ಲೇಖಕರು

ADMIN

ಕಳ್ಳನ ಹಿಡಿ ಅಂದ್ರೆ ಪೊಲೀಸ್ ಮಹಿಳೆ ಆತನ ಜೊತೆಗೆನೆ ಇಂಥಾ ಕೆಲಸ ಮಾಡೋದಾ..?

ಕಳ್ಳನ ಹಿಡಿ ಅಂದ್ರೆ ಪೊಲೀಸ್ ಮಹಿಳೆ ಆತನ ಜೊತೆಗೆನೆ ಇಂಥಾ ಕೆಲಸ ಮಾಡೋದಾ..?

ಹೌದು, ನಾವು ಸಾಮಾನ್ಯವಾಗಿ ನಮ್ಮ ಪೊಲೀಸ್ ಅಧಿಕಾರಿಗಳನ್ನು ತುಂಬಾನೇ ಗೌರವಿಸುತ್ತೇವೆ. ಅವರಿಗೆ ನಮ್ಮದೇ ಆದ ಒಂದು ವಿಭಿನ್ನ ಸ್ಥಾನ ಕೊಟ್ಟಿದ್ದೇವೆ. ನಮ್ಮನ್ನು ಸದಾ ಕಾಯುತ್ತಾರೆ ಪೊಲೀಸರು ಅಂದರೆ ಅವರ ಎದುರು ಒಂದು ಭಕ್ತಿ ಭಯ ಗೌರವ ಇರಬೇಕು ಅಲ್ವಾ. ಅದು ಇದ್ದೇ ಇರುತ್ತದೆ. ಪೊಲೀಸರು ಎಲ್ಲರೂ ಇದೀಗ ಮಾನವೀಯತೆಯಿಂದ ಅವರ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ ಎಂದು ಹೇಳಲಾಗದು. ಕೆಲವು  ಪೊಲೀಸರು ಮಾತ್ರ ಶಿಸ್ತು ಬದ್ಧ ಹಾಗೂ ಕ್ರಮಬದ್ಧ ರೀತಿ ಕಾರ್ಯ...…

Keep Reading

ಸಮಂತಾ ಎಐ ಲುಕ್ ಗೆ ಫಿದಾ ಆಗ್ತೀರಾ ನೋಡಿ..!

ಸಮಂತಾ ಎಐ ಲುಕ್ ಗೆ ಫಿದಾ ಆಗ್ತೀರಾ ನೋಡಿ..!

ನಟಿ ಸಮಂತಾ ತೆಲುಗು ಹಾಗೂ ತಮಿಳಿನ ಖ್ಯಾತ ನಟಿಯಾಗಿ ಈಗಾಗಲೇ ಅವರದೇ ವಿಭಿನ್ನ ಅಭಿನಯದ ಮೂಲಕ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿ ಯಶಸ್ವಿ ನಟಿಯಾಗಿ ಗುರುತಿಸಿಕೊಂಡಂತವರು. ಹೌದು, ನಟಿ ಸಮಂತ ಅತ್ಯದ್ಭುತ ಸ್ಫುರದ್ರೂಪಿ ಸುಂದರಿ. ನಟನೆಯಲ್ಲಿ ಎಂತಹವರನ್ನು ಕಣ್ಣೀರು ಹಾಕಿಸುವಂತಹ ಹಾಗೆ ಮನ ಕರಗುವಂತೆ ನಟನೆ ಮಾಡುವ ಕೌಶಲ್ಯ ಇವರು ಹೊಂದಿದ್ದಾರೆ. ನಟಿ ಸಮಂತಾ ಹಾಗೂ ನಟ ನಾಗ ಚೈತನ್ಯ ವಿವಾಹವಾಗಿದ್ದು ನಂತರ ಬೇರ್ಪಟ್ಟಿದ್ದು ಹೀಗೆ ಒಂದಲ್ಲ ಒಂದು ವಿಚಾರವಾಗಿ...…

Keep Reading

ಮೆಜೆಸ್ಟಿಕ್ ಅಂಡರ್ ಪಾಸ್ ಅಲ್ಲಿ ಪ್ರತಿದಿನ ರಾತ್ರಿ ಏನೆಲ್ಲಾ ನಡೆಯುತ್ತದೆ ಗೊತ್ತಾ..? ವಿಡಿಯೋ ಮಾಡಲು ಹೋಗಿ ಏನಾಯ್ತು ನೋಡಿ

