ಲೇಖಕರು

ADMIN

ಬಿಗ್ಗ್ ಬಾಸ್ ಮನೆಯಿಂದ ಶೋಭಾ ಶೆಟ್ಟಿ ಔಟ್; ಶಾಕಿಂಗ್ ಕಾರಣ ನೋಡಿ ?

ಬಿಗ್ಗ್ ಬಾಸ್ ಮನೆಯಿಂದ ಶೋಭಾ ಶೆಟ್ಟಿ ಔಟ್; ಶಾಕಿಂಗ್ ಕಾರಣ  ನೋಡಿ ?

ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್ ಬಾಸ್ ಕನ್ನಡ ಮನೆಗೆ ನಾಟಕೀಯವಾಗಿ ಎಂಟ್ರಿ ಕೊಟ್ಟ ಶೋಭಾ ಶೆಟ್ಟಿ ಟಾಸ್ಕ್ ವೇಳೆ ಉಂಟಾದ ಗಾಯದಿಂದಾಗಿ ತಾತ್ಕಾಲಿಕವಾಗಿ ಹೊರ ಹಾಕಲಾಗಿದೆ. ಆಕೆಯ ಕುತ್ತಿಗೆಯ ಮೇಲೆ ಸಂಭವಿಸಿದ ಗಾಯಕ್ಕೆ ತಕ್ಷಣದ ವೈದ್ಯಕೀಯ ಆರೈಕೆಯ ಅಗತ್ಯವಿತ್ತು. ಪರಿಣಾಮವಾಗಿ, ಚಿಕಿತ್ಸೆಗಾಗಿ ಆಕೆಯನ್ನು ಮನೆಯಿಂದ ಹೊರಗೆ ಕರೆದೊಯ್ಯಲಾಗಿದೆ ಮತ್ತು ಅವಳು ಸಂಪೂರ್ಣವಾಗಿ ಚೇತರಿಸಿಕೊಂಡ ನಂತರ ಹಿಂತಿರುಗುವ ನಿರೀಕ್ಷೆಯಿದೆ. ನಿನ್ನೆ ಶೋಭಾ...…

Keep Reading

ಈ ವಾರ ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಸ್ಟ್ರಾಂಗ್ ಸ್ವರ್ದಿ ಇವರೇ ನೋಡಿ ?

ಈ ವಾರ  ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಸ್ಟ್ರಾಂಗ್ ಸ್ವರ್ದಿ ಇವರೇ ನೋಡಿ ?

ಸ್ನೇಹಿತರೆ ಈ ವಾರ ಒಂದು ಏಳು ಜನ ನಾಮಿನೇಟ್ ಆಗಿರುವಂತಹ ಸ್ಪರ್ಧಿಗಳ ಪೈಕಿ ಈ ವಾರ ಬಿಗ್ ಬಾಸ್ ಮನೆಯಿಂದ ಯಾರು ಹೊರಗಡೆ ಹೋಗ್ತಾರೆ ಎಂಬುದನ್ನು ನಾನು ಈ ವಿಡಿಯೋದಲ್ಲಿ ನಿಮಗೆ ತಿಳಿಸಿಕೊಡ್ತಾ ಹೋಗ್ತೇನೆ ಸ್ನೇಹಿತರೆ ಈ ವಾರ ಮೊದಲು ಯಾರು ಹೊರಗೆ ಹೋಗ್ತಾರೆ ಅಂತ ನೋಡೋದಕ್ಕಿಂತ ಮೊದಲು ಈ ವಾರ ಯಾರ್ಯಾರು ನಾಮಿನೇಟ್ ಆಗಿದ್ದಾರೆ ಅನ್ನುವಂತಹ ಮೊದಲು ಒಂದು ರೀಕಾಲ್ ಮಾಡ್ಕೊಂಡು ಬರೋಣ ಸ್ನೇಹಿತರೆ ಈ ವಾರ ಬಿಗ್ ಬಾಸ್ ಮನೆಯಿಂದ ಹೊರಹೋಗಲು ಒಟ್ಟು ಏಳು ಜನರಲ್ಲಿ...…

Keep Reading

ಸಿಂಹ ರಾಶಿಯವರಿಗೆ 2025 ವರ್ಷ ಹೇಗಿರುತ್ತದೆ?

ಸಿಂಹ ರಾಶಿಯವರಿಗೆ 2025 ವರ್ಷ ಹೇಗಿರುತ್ತದೆ?

