ಲೇಖಕರು

ADMIN

ಈ 3 ರಾಶಿಗೆ ಅದೃಷ್ಟದ ಮೂಟೆಯನ್ನೇ ಹೊತ್ತು ತರಲಿದೆ ʼ2025ʼರ ಹೊಸ ವರ್ಷ: ಯಾವುದು ನೋಡಿ ?

ಈ 3 ರಾಶಿಗೆ ಅದೃಷ್ಟದ ಮೂಟೆಯನ್ನೇ ಹೊತ್ತು ತರಲಿದೆ ʼ2025ʼರ ಹೊಸ ವರ್ಷ: ಯಾವುದು ನೋಡಿ ?

ಮೇಷ ರಾಶಿ: ಹೊಸ ವರ್ಷ 2025 ಮೇಷ ರಾಶಿಯ ಜನರಿಗೆ ಅನುಕೂಲಕರವಾಗಲಿದೆ. ವರ್ಷದ ಆರಂಭದಿಂದ ಮೇ ವರೆಗೆ ಗುರು ಗ್ರಹ ಸಂಪತ್ತಿನ ಮನೆಯಲ್ಲಿರುತ್ತಾನೆ. ಈ ಸಂದರ್ಭದಲ್ಲಿ ಈ ರಾಶಿಯ ಜನರು ಅಪಾರ ಸಂಪತ್ತನ್ನು ಪಡೆಯುತ್ತಾರೆ. ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳಲಿವೆ. ಆದಾಯವು ವೇಗವಾಗಿ ಹೆಚ್ಚಾಗುತ್ತದೆ.   ಕರ್ಕಾಟಕ ರಾಶಿ: ಈ ವರ್ಷಕ್ಕೆ ಹೋಲಿಸಿದರೆ, ಕರ್ಕಾಟಕ ರಾಶಿಯವರಿಗೆ ಹೊಸ ವರ್ಷ 2025 ಹೆಚ್ಚು ಉತ್ತಮವಾಗಿರುತ್ತದೆ. ವೃತ್ತಿ ಸಂಬಂಧಿತ ಅನೇಕ...…

Keep Reading

ಕೊನೆಗೂ ಬಯಲಾಯಿತು ಶೋಭಿತಾ ಶಿವಣ್ಣ ಸಾವಿನ ರಹಸ್ಯ ; ಏನದು ನೋಡಿ ?

ಕೊನೆಗೂ ಬಯಲಾಯಿತು ಶೋಭಿತಾ ಶಿವಣ್ಣ ಸಾವಿನ ರಹಸ್ಯ ; ಏನದು ನೋಡಿ ?

ನಟಿ ಶೋಭಿತಾ ಶಿವಣ್ಣ ಕೇಸ್ಗೆ ಮೇಜರ್ ಟ್ವಿಸ್ಟ್ ಸಿಕ್ಕಿದೆ ಬೆಡ್ರೂಮ್ ನಲ್ಲಿ ಎರಡನೇ ಸಾಲಿನ ಡೆತ್ ನೋಟ್ ನಲ್ಲಿ ಏನು ಪತ್ತಿಯಾಗಿದೆ ಎಂಬುದನ್ನು ಈ ವಿಡಿಯೋದಲ್ಲಿ ಕಂಪ್ಲೀಟ್ ಆಗಿ ನೋಡೋಣ ಬನ್ನಿ ಬ್ರಹ್ಮಗಂಟು ಸೀರಿಯಲ್ ಖ್ಯಾತಿಯ ನಟಿ ಶೋಭಿತಾ ಶಿವಣ್ಣ ಅವರ ಕೇಸ್ ಗೆ ಒಂದು ದಿನದ ಬಳಿಕ ಮೇಜರ್ ಟ್ವಿಸ್ಟ್ ಸಿಕ್ಕಿದೆ ಹೈದರಾಬಾದ್ ನಲ್ಲಿ ಗಂಡನ ಜೊತೆ ನೆಲೆಸಿದ್ದ ಶೋಭಿತಾ ಅವರು ನಿಗೂಢವಾಗಿ ಪ್ರಾಣ ಬಿಟ್ಟಿದ್ದಾರೆ ಅನುಮಾನಾಸ್ಪದ ಸಾವಿನ ಪ್ರಕರಣ ದಾಖಲಿಸಿಕೊಂಡ...…

