ಲೇಖಕರು

ADMIN

ಗುರೂಜಿ ಹನುಮಂತನಿಗೆ ರಾಜ ಯೋಗ ಅಂತ ಭವಿಷ್ಯ ಹೇಳಿದ್ದಾರೆ ;ಒಲಿಯುತ್ತಾ ಬಿಗ್ ಬಾಸ್ ಕಪ್?

ಗುರೂಜಿ ಹನುಮಂತನಿಗೆ ರಾಜ ಯೋಗ ಅಂತ ಭವಿಷ್ಯ ಹೇಳಿದ್ದಾರೆ ;ಒಲಿಯುತ್ತಾ ಬಿಗ್ ಬಾಸ್ ಕಪ್?

ಬಿಗ್ ಬಾಸ್ ಸೀಸನ್ 11ರ ಫಿನಾಲೆಗೆ ಇನ್ನು ಕೆಲವೇ ಕೆಲವು ದಿನಗಳಷ್ಟೇ ಬಾಕಿ ಉಳಿದಿದೆ ಈ ಬಾರಿಯ ಬಿಗ್ ಬಾಸ್ ವಿನ್ನರ್ ಯಾರಾಗ್ತಾರೆ ಅನ್ನೋ ಲೆಕ್ಕಾಚಾರಗಳು ಕೂಡ ಜೋರಾಗಿ ನಡೀತಾ ಇದೆ ಜೋರಾಗಿ ಹನುಮಂತು ಅವರ ಹೆಸರೇ ಕೇಳಿ ಬರ್ತಾ ಇದೆ ಹನುಮಂತು ಅವರೇ ವಿನ್ನರ್ ಆಗ್ಬೇಕು ಅವರೊಬ್ಬ ಪ್ರಾಮಾಣಿಕ ಆಟಗಾರ ಅಂತ ಸಾಕಷ್ಟು ಜನ ಹಾರೈಸ್ತಾ ಇದ್ದಾರೆ ಅಲ್ಲದೆ ಸೋಶಿಯಲ್ ಮೀಡಿಯಾದಲ್ಲೂ ಕೂಡ ಅವರನ್ನ ಭಾರಿ ಪ್ರಮಾಣದಲ್ಲಿ ಬೆಂಬಲಿಸಲಾಗ್ತಾ ಇದೆ ಸಾಕಷ್ಟು ಜನ ಅವರಿಗೆ...…

Keep Reading

ಮೋಕ್ಷಿತಾ ಕೈಯಲ್ಲಿ ಬಿಗ್ ಬಾಸ್ ