ಲೇಖಕರು

ADMIN

ಬ್ಯಾಚುಲರ್ ಹುಡುಗರು ಆಂಟಿಯನ್ನು ಇಷ್ಟ ಪಡಲು ಇಲ್ಲಿದೆ ನಿಜವಾದ ಕಾರಣಗಳು

ಬ್ಯಾಚುಲರ್ ಹುಡುಗರು ಆಂಟಿಯನ್ನು ಇಷ್ಟ  ಪಡಲು ಇಲ್ಲಿದೆ ನಿಜವಾದ ಕಾರಣಗಳು

ಬ್ಯಾಚುಲರ್ ಹುಡುಗರು ಆಂಟಿಯೇ ಬೆಸ್ಟ್ ಅನ್ನೋದೇಕೆ ಅಷ್ಟೊಂದು ಸೆಳೆತವೇಕೆ ಪ್ರೀತಿಗೆ ಕಣ್ಣಿಲ್ಲ ಪ್ರೀತಿ ಮಾಡುವುದು ತಪ್ಪಲ್ಲ ಎಂಬ ಮಾತನ್ನು ನೀವು ಕೇಳಿರಬಹುದು ಪ್ರೀತಿ ಎಂಬುದು ಜಾತಿ ಧರ್ಮ ಬಣ್ಣ ಅಂತಸ್ತು ವಯಸ್ಸು ಎಲ್ಲವನ್ನು ಮೀರಿದ್ದು ಹಿಂದಿನ ಕಾಲದಲ್ಲಿ ಮುಖ ನೋಡದೆ ಪ್ರೀತಿ ಮಾಡಿ ಮದುವೆಯಾದ ಎಷ್ಟೋ ಮಂದಿ ಇದ್ದಾರೆ ಆದರೆ ಆದರೆ ಈಗ ಕಾಲ ಬದಲಾಗಿದೆ ಕಾಲಕ್ಕೆ ತಕ್ಕಂತೆ ಜನ ಕೂಡ ಬದಲಾಗಿದ್ದಾರೆ ಕೆಲವರು ವ್ಯಕ್ತಿತ್ವ ಗುಣ ನಡತೆಯನ್ನು ನೋಡಿ ಪ್ರೀತಿ...…

Keep Reading

ಹನುಮಂತು ಗೆ ಕೈ ಮುಗಿದು ಕ್ಷಮೆ ಕೇಳಿದ ಹಂಸ : ಕಾರಣ ಇಲ್ಲಿದೆ ನೋಡಿ ?

ಹನುಮಂತು ಗೆ ಕೈ ಮುಗಿದು ಕ್ಷಮೆ ಕೇಳಿದ ಹಂಸ  : ಕಾರಣ  ಇಲ್ಲಿದೆ ನೋಡಿ ?

ನಮಸ್ತೆ ನಾನು ನಿಮ್ಮ ಹಂಸ ನಾರಾಯಣ ಸ್ವಾಮಿ ನಾನು ಒಂದು ಚಾನೆಲ್ನಲ್ಲಿ ಕೊಟ್ಟಂತಹ ಇಂಟರ್ವ್ಯೂನಲ್ಲಿ ಒನ್ ಸ್ಟೇಟ್ಮೆಂಟ್ ತುಂಬಾ ಕಾಂಟ್ರೋವರ್ಷಿಯಲ್ ತಿರುವನ್ನ ಪಡ್ಕೊಂಡಿದೆ ಖಂಡಿತವಾಗ್ಲೂ ನನ್ನ ಮಾತಿನ ಅರ್ಥ ಅದು ಆಗಿರಲಿಲ್ಲ ಕೆಲವರು ಅದನ್ನ ಬೇರೆ ರೀತಿ ಅರ್ಥೈಸಿಕೊಂಡು ಬೇರೆ ಬೇರೆ ತಿರುವುಗಳನ್ನು ಕೊಡ್ತಾ ಇದ್ದಾರೆ ನಾನು ನಿಮ್ಮ ಹತ್ರ ಎಲ್ಲಾ ಕೇಳಿಕೊಳ್ಳುವುದು ಇಷ್ಟೇ ನನ್ನ ಮಾತಿನಿಂದ ಯಾರಿಗೆಲ್ಲ ಬೇಸರ ಆಗಿದೆಯೋ ಅವರ ಹತ್ರ ಎಲ್ಲಾ ನಾನು ಕ್ಷಮೆ...…

Keep Reading

ಹನುಮಂತ ಸಾಲ ಎಷ್ಟು ಮಾಡಿದ್ದಾನೆ ಅಂತ ಕೇಳಿದ ಪ್ರಶ್ನೆಗೆ ಷಾಕಿಂಗ್ ಉತ್ತರ ಕೊಟ್ಟ ಹನುಮಂತ ?