ಮೆಜೆಸ್ಟಿಕ್ ಅಂಡರ್ ಪಾಸ್ ಅಲ್ಲಿ ಪ್ರತಿದಿನ ರಾತ್ರಿ ಏನೆಲ್ಲಾ ನಡೆಯುತ್ತದೆ ಗೊತ್ತಾ..? ವಿಡಿಯೋ ಮಾಡಲು ಹೋಗಿ ಏನಾಯ್ತು ನೋಡಿ

ನಮಗೆ ನಿಮಗೆ ಗೊತ್ತಿರುವಂತೆ ಪುಣೆಯಲ್ಲಿ ಹಾಗೂ ಮುಂಬೈನ ಕೆಲ ಏರಿಯಾಗಳನ್ನ ರೆಡ್ ಲೈಟ್ ಏರಿಯಾ ಎಂದು ಕರೆಯುತ್ತಾರೆ. ಈ ರೆಡ್ ಲೈಟ್ ಏರಿಯಾದಲ್ಲಿ  ಆ ದಂಧೆಯನ್ನು ಕೂಡ ಕುದುರಿಸುವ ತಾಣಗಳನ್ನಾಗಿ ಮಾಡಿಕೊಂಡಿತ್ತಾರೆ. ಕೆಲ ಮಹಿಳೆಯರು ಈ ದಂಧೆಗೆ ಇಳಿದಿರುತ್ತಾರೆ. ಕಾರಣ ಹೊಟ್ಟೆಪಾಡಿಗಾಗಿಯೋ ಅಥವಾ ಇನ್ಯಾವುದೋ ಒಂದು ವಿಚಾರಕ್ಕಾಗಿಯೋ ಅಥವಾ ಅವರ ಬಡತನದ ಬೇಗೆ ಸಹಿಸಲಾಗದೆಯೋ ನಮಗೆ ಗೊತ್ತಿಲ್ಲ ಆದ್ರೆ ಪರಿಸ್ಥಿತಿಯ ಬೆನ್ನೇರಿ ಆ ಕೆಲಸಕ್ಕೆ...…

Keep Reading

ಸ್ನಾನ ಮಾಡುವಾಗ ಮೂತ್ರ ವಿಸರ್ಜನೆ ಮಾಡುವ ಪ್ರತಿಯೊಬ್ಬರೂ ಇದನ್ನ ನೋಡಿ..! ಇಂದೇ ಬಿಟ್ಟು ಬಿಡಿ

ಸ್ನಾನ ಮಾಡುವಾಗ ಮೂತ್ರ ವಿಸರ್ಜನೆ ಮಾಡುವ ಪ್ರತಿಯೊಬ್ಬರೂ ಇದನ್ನ ನೋಡಿ..! ಇಂದೇ ಬಿಟ್ಟು ಬಿಡಿ

ಜಗತ್ತಿನಲ್ಲಿ ಸಾಕಷ್ಟು ಜೀವರಾಶಿಗಳು ಇದ್ದಾವೆ, ಹೌದು ಅವುಗಳಲ್ಲಿ ಮನುಷ್ಯನು ಕೂಡ ಒಬ್ಬ. ಮನುಷ್ಯನು ತುಂಬಾನೇ ಬುದ್ಧಿಜೀವಿ. ಆತನು ಆತನಿಗೆ ಹೇಗೆ ಬೇಕೋ ಹಾಗೆ ಜೀವನವನ್ನು ಕಟ್ಟಿಕೊಂಡು ಜೀವನ ಮಾಡುವ ಬುದ್ಧಿಯನ್ನು ಹೊಂದಿದ್ದಾನೆ. ಎಲ್ಲರೂ ಕೂಡ ಸ್ನಾನ ಮಾಡುತ್ತಾರೆ. ಹೀಗೊಮ್ಮೆ ಹಿಂದೆ ಸಂಶೋಧನೆ ನಡೆಸಿದಾಗ ಪುರುಷರಿಗಿಂತ ಈ ಮಹಿಳೆಯರು ಹೆಚ್ಚು ಪಟ್ಟು ಪ್ರತಿದಿನ ಸ್ನಾನ ಮಾಡುತ್ತಾರೆ ಎಂಬುದಾಗಿ ತಿಳಿದು ಬಂದಿದೆ. ಕೇವಲ 58 ಪರ್ಸೆಂಟ್ ಪುರುಷರು ದಿನ ಸ್ನಾನ...…

