ಲೇಖಕರು

ADMIN

ಪತ್ನಿಯ ಅಗಲಿಕೆ ನೋವಿನಲ್ಲಿದ್ದರೂ ಲೈವ್ ಬಂದ ರಾಘು ಅಭಿಮಾನಿಗಳಿಗೆ ಹೇಳಿದ್ದೇನು..!

ಪತ್ನಿಯ ಅಗಲಿಕೆ ನೋವಿನಲ್ಲಿದ್ದರೂ ಲೈವ್ ಬಂದ ರಾಘು ಅಭಿಮಾನಿಗಳಿಗೆ ಹೇಳಿದ್ದೇನು..!

   ವಿಜಯ್ ರಾಘವೇಂದ್ರ ಅವರು ಅವರ ಪತ್ನಿ ಸ್ಪಂದನ ಅವರ ಅಗಲಿಕೆಯಿಂದ ಇನ್ನೂ ಕೂಡ ಹೊರಬಂದಿಲ್ಲ. ಹೌದು ಪತ್ನಿಯ ನೆನಪಿನಲ್ಲಿ ಇದೀಗಲೂ ಕೂಡ ಕಣ್ಣೀರು ಹಾಕುತ್ತಿದ್ದಾರೆ ವಿಜಯ್ ರಾಘವೇಂದ್ರ ಅವರು. ಅವರ ಅಗಲಿಕೆಯನ್ನ ಯಾರಿಗೂ ಕೂಡ ಅರಗಿಸಿಕೊಳ್ಳಲಾಗದ ರೀತಿ ಸ್ಪಂದನ ಅವರು ಅತಿ ಚಿಕ್ಕ ವಯಸ್ಸಿಗೆ ಎಲ್ಲರನ್ನು ಬಿಟ್ಟು ಹೋಗಿರುವುದು ನಿಜಕ್ಕೂ ದುಃಖ ತರುವಂತಹ ವಿಷಯ..ಅವರ ಸಾವಿನ ಸುದ್ದಿ ಕೇಳಿ ಅವರು ನಮ್ಮಿಂದ ದೂರವಾಗಿರುವ ವಿಷಯ ತಿಳಿದು ನಮಗೆ ಇಷ್ಟು ನೋವು...…

Keep Reading

ಈ ದೇಶಕ್ಕೆ ಹೋಗಿ ಅಲ್ಲಿನ ಹುಡುಗಿಯರನ್ನು ಮದುವೆ ಆದರೆ ನಿಮಗೆ ಸಿಗಲಿದೆ 71 ಲಕ್ಷ ರೂಪಾಯಿ ಯಾವ ದೇಶ ನೋಡಿ ; ವಿಡಿಯೋ ವೈರಲ್

ಈ ದೇಶಕ್ಕೆ ಹೋಗಿ ಅಲ್ಲಿನ ಹುಡುಗಿಯರನ್ನು ಮದುವೆ ಆದರೆ ನಿಮಗೆ ಸಿಗಲಿದೆ 71 ಲಕ್ಷ ರೂಪಾಯಿ ಯಾವ ದೇಶ ನೋಡಿ ; ವಿಡಿಯೋ ವೈರಲ್

ಹೌದು ಗೆಳೆಯರೇ ಈಗಿನ ಕಾಲದಲ್ಲಿ ಮದುವೆಗೆ ಹೆಣ್ಣು ಮಕ್ಕಳು ಸಿಗುವುದು ತುಂಬಾ ಕಷ್ಟ . ಅಂತಹದರಲ್ಲಿ ಈ ದೇಶವು ನಮ್ಮ ನಾಡಿಗೆ ಬಂದು ನೀವು ಇಲ್ಲಿ ಸೆಟ್ಲ್ ಆದರೆ ನಿಮಗೆ ಸಿಗಲಿದೆ ೭೧ ಲಕ್ಷ ಅಂತ ಘೋಷಣೆ ಮಾಡಿದೆ ಆದರೆ ಇದಕ್ಕೆ ಕೆಲವು ನಿಯಮಗಳು ಇವೆ ಅದು ಏನ್ ಎಂದು ನೋಡಣ ಬನ್ನಿ ಯಾವುದೇ ನಿರ್ದಿಷ್ಟ ಕಾರಣಕ್ಕಾಗಿ ದೇಶಕ್ಕೆ ಸ್ಥಳಾಂತರಿಸಲು ಬಯಸುವ ಜನರಿಗಾಗಿ ಐರ್ಲೆಂಡ್ ಸರ್ಕಾರವು ಐರ್ಲೆಂಡ್ ಸ್ಥಳಾಂತರಿಸುವ ಯೋಜನೆ 2023 ಅಥವಾ ಐರ್ಲೆಂಡ್ 71 ಲಕ್ಷ ಯೋಜನೆ 2023...…

