ಲೇಖಕರು

KUMAR K

ಕನ್ನಡದಲ್ಲಿ ಮಾತನಾಡಿದ್ದಕ್ಕೆ ರೂಮ್ ಮೇಟ್ ನಿಂದ ಹಲ್ಲೆ !! ಕನ್ನಡಿಗರಿಗೆ ಬೆಂಗಳೂರಿನಲ್ಲಿ ಬೆಲೆ ಇಲ್ವಾ?

ಕನ್ನಡದಲ್ಲಿ ಮಾತನಾಡಿದ್ದಕ್ಕೆ ರೂಮ್ ಮೇಟ್ ನಿಂದ ಹಲ್ಲೆ !!  ಕನ್ನಡಿಗರಿಗೆ ಬೆಂಗಳೂರಿನಲ್ಲಿ  ಬೆಲೆ ಇಲ್ವಾ?

ಇದು ಬೆಂಗಳೂರಿನಲ್ಲಿ ನಡೆದಿದ್ದು, ಪೇಯಿಂಗ್ ಗೆಸ್ಟ್ ನಲ್ಲಿ ಈ ಹುಡುಗಿ ಕನ್ನಡದಲ್ಲಿ ಮಾತನಾಡಿದ್ದಾಳೆ. ಕರ್ನಾಟಕದಲ್ಲಿ ನಾವು ಕನ್ನಡದಲ್ಲಿ ಮಾತನಾಡಬಹುದಲ್ಲವೇ? ನಾವು ಕನ್ನಡದಲ್ಲಿ ಮಾತನಾಡಬಾರದು? ಕರಂಟಕದಲ್ಲಿ ಏನು ಸೂಕ್ತ, ಕರಂಟಕದಲ್ಲಿ ಕನ್ನಡದವರನ್ನು ಕಡೆಗಣಿಸಲಾಗುತ್ತಿದೆ. ಪ್ರತಿಯೊಂದು ಗಲ್ಲಿಯಲ್ಲೂ ಬೇರೆ ಭಾಷೆ ಮಾತನಾಡುವ ಜನರಿರುತ್ತಾರೆ. ಕರ್ನಾಟಕದಲ್ಲಿ ಕನ್ನಡಿಗರು ಕಡಿಮೆಯಾಗಿದ್ದಾರೆ. ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಈ ಸುದ್ದಿ ಲೈಮ್...…

Keep Reading

ಮತ್ತೊಂದು ಮಸ್ತ್ ವಿಡಿಯೋ ಮೂಲಕ ಕಮ್ ಬ್ಯಾಕ್ ಮಾಡಿದ ಚೆಲುವೆ ಶಿಲ್ಪಾ ಗೌಡ!

ಮತ್ತೊಂದು ಮಸ್ತ್ ವಿಡಿಯೋ ಮೂಲಕ ಕಮ್ ಬ್ಯಾಕ್ ಮಾಡಿದ ಚೆಲುವೆ ಶಿಲ್ಪಾ ಗೌಡ!

ಕರ್ನಾಟಕದಲ್ಲಿ ಇನ್ಸ್ಟಾಗ್ರಾಮ್ ನ ಗೀಳು ತುಸು ಜಾಸ್ತಿ ಇದೆ ಯಾಕಂದ್ರೆ ಇಲ್ಲಿ ಸಾಕಷ್ಟು ಯುವತಿಯರು ಕಾಲೇಜಿಗೆ ಹೋಗುತ್ತಲು ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ ಮಾಡುತ್ತಾ ಅಭಿಮಾನಿಗಳನ್ನ ಹೆಚ್ಚಿಸಿಕೊಂಡಿದ್ದಾರೆ. ಅಲ್ಲದೆ ಪ್ರಮೋಷನ್ ವಿಡಿಯೋಗಳನ್ನು ಮಾಡಿ ಬಹಳ ಸಣ್ಣ ವಯಸ್ಸಿನಲ್ಲಿಯೇ ಸೋಶಿಯಲ್ ಮೀಡಿಯಾ ಸ್ಟಾರ್ ಎನಿಸಿಕೊಳ್ಳುವುದು ಮಾತ್ರವಲ್ಲದೆ ಸಾಕಷ್ಟು ಹಣ ಸಂಪಾದನೆ ಮಾಡುತ್ತಿದ್ದಾರೆ. ಇತ್ತೀಚಿಗೆ ಕರ್ನಾಟಕದಲ್ಲಿ ಸೋನು ಶ್ರೀನಿವಾಸ ಗೌಡ,...…

Keep Reading

ಮಕರ ಸಂಕ್ರಾಂತಿ ಯಾವಾಗ ಆಚರಿಸ ಬೇಕು .? ಇದರ ವಿಶೇಷತೆಗಳೇನು..?