2025 ರಲ್ಲಿ, ಮಿಥುನ ರಾಶಿ (ಮಿಥುನ ರಾಶಿ) ಒಂದು ವರ್ಷದ ಆರ್ಥಿಕ ಸ್ಥಿರತೆ ಮತ್ತು ಬೆಳವಣಿಗೆಯನ್ನು ನಿರೀಕ್ಷಿಸಬಹುದು. ಬುದ್ಧಿವಂತ ಹಣಕಾಸಿನ ನಿರ್ಧಾರಗಳ ಮೂಲಕ ಸಂಪತ್ತನ್ನು ಹೆಚ್ಚಿಸುವ ಅವಕಾಶಗಳೊಂದಿಗೆ ಹೂಡಿಕೆ ಮತ್ತು ಉಳಿತಾಯಕ್ಕೆ ಇದು ಅನುಕೂಲಕರ ಸಮಯ ಎಂದು ನಕ್ಷತ್ರಗಳು ಸೂಚಿಸುತ್ತವೆ. ಈ ಅವಧಿಯನ್ನು ಹೆಚ್ಚು ಮಾಡಲು ಶಿಸ್ತುಬದ್ಧವಾಗಿರಲು ಮತ್ತು ಅನಗತ್ಯ ವೆಚ್ಚಗಳನ್ನು ತಪ್ಪಿಸುವುದು ಮುಖ್ಯವಾಗಿದೆ. ಆರೋಗ್ಯದ ದೃಷ್ಟಿಯಿಂದ, ಮಿಥುನ ರಾಶಿಯ...…

Keep Reading

ಅಣು ಬಾಂಬ್ ಯುದ್ಧ ಸುರು : ನಿಜವಾಯಿತಾ ವಂಗಾ ಬಾಬಾರ ಭವಿಷ್ಯ ?

ಅಣು ಬಾಂಬ್ ಯುದ್ಧ ಸುರು : ನಿಜವಾಯಿತಾ ವಂಗಾ ಬಾಬಾರ ಭವಿಷ್ಯ ?

ಬಾಬಾ ವಂಗಾ ಭವಿಷ್ಯವಾಣಿ ಪ್ರಕಾರ ಮುಂಬರುವ ವರ್ಷದಲ್ಲಿ ಅಂದರೆ, 2025ರಲ್ಲಿ ಯುರೋಪಿನಲ್ಲಿ ಭಾರಿ ಯುದ್ಧದ ಮುನ್ಸೂಚನೆ ನೀಡಿದ್ದಾರೆ. ಈ ಯುದ್ಧದಿಂದ ವ್ಯಾಪಕ ವಿನಾಶ ಮತ್ತು ಗಮನಾರ್ಹ ಜನಸಂಖ್ಯೆಯಷ ನಷ್ಟಕ್ಕೆ ಕಾರಣವಾಗುತ್ತದೆಯಂತೆ. ಈ ಯುದ್ಧವು ಯುರೋಪ್​ ಖಂಡವನ್ನೇ ಧ್ವಂಸಗೊಳಿಸುತ್ತದೆಯಂತೆ. 2025ರಲ್ಲಿ ನಡೆಯುವ ಘಟನೆಗಳು ಜಾಗತಿಕ ವಿನಾಶದ ಆರಂಭಕ್ಕೆ ಕಾರಣವಾಗಿ, 5079ಕ್ಕೆ ವಿಶ್ವವೇ ಅಂತ್ಯವಾಗಲಿದೆ. ಅಂದರೆ, 2025ರಿಂದ ಜಗತ್ತಿನ ವಿನಾಶ ಆರಂಭವಾಗಲಿದೆ ಎಂದು...…

Keep Reading

ಹನುಮಂತನಿಗೆ ಹೊಡೆದ ರಜತ್ : ಇವನೇನು ರೌಡಿನ ಎಂದ ವೀಕ್ಷಕರು ?

ಹನುಮಂತನಿಗೆ ಹೊಡೆದ ರಜತ್ : ಇವನೇನು ರೌಡಿನ ಎಂದ ವೀಕ್ಷಕರು ?