Keep Reading

ವರದಕ್ಷಿಣೆ ಕಿರುಕುಳ.. ಬ್ಯಾಂಡ್, ವಾದ್ಯ ಮೆರವಣಿಗೆಯೊಂದಿಗೆ ಮಗಳನ್ನು ತವರಿಗೆ ಕರೆದುಕೊಂಡು ಬಂದ ತಂದೆ! ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು ; ವಿಡಿಯೋ ವೈರಲ್

ವರದಕ್ಷಿಣೆ ಕಿರುಕುಳ.. ಬ್ಯಾಂಡ್, ವಾದ್ಯ ಮೆರವಣಿಗೆಯೊಂದಿಗೆ ಮಗಳನ್ನು ತವರಿಗೆ ಕರೆದುಕೊಂಡು ಬಂದ ತಂದೆ! ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು ; ವಿಡಿಯೋ ವೈರಲ್

ಹೌದು ಗೆಳೆಯರೇ ಮದುವೆ ಎನ್ನುವುದು ಒಂದು ಸುಂದರವಾದ ಸಂಬಂಧ ಆದರೆ ಎಲ್ಲ ಮದುವೆಗಳು ಸುಕಾಂತದಲ್ಲಿ ಮುಗಿಯುವುದಿಲ್ಲ . ಗಂಡ ಹೆಂಡತಿಯಲ್ಲಿ ಬಿನ್ನಾಭಿಪ್ರಾಯ ಬಂದು ಎಷ್ಟೋ ಮದುವೆಗಳು ಮುರಿದು ಹೋಗಿವೆ ಮತ್ತು ಎಷ್ಟೋ ಕಡೆ ವರದಕ್ಷಿಣೆ ಕಿರುಕಳದಿಂದ ಎಷ್ಟೋ ಹೆಣ್ಣು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ . ಆದರೆ ಇಲ್ಲೊಂದು ಘಟನೆ ಏನಾಗಿದೆ ನೋಡಿ  ಹೆಣ್ಣುಮಕ್ಕಳಿಗೆ ಆತ್ಮಸ್ಥೈರ್ಯ ತುಂಬಿದ ಘಟನೆಯೊಂದು ಜಾರ್ಖಂಡ್​ ರಾಜಧಾನಿ ರಾಂಚಿಯಲ್ಲಿ ಬೆಳಕಿಗೆ...…

Keep Reading

ಹೆಂಡ್ತಿ ಮೇಲೆ ಬಹಳ ದಿನಗಳಿಂದ ಅನುಮಾನ ಇದ್ದರೆ ಈ ವಿಡಿಯೋ ತಪ್ಪದೆ ನೋಡಿ..! ನಿಮಗೆ ಸಹಾಯಕ್ಕೆ ಬರುತ್ತೆ

ಹೆಂಡ್ತಿ ಮೇಲೆ ಬಹಳ ದಿನಗಳಿಂದ ಅನುಮಾನ ಇದ್ದರೆ ಈ ವಿಡಿಯೋ ತಪ್ಪದೆ ನೋಡಿ..! ನಿಮಗೆ ಸಹಾಯಕ್ಕೆ ಬರುತ್ತೆ

ಸತಿಪತಿಗಳ ವಿಚಾರವಾಗಿ ನಾವು ಎಲ್ಲವನ್ನು ಕೂಡ ಈಗಾಗಲೇ ಸಾಕಷ್ಟು ಹೇಳಿದ್ದೇವೆ.. ಮೇಲಿರುವ ದೇವ್ರು ನಾವು ಭೂಮಿಗೆ ಬರುವ ಮುನ್ನವೇ ಒಂದು ಗಂಡಿಗೆ ಒಂದು ಹೆಣ್ಣು, ಈ ಹೆಣ್ಣಿಗೆ ಇದೇ ಗಂಡು ಎಂದು ಮೊದಲೇ ಎಲ್ಲವನ್ನ ನಿರ್ಧಾರ ಮಾಡಿರುತ್ತಾನೆ. ಅದನ್ನು ನಾವು ನಂಬಲೇಬೇಕು, ನಂಬಿಕೆ ಇಡಬೇಕು ಕೂಡ. ಹೌದು ನಂಬಿಕೆಯೇ ಜೀವನ ಅಲ್ವಾ. ಸತಿಪತಿಗಳಾಗುವ ಮುನ್ನ ಪುರುಷನಾಗಲಿ, ಮಹಿಳೆ ಆಗಲಿ ಅವರ ಇಷ್ಟ ಬಂದಂತೆ ಬದುಕುತ್ತಿರುತ್ತಾರೆ. ತಂದೆ-ತಾಯಿ ಜೊತೆ ಅವರ ತವರು ಮನೆಯಲಿ...…