Keep Reading

ರಜನಿಕಾಂತ್ ಅವರ ಅಷ್ಟು ಆಸ್ತಿ ನಂತರದಲ್ಲಿ ಯಾರಿಗೆ ಸೇರುತ್ತೆ ಗೊತ್ತಾ..? ತಲೈವಾ ನಿರ್ಧಾರಕ್ಕೆ ಎಲ್ರೂ ಶಾಕ್

ರಜನಿಕಾಂತ್ ಅವರ ಅಷ್ಟು ಆಸ್ತಿ ನಂತರದಲ್ಲಿ ಯಾರಿಗೆ ಸೇರುತ್ತೆ ಗೊತ್ತಾ..? ತಲೈವಾ ನಿರ್ಧಾರಕ್ಕೆ ಎಲ್ರೂ ಶಾಕ್

ಶಿವಾಜಿ ರಾವ್ ಗಾಯಕ್‌ವಾಡ್ ಎಂಬ ಮೂಲ ಹೆಸರಿನ ನಟ ರಜನಿಕಾಂತ್ ಅವರು 12 ಡಿಸೆಂಬರ್ 1950 ರಲ್ಲಿ ಜನಿಸಿದ್ದಾರೆ. ವೃತ್ತಿಪರವಾಗಿ ರಜನೀಕಾಂತ್ ಎಂದು ಕರೆಯಲ್ಪಡುವ ಭಾರತೀಯ ನಟ, ಇವರು ಮುಖ್ಯವಾಗಿ ತಮಿಳು ಚಿತ್ರರಂಗದಲ್ಲಿ ಕೆಲಸ ಮಾಡುತ್ತಾರೆ. ಐದು ದಶಕಗಳ ಕಾಲದ ವೃತ್ತಿಜೀವನದಲ್ಲಿ, ಅವರು ಕನ್ನಡ ತಮಿಳು, ಹಿಂದಿ, ತೆಲುಗು, ಬೆಂಗಾಲಿ ಹಾಗೆ ಕೇರಳದ ಮಲಯಾಳಂ ಚಲನಚಿತ್ರಗಳನ್ನು ಒಳಗೊಂಡಂತೆ 160 ಕ್ಕೂ ಹೆಚ್ಚು ಚಲನಚಿತ್ರಗಳನ್ನು ಮಾಡಿದ್ದಾರೆ. ಮೊನ್ನೆ ನಟ ರಜನಿಕಾಂತ್...…

Keep Reading

ಸ್ಪಂದನ ಅಂತಿಮ ದರ್ಶನಕ್ಕೂ ಡಿ ಬಾಸ್ ಬರದೇ ಇರಲು ಕಾರಣ ಏನು..? ವಿಜಯಲಕ್ಷ್ಮಿ ನೋವಿನಲ್ಲಿ ಹೇಳಿದ್ದೆ ಬೇರೆ

ಸ್ಪಂದನ ಅಂತಿಮ ದರ್ಶನಕ್ಕೂ ಡಿ ಬಾಸ್ ಬರದೇ ಇರಲು ಕಾರಣ ಏನು..? ವಿಜಯಲಕ್ಷ್ಮಿ ನೋವಿನಲ್ಲಿ ಹೇಳಿದ್ದೆ ಬೇರೆ

ನಟ ವಿಜಯ್ ರಾಘವೇಂದ್ರ ಅವರು ಅವರ ಪ್ರೀತಿಯ ಮಡದಿಯಾದ ಸ್ಪಂದನ ಅವರನ್ನು ತುಂಬಾನೇ ಹಚ್ಚಿಕೊಂಡಿದ್ದರು. ಸದಾ ಒಟ್ಟಿಗೆ ಕಾಣಿಸುತ್ತಾ ಅವರ ನಲಿವು ನೋವು ಕಷ್ಟಗಳ ನಡುವೆ ತಮ್ಮ ಹೆಂಡತಿ ಸ್ಪಂದನ ಅವರು ಒಳ್ಳೆಯ ಸ್ಥಾನ ಪಡೆದಿದ್ದರು ಎಂದು ಅವರೇ ಹೆಚ್ಚು ವೇದಿಕೆ ಮೇಲೆ ಹೇಳಿಕೊಂಡಿದ್ದಾರೆ. ಅಷ್ಟು ಪ್ರೀತಿ ಮಾಡುತ್ತಿದ್ದರು. ವಿಜಯ್ ರಾಘವೇಂದ್ರ ಅವರ ಪ್ರೀತಿಯ ಮಡದಿ ಸ್ಪಂದನ ಅವರ ಅಗಲಿಕೆ ಇದೀಗ ವಿಜಯ್ ಅವರನ್ನು ನೋವಿಗೆ ತಳ್ಳಿದೆ..ಸದಾ ನಗುತಿದ್ದ ಅವರ ನಗುಮುಖ...…

