸರ್ಕಾರದಿಂದ ಭರ್ಜರಿ ದಸರಾ ಗಿಫ್ಟ್!!

ರಾಜ್ಯ ಸರ್ಕಾರ ಉದ್ಯೋಗಾಕಾಂಕ್ಷಿಗಳಿಗೆ ದಸರಾ ಹಬ್ಬದ ಹಿನ್ನೆಲೆಯಲ್ಲಿ ಮಹತ್ವದ ಬಂಪರ್ ಗಿಫ್ಟ್ ನೀಡಿದ್ದು, ಸಿವಿಲ್ ಸೇವಾ ಹುದ್ದೆಗಳಿಗೆ ನೇರ ನೇಮಕಾತಿಯಲ್ಲಿ ವಯೋಮಿತಿಯನ್ನು ಮೂರು ವರ್ಷಗಳವರೆಗೆ ಸಡಿಲಿಕೆ ಮಾಡುವ ಆದೇಶವನ್ನು ಸೋಮವಾರ ಹೊರಡಿಸಿದೆ. ಈ ನಿರ್ಧಾರದಿಂದ ವಿವಿಧ ವರ್ಗಗಳ ಅಭ್ಯರ್ಥಿಗಳಿಗೆ ಹೆಚ್ಚಿನ ಅವಕಾಶಗಳು ಲಭ್ಯವಾಗಲಿವೆ. ವಿವಿಧ ಇಲಾಖೆಗಳ ಮೂಲಕ ನಡೆಯುವ ನೇರ ನೇಮಕಾತಿಗಳಲ್ಲಿ ಭಾಗವಹಿಸುವ ಎಲ್ಲಾ ವರ್ಗಗಳ ಅಭ್ಯರ್ಥಿಗಳಿಗೆ ಈ...…

Keep Reading

ಇರುವ ಕೆಲಸ ಬಿಟ್ಟು ಹೊಲ ಉಳಲು ಟ್ರ್ಯಾಕ್ಟರ್ ಓಡಿಸಲು ಕಲಿಯುತ್ತಿರುವ ಅನುಶ್ರೀ ಪತಿ ರೋಷನ್!!

ಇರುವ ಕೆಲಸ ಬಿಟ್ಟು ಹೊಲ ಉಳಲು ಟ್ರ್ಯಾಕ್ಟರ್ ಓಡಿಸಲು  ಕಲಿಯುತ್ತಿರುವ ಅನುಶ್ರೀ ಪತಿ ರೋಷನ್!!

ವೀಕ್ಷಕರೇ ಇಷ್ಟು ದಿನ ತನ್ನ ರಿಯಾಲಿಟಿ ಶೋಗಳಲ್ಲಿ ಬಿಸಿಯಾಗಿದ್ದ ನಿರೂಪಕ್ಕೆ ಅನುಶ್ರೀ ಅವರು ತನ್ನ ಪತಿ ರೋಷನ್ ಅವರ ಜೊತೆಗೆ ಇದೇ ಮೊದಲ ಬಾರಿಗೆ ಔಟಿಂಗ್ ಹೋಗಿರುವಂತಹ ಆ ಒಂದು ದೃಶ್ಯಗಳನ್ನ ತಮ್ಮ ಸಾಮಾಜಿಕ ತಾನಗಳಲ್ಲಿ ಹಂಚಿಕೊಂಡಿದ್ದು ಸೆಲೆಬ್ರಿಟಿ ಅಂದಮೇಲೆ ಎಲ್ಲರೂ ಕೂಡ ಮದುವೆಯಾದ ತಕ್ಷಣವೇ ಹನಿಮೂನ್ ಮತ್ತು ವೆಕೇಶನ್ ಅನ್ನ ಸ್ಪೆಂಡ್ ಮಾಡಲು ಸ್ವಿಟ್ಜರ್ಲ್ಯಾಂಡ್ ಮಾಲ್ಡೀವ್ಸ್ ಲಂಡನ್ ಅಂತ ವಿದೇಶಕ್ಕೆ ಪ್ರಯಾಣ ಮಾಡ್ತಿರೋದನ್ನ ನಾವು...…

Keep Reading

ರಮ್ಯಾ ಅವರ ಹೊಸ ನಿರ್ಧಾರದಿಂದ ಅಭಿಮಾನಿಗಳು ಶಾಕ್!!

ರಮ್ಯಾ  ಅವರ ಹೊಸ ನಿರ್ಧಾರದಿಂದ ಅಭಿಮಾನಿಗಳು ಶಾಕ್!!