Keep Reading

ಜನರೇ ಒಡಾಡದ ಸ್ಥಳದಲ್ಲಿ ನಾಲ್ಕು ಹುಡುಗರ ಜೊತೆ ಕಾಣಿಸಿದ ಯುವತಿ..! ಅಲ್ಲಿ ಎಂಥಾ ಕೆಲಸ ಮಾಡ್ತಿದ್ದರು ನೋಡಿ

ಜನರೇ ಒಡಾಡದ ಸ್ಥಳದಲ್ಲಿ ನಾಲ್ಕು ಹುಡುಗರ ಜೊತೆ ಕಾಣಿಸಿದ ಯುವತಿ..! ಅಲ್ಲಿ ಎಂಥಾ ಕೆಲಸ ಮಾಡ್ತಿದ್ದರು ನೋಡಿ

ಇವತ್ತಿನ ದಿನಮಾನದಲ್ಲಿ ನಾವು ಎಂತಹ ಸಂದರ್ಭಗಳನ್ನು ಎದುರು ನೋಡುತ್ತಿದ್ದೇವೆ ಅಂದರೆ, ಒಬ್ಬಂಟಿಯಾಗಿ ಯುವತಿ ನಾಲ್ಕೈದು ಗೆಳೆಯರ ಜೊತೆ ಯಾವ ನಂಬಿಕೆಯಿಂದ ಒಂದು ನಿರ್ಜನ ಪ್ರದೇಶಕ್ಕೆ ಹೋಗಿ ಸಮಯ ಕಳೆಯುತ್ತಾಳೆ ಅಂದರೆ ನಿಜಕ್ಕೂ ಎಲ್ಲರೂ ಆಶ್ಚರ್ಯ ಆಗುವಂಥ ಸಂಗತಿ ಇದಾಗಿದೆ. ಚೆನ್ನೈನ ಕನ್ಯಾಕುಮಾರಿಯ ಮೀನುಗಾರರ ಊರಾದ ಚಿನ್ನತೂರು ಮೂಲದ ಈ ಹುಡುಗಿ ತನ್ನ ನಾಲ್ಕೈದು ಗೆಳೆಯರ ಜೊತೆ ನಿರ್ಜನ ಪ್ರದೇಶಕ್ಕೆ ತೆರಳಿದ್ದಾಳೆ. ಅಲ್ಲಿ ಯಾರು ಕೂಡ ಓಡಾಡದ ಪ್ರದೇಶ...…

Keep Reading

ಮತ್ತೊಮ್ಮೆ ಭಯಾನಕ ಭವಿಷ್ಯ ನುಡಿದ ಕೋಡಿಶ್ರೀ ಸ್ವಾಮಿಗಳು ; ಏನದು ನೋಡಿ ?

ಮತ್ತೊಮ್ಮೆ ಭಯಾನಕ ಭವಿಷ್ಯ ನುಡಿದ ಕೋಡಿಶ್ರೀ ಸ್ವಾಮಿಗಳು ; ಏನದು ನೋಡಿ ?

ಇನ್ನೂ ನಮ್ಮ ಜಾಗತಿಕ ಹವಾಮಾನದಲ್ಲಿ  ಆಗುತ್ತಿರುವ ಬದಲಾವಣೆಗಳನ್ನು ನಾವು ಊಹಿಸಲೂ ಸಾಧ್ಯವಿಲ್ಲ ಹಾಗೂ ಆ ಸತ್ಯವನ್ನು ಕೂಡ ಒಪ್ಪಲು ಸಾದ್ಯವಾಗುತ್ತಿಲ್ಲ. ಆದರೆ ಈ ಬದಲಾವಣೆಗಳನ್ನು ನೋಡಿದರೆ ಒಮ್ಮೆ ಕೊಡಿ ಮಠದ ಸ್ವಾಮೀಜಿ ಅವರು ಹೇಳುತ್ತಿರುವ ಭವಿಷ್ಯದ ಕಡೆಗೆ ನಾವು ನಮ್ಮ ದಿಕ್ಕನ್ನು ಬದಲಾಯಿಸಿಕೊಂಡಿದ್ದೇವೆ ಎನ್ನುವ ಅನುಮಾನ ಹುಟ್ಟಿಕೊಂಡಿದೆ. ಇನ್ನೂ ಈ ಹಿಂದೆ ಕೂಡ ಕೊಡಿ ಮಠದ ಸ್ವಾಮೀಜಿ ಒಂದು ಸಾಂಕ್ರಾಮಿಕ ರೋಗದಿಂದ ಇಡೀ ದೇಶವೇ ಸ್ತಬ್ಧ ಆಗಲಿದೆ...…