ಮಕರ ಸಂಕ್ರಾಂತಿ ಯಾವಾಗ  ಆಚರಿಸ ಬೇಕು   .? ಇದರ ವಿಶೇಷತೆಗಳೇನು..?

ಪ್ರತಿ ವರ್ಷ ಮಕರ ಸಂಕ್ರಾಂತಿಯನ್ನು ಜನವರಿ 14 ರಂದು ಆಚರಿಸಲಾಗುತ್ತದೆ, ಆದರೆ ಈ ಬಾರಿ ಈ ಹಬ್ಬವನ್ನು 2023 ರ ಜನವರಿ 15 ರಂದು ಭಾನುವಾರ ಆಚರಿಸಲಾಗುತ್ತದೆ. ಸೂರ್ಯನು ಮಕರ ರಾಶಿಗೆ ಪ್ರವೇಶಿಸಿದಾಗ ಮಕರ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ. ಮಕರ ಸಂಕ್ರಾಂತಿಯೊಂದಿಗೆ ಸೂರ್ಯನು ತನ್ನ ಉತ್ತರಾಯಣ ಸಂಚಾರವನ್ನು ಪ್ರಾರಂಭಿಸುತ್ತಾನೆ. ಆದ್ದರಿಂದ ಇದನ್ನು ಉತ್ತರಾಯಣದ ಹಬ್ಬ ಎಂದೂ ಕರೆಯುತ್ತಾರೆ. ಈ ಬಾರಿ ಜನವರಿ 15 ರಂದು ಮಕರ ಸಂಕ್ರಾಂತಿಯನ್ನು ಏಕೆ...…

Keep Reading

ಶಾಲಾ ಮಕ್ಕಳ ಬ್ಯಾಗ್ ತೂಕದ ಕುರಿತಾಗಿ ಹೈಕೋರ್ಟ್ ನಲ್ಲಿ ಅರ್ಜಿ..! ಶಾಲಾ ಮಕ್ಕಳಿಗೆ ಈ ನಿಯಮ ಬರಬೇಕಾ

ಶಾಲಾ ಮಕ್ಕಳ ಬ್ಯಾಗ್ ತೂಕದ ಕುರಿತಾಗಿ ಹೈಕೋರ್ಟ್ ನಲ್ಲಿ ಅರ್ಜಿ..! ಶಾಲಾ ಮಕ್ಕಳಿಗೆ ಈ ನಿಯಮ ಬರಬೇಕಾ

ಸ್ಕೂಲಿಗೆ ಹೋಗುವ ಶಾಲೆಯ ಮಕ್ಕಳ ಕುರಿತಾಗಿ ಅವರು ದಿನಾಲು ಶಾಲೆಗೆ ತೆಗೆದುಕೊಂಡು ಹೋಗುವ ಶಾಲಾ ಬ್ಯಾಗ್ ವಿಚಾರವಾಗಿ ಇದೀಗ ಹೊಸ ಸುದ್ದಿ ಹಾರಿದಾಡುತ್ತಿದೆ. ಹೌದು ಶಾಲೆಗೆ ಹೋಗುವ ಪ್ರಾಥಮಿಕ ಮಕ್ಕಳ ಬ್ಯಾಗ್ ಭಾರ ಹೆಚ್ಚು ಇರುತ್ತಿದ್ದು ಅದನ್ನು ಕಡಿಮೆ ಮಾಡುವಂತೆ ಈಗ ಹೈಕೋರ್ಟ್ ಮೊರೆ ಹೋಗಲಾಗಿದೆ. ಸರ್ಕಾರಕ್ಕೆ ಸೂಕ್ತ ಕ್ರಮಗಳನ್ನು ಈ ಹೈಕೋರ್ಟ್ ಮೂಲಕ ಕೈಗೊಳ್ಳುವಂತೆ ಸಾರ್ವಜನಿಕರ ಮತ್ತು ಜನರ ಒಳಿತಿಗಾಗಿ ಅಲ್ಲಿ ಅರ್ಜಿಯನ್ನು ಕೊಡಲಾಗಿದೆ ಎಂದು...…

Keep Reading

ಕೆಜಿಎಫ್ ನಲ್ಲಿ ನಟಿಸಿದ್ದ ನಟಿಯ ಕಡಲ ತೀರದಲ್ಲಿ ಸೌಂದರ್ಯಕ್ಕೆ ಸೋತ ಪ್ರವಾಸಿಗರು ; ವಿಡಿಯೋ ವೈರಲ್