Keep Reading

ಪ್ರೀತಿಸಿ ಮದುವೆ ಆಗುವುದು ಒಳ್ಳೆಯದಾ ಅಥವಾ ನಿಮ್ಮ ಪೋಷಕರ ನಿರ್ದಾರ ನ : ನಿಮ್ಮ ಆಯ್ಕೆ ಯಾವುದು ?

ಪ್ರೀತಿಸಿ ಮದುವೆ ಆಗುವುದು ಒಳ್ಳೆಯದಾ  ಅಥವಾ ನಿಮ್ಮ ಪೋಷಕರ ನಿರ್ದಾರ ನ : ನಿಮ್ಮ ಆಯ್ಕೆ ಯಾವುದು ?

ಇಲ್ಲಿ ಟೀನ್ ಏಜ್ ಹೆಣ್ಣು ಮಕ್ಕಳಿಗೆ ಕಿವಿಮಾತು ಬದುಕಿನಲ್ಲಿ ಭದ್ರತೆ ಸಿಗುವತನಕ ಪ್ರೇಮ ವಿವಾಹ ದ ತಂಟೆಗೆ ಹೋಗಬೇಡಿ. ಇಂದು ಬಣ್ಣದ ಮಾತುಗಳಿಂದ ಬುದ್ದಿ ಬಲಿಯದ ಬದುಕಿನ ವಾಸ್ತವ ಅರಿಯದ ಹೆಣ್ಣು ಮಕ್ಕಳನ್ನು ಮರುಳು ಮಾಡಿ ಹಾಳು ಗೆಡವಿ ಕೈ ಕೊಟ್ಟು ಹೋಗುವ ಅನೇಕ ಕಾಮುಕ ಪಿಶಾಚಿ ಗಳು ಸಮಾಜದಲ್ಲಿ ಇವೆ.ತಂದೆ ತಾಯಿಗಳ ಅಶೋತ್ತರ ಗಳನ್ನು ಈಡೇರಿಸಿ. ಮೊದಲು ವಿದ್ಯಾಭ್ಯಾಸ ದ ಗುರಿ ಸಾಧಿಸಿ. ಈ ಮೊಬೈಲ್ ಯುಗದಲ್ಲಿ ಇನ್ಸ್ಟಾಗ್ರಾಮ್ ಫೇಸ್ಬುಕ್ ವಾಟ್ಸಪ್...…

Keep Reading

ಬೆಂಗಳೂರು ಸೇರಿ ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ 5 ದಿನ ಬಾರಿ ಮಳೆ ಮುನ್ಸೂಚನೆ : ಎಲ್ಲೆಲ್ಲಿ ನೋಡಿ

ಬೆಂಗಳೂರು ಸೇರಿ  ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ 5 ದಿನ ಬಾರಿ ಮಳೆ ಮುನ್ಸೂಚನೆ : ಎಲ್ಲೆಲ್ಲಿ ನೋಡಿ

ನಿರಂತರ ಮಳೆಯಿಂದಾಗಿ ಬೆಂಗಳೂರಿನಾದ್ಯಂತ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದ್ದು, ಸೋಮವಾರ ಮೈಸೂರು ರಸ್ತೆ, ತುಮಕೂರು ರಸ್ತೆ, ನೈಸ್ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ವಾಹನಗಳು ಉದ್ದನೆಯ ಸರತಿ ಸಾಲಿನಲ್ಲಿ ನಿಂತಿದ್ದವು. ತಮಿಳುನಾಡು ಮತ್ತು ಪುದುಚೇರಿಯಲ್ಲಿ ಕಡಿಮೆ ಒತ್ತಡದ ಪ್ರದೇಶವಾಗಿ ದುರ್ಬಲಗೊಂಡಿರುವ ಫೆಂಗಲ್ ಚಂಡಮಾರುತದ ಅವಶೇಷಗಳ ಪರಿಣಾಮದಿಂದಾಗಿ ಬೆಂಗಳೂರು ಮತ್ತು ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಭಾರೀ...…

Keep Reading

ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರ : ಎಲ್ಲರೂ ಶಾಕ್ ?

ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರ : ಎಲ್ಲರೂ ಶಾಕ್ ?

ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿ ಚೈತ್ರ ಕುಂದಾಪುರ ದೊಡ್ಡಮನೆಯಿಂದ ಹೊರಬಂದ್ರ ಅನ್ನುವಂತಹ ಪ್ರಶ್ನೆ ಈ ಪ್ರಶ್ನೆ ಮುನ್ನೆಲೆಗೆ ಬರಲಿಕ್ಕೆ ಕಾರಣ ಚೈತ್ರ ಕೋರ್ಟ್ ನಲ್ಲಿ ಪ್ರತ್ಯಕ್ಷರಾಗಿದ್ದಾರೆ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ಚೈತ್ರ ಕುಂದಾಪುರ ವಂಚನೆ ಕೇಸ್ನಲ್ಲಿ ಕೋರ್ಟಿಗೆ ಹಾಜರಾಗಿದ್ದಾರ ಚೈತ್ರ ಕುಂದಾಪುರ ಎಸಿಎಂಎಂ ಒಂದರ ನ್ಯಾಯಾಧೀಶರ ಮುಂದೆ ಚೈತ್ರ ಕುಂದಾಪುರ ಹಾಜರಾಗಿರುವಂತದ್ದು [ಸಂಗೀತ] ವಂಚನೆ ಕೇಸ್ನಲ್ಲಿ ಕೋರ್ಟ್ಗೆ ಹಾಜರಾದ ಚೈತ್ರ...…

Keep Reading

2025 ರ ಇಡೀ ವರ್ಷ ಈ 7 ರಾಶಿಗೆ ಭಯಂಕರ ಅದೃಷ್ಟ ಮುಟ್ಟಿದ್ದೆಲ್ಲ ಚಿನ್ನ ಯಾವ ರಾಶಿಗಳು ನೋಡಿ

2025 ರ ಇಡೀ ವರ್ಷ ಈ 7 ರಾಶಿಗೆ ಭಯಂಕರ ಅದೃಷ್ಟ ಮುಟ್ಟಿದ್ದೆಲ್ಲ ಚಿನ್ನ  ಯಾವ ರಾಶಿಗಳು ನೋಡಿ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ 2025 ರಲ್ಲಿ ಈ ರಾಶಿಗಳಿಗೆ ರಾಜಯೋಗ ವರ್ಷ ಪೂರ್ತಿಯವರಿಗೆ ಲಕ್ಷ್ಮಿಯ ಕೃಪೆ ಹೊಸ ವರ್ಷದಿಂದ ಈ ಏಳು ರಾಶಿಯವರಿಗೆ ರಾಜಯೋಗ ಶುರುವಾಗಲಿದೆ ಈ ಅವಧಿಯಲ್ಲಿ ಅವರು ಉದ್ದಿಮೆಯಲ್ಲಿ ಯಶಸ್ಸು ಆರ್ಥಿಕ ಲಾಭ ಗಳಿಸಲಿದ್ದಾರೆ ಈ ಕುರಿತು ತಿಳಿಯೋಣ ಬನ್ನಿ ಇನ್ನೇನು ಕೆಲವೇ ತಿಂಗಳುಗಳಲ್ಲಿ 2025 ಪ್ರಾರಂಭವಾಗಲಿದೆ ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 2025ನೇ ವರ್ಷ ಕೆಲವೊಂದು ರಾಶಿಯವರಿಗೆ ಒಳ್ಳೆಯ ಪರಿಣಾಮಗಳನ್ನ ನೀಡಿದರೆ ಇನ್ನು ಕೆಲವು...…