Keep Reading

ಈ ದೇವಸ್ತಾನಕ್ಕೆ ಕಾಲಿಟ್ಟು ಬಂದರೆ ಸಾಕು ನಿಮ್ಮ ಕಷ್ಟಗಳು ಪಾರಾಗುವುದು! ಆ ದೇವಸ್ಥಾನ ಯಾವುದು ಗೊತ್ತಾ?

ಈ ದೇವಸ್ತಾನಕ್ಕೆ ಕಾಲಿಟ್ಟು ಬಂದರೆ ಸಾಕು ನಿಮ್ಮ ಕಷ್ಟಗಳು ಪಾರಾಗುವುದು! ಆ ದೇವಸ್ಥಾನ ಯಾವುದು ಗೊತ್ತಾ?

ನಮ್ಮ ಹಿಂದೂ ಸಂಪ್ರದಾಯದಲ್ಲಿ ಹೆಚ್ಚಿನ ಆದ್ಯತೆ ನೀಡುವ ವಿಚಾರ ಎಂದರೆ ಅದು ಪೂಜೆ ಹಾಗೂ ಪುನಸ್ಕಾರ. ಇನ್ನೂ ಈ ಪೂಜೆಯ ಮುಖಾಂತರ ನಮ್ಮ ಇಚ್ಛೆಯ ಕಷ್ಟ ಹಾಗೂ ನಷ್ಟಗಳು ಕೂಡ ಪ್ರಾಪ್ತಿಯಾಗುವುದು ಎನ್ನುವ ನಂಬಿಕೆ ಎಲ್ಲರಿಗೂ ಕೊಡ ಇದೆ. ಇನ್ನೂ ತಾವು ಮಾಡುವ ಕೆಲಸದಲ್ಲಿ ತಮ್ಮ ಪರಿಶ್ರಮದ ಮೇಲೆ ನಂಬಿಕೆ ಇದ್ದರೂ ಹಾಗೂ ಇಲ್ಲದಿದ್ದರೂ ಕೂಡ ದೇವರ ಅನುಗ್ರಹ ಇದ್ದರೆ ಸಾಕು ಎನ್ನುವ ಆಲೋಚನೆಗಳು ಕೊಡ ಸಾಕಷ್ಟು ಜನರಲ್ಲಿ ಇದೆ. ಹಾಗಾಗಿ ನಮ್ಮ ಕಾಲ ಎಷ್ಟೇ...…

Keep Reading

ಹೆಣ್ಣು ತನ್ನ ಗಂಡನಿಂದ ಜಾಸ್ತಿ ಬಯಸೋದು ಏನು ಗೊತ್ತಾ?

ಹೆಣ್ಣು ತನ್ನ ಗಂಡನಿಂದ ಜಾಸ್ತಿ ಬಯಸೋದು ಏನು ಗೊತ್ತಾ?

ಜತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾ ಅಂದರೆ ಎಲ್ಲಿ ಹೆಣ್ಣನ್ನು ಪೂಜಿಸಲಾಗುತ್ತದೆಯೋ ಅಲ್ಲಿ ದೇವರು ನೆಲೆಸಿರುತ್ತಾನೆ. ಎಲ್ಲಿ ಹೆಣ್ಣನ್ನು ಪೂಜಿತ ಭಾವದಿಂದ ಕಾಣಲಾಗುತ್ತೋ ಅಲ್ಲಿ ದೇವರು ಇದ್ದೆ ಇರುತ್ತಾನೆ, ಅದರಲ್ಲೂ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣನ್ನು ದೇವರು ಎಂದು ಪೂಜಿಸಲಾಗುತ್ತದೆ ಅಂತಹ ಹೆಣ್ಣಿಗೆ ನಾವು ಏನು ಮಾಡ್ತಿವಿ? ಮನೆಯಲ್ಲಿ ನಮ್ಮ ತಾಯಿಗೆ ಎನ್ನನ್ನು ನೀಡ್ತಿವಿ. ಒಂದು ಹೆಣ್ಣು ತನ್ನ ಪತಿಗಾಗಿ, ತನ್ನ ತಂದೆಗಾಗಿ,...…

Keep Reading

1 283 346
Go to Top