ಇನ್ನೊಂದು ಕಡೆ ಹನುಮಂತ ರಜತ್ ಗೆ ಸರಿಗೆ ಸವಾಲು ಹಾಕಿದ್ದಾನೆ ರಜತ್ ಇಟ್ಕೊಂಡು ಹನುಮಂತನ ಎದೆಗೆ ಹಿಡ್ಕೊಂಡು ನುಗ್ಗಿಬಿಡ್ತಾನೆ ನಾನು ನೂಕಿದ ಕೋಪದಲ್ಲಿ ನಿಮ್ಮ ಅಪ್ಪ ಇನ್ನೊಂದು ಸರಿ ಮುಟ್ಟಲ್ಲ ಅಂತ ಹೇಳಿ ಹನುಮಂತ ಒಂದೇ ಮಾತನ್ನು ವಾಸಿಬಿಟ್ಟಿದ್ದಾನೆ ಇನ್ನ ರಜತ್ ಗೋಲ್ಡ್ ಸುರೇಶ್ ಜೊತೆ ಹೊಡೆದಾಟು ನೂಕಾಡಿ ಜಗಳ ಆಡಿ ಸೆಡೆ ನನ್ನ ಮಗ ಅಂತ ಕರೆದಿ ನನ್ನ ಮಗನೇ ಅಂತಾನೂ ಕೂಡ ಕರೆದಿ ರಜತ್ ಅತಿರೇಕದ ಆಟವನ್ನು ಇಲ್ಲಿ ಆಡ್ತಿರೋದು ಮೇಲ್ನೋಟಕ್ಕೆ ಸ್ಪಷ್ಟವಾಗಿ...…

Keep Reading

ಗೋಲ್ಡ್ ಸುರೇಶ್ ಗೆ ಅವಾಚ್ಯ ಶಬ್ದಗಳಿಂದ ಬೈದ ರಜತ್ ಬಿಗ್ ಬಾಸ್ ಮನೆಯಿಂದ ಹೊರಕ್ಕೆ ?

ಗೋಲ್ಡ್ ಸುರೇಶ್  ಗೆ ಅವಾಚ್ಯ ಶಬ್ದಗಳಿಂದ ಬೈದ ರಜತ್ ಬಿಗ್ ಬಾಸ್ ಮನೆಯಿಂದ ಹೊರಕ್ಕೆ ?

ವೀಕ್ಷಕರೇ ಬಿಗ್ ಬಾಸ್ ಕನ್ನಡ ಸೀಸನ್ 11 ಮನೆಯಿಂದ ಶಾಕಿಂಗ್ ನ್ಯೂಸ್ ಒಂದು ಬರ್ತಿದ್ದು ಎರಡು ದಿನಗಳ ಹಿಂದೆಯಷ್ಟೇ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್ ಬಾಸ್ ಮನೆಗೆ ಎಂಟರ್ ಆಗಿದ್ದ ರಜಿತ್ ಮತ್ತು ಶೋಭಾ ಶೆಟ್ಟಿ ಇವರಿಬ್ಬರಲ್ಲಿ ಒಬ್ಬರು ಇವತ್ತು ಬಿಗ್ ಬಾಸ್ ಮನೆಯಿಂದ ಇದ್ದಕ್ಕಿದ್ದ ಹಾಗೆ ಔಟ್ ಆಗಿದ್ದಾರೆ ಇವರನ್ನ ನಿಜವಾಗ್ಲೂ ಸೀಕ್ರೆಟ್ ರೂಮಲ್ಲಿ ಇಳಿಸಿದ್ದಾರ ಅಥವಾ ಬಿಗ್ ಬಾಸ್ ಮನೆಯಿಂದ ನಿಜವಾಗ್ಲೂ ಹೊರಕ್ಕೆ ಕಳಿಸಿದ್ದಾರೆ ಅನ್ನುವ ಮಾಹಿತಿಯನ್ನ ಈ...…

Keep Reading

ರಜತ್ ಮೇಲೆ ಕೆಂಡ ಕಾರಿದ ಗೋಲ್ಡ್ ಸುರೇಶ : ನಾನ್ ಮನೆಗೆ ಹೋಗ್ತೀನಿ ಯಾಕೆ ಎಂದು ನೋಡಿ ?

ರಜತ್ ಮೇಲೆ ಕೆಂಡ ಕಾರಿದ  ಗೋಲ್ಡ್ ಸುರೇಶ : ನಾನ್ ಮನೆಗೆ ಹೋಗ್ತೀನಿ ಯಾಕೆ ಎಂದು ನೋಡಿ ?