ಹನುಮಂತ ಸಾಲ ಎಷ್ಟು ಮಾಡಿದ್ದಾನೆ ಅಂತ ಕೇಳಿದ ಪ್ರಶ್ನೆಗೆ ಷಾಕಿಂಗ್ ಉತ್ತರ ಕೊಟ್ಟ ಹನುಮಂತ ?

ಇತ್ತೀಚಿಗೆ ಬಿಗ್ ಬಾಸ್ ಕಪ್ ಗೆದ್ದ ಅದ ಮೇಲೆ ಒಂದು ಸಾಮಾಜಿಕ ಜಾಲತಾಣದಲ್ಲಿ ಸಾಲದ ಬಗ್ಗೆ ಕೇಳಿದ ಪ್ರಶ್ನೆಗೆ ಏನ್ ಎಂದು ಉತ್ತರ ಕೊಟ್ಟಿದ್ದಾರೆ ನೋಡಿ    ವಿನ್ನರ್ ಆಗಿರಿ ಎಲ್ಲಿ ಟ್ರೋಫಿನ ತಂದಿಲ್ಲ ಅಲ್ಲ ಆಯ್ತು ಎಲ್ಲಿ ಇಟ್ಟಿರಿ ನನ್ನ ತೊಡೆ ಮೇಲೆ ಓಕೆ ಹನುಮಂತ್ ಅವರೇ ಈಗ 50 ಲಕ್ಷ ಗೆದ್ದಿದ್ದೀರಾ ಅಂದ್ರೆ ಈಗ ಲಕ್ಷಾಧಿಪತಿ ನೀವು ಈಗ ನಿಮಗೆ ಏನಾದರೂ ಸಾಲ ಮಾಡಿದ್ದೀರಾ ಸಾಲ ಮಾಡಿದ್ರೆ ಎಷ್ಟು ಮಾಡಿದ್ದೀರಾ ತೀರಿಸುವಂತದ್ದು ಈಗ ಬಂದಿದ್ಯಾ ಅಮೌಂಟ್...…

Keep Reading

ಕೊನೆಯ ಬಿಗ್ ಬಾಸ್ ನ 6 ಜನ ಸ್ಪರ್ದಿಗಳಿಗೆ ಯಾರಿಗೆ ಎಷ್ಟು ಲಕ್ಷ ಸಿಕ್ಕಿದೆ ನೋಡಿ ?

ಕೊನೆಯ  ಬಿಗ್ ಬಾಸ್ ನ 6 ಜನ ಸ್ಪರ್ದಿಗಳಿಗೆ  ಯಾರಿಗೆ ಎಷ್ಟು ಲಕ್ಷ ಸಿಕ್ಕಿದೆ ನೋಡಿ ?

ಕರ್ನಾಟಕದ ಅತ್ಯಂತ ದೊಡ್ಡ ರಿಯಾಲಿಟಿ ಶೋ ಆಗಿರುವಂತಹ ಬಿಗ್ ಬಾಸ್ ಕನ್ನಡ ಸೋ ಬಿಗ್ ಬಾಸ್ ಕನ್ನಡ ಸೀಸನ್ 11ರ ಗ್ರಾಂಡ್ ಫಿನಾಲೆ ಇವಾಗ ಮುಕ್ತಾಯ ಆಗಿದ್ದು ಆರು ಫೈನಲಿಸ್ಟ್ ಗಳಿಗೆ ಎಷ್ಟು ಹಣ ಸಿಕ್ಕಿದೆ ಅನ್ನೋದರ ಬಗ್ಗೆ  ನಾನು ನಿಮಗೆ ಸಂಪೂರ್ಣವಾದ ಮಾಹಿತಿಯೊಂದಿಗೆ ತಿಳಿಸಿಕೊಡ್ತಾ ಇದೀನಿ ಫಿನಾಲೆ ತಲುಪಿದಂತಹ ಆರುಜನ ಸ್ಪರ್ಧಿಗಳಲ್ಲಿ ಆರನೇ ಪ್ಲೇಸ್ ಈ ಒಂದು ಪ್ಲೇಸ್ ಸಿಕ್ಕಿದ್ದು ಭವ್ಯ ಗೌಡ ಅವರಿಗೆ ಇವರಿಗೆ ಶ್ರೀ ಕೃಷ್ಣ ಹಳ್ಳಿ ತುಪ್ಪ ಅವರ ಕಡೆಯಿಂದ...…