Keep Reading

ಮದ್ವೆಯಾಗೋದಾಗಿ ನಂಬಿಸಿ ಸೆ*ಕ್ಸ್‌ ಮಾಡಿದ್ರೆ ಇನ್ಮುಂದೆ 20 ವರ್ಷ ಕಠಿಣ ಶಿಕ್ಷೆ: ಅಮಿತ್ ಶಾ ಪ್ರಸ್ತಾಪ !!

ಮದ್ವೆಯಾಗೋದಾಗಿ ನಂಬಿಸಿ ಸೆ*ಕ್ಸ್‌ ಮಾಡಿದ್ರೆ ಇನ್ಮುಂದೆ 20 ವರ್ಷ ಕಠಿಣ ಶಿಕ್ಷೆ: ಅಮಿತ್ ಶಾ ಪ್ರಸ್ತಾಪ !!

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 1860 ರ ಭಾರತೀಯ ದಂಡ ಸಂಹಿತೆ (IPC) ಬದಲಿಗೆ ಭಾರತೀಯ ನ್ಯಾಯ ಸಂಹಿತಾ (BNS) ಮಸೂದೆಯನ್ನು ಮಂಡಿಸಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಲೋಕಸಭೆಯಲ್ಲಿ 1860 ರ ಭಾರತೀಯ ದಂಡ ಸಂಹಿತೆ (IPC) ಬದಲಿಗೆ ಭಾರತೀಯ ನ್ಯಾಯ ಸಂಹಿತಾ (BNS) ಮಸೂದೆಯನ್ನು ಮಂಡಿಸಿದರು ಮತ್ತು ಮಹಿಳೆಯರ ವಿರುದ್ಧದ ಅಪರಾಧಗಳಿಗೆ ಸಂಬಂಧಿಸಿದ ನಿಬಂಧನೆಗಳಿಗೆ ವಿಶೇಷ ಗಮನ ನೀಡಲಾಗಿದೆ ಎಂದು ಹೇಳಿದರು. ಮದುವೆಯಾಗುವುದಾಗಿ ಭರವಸೆ ನೀಡಿದ ನಂತರ ಲೈಂಗಿಕತೆ ಹೊಂದಿರುವ...…

Keep Reading

ಸ್ವಂತ ಮನೆಯನ್ನ ಮಾರಿದ್ಯಾಕೆ ವಿಜಯ್ ಕುಟುಂಬ..! ಇಲ್ಲಿದೆ ಅಸಲಿ ಕಾರಣ

ಸ್ವಂತ ಮನೆಯನ್ನ ಮಾರಿದ್ಯಾಕೆ ವಿಜಯ್ ಕುಟುಂಬ..! ಇಲ್ಲಿದೆ ಅಸಲಿ ಕಾರಣ

ನಟ ವಿಜಯ್ ರಾಘವೇಂದ್ರ ಅವರ ಪ್ರೀತಿಯ ಮಡದಿ ಸ್ಪಂದನ ಅವರು ಇದೀಗ ದೈಹಿಕವಾಗಿ ದೂರವಾಗಿದ್ದಾರೆ. ಇವರ ನೋವಿನಲ್ಲಿರುವ ವಿಜಯ್ ರಾಘವೇಂದ್ರ ಮತ್ತು ಅವರ ಇಡೀ ಕುಟುಂಬಕ್ಕೆ ದೇವರು ಅವರ ಅಗಲಿಕೆಯ ನೋವನ್ನು ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ನಾವು ನೀವೂ ಪ್ರಾರ್ಥಿಸೋಣ. ವಿಜಯ್ ರಾಘವೇಂದ್ರ ಅವರ ತಂದೆ ಚೆನ್ನೇಗೌಡರು. ಹೌದು ಪಾರ್ವತಮ್ಮ ರಾಜಕುಮಾರ್ ಅವರ ಸಹೋದರ. ನಿಜ ಜೀವನದಲ್ಲಿ ಪ್ರತಿಯೊಬ್ಬರ ಕುಟುಂಬದಲ್ಲೂ ಸಾಕಷ್ಟು ಕಷ್ಟಗಳು ಎದುರಾಗುತ್ತವೆ.ಅದರಂತೆ...…