ಬಿಗ್ ಬಾಸ್ ಸೀಸನ್ 11ರ ಇವತ್ತಿನ ಎಪಿಸೋಡ್ ನಲ್ಲಿ ಮನೆಯ ಸದಸ್ಯರಿಗೆ ಒಂದು ಟಾಸ್ಕ್ ಕೊಟ್ಟಿದ್ದಾರೆ ಬಿಗ್ ಬಾಸ್ ಕೊಳುವೆ ಆಕಾರದ ಹಲಗೆಯ ಮೇಲಿಂದ ಬರುವಂತಹ ಚಂಡನ್ನ ಪಡೆದುಕೊಂಡು ತಮಗೆ ಮೀಸಲಿರುವ ಜಾಗದಲ್ಲಿ ಚಂಡನ್ನ ಪ್ರತಿ ತಂಡವು ಇಡಬೇಕು ಬಾಲನ್ನು ತರುವ ಸಮಯದಲ್ಲಿ ಸುರೇಶ್ ಆ ಬಾಲು ಕಾಲಲ್ಲಿ ಇದ್ದು ಕೈಯಲ್ಲಿ ಇರಲಿಲ್ಲ ಅಂತ ಆರೋಪ ಮಾಡಿದ್ದಾರೆ ಅದಕ್ಕೆ ರಜತ್ ಕಾಲಲ್ಲೇ ಇದ್ದಿದ್ದು ಏನಿವಾಗ ಅಂತ ಜಗಳಕ್ಕೆ ಹೋಗಿ ಕೆಲವು ಮಾತುಗಳನ್ನು ಆಡಿದ್ದಾರೆ ನಂತರ...…

Keep Reading

ವೈಷ್ಣವಿ ಗೌಡ ಸೀತಾ ರಾಮ ಸೀರಿಯಲ್ ನಿಂದ ಹೊರ ಬರುತ್ತಿದ್ದರಾ : ನಿರ್ದೇಶಕ ಹೇಳಿದ್ದೇನು ನೋಡಿ ?

ವೈಷ್ಣವಿ ಗೌಡ  ಸೀತಾ ರಾಮ ಸೀರಿಯಲ್  ನಿಂದ  ಹೊರ ಬರುತ್ತಿದ್ದರಾ : ನಿರ್ದೇಶಕ  ಹೇಳಿದ್ದೇನು ನೋಡಿ ?

ವೀಕ್ಷಕರೇ ಜೀ ಕನ್ನಡದಲ್ಲಿ ತುಂಬಾನೇ ಅದ್ಭುತವಾಗಿ ಮೂಡಿಬರುತ್ತಿರುವ ಸೀತಾರಾಮ ಸೀರಿಯಲ್ ಕರ್ನಾಟಕದ ಸೀರಿಯಲ್ ಲೋಕದಲ್ಲಿ ತುಂಬಾನೇ ವಿಶೇಷವಾದ ಕಥೆಯನ್ನು ಹೊಂದಿದೆ ಅಂತಾನೆ ಹೇಳಬಹುದು ವೀಕ್ಷಕರೇ ನಮಗೆಲ್ಲರಿಗೂ ಗೊತ್ತಿರುವ ಹಾಗೆ ಸೀತಾರಾಮ ಕನ್ನಡ ಸೀರಿಯಲ್ ಕರ್ನಾಟಕದಲ್ಲಿ ಮೂರನೇ ಅತಿ ಹೆಚ್ಚು ಟಿಆರ್ ಪಿ ಯನ್ನ ಪಡೆಯುವ ಜೀ ಕನ್ನಡ ಸೀರಿಯಲ್ ಆಗಿದ್ದು ರಾತ್ರಿ 9:30ಕ್ಕೆ ಪ್ರಸಾರವಾಗುತ್ತಿರುವ ಸೀತಾರಾಮ ಸೀರಿಯಲ್ ಜೀ ಫೈವ್ ಒಟಿ ಪ್ಲಾಟ್ಫಾರ್ಮ್ ನಲ್ಲೂ...…

Keep Reading

ಶೋಭಿತ ಶೆಟ್ಟಿ ಅವರ ಬಾಯ್ ಫ್ರೆಂಡ್ ಯಾರು ಗೊತ್ತಾ ? ತಿಳಿಸಿದ ಶಿಶಿರ್ ಶಾಸ್ತ್ರೀ ಯಾರು ನೋಡಿ ?

ಶೋಭಿತ ಶೆಟ್ಟಿ ಅವರ ಬಾಯ್ ಫ್ರೆಂಡ್ ಯಾರು ಗೊತ್ತಾ ? ತಿಳಿಸಿದ ಶಿಶಿರ್ ಶಾಸ್ತ್ರೀ ಯಾರು ನೋಡಿ ?

 ಈಗ ಬಿಗ್ ಬಾಸ್ ಮನೆಯಲ್ಲಿ ಎರಡು ವರ್ಲ್ಡ್ ಕಾರ್ಡ್ ಎಂಟ್ರಿ ಆಗಿದೆ ಅದರಲ್ಲಿ ಎಲ್ಲರ ಕಣ್ಣು ಇರೋದು ಈಗ ಶೋಭಾ ಶೆಟ್ಟಿ ಅವರ ಮೇಲೆ ಇನ್ನು ಶೋಭಾ ಶೆಟ್ಟಿಯ ಬಾಯ್ಫ್ರೆಂಡ್ ಯಾರೆಂದು ಇಲ್ಲಿ ನೆನ್ನೆಯ ಸಂಚಿಕೆಯಲ್ಲಿ ಶಿಶಿರ್ ಅವರು ಹೇಳಿದ್ದಾರ ಬನ್ನಿ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೋಡೋಣ ಸದ್ಯ ಈಗ ಬಿಗ್ ಬಾಸ್ ಮನೆಗೆ ಶೋಭಾ ಶೆಟ್ಟಿ ಅವರ ಆಗಮನ ಆಗಿದೆ ಅವರು ನೋಡೋಕೆ ಫ್ಲವರ್ ತರ ಇದ್ದರೂ ಕೂಡ ಅವರು ಆಡುವ ಆಟ ಫೈರ್ ತರ ಇರುತ್ತೆ ಇನ್ನು ಒಮ್ಮೆ ಧ್ವನಿ...…

Keep Reading

ಶೋಭಿತ ಶೆಟ್ಟಿ ಅವಾಜ್ ಗೆ ಥಂಡಾ ಹೊಡೆದ ಉಗ್ರಂ ಮಂಜು ಸೈಲೆಂಟ್ :ಕಾರಣ ಏನು ನೋಡಿ ?

ಶೋಭಿತ  ಶೆಟ್ಟಿ ಅವಾಜ್ ಗೆ ಥಂಡಾ ಹೊಡೆದ ಉಗ್ರಂ ಮಂಜು  ಸೈಲೆಂಟ್ :ಕಾರಣ ಏನು ನೋಡಿ ?

 ಈಗ ಬಿಗ್ ಬಾಸ್ ಕಡೆಯಿಂದ ಒಂದು ಪ್ರೋಮೋ ಕೂಡ ಬಿಡುಗಡೆಯಾಗಿದೆ ಪ್ರೋಮೋ ಅಂತೂ ಸಕ್ಕತ್ತಾಗಿದೆ ಅಂತಾನೆ ಹೇಳಬಹುದು ನಿಜವಾಗ್ಲೂ ಇವತ್ತಿನ ಎಪಿಸೋಡ್ ತುಂಬಾ ಕುತೂಹಲವಾಗಿರುತ್ತೆ ಮತ್ತೆ ಎಕ್ಸಲೆಂಟ್ ಆಗಿರುತ್ತೆ ಅಂತಾನೆ ಹೇಳಬಹುದು ಮತ್ತೆ ಇನ್ನೊಂದು ಏನು ಅಂತ ಅಂದ್ರೆ ಪ್ರೋಮೋದಲ್ಲಿ ಈಗ ಹೇಳ್ತಾರೆ ಇನ್ನು ತಂಡದ ನಾಯಕರಾಗಲು ಈಗ ಯಾರು ಅನರ್ಹ ಅಂತ ಹೇಳ್ಬೇಕು ಅಂತ ಹೇಳ್ಬಿಟ್ಟು ಹೇಳ್ತಾರೆ ಇನ್ನು ಇಲ್ಲಿಂದಾನೆ ಈಗ ಜಗಳ ಸ್ಟಾರ್ಟ್ ಆಗಿದೆ ಅಂತಾನೆ...…

Keep Reading

Go to Top