ದಶ೯ನ್ ಪರವಾಗಿದ್ದ ದುನಿಯಾ ವಿಜಯ್ ಇದ್ದಕ್ಕಿದ್ದಂತೆ ಉಲ್ಟಾ ಹೊಡೆದಿದ್ದು ಯಾಕೆ ಗೊತ್ತಾ, ಇಡೀ ಚಿತ್ರರಂಗವೇ ಶಾಕ್
ದಶ೯ನ್ ಪರವಾಗಿದ್ದ ದುನಿಯಾ ವಿಜಯ್ ಇದ್ದಕ್ಕಿದ್ದಂತೆ ಉಲ್ಟಾ ಹೊಡೆದಿದ್ದು ಯಾಕೆ ಗೊತ್ತಾ, ಇಡೀ ಚಿತ್ರರಂಗವೇ ಶಾಕ್ …
ದಶ೯ನ್ ಪರವಾಗಿದ್ದ ದುನಿಯಾ ವಿಜಯ್ ಇದ್ದಕ್ಕಿದ್ದಂತೆ ಉಲ್ಟಾ ಹೊಡೆದಿದ್ದು ಯಾಕೆ ಗೊತ್ತಾ, ಇಡೀ ಚಿತ್ರರಂಗವೇ ಶಾಕ್ …
ತಮ್ಮ ಕ್ರಾಂತಿ ಚಿತ್ರದ ಬೊಂಬೆ ಬೊಂಬೆ ಹಾಡನ್ನು ರಿಲೀಸ್ ಮಾಡಲು ಹೋಗಿರುವ ವೇಳೆ ಒಂದು ಆಚಾತುರ್ಯ ನಡೆದು ಫ್ಯಾನ್ ವಾರ್ ನಡುವೆ ದರ್ಶನ್ ರವರಿಗೆ ಯಾರೋ ಒಬ್ಬರು ಕಿಡಿಗೇಡಿಗಳು ಚಪ್ಪಲಿಯನ್ನು ಎಸೆದಿದ್ದಾರೆ. ಈ ವೇಳೆ ದರ್ಶನ್ ಅಭಿಮಾನಿಗಳು ಹಾಗೂ ಅಪ್ಪು ಅಭಿಮಾನಿಗಳ ನಡುವೆ ಹೊಸಪೇಟೆಯಲ್ಲಿ ದೊಡ್ಡ ಗಲಾಟೆಯೆ ನಡೆದಿದೆ. ಇದ್ಯೆಲ್ಲದರ ಮದ್ಯೆ ಅಪ್ಪು ಅವರ ಫ್ಯಾನ್ಸ್ ಮತ್ತು ದರ್ಶನ ಅವರ ಫ್ಯಾನ್ಸ್ ಒಬ್ಬರಿಗೆ ಒಬ್ಬರು ಬಾಯಿಗೆ ಬಂದ ಹಾಗೆ ಸಾಮಾಜಿಕ ಜಾಲ...…
ಚಿಕ್ಕಪ್ಪನ ವಿಚಾರಕ್ಕೆ ಬರಬೇಡಿ, ದರ್ಶನ್ ಗೆ ಚಪ್ಪಲಿ ಏಟು ಯುವ ರಾಜ್ಕುಮಾರ್ ಎಡವಟ್ಟು …
ಕಿಚ್ಚ ಸುದೀಪ್ ಮನೆಗೆ ಭೇಟಿ ಕೊಟ್ಟ ನಟ ದಶ೯ನ್, ಕುಚುಕು ಗೆಳೆಯನಿಗೆ ಕೋಟಿ ಬೆಲೆಯ ಗಿಫ್ಟ್ ಕೊಟ್ಟ ಡಿಬಾಸ್ …
ತಮ್ಮ ಕ್ರಾಂತಿ ಚಿತ್ರದ ಬೊಂಬೆ ಬೊಂಬೆ ಹಾಡನ್ನು ರಿಲೀಸ್ ಮಾಡಲು ಹೋಗಿರುವ ವೇಳೆ ಒಂದು ಆಚಾತುರ್ಯ ನಡೆದು ಫ್ಯಾನ್ ವಾರ್ ನಡುವೆ ದರ್ಶನ್ ರವರಿಗೆ ಯಾರೋ ಒಬ್ಬರು ಕಿಡಿಗೇಡಿಗಳು ಚಪ್ಪಲಿಯನ್ನು ಎಸೆದಿದ್ದಾರೆ. ಈ ವೇಳೆ ದರ್ಶನ್ ಅಭಿಮಾನಿಗಳು ಹಾಗೂ ಅಪ್ಪು ಅಭಿಮಾನಿಗಳ ನಡುವೆ ಹೊಸಪೇಟೆಯಲ್ಲಿ ದೊಡ್ಡ ಗಲಾಟೆಯೆ ನಡೆದಿದೆ. ಈ ವೇಳೆ ಡಿ ಬಾಸ್ ದರ್ಶನ್ ಮಾತನಾಡಿ ಇಂತಹ ಹಲವಾರು ಸಂದರ್ಭಗಳನ್ನು ನಾನು ಈಗಾಗಲೇ ಎದುರಿಸಿದ್ದೇನೆ ಅದರಲ್ಲಿ ಇದು ಕೂಡ ಒಂದು ಎಂದು...…