Keep Reading

ಬಿಗ್‌ಬಾಸ್‌ 11ರ ರನ್ನರ್‌ ಅಪ್‌ ತ್ರಿವಿಕ್ರಮ್‌‌ಗೆ ಸಿಕ್ಕ ಕ್ಯಾಶ್ ಎಷ್ಟು ?

ಬಿಗ್‌ಬಾಸ್‌ 11ರ ರನ್ನರ್‌ ಅಪ್‌ ತ್ರಿವಿಕ್ರಮ್‌‌ಗೆ ಸಿಕ್ಕ ಕ್ಯಾಶ್  ಎಷ್ಟು ?

ಬಿಗ್‌‌ಬಾಸ್‌ ಸೀಸನ್‌ 11 ಶುರುವಾದಾಗ ತ್ರಿವಿಕ್ರಮ್‌ ನೋಡಿದ ಪ್ರೇಕ್ಷಕರು ಪಕ್ಕಾ ಇವ್ರು ಫೈನಲ್‌ಗೆ ಬರ್ತಾರೆ ಅಂತ ಎಲ್ಲರೂ ಆಗಲೇ ಡಿಸೈಡ್ ಮಾಡಿದ್ದರು. ಅದರಂತೆ ತ್ರಿವಿಕ್ರಮ್‌ ಫೈನಲ್‌ಗೆ ಬಂದು ಗೆಲ್ಲೋದ್ರಲ್ಲಿ ಜಸ್ಟ್ ಮಿಸ್ ಆಗಿದ್ದಾರೆ. 21ನೇ ದಿನಕ್ಕೆ ಬಿಗ್‌ಬಾಸ್‌ ಮನೆಗೆ ಬಂದ ಹನುಮಂತು ಗೆದ್ದು ಬೀಗಿದ್ದಾರೆ. ಹನುಮಂತುಗಿಂತ ತ್ರಿವಿಕ್ರಮ್‌ ಯಾವುದರಲ್ಲಿ ಕಡಿಮೆಯಾದ್ರು ಅಂತ ಫ್ಯಾನ್ಸ್ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆ...…

Keep Reading

ಬಿಗ್ ಬಾಸ್ ಕಪ್ ಗೆದ್ದ ಖುಷಿಯಲ್ಲಿದ್ದ ಹನುಮಂತಂಗೆ ಮನೆಯಲ್ಲಿ ಸೂತಕದ ಛಾಯೆ : ಏನ್ ಆಯಿತು ನೋಡಿ ?

ಬಿಗ್ ಬಾಸ್ ಕಪ್ ಗೆದ್ದ ಖುಷಿಯಲ್ಲಿದ್ದ ಹನುಮಂತಂಗೆ ಮನೆಯಲ್ಲಿ ಸೂತಕದ ಛಾಯೆ : ಏನ್ ಆಯಿತು ನೋಡಿ ?

ಬಿಗ್ ಬಾಸ್ ಕಪ್ ಗೆದ್ದ ಖುಷಿಯಲ್ಲಿದ್ದ ಹನುಮಂತಂಗೆ ಕುಟುಂಬದಲ್ಲಿ ಒಂದು ನೋವಿನ ಘಟನೆ ಕೂಡ ಸಂಭವಿಸಿದೆ ಈ ಆಘಾತದ ಸುದ್ದಿಯನ್ನ ಕೇಳಿ ಆದಷ್ಟು ಬೇಗ ಬಿಗ್ ಬಾಸ್ ಅನ್ನ ಮುಗಿಸಿ ವಾಪಸ್ ಊರಿನ ಕಡೆ ಪಯಣವನ್ನ ಬೆಳೆಸಿದ್ದಾರೆ ಅವರ ಚಿಕ್ಕಪ್ಪ ಉಸಿರು ಚೆಲ್ಲಿದ ಪರಿಣಾಮವಾಗಿ ಹನುಮಂತು ಹಾವೇರಿಗೆ ಪಯಣವನ್ನು ಬೆಳೆಸಬೇಕಾಗಿ ಬಂತು ಅದು ಬೇಗ ಹಾಗಾಗಿ ಅವರ ಈ ತರದ ಒಂದು ಸಂಭ್ರಮದ ವಾತಾವರಣದಲ್ಲೂ ಕೂಡ ಒಂದು ನೋವಿನ ಘಟನೆ ಅವರ ಕುಟುಂಬದಲ್ಲಿ ಈಗ ವ್ಯಾಪಿಸಿ ಬಿಟ್ಟಿರೋದು...…