ಕೆಜಿಎಫ್ ನಲ್ಲಿ ನಟಿಸಿದ್ದ ನಟಿಯ ಕಡಲ ತೀರದಲ್ಲಿ ಸೌಂದರ್ಯಕ್ಕೆ ಸೋತ ಪ್ರವಾಸಿಗರು ; ವಿಡಿಯೋ ವೈರಲ್

ಹೌದು ಅಭಿಮಾನಿಗಳೇ ಇತ್ತೀಚೆಗಷ್ಟೇ ಕೆಜಿಎಫ್  ಹೀರೊಯಿನ್ ಆಗಿದ್ದ ಶ್ರೀ ನಿಧಿ ಶೆಟ್ಟಿ ಅವರ ಬೀಚ್ನಲ್ಲಿ ಬಿಕಿನಿ ಫೋಟೋ ತುಂಬಾ ನೇ ವೈರಲ್ ಆಗಿತ್ತು . ಈಗ ಅದೇ ಮಾದರಿಯಲ್ಲಿ ಕೆಜಿಎಫ್ ನಲ್ಲಿ ನಟಿಸಿದ್ದ  ರೂಪ ಎನ್ನುವ ಮತ್ತೊಂದು ನಟಿಯು ಬಿಕಿನಿಯಲ್ಲಿ ಕಾಣಿಸಿ ಕೊಂಡಿದ್ದಾರೆ . ಈಗಿನ ಕಾಲದ ನಟಿಯರು ಪ್ರಸಿದ್ದಿಗೆ ಬರಲು ಯಾವ ರೀತಿಯ ಡ್ರೆಸ್ ಹಾಕಲು ತಯಾರಿಗಿರುತ್ತಾರೆ .ತಮ್ಮ ದೇಹ ಸೌಂದರ್ಯ ತೋರಿಸಲು ಯಾವುದೇ ರೀತಿಯ ನಾಚಿಕೆ ಸಹ ಪಡುವದಿಲ್ಲ . ಕೆಜಿಎಫ್...…

Keep Reading

Dr ಬ್ರೋ ಅವರ ತಿಂಗಳ ಸಂಪಾದನೆ ಎಷ್ಟು ಗೊತ್ತಾ: ವಿಡಿಯೋ ನೋಡಿ

Dr ಬ್ರೋ ಅವರ ತಿಂಗಳ ಸಂಪಾದನೆ ಎಷ್ಟು ಗೊತ್ತಾ: ವಿಡಿಯೋ ನೋಡಿ

dr bro ಪ್ರಸಿದ್ಧ u ಟ್ಯೂಬರ್ ಆಗಿದ್ದು, ಅವರು ಪ್ರಪಂಚದಾದ್ಯಂತ ಪ್ರಯಾಣಿಸುತ್ತಾರೆ ಮತ್ತು ಅವರ ಜೀವನ ಪರಿಸ್ಥಿತಿಗಳ ಬಗ್ಗೆ ಮಾಹಿತಿಯನ್ನು ನೀಡುತ್ತಾರೆ ಮತ್ತು ಅವರ ಸ್ಥಳಗಳಿಗೆ ಭೇಟಿ ನೀಡಿದ ನಂತರ ಜನರು ಹೇಗೆ ಪ್ರತಿಕ್ರಿಯಿಸುತ್ತಾರೆ .ಎಂದು ತಿಳಿಸುತ್ತಾರೆ .ಮತ್ತು ಎಲ್ಲರಿಗೂ ಅವರು ಇಷ್ಟು ದೇಶಗಳನ್ನು ಸುತ್ತುವುದಕ್ಕೆ ಅವರಿಗೆ ಎಲ್ಲಿಂದ ದುಡ್ಡು ಬರುತ್ತೆ ಮತ್ತು ಅವರ ತಿಂಗಳ ಸಂಪಾದನೆ ಎಷ್ಟು ಅನ್ನುವ ಕುತೂಹಲ ಎಲ್ಲರಿಗೂ ಇದೆ. . ಅವರಿಗೆ ಮುಖ್ಯವಾಗಿ u...…