ಇತ್ತೀಚಿಗಷ್ಟೇ ದರ್ಶನ ಮೇಲೆ ಹೊಸಪೇಟೆಯಲ್ಲಿ ಕ್ರಾಂತಿ ಹಾಡು ಪ್ರಮೋಷನ್ ವೇಳೆ ಚಪ್ಪಲಿ ಎಸೆದ ಪ್ರಕರಣ ಎಲ್ಲೆಡೆ ಸುದ್ದಿಯಾಗಿತ್ತು . ಇದಾದ ನಂತರ ಸುದೀಪ್ ಅವರು ದರ್ಶನ ಪರವಾಗಿ ಒಂದು ಟ್ವೀಟ್ ಮಾಡಿದ್ದರು.ಯಾವದೂ ಹಾಗೂ ಯಾರೂ ಸಹ ಶಾಶ್ವತವಲ್ಲ. ಪ್ರೀತಿ ಹಾಗೂ ಗೌರವವನ್ನು ಕೊಟ್ಟು ಮರಳಿ ಪಡೆಯಿರಿ. ಇದೊಂದೇ ಯಾರನ್ನು ಬೇಕಾದರೂ ಯಾವ ಸಂದರ್ಭದಲ್ಲಾದರೂ ಗೆಲ್ಲಲು ಇರುವ ಮಾರ್ಗ ಎಂದು ಸುದೀಪ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ಸಂದೇಶ ರವಾನಿಸಿದ್ದಾರೆ....…
ಕನ್ನಡದ ಸ್ಟಾರ್ ನಟ ಯಶ್ ಶೀಘ್ರದಲ್ಲೇ ತಮ್ಮ ಹೊಸ ಸಾಹಸವನ್ನು ಘೋಷಿಸಲಿದ್ದಾರೆ. ನಟನ ಸುದ್ದಿಗಾಗಿ ದೇಶಾದ್ಯಂತ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಕೆಜಿಎಫ್ ಖ್ಯಾತಿಯ ಅವರು ತಮ್ಮ ಹೊಸ ಚಿತ್ರದ ಬಗ್ಗೆ ಬಾಯಿ ಬಿಟ್ಟಿದ್ದಾರೆ. 'ಕೆಜಿಎಫ್' ಖ್ಯಾತಿಯ ರಾಕಿಂಗ್ ಸ್ಟಾರ್ ಯಶ್ ಜನವರಿ 8 ರಂದು ತಮ್ಮ ಹುಟ್ಟುಹಬ್ಬದಂದು ತಮ್ಮ ಹೊಸ ಸಾಹಸವನ್ನು ಘೋಷಿಸಲಿದ್ದಾರೆ ಎಂದು ಅವರ ನಿಕಟ ಮೂಲಗಳು ಖಚಿತಪಡಿಸಿವೆ. ಈ ಹಿಂದೆ, ಈ ಬಗ್ಗೆ ಕೇಳಿದಾಗ, ಯಶ್ ಅವರು...…
ದರ್ಶನ್ ಸುದೀಪ್ ಗೆ ಧನ್ಯವಾದ ಹೇಳಿದ್ದಾರೆ. ಹೊಸಪೇಟೆಯಲ್ಲಿ ನಡೆದ ಘಟನೆಯ ಬಗ್ಗೆ ಸುದೀಪ್ ಬರೆದುಕೊಂಡಿರುವ ಸುದೀಪ್ ಮತ್ತು ದರ್ಶನ್ ಅಭಿಮಾನಿಗಳಿಗೆ ಇದೊಂದು ಸಂತಸದ ಸುದ್ದಿ. ಸುದೀಪ್ ಅವರು ತಮ್ಮ ಪ್ರೀತಿಯ ಗೆಳೆಯನ ಬಗ್ಗೆ ಸಾಲುಗಳನ್ನು ಬರೆದಿದ್ದಾರೆ, ಇದು ಸ್ನೇಹದ ಶಕ್ತಿ, ಅವರು ಮಾತನಾಡದೇ ಇರಬಹುದು ಆದರೆ ಅವರ ಹೃದಯದಲ್ಲಿ ಅವರು ಯಾವಾಗಲೂ ಒಳ್ಳೆಯ ಸ್ನೇಹಿತರು …
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೇಲೆ ಚಪ್ಪಲಿ ಎಸೆತ, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಕೆಂಡಾಮಂಡಲ …
25 ವರ್ಷ ವಯಸ್ಸಿನ ಉರ್ಫಿ ಜಾವೇದ್ ಲಕ್ನೋ ಮೂಲದವರು. ‘ಬಡೇ ಭಯ್ಯ ಕಿ ದುಲ್ಹನಿಯಾ’ ಧಾರಾವಾಹಿಯ ಮೂಲಕ ಕಿರುತೆರೆ ಲೋಕಕ್ಕೆ ಉರ್ಫಿ ಜಾವೇದ್ ಕಾಲಿಟ್ಟರು. ‘ಚಂದ್ರ ನಂದಿನಿ’, ‘ಮೇರಿ ದುರ್ಗಾ’, ‘ಬೇಪನಾಹ್’, ‘ದಾಯನ್’, ‘ಯೇ ರಿಶ್ತಾ ಕ್ಯಾ ಕೆಹಲಾತಾ ಹೇ’, ‘ಕಸೌತಿ ಝಿಂದಗಿ ಕೆ’ ಮುಂತಾದ ಧಾರಾವಾಹಿಗಳಲ್ಲಿ ಉರ್ಫಿ ಜಾವೇದ್ ಅಭಿನಯಿಸಿದ್ದಾರೆ. ಇವರು ಧರಿಸುತ್ತಿದ್ದ ಬಟ್ಟೆಗಳು ಯಾವತ್ತೂ ಮೈ ಮುಚ್ಚುವಂತೆ ಇರಲಿಲ್ಲ . ಯಾರೇ ಎಷ್ಟು ಇವಳನ್ನು...…