Keep Reading

ಬಿಗ್ ಬಾಸ್ ಕಪ್ ಗೆದ್ದ ಖುಷಿಯಲ್ಲಿ ಹನುಮಂತ ಮದುವೆ ಫಿಕ್ಸ್ : ಹುಡುಗಿ ಯಾರು ನೋಡಿ ?

ಬಿಗ್  ಬಾಸ್ ಕಪ್ ಗೆದ್ದ ಖುಷಿಯಲ್ಲಿ ಹನುಮಂತ ಮದುವೆ ಫಿಕ್ಸ್ : ಹುಡುಗಿ ಯಾರು ನೋಡಿ ?

ಬಿಗ್ ಬಾಸ್ ಕಪ್ ಗೆದ್ದ ಸನ್ನಿವೇಶದಲ್ಲಿ ಕಿಚ್ಚ ಸುದೀಪ್ ಅವರು ಹನುಮಂತನಿಗೆ ಇನ್ನೇನು ಕಪ್ ಗೆದ್ದು ಆಯ್ತಲ್ಲ . ಇನ್ನು ಮದುವೆ ಒಂದು ಬಾಕಿ ಅಷ್ಟೇ ಎಂದು ಹೇಳಿದರು . ಮತ್ತು ಅವರ ತಂದೆ ಮತ್ತು ತಾಯಿಗೆ ನಿಮ್ಮ ಮಗನ ಮದುವೆ ಬೇಗ ಮಾಡಿ ಬಿಡಿ ಎಂದು ಸಲಹೆ ಕೊಟ್ಟರು . ಅದಕ್ಕೆ ಅವರು ನಾವು ಸಹ ಅದೇ ತಯಾರಿ ಅಲ್ಲಿ ಇದ್ದೇವೆ ಎಂದು ಪ್ರತಿಕ್ರಿಯಿಸಿದರು . ಈಗ ಹನುಮನಿಗೆ ದುಡ್ಡಿನ ಕೊರತೆ ಏನು ಇಲ್ಲ . ಎಲ್ಲ ಸಾಲ ತೀರಿಸಿ  ಮದುವೆ ಸಹ ಆಗಬಹುದು . ಹೀಗೆ ಬಿಗ್ ಬಾಸ್ ಮನೆಯಲ್ಲಿ...…

Keep Reading

ಹರಿಪ್ರಿಯಾ - ಮುದ್ದಾದ ಮಗುವಿಗೆ ಜನ್ಮ ನೀಡಿದಾರೆ | ಯಾವ ಮಗು ನೋಡಿ

ಹರಿಪ್ರಿಯಾ - ಮುದ್ದಾದ ಮಗುವಿಗೆ ಜನ್ಮ ನೀಡಿದಾರೆ | ಯಾವ ಮಗು ನೋಡಿ

ಸ್ಯಾಂಡಲ್‌ವುಡ್ ನಟಿ ಹರಿಪ್ರಿಯಾ  ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮೂಲಕ ಫ್ಯಾನ್ಸ್‌ಗೆ ನಟಿ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಇನ್ನೂ 2023ರಲ್ಲಿ ವಸಿಷ್ಠ ಸಿಂಹ  ಜೊತೆ ನಟಿ ಹಸೆಮಣೆ ಏರಿದ್ದರು. ಹಲವು ವರ್ಷಗಳ ಪ್ರೀತಿಗೆ ನಟಿ ಮದುವೆಯ ಮುದ್ರೆ ಒತ್ತಿದ್ದರು. ಹೌದು,  2023ರ ಜನವರಿ 26ರಂದು ಹರಿಪ್ರಿಯಾ, ವಸಿಷ್ಠ ಸಿಂಹ ಅವರು ಮೈಸೂರಿನಲ್ಲಿ ಮದುವೆಯಾಗಿದ್ದರು. ಈಗ ಇದೇ ದಿನ ಹರಿಪ್ರಿಯಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದರು. ಇಂದು  ನಟಿ...…

Keep Reading

ಹನುಮಂತ ಬಿಗ್ ಬಾಸ್ ಗೆದ್ದಿದ್ದಕ್ಕೆ ಒಟ್ಟು ಹಣ ಸಿಕ್ಕಿದ್ದಷ್ಟು ಇಲ್ಲಿದೆ ನೋಡಿ !!