ಸಿನಿಮಾ ಲೋಕದ ಚಂದದ ನಟಿ ರಾಮ್ಯಾ, ತಮ್ಮ ವೈಯಕ್ತಿಕ ಜೀವನದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮತ್ತು ಚರ್ಚೆಗೆ ಕಾರಣವಾಗಿದೆ. ಈಗಾಗಲೇ ವಿವಾಹವಾಗದೆ ಬ್ಯಾಚುಲರ್ ಆಗಿ ಬದುಕುತ್ತಿರುವ ರಾಮ್ಯಾ, ಮುಂದಿನ ದಿನಗಳಲ್ಲಿ ಕೂಡ ಮದುವೆ ಅಥವಾ ಮಕ್ಕಳ ಬಗ್ಗೆ ಯಾವುದೇ ಆಸಕ್ತಿ ಇಲ್ಲ ಎಂದು ಸ್ಪಷ್ಟವಾಗಿ ಹೇಳಿರುವುದು ದೊಡ್ಡ ಸುದ್ದಿಯಾಗಿದೆ.  “ನನಗೆ ವೈವಾಹಿಕ ಜೀವನದ ಒತ್ತಡ ಬೇಕಿಲ್ಲ. ನಾನು ನನ್ನ ಕೆಲಸ, ನನ್ನ ಸ್ವಾತಂತ್ರ್ಯ, ನನ್ನ...…

Keep Reading

ಬಿಗ್ ಬಾಸ್ ಕನ್ನಡ 12: ಮೊದಲನೇ ದಿನವೇ ಎಲಿಮಿನೇಷನ್ ಶಾಕ್!! ಮನೆಯಿಂದ ಆಚೆ ಹೋಗ್ತಿರೋದು ಯಾರು

ಬಿಗ್ ಬಾಸ್ ಕನ್ನಡ 12: ಮೊದಲನೇ ದಿನವೇ ಎಲಿಮಿನೇಷನ್ ಶಾಕ್!!  ಮನೆಯಿಂದ ಆಚೆ ಹೋಗ್ತಿರೋದು ಯಾರು

ಇತ್ತೀಚೆಗೆ ಆರಂಭವಾದ ಬಿಗ್ ಬಾಸ್ ಕನ್ನಡ ಸೀಸನ್ 12 ಮೊದಲ ದಿನದಿಂದಲೇ ಪ್ರೇಕ್ಷಕರಿಗೆ ಶಾಕ್ ನೀಡಿದೆ. ಈ ಬಾರಿ 19 ಸ್ಪರ್ಧಿಗಳು ಮನೆಗೆ ಪ್ರವೇಶ ಪಡೆದಿದ್ದು, ಅವರಲ್ಲಿ ಕೆಲವರು ಜಂಟಿಯಾಗಿ, ಕೆಲವರು ಒಂಟಿಯಾಗಿ ಎಂಟ್ರಿ ಪಡೆದಿದ್ದಾರೆ. ಮೊದಲ ಎಪಿಸೋಡ್‌ನಲ್ಲೇ ಬಿಗ್ ಬಾಸ್ ಸ್ಪರ್ಧಿಗಳನ್ನು ಸ್ವಾಗತಿಸುವ ಬದಲು, “ನಾನು ಬಂದಿದ್ದು ಒಬ್ಬರನ್ನು ಎಲಿಮಿನೇಟ್ ಮಾಡಲು” ಎಂಬ ಘೋಷಣೆಯೊಂದಿಗೆ ದೊಡ್ಡ ಟ್ವಿಸ್ಟ್ ನೀಡಿದರು. ಈ ರೀತಿಯ ಆರಂಭ ಹಿಂದಿನ ಯಾವುದೇ...…

Keep Reading

ತನ್ನ ದಾಂಪತ್ಯ ಜೀವನದ ವಿಚ್ಛೇದನದ ಬಗ್ಗೆ ಜಾಹ್ನವಿ ಬಿಚ್ಚಿಟ್ಟ ಅಸಲಿ ಸತ್ಯ ಇಲ್ಲಿದೆ ನೋಡಿ !!

ತನ್ನ ದಾಂಪತ್ಯ ಜೀವನದ  ವಿಚ್ಛೇದನದ ಬಗ್ಗೆ ಜಾಹ್ನವಿ  ಬಿಚ್ಚಿಟ್ಟ ಅಸಲಿ ಸತ್ಯ ಇಲ್ಲಿದೆ ನೋಡಿ !!