Keep Reading

ಡಿಸೆಂಬರ್ 03 ರಂದು ಕರ್ನಾಟಕದ ಎಲ್ಲಾ ಜಿಲ್ಲೆಗಳು ಭಾರೀ ಮಳೆಯನ್ನು ಎದುರಿಸಲಿವೆ

ಡಿಸೆಂಬರ್ 03 ರಂದು ಕರ್ನಾಟಕದ ಎಲ್ಲಾ ಜಿಲ್ಲೆಗಳು ಭಾರೀ ಮಳೆಯನ್ನು ಎದುರಿಸಲಿವೆ

ಫೆಂಗಲ್ ಚಂಡಮಾರುತವು ಪ್ರದೇಶದ ಮೇಲೆ ದುರ್ಬಲಗೊಳ್ಳುವುದರಿಂದ ಕರ್ನಾಟಕವು ಡಿಸೆಂಬರ್ 3, 2024 ರಂದು ಭಾರೀ ಮಳೆಯನ್ನು ಅನುಭವಿಸಲಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಉಡುಪಿ, ಚಿಕ್ಕಮಗಳೂರು, ಚಾಮರಾಜನಗರ, ಮತ್ತು ದಕ್ಷಿಣ ಕನ್ನಡ ಸೇರಿದಂತೆ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದ್ದು, 20 ಸೆಂ.ಮೀ ವರೆಗೆ ಅತಿ ಹೆಚ್ಚು ಮಳೆಯಾಗುವ ಸೂಚನೆ ನೀಡಿದೆ. ಈ ಎಚ್ಚರಿಕೆಗಳು ಈ ಪ್ರದೇಶಗಳಲ್ಲಿ ನಿರೀಕ್ಷಿತ ಮಹತ್ವದ ಪರಿಣಾಮವನ್ನು ಎತ್ತಿ ತೋರಿಸುತ್ತವೆ, ಅಗತ್ಯ...…

Keep Reading

ಫೆಂಗಲ್ ಚಂಡಮಾರುತದ ಕಾರಣ ಕರ್ನಾಟಕ ಜಿಲ್ಲೆಗಳಿಗೆ ಶಾಲಾ ಕಾಲೇಜುಡಿಸೆಂಬರ್ 3 ರಂದು ರಜೆ ಘೋಷಿಸಲಾಗಿದೆ !!

ಫೆಂಗಲ್ ಚಂಡಮಾರುತದ ಕಾರಣ ಕರ್ನಾಟಕ  ಜಿಲ್ಲೆಗಳಿಗೆ  ಶಾಲಾ ಕಾಲೇಜುಡಿಸೆಂಬರ್ 3 ರಂದು ರಜೆ ಘೋಷಿಸಲಾಗಿದೆ !!

ಫೆಂಗಲ್ ಚಂಡಮಾರುತದಿಂದಾಗಿ ಭಾರತೀಯ ಹವಾಮಾನ ಇಲಾಖೆ (IMD) ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರವು ಹೊರಡಿಸಿದ ಆರೆಂಜ್ ಅಲರ್ಟ್‌ಗೆ ಪ್ರತಿಕ್ರಿಯೆಯಾಗಿ, ಕರ್ನಾಟಕದ ಹಲವಾರು ಜಿಲ್ಲೆಗಳು ಡಿಸೆಂಬರ್ 3, 2024 ರಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿವೆ. ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಅಂಗನವಾಡಿಗಳು, ಸರ್ಕಾರಿ, ಅನುದಾನಿತ, ಮತ್ತು ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಸೇರಿದಂತೆ ಎಲ್ಲಾ ಶಿಕ್ಷಣ...…