ಹನುಮಂತ ಬಿಗ್ ಬಾಸ್ ಗೆದ್ದಿದ್ದಕ್ಕೆ ಒಟ್ಟು ಹಣ ಸಿಕ್ಕಿದ್ದಷ್ಟು ಇಲ್ಲಿದೆ ನೋಡಿ !!

ಬಿಗ್ ಬಾಸ್ ಕನ್ನಡ ಸೀಸನ್ 11 ರ ಬಹುನಿರೀಕ್ಷಿತ ಗ್ರ್ಯಾಂಡ್ ಫಿನಾಲೆಯಲ್ಲಿ, ಹನುಮಂತ ವಿಜೇತ ಕಿರೀಟವನ್ನು ಪಡೆದರು. ಅವರ ಪರಿಶ್ರಮ ಮತ್ತು ಮೋಡಿಗೆ ಸಾಕ್ಷಿಯಾದ ಅವರ ಗೆಲುವನ್ನು ಅಭಿಮಾನಿಗಳು ಮತ್ತು ಸಹ ಸ್ಪರ್ಧಿಗಳು ಆಚರಿಸಿದರು. ವೈಲ್ಡ್‌ಕಾರ್ಡ್ ಪ್ರವೇಶದಿಂದ ಅಂತಿಮ ಚಾಂಪಿಯನ್ ಆಗುವವರೆಗಿನ ಹನುಮಂತ ಅವರ ಪ್ರಯಾಣವು ಋತುವಿನ ಉದ್ದಕ್ಕೂ ವೀಕ್ಷಕರನ್ನು ಆಕರ್ಷಿಸಿತು. ವಿಜೇತರಾಗಿ, ಹನುಮಂತ ₹50 ಲಕ್ಷಗಳ ಗಣನೀಯ ನಗದು ಬಹುಮಾನವನ್ನು ಪಡೆದರು. ಈ ಮಹತ್ವದ...…

Keep Reading

ಹನುಮಂತನನ್ನು ಗೆಲ್ಸಿ ಮನೆಗೆ ಹೊರಟ ಕಿಚ್ಚ ಸುದೀಪ್ ವಿಡಿಯೋ !!

ಹನುಮಂತನನ್ನು ಗೆಲ್ಸಿ ಮನೆಗೆ ಹೊರಟ ಕಿಚ್ಚ ಸುದೀಪ್ ವಿಡಿಯೋ !!

ಬಿಗ್ ಬಾಸ್ ಕನ್ನಡ 11 ರ ಅತ್ಯಂತ ಭಾವನಾತ್ಮಕ ಸಂಚಿಕೆಯಲ್ಲಿ, ಕಾರ್ಯಕ್ರಮದ ಪ್ರೀತಿಯ ನಿರೂಪಕ ಕಿಚ್ಚ ಸುದೀಪ್, ಒಂದು ದಶಕಕ್ಕೂ ಹೆಚ್ಚು ಕಾಲ ಪ್ರೇಕ್ಷಕರನ್ನು ಆಕರ್ಷಿಸಿದ ರಿಯಾಲಿಟಿ ಶೋಗೆ ವಿದಾಯ ಹೇಳಿದರು. ಜನವರಿ 26, 2025 ರಂದು ನಡೆದ ಗ್ರ್ಯಾಂಡ್ ಫಿನಾಲೆ, ಸುದೀಪ್ ಕಾರ್ಯಕ್ರಮದಿಂದ ನಿರ್ಗಮಿಸುವುದಾಗಿ ಘೋಷಿಸಿದಾಗ ಒಂದು ಯುಗದ ಅಂತ್ಯವನ್ನು ಸೂಚಿಸಿತು, ಅಭಿಮಾನಿಗಳು ಕಣ್ಣೀರು ಸುರಿಸುತ್ತಿದ್ದರು ಮತ್ತು ಹಳೆಯ ನೆನಪುಗಳನ್ನು ಮೂಡಿಸುತ್ತಿದ್ದರು. ಅಂತಿಮ...…

Keep Reading

Go to Top