Keep Reading

ಮದುವೆಯಾದ ಮೇಲೆ ಆ ಭಾಗ ದಪ್ಪವಾಗಿದೆ ಎಂದವರನಿಗೆ ನಟಿ ನಯನತಾರ ಕೊಟ್ಟ ಉತ್ತರ ಹೇಗಿತ್ತು ನೋಡಿ

ಮದುವೆಯಾದ ಮೇಲೆ ಆ ಭಾಗ ದಪ್ಪವಾಗಿದೆ ಎಂದವರನಿಗೆ ನಟಿ ನಯನತಾರ ಕೊಟ್ಟ ಉತ್ತರ ಹೇಗಿತ್ತು ನೋಡಿ

ನಯನತಾರಾ ಅವರು ದಕ್ಷಿಣ ಭಾರತ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಸಂಭಾವನೆಯನ್ನು ಪಡೆಯುವಂತಹ ನಟಿಯಾಗಿದ್ದಾರೆ.   ನಟಿ ನಯನತಾರಾ ಅವರು ಶಾರುಖ್ ಖಾನ್ ನಟನೆಯ ಜವಾನ್ ಸಿನಿಮಾದ ಮೂಲಕ ಬಾಲಿವುಡ್ ಚಿತ್ರರಂಗಕ್ಕೆ ಕಾಲಿಡಲು ಕೂಡ ಸಿದ್ದರಾಗಿ ನಿಂತಿದ್ದಾರೆ. ಕೆಲವು ತಿಂಗಳುಗಳ ಹಿಂದಷ್ಟೇ ನಿರ್ದೇಶಕ ವಿಜ್ಞೇಶ್. ಕೆಲವು ತಿಂಗಳುಗಳ ಹಿಂದಷ್ಟೇ ನಿರ್ದೇಶಕ ವಿಜ್ಞೇಶ್ ಶಿವನ್   ಅವರನ್ನು ಸಾಕಷ್ಟು ವರ್ಷಗಳ ಲಿವಿಂಗ್ ಟುಗೆದರ್ ಸಂಬಂಧದ ನಂತರ...…

Keep Reading

ಮದುವೆಯ ಪ್ರಸ್ತಾಪದೊಂದಿಗೆ ವಿಮಾನದಲ್ಲಿ ಗೆಳತಿಯನ್ನು ಅಚ್ಚರಿಗೊಳಿಸಿದ ವ್ಯಕ್ತಿ ಯುವಕ; ವಿಡಿಯೋ ವೈರಲ್

ಮದುವೆಯ ಪ್ರಸ್ತಾಪದೊಂದಿಗೆ ವಿಮಾನದಲ್ಲಿ ಗೆಳತಿಯನ್ನು ಅಚ್ಚರಿಗೊಳಿಸಿದ ವ್ಯಕ್ತಿ ಯುವಕ; ವಿಡಿಯೋ ವೈರಲ್

ಹಾರುತ್ತಿರುವಾಗ ನೆಲದ ಮೇಲೆ ಸಾವಿರಾರು ಅಡಿ ಎತ್ತರದಲ್ಲಿ ಪ್ರಶ್ನೆಯನ್ನು ಪಾಪ್ ಮಾಡುವುದು ಖಂಡಿತವಾಗಿಯೂ ನಿಮ್ಮ ಭಾವನೆಗಳನ್ನು ನಿಮ್ಮ ಸಂಗಾತಿಗೆ ವ್ಯಕ್ತಪಡಿಸಲು ಹೃದಯಸ್ಪರ್ಶಿ ಮಾರ್ಗವಾಗಿದೆ. ಅಂತಹ ಪ್ರಣಯ ಸೂಚಕದಲ್ಲಿ, ಮುಂಬೈಗೆ ಏರ್ ಇಂಡಿಯಾ ವಿಮಾನದ ಮಧ್ಯದಲ್ಲಿ ವ್ಯಕ್ತಿಯೊಬ್ಬ ತನ್ನ ಗೆಳತಿಗೆ ಅನಿರೀಕ್ಷಿತ ಮದುವೆಯ ಪ್ರಸ್ತಾಪವನ್ನು ಯೋಜಿಸಿದನು. ಅವರ ಪ್ರಸ್ತಾಪದ ಕುರಿತು ಪೋಸ್ಟ್ ಇದೀಗ ಅದನ್ನು ಆನ್‌ಲೈನ್‌ನಲ್ಲಿ ಮಾಡಿದೆ ಮತ್ತು ಅದು...…

Keep Reading

ನಾನು ಅಂಥ ಡಬ್ಬಾ ಷೋಗೆ ಹೋಗುತ್ತಿನ..! ಕೋಟಿ ಕೊಟ್ರೂ ಬಿಗ್ಬಾಸ್ ಗೆ ಹೋಗಲ್ಲವೆಂದ ಟೆನ್ನಿಸ್ ಕೃಷ್ಣ..! ಕಾರಣ ಬಯಲು