ಈಗ  ಜನಪ್ರಿಯ ನಿರೂಪಕಿ ಜಾನವಿ ಅವರು ಬಿಗ್ ಬಾಸ್ ಕನ್ನಡ 12 ರ ಸ್ವದಿಯಾಗಿ ಬಿಗ್ ಬಾಸ್ ಮನೆ ಒಳಗೆ ಕಾಲಿಟ್ಟಿದ್ದಾರೆ ತನ್ನ ವಿಚ್ಛೇದನದ ಬಗ್ಗೆ ಜಾಹ್ನವಿ  ಅಸಲಿ ಸತ್ಯ  ಹೇಳಿದ್ದಾರೆ  ಜನಪ್ರಿಯ ನಿರೂಪಕಿ ಜಾನವಿ ಆರ್ ಇತ್ತೀಚೆಗೆ ವಿಚ್ಛೇದನ ಪಡೆದಿದ್ದಾರೆ. ಎರಡು ವರ್ಷಗಳ ಕಾನೂನು ಹೋರಾಟದ ನಂತರ ವಿಚ್ಛೇದನ ದೊರೆತಿದೆ. ಮಹಿಳೆಯರು ಧೈರ್ಯದಿಂದ ಜೀವನ ಎದುರಿಸಬೇಕೆಂದು ಜಾನವಿ ಸ್ಫೂರ್ತಿ ತುಂಬಿದ್ದಾರೆ. ಅವರು ಕೌಟುಂಬಿಕ ಹಿಂಸೆ ಸಹಿಸಿಕೊಂಡಿದ್ದಾಗಿ...…

Keep Reading

ಕೋಕ್ ರೋಚ್ ಸುದೀ ಒಂದು ಸಮಯದಲ್ಲಿ ತಾನು ಪಾಯಿಸನ್ ಯಾಕೆ ತಗೊಂಡೆ ಅನ್ನುವ ಅಸಲಿ ಸತ್ಯ ಬಿಚ್ಚಿಟ್ಟದ್ದಾರೆ!!

ಕೋಕ್ ರೋಚ್  ಸುದೀ ಒಂದು ಸಮಯದಲ್ಲಿ ತಾನು ಪಾಯಿಸನ್ ಯಾಕೆ ತಗೊಂಡೆ ಅನ್ನುವ ಅಸಲಿ ಸತ್ಯ ಬಿಚ್ಚಿಟ್ಟದ್ದಾರೆ!!

ಈಗ cockroach ಸುದೀ ಅವರು ಬಿಗ್ ಬಾಸ್ ಕನ್ನಡ 12 ರ ಸ್ವದಿಯಾಗಿ ಬಿಗ್ ಬಾಸ್ ಮನೆ ಒಳಗೆ ಕಾಲಿಟ್ಟಿದ್ದಾರೆ . ತಮ್ಮ ಜೀವನದಲ್ಲಿ ಅನೇಕ ಕಷ್ಟಗಳನ್ನು ಎದುರಿಸಿದ ಬಗ್ಗೆ ಮಾತನಾಡಿದ್ದಾರೆ . ಸಾಮಾಜಿಕ ಜಾಲತಾಣದಲ್ಲಿ ಹಿಂದೆ ಸಂದರ್ಶನ ಕೊಟ್ಟಿದ್ದ cockroach ಸುದೀ ಅವರು ಹೇಳಿದ್ದ ಒಂದು ಮಾತು ಈಗ ಎಲ್ಲಡೆ ವೈರಲ್ ಆಗ್ತಿದೆ . ಏನದು ನೋಡಣ ಬನ್ನಿ ಏನು ನಿಮ್ಮದಲ್ಲಿ ಕ್ಯಾಲ್ಕುಲೇಷನ್ಸ್ ಇರಬಹುದು ಅನ್ನೋಂತ ಕುತುವಲ್ಲ ಸುಮ್ನೆ ಒಂದು ಹೋಗಿಲ್ಲ ಹೋದ್ರೆ ಏನಿರುತ್ತೆ ಸುದಿ ಅವರದು...…

Keep Reading

ರಾಜ್ಯದ ಜನತೆಗೆ ಶಾಕ್ ಕೊಟ್ಟ ಸರ್ಕಾರ ! ಮನೆಯಲ್ಲಿ ಬೈಕ್, ಕಾರಿದ್ರೂ ಬರುತ್ತೆ ನೋಟಿಸ್ !! ಯಾಕೆ ನೋಡಿ ?