Keep Reading

ನಟಿ ಶೋಭಿತಾ ಶಿವಣ್ಣ ಬರೆದಿರುವ ಡೆತ್ ನೋಟ್ ಪತ್ತೆ!! ಶಾಕಿಂಗ್ ಮಾಹಿತಿ

ನಟಿ ಶೋಭಿತಾ ಶಿವಣ್ಣ ಬರೆದಿರುವ ಡೆತ್ ನೋಟ್ ಪತ್ತೆ!! ಶಾಕಿಂಗ್ ಮಾಹಿತಿ

ಈ ಪ್ರಕರಣದಲ್ಲಿ ಪ್ರಮುಖ ಸಾಕ್ಷ್ಯವೆಂದರೆ ಶೋಭಿತಾ ಅವರು ತಮ್ಮ ಸಾವಿಗೆ ಮುನ್ನ ಬರೆದಿದ್ದಾರೆಂದು ಹೇಳಲಾಗಿರುವ ಸಾವು ಚೀಟಿ. ತನಿಖೆ ವೇಳೆ ಈ ಚೀಟಿಯನ್ನು ಪತ್ತೆಹಚ್ಚಿದ ಪೊಲೀಸರು ಅದರ ಪ್ರಾಮಾಣಿಕತೆಯನ್ನು ದೃಢಪಡಿಸಿದ್ದಾರೆ. ""  ನೀನು ಸಾಯ ಬಹುದು ಅಂದ್ರೆ ಸಾಯ ಬಹುದು " ಎಂಬ ಶೀತಲ ಸಂದೇಶವನ್ನು ಈ ಚೀಟಿಯಲ್ಲಿ ಹೊಂದಿದೆ ಎಂದು ವರದಿಯಾಗಿದೆ.  ಮತ್ತು ಅವಳು ಮಾನಸಿಕ ಖಿನ್ನತಕೆ ಒಳಗಾಗಿದ್ದರು ಅಂದು ತಿಳಿದು ಬಂದಿದೆ ಅಧಿಕಾರಿಗಳು ಈ ಚೀಟಿಯ...…

Keep Reading

ನಟಿ ಶೋಭಿತಾ ಶಿವಣ್ಣ ಸಾವಿಗೆ ಇದೇನಾ ಮೂರು ಕಾರಣ ? ಏನದು ನೋಡಿ

ನಟಿ ಶೋಭಿತಾ ಶಿವಣ್ಣ ಸಾವಿಗೆ ಇದೇನಾ ಮೂರು  ಕಾರಣ ? ಏನದು ನೋಡಿ

 ಜಸ್ಟ್ 32 ವರ್ಷ ಅಷ್ಟೇ ಪ್ರತಿಭಾನ್ವಿತ ಯುವನಟಿ ಶೋಭಿತಾ ಶಿವಣ್ಣ ದುಡುಕಿನ ನಿರ್ಧಾರ ತೆಗೆದುಕೊಂಡು ಭಾರತ ಲೋಕಕ್ಕೆ ಪಯಣ ಬೆಳೆಸಿದ್ದಾರೆ ಶೋಭಿತಾ ಶಿವಣ್ಣ ಅವರ ದುರಂತದ ಸುದ್ದಿ ಕೇಳಿ ಇಡೀ ಕನ್ನಡ ಸೀರಿಯಲ್ ಲೋಕವೇ ಬೆಚ್ಚಿಬಿದ್ದಿದೆ ಬ್ರಹ್ಮಗಂಟು ಸೀರಿಯಲ್ ನಲ್ಲಿ ನಟಿಸಿದ್ದ ಕಲಾವಿದರಂತೂ ಆಘಾತಕ್ಕೆ ಒಳಗಾಗಿದ್ದಾರೆ ಬ್ರಹ್ಮಗಂಟು ಸೀರಿಯಲ್ ಖ್ಯಾತಿಯ ಶೋಭಿತಾ ಶಿವಣ್ಣ ಹೈದರಾಬಾದ್ ನಲ್ಲಿ ಸಾವಿಗೆ ಶರಣಾಗಿದ್ದಾರೆ ಗುಟ್ಟಾಗಿ ಮದುವೆಯ ಬಳಿಕ ಶೋಭಿತಾ...…

Keep Reading

Go to Top