Keep Reading

ಶಿವಣ್ಣ ಸ್ಪಂದನ ಬಗ್ಗೆ ಹೇಳಿದ್ದೇನು..? ರಾಘು ನೋವಿನಲ್ಲಿದ್ದರೂ ಈ ಕೆಲಸ ಮಾಡಬೇಕು..!

ಶಿವಣ್ಣ ಸ್ಪಂದನ ಬಗ್ಗೆ ಹೇಳಿದ್ದೇನು..? ರಾಘು ನೋವಿನಲ್ಲಿದ್ದರೂ ಈ ಕೆಲಸ ಮಾಡಬೇಕು..!

ಸ್ಪಂದನ ಅವರು ಇದೀಗ ಇಲ್ಲವಾಗಿದ್ದಾರೆ. ಅದು ಕೇವಲ ದೈಹಿಕವಾಗಿ ಮಾತ್ರ ಎಂದು ಹೇಳಬಹುದು. ಹೌದು ನಟ ವಿಜಯ್ ರಾಘವೇಂದ್ರ ಅವರ ಧರ್ಮಪತ್ನಿಯಾಗಿ 2007ರಲ್ಲಿ ವಿಜಯ ರಾಘವೇಂದ್ರ ಅವರ ಕೈ ಹಿಡಿದು ಅವರ ಮನೆಯನ್ನು ಸೇರುತ್ತಾರೆ..ಸ್ಪಂದನ ಅವರು ಖ್ಯಾತ ಪೊಲೀಸ್ ಅಧಿಕಾರಿ ಬಿ ಕೆ ಶಿವರಾಮ್ ಅವರ ಪುತ್ರಿ..ಇದು ಸಾಕಷ್ಟು ಜನರಿಗೆ ಗೊತ್ತಿರಲಿಲ್ಲ.ಇತ್ತೀಚೆಗೆ ಸ್ಪಂದನ ಹೃದಯಾಘಾತ ಸಂಭವಿಸಿದ ಬೆನ್ನಲ್ಲೇ ಈ ವಿಚಾರ ಹೆಚ್ಚು ಜನರಿಗೆ ತಿಳಿದಿದೆ.. ಹೌದು ಬಿಕೆ ಶಿವರಾಂ ಅವರು ದಕ್ಷ...…

Keep Reading

ಸ್ಪಂದನ ಸಮಾಧಿ ಮೇಲೆ ನಿನ್ನೆ ನಡೆದದ್ದ ನೋಡಿ ಶ್ರೀಮುರಳಿ ಶಾಕ್..! ವಿಡಿಯೋ ವೈರಲ್

ಸ್ಪಂದನ ಸಮಾಧಿ ಮೇಲೆ ನಿನ್ನೆ ನಡೆದದ್ದ ನೋಡಿ ಶ್ರೀಮುರಳಿ  ಶಾಕ್..! ವಿಡಿಯೋ ವೈರಲ್

ವಿಜಯ ರಾಘವೇಂದ್ರ ಅವರ ಪ್ರೀತಿಯ ಮಡದಿ ಸ್ಪಂದನ ಅವರು ಇದೀಗ ಇಹಲೋಕ ತ್ಯಜಿಸಿ ಬಾರದ ಊರಿಗೆ ಪ್ರಯಾಣ ಬೆಳೆಸಿದ್ದಾರೆ. ಹೌದು ಈ ವಿಚಾರ ನಿಜಕ್ಕೂ ಅರಗಿಸಿಕೊಳ್ಳಲಾಗದಂತಹ ವಿಚಾರ.. ಸಣ್ಣ ವಯಸ್ಸಿಗೆ ಹೃದಯಘಾತಕ್ಕೆ ಒಳಗಾಗಿ ಸಾವನ್ನಪ್ಪುತ್ತಾರೆ ಎಂದರೆ ಯಾರಿಗೆ ತಾನೇ ನಂಬಲು ಸಾಧ್ಯವಾಗುತ್ತದೆ ಹೇಳಿ, ಗಂಡ ಹೆಂಡತಿ ಅಂದರೆ ಹೀಗಿರಬೇಕು ಎಂದು ಇನ್ನೊಬ್ಬರಿಗೆ ಮಾದರಿಯಾಗುವಂತೆ ಜೀವನ ನಡೆಸಿದ ವಿಜಯ್ ರಾಘವೇಂದ್ರ ಹಾಗೂ ಅವರ ಪತ್ನಿ ಸ್ಪಂದನ ಅವರನ್ನು ಆ ದೇವರು ಬೇರೆ...…