ರಾಜ್ಯದ  ಜನತೆಗೆ ಶಾಕ್ ಕೊಟ್ಟ ಸರ್ಕಾರ ! ಮನೆಯಲ್ಲಿ ಬೈಕ್, ಕಾರಿದ್ರೂ ಬರುತ್ತೆ ನೋಟಿಸ್ !! ಯಾಕೆ ನೋಡಿ ?

ರಾಜ್ಯದ ಜನರ ಮೇಲೆ ಗ್ಯಾರಂಟಿ ಎಫೆಕ್ಟ್ ಎಷ್ಟರ ಮಟ್ಟಿಗೆ ತಡ್ತಾ ಇದೆ ಅಂತಂದ್ರೆ ದಿನಕ್ಕೊಂದು ರೀತಿಯಾದಂತಹ ನಿರ್ಧಾರವನ್ನ ಕೈಗೊಳ್ತಾ ಇದೆ ರಾಜ್ಯ ಸರ್ಕಾರ ರಾಜ್ಯದಲ್ಲಿ ಬಿಪಿಎಲ್ ಕಟ್ ಕಟ್ ಕಟ್ ನೋಡಿ ಕಳೆದ ವಾರದಿಂದ ನೋಟಿಸ್ ಅನ್ನ ಕೊಡ್ತಾ ಇದೆ ಸರ್ಕಾರ 1.2 ಲಕ್ಷ ಆದಾಯ ಇದ್ದವರೆಗೆ ನೋಟಿಸ್ ಅನ್ನ ಕೊಡ್ತಾ ಇದೆ ಈಗ ಎರಡನೇ ರೌಂಡ್ ಶುರು ಮಾಡಿದೆ ರಾಜ್ಯ ಸರ್ಕಾರ ದ್ವಿಚಕ್ರ ವಾಹನ ನಾಲ್ಕು ಚಕ್ರ ವಾಹನ ಇರೋರಿಗೆ ನೋಟೀಸ್ ಜಾರಿ ಆಗ್ತಾ ಇದೆ ಮನೆಯಲ್ಲಿ ಬೈಕ್...…

Keep Reading

ತನ್ನ ಸೊಸೆ ಮಗನಿಗೆ ಕೊಟ್ಟ ಕಾಟ ದ ಬಗ್ಗೆ ಅಸಲಿ ಸತ್ಯ ಬಿಚ್ಚಿಟ ಎಸ್ ನಾರಾಯಣ್!!

ತನ್ನ ಸೊಸೆ ಮಗನಿಗೆ ಕೊಟ್ಟ ಕಾಟ ದ ಬಗ್ಗೆ ಅಸಲಿ ಸತ್ಯ ಬಿಚ್ಚಿಟ ಎಸ್ ನಾರಾಯಣ್!!

ಪ್ರೀತಿ ಎಂದರೆ ಕೇವಲ ಭಾವನೆ ಅಲ್ಲ, ಅದು ಬದುಕಿನ ಅರ್ಥ, ಕನಸು, ನಗು, ಭವಿಷ್ಯ ಮತ್ತು ಭಾಷೆಯೂ ಆಗಿದೆ. ಇಂಥ ಪ್ರೀತಿಯಿಂದ ರೂಪುಗೊಳ್ಳುವ ದಾಂಪತ್ಯ ಜೀವನವು ಪ್ರೇಮದ ಸೆಲೆಯಾಗಿ ಬೆಳೆಯಬೇಕು, ಉಳಿಯಬೇಕು. ಆದರೆ ಇತ್ತೀಚೆಗೆ ಪ್ರೀತಿ ಮತ್ತು ದಾಂಪತ್ಯದ ಅರ್ಥದಲ್ಲಿ ಬಹುಪಾಲು ಬದಲಾವಣೆ ಕಂಡುಬರುತ್ತಿದೆ. ಸಂಬಂಧಗಳು ಸುಲಭವಾಗಿ ಮುರಿದು ಹೋಗುತ್ತಿವೆ, ವಿಚ್ಛೇದನಗಳು ಸಾಮಾನ್ಯವಾಗುತ್ತಿವೆ. ಚಿತ್ರರಂಗದಲ್ಲಿಯೂ ಈ ಬದಲಾವಣೆ ಸ್ಪಷ್ಟವಾಗಿದೆ. ಹಲವಾರು ತಾರೆಯರು...…

Keep Reading

Go to Top