ಸರಿಗಮಪ ವಿನ್ನರ್ ಆದ 21 ಶಿವಾನಿಯಿಂದ ಊಹಿಸದ ಹೊಸ ಹೇಳಿಕೆ !! ಲೈವ್ ಬಂದು ಹೇಳಿದ್ದೇ ಬೇರೆ!!
ಜೀ ಕನ್ನಡ ವಾಹಿನಿಯ ಅತಿ ಜನಪ್ರಿಯ ರಿಯಾಲಿಟಿ ಶೋ ಆಗಿರುವ ಸರಿಗಾಮಪ್ಪ ಸೀಸನ್ 21 ಈಗಾಗಲೇ ಅಂತ್ಯವಾಗಿದೆ. ಶಿವಾನಿ ಸ್ವಾಮಿಯವರು ವಿನ್ನರ್ ಆಗಿ ಹೊರಹೊಮ್ಮಿದರೆ ಆರಾಧ್ಯರಾವ್ ಅವರು ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಸದ್ಯ ಸರಿಗಾಮಪ್ಪ ಸೀಸನ್ 21ರ ವಿನ್ನರ್ ಆಗಿ ಹೊರಹೊಮ್ಮಿರುವ ಶಿವಾನಿ ಸ್ವಾಮಿ ಯವರಿಗೆ ಈಗ ಪ್ರೇಕ್ಷಕರಿಂದ ಸಾಮಾಜಿಕ ಜಾಲತಾಣದಲ್ಲಿ ಆಘಾತವನ್ನು ಎದುರಾಗಿದೆ. ಹೌದು ಸ್ನೇಹಿತರೆ ಸಾಮಾಜಿಕ ಜಾಲತಾಣದಲ್ಲಿ ಶಿವಾನಿ ಅವರಿಗೆ ವಿನ್ನರ್...…