ನಾನು ಅಂಥ ಡಬ್ಬಾ ಷೋಗೆ ಹೋಗುತ್ತಿನ..! ಕೋಟಿ ಕೊಟ್ರೂ ಬಿಗ್ಬಾಸ್ ಗೆ ಹೋಗಲ್ಲವೆಂದ ಟೆನ್ನಿಸ್ ಕೃಷ್ಣ..! ಕಾರಣ ಬಯಲು

90ರ ದಶಕದಲ್ಲಿ ಖ್ಯಾತ ಹಾಸ್ಯ ನಟ ಆಗಿ ಅವರದೇ ಆದ ಮಾತಿನ ಕಚಗುಳಿ ಇಡುತ್ತಾ ಸಿನಿರಂಗದಲ್ಲಿ ಅಪಾರವಾಗಿ ಬೆಳೆದಿದ್ದಾರೆ..ಹೌದು ಅಂತಹವರ ಪಟ್ಟಿಯಲ್ಲಿ ಬರುವ ನಟ ಕನ್ನಡ ಸಿನಿಮಾರಂಗದ ಖ್ಯಾತ ಕಾಮಿಡಿ ಕಲಾವಿದ ಹಾಸ್ಯ ನಟ ಟೆನ್ನಿಸ್ ಕೃಷ್ಣ ಅವರು ಸಹ ಒಬ್ಬರು. ಇವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಖ್ಯಾತ ಹಾಸ್ಯ ನಟರ ಪಟ್ಟಿಯಲ್ಲಿ ಇವರು ಸಹ ಸದಾ ಮುಂದಿರುತ್ತಾರೆ. ಮಾರಮ್ಮನ ಡಿಸ್ಕೊ ಇನ್ನೂ ಬೆಲ್ಲೂ ಹೊಡಿಲಿಲ್ಲವೇ ಎಂಬ ಇವರ ಗಡಿಬಿಡಿ ಕೃಷ್ಣ ಸಿನಿಮಾದ ಡೈಲಾಗ್...…

Keep Reading

ಈಗಿನ ಕಾಲದ ಯುವತಿಯರು ಕೊಂಚವೂ ನಾಚಿಕೆ ಇಲ್ಲದೆ ಬಿಂದಾಸ್ ಆಗಿ ನನಗೆ ಕಾಂಡೊಮ್ ಬೇಕು ಎಂದು ಶಾಪ್ನಲ್ಲಿ ಕೇಳುತ್ತಾರೆ : ವಿಡಿಯೋ ವೈರಲ್

ಈಗಿನ ಕಾಲದ ಯುವತಿಯರು ಕೊಂಚವೂ ನಾಚಿಕೆ ಇಲ್ಲದೆ  ಬಿಂದಾಸ್ ಆಗಿ ನನಗೆ ಕಾಂಡೊಮ್ ಬೇಕು ಎಂದು ಶಾಪ್ನಲ್ಲಿ ಕೇಳುತ್ತಾರೆ : ವಿಡಿಯೋ ವೈರಲ್

ಹೌದು ಗೆಳೆಯರೇ ಈಗ ನಾವು ಹೇಳಲು ಹೊರಟಿರುವ ವಿಷಯ ಕೆಲವರಿಗೆ ಮುಜುಗರ ಉಂಟು ಮಾಡ ಬಹುದು . ಆದರೆ ಈಗಿನ ಕಾಲದ ಯುವತಿಯರು ಕೊಂಚವೂ ನಾಚಿಕೆ ಇಲ್ಲದೆ  ನನಗೆ ಕಾಂಡೊಮ್ ಬೇಕು ಎಂದು ಶಾಪ್ನಲ್ಲಿ ಕೇಳುತ್ತಾರೆ :   ಕಾಲ ಎಲ್ಲಿಗೆ ಬಂದಿದೆ . ಹಿಂದಿನ ಕಾಲದಲ್ಲಿ ವಯಸ್ಸಿಗೆ ಬಂದ ಹುಡುಗಿಯರಿಗೆ ತಕ್ಷಣವೇ ಮಾಡುವೆ ಮಾಡಿ ಮುಗಿಸುತ್ತಿದ್ದರು . ಆದರೆ ಈಗ ಕಾಲವೇ ಬೇರೆ . ಯುವತಿಯರು ವಿದ್ಯಾಬ್ಯಾಸದ ಹೆಸರನಲ್ಲಿ ತಮ್ಮ ಬಾಯ್ ಫ್ರೆಂಡ್ ಜೊತೆ ದೈಹಿಕ ಸಂಬಂಧ...…

Keep Reading

Go to Top