Keep Reading

ದುಬೈನಲ್ಲಿ ಜಾಲಿ ಮೂಡ್ ನಲ್ಲಿ ಜೈ ಜಗದೀಶ್ ಪುತ್ರಿ ವೈಭವೀ ; ಫೋಟೋಸ್ ವೈರಲ್

ದುಬೈನಲ್ಲಿ ಜಾಲಿ ಮೂಡ್ ನಲ್ಲಿ  ಜೈ ಜಗದೀಶ್ ಪುತ್ರಿ ವೈಭವೀ ;   ಫೋಟೋಸ್ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಸಾವಿರಾರು ವಿಡಿಯೊಗಳು ಅಪ್ಲೋಡ್ ಆಗುತ್ತವೆ, ಅವುಗಳಲ್ಲಿ ನೂರಾರು ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ ನಾವು ಹತ್ತು ಹಲವು ಪ್ರಕಾರದ ವೈರಲ್ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಕೆಲವೊಮ್ಮೆ ನಾವು ಕೆಲವೊಂದು ವೀಡಿಯೊಗಳನ್ನು ನೋಡಿದ ನಂತರ ತುಂಬಾ ಭಾವುಕರಾಗುತ್ತೇವೆ, ಅದೇ ವೇಳೆ ಒಂದಷ್ಟು ವೀಡಿಯೋಗಳನ್ನು ನೋಡಿದ ನಂತರ ನಾವು ಅದರಲ್ಲಿನ ದೃಶ್ಯವನ್ನು ನೋಡಿದ ಮೇಲೆ ಶಾ ಕ್ ಆಗಿಬಿಡುತ್ತೇವೆ. ಪ್ರತಿಭೆ...…

Keep Reading

ಸ್ಪಂದನ ಅವರದ್ದು ಅಪ್ಪಟ ಪೋಲಿಸ್ ಮತ್ತು ಕಾಂಗ್ರೆಸ್ ಕುಟುಂಬ..! ಅಂದು ವಿಜಯ್ ಲವ್ ಗೆ ಹೆದರಿದ್ಯಾಕೆ

ಸ್ಪಂದನ ಅವರದ್ದು ಅಪ್ಪಟ ಪೋಲಿಸ್ ಮತ್ತು ಕಾಂಗ್ರೆಸ್ ಕುಟುಂಬ..! ಅಂದು ವಿಜಯ್ ಲವ್ ಗೆ ಹೆದರಿದ್ಯಾಕೆ

ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನ ಅವರು ಈಗಾಗಲೇ ಇಹಲೋಕ ತ್ಯಜಿಸಿದ್ದಾರೆ. ಹೌದು ಇತ್ತೀಚಿಗಷ್ಟೇ ಅವರು ಅವರ ಸ್ನೇಹಿತರೊಟ್ಟಿಗೆ ಕಸಿನ್ಸ್ ಜೊತೆ ಪ್ರವಾಸ ಕೈಗೊಂಡಿದ್ದು ಬ್ಯಾಂಕಾಕ್ಗೆ ತೆರಳಿದ್ದರು.  ಆಗ ಅವರಿಗೆ ಹೃದಯಘಾತ ಸಂಭವಿಸಿದ್ದು ಸ್ಪಂದನಾ ಅವರು ಮಲಗಿದವರು ಮತ್ತೆ ಮೇಲೆ ಏಳಲೇ ಇಲ್ಲ. ಮೊನ್ನೆಯಷ್ಟೇ ಅವರ ಅಂತಿಮ ಕ್ರಿಯೆ ಬೆಂಗಳೂರಿನ ಮಲ್ಲೇಶ್ವರಂ ಬಳಿ ಶ್ರೀರಾಮಪುರದ ಹರಿಚ್ಚಂದ್ರ ಘಾಟ್ ನಲ್ಲಿ ಜರುಗಿದೆ. ಹೌದು ಇಂದು ಅವರ ಕುಟುಂಬದವರು...…

Keep Reading

1 275 302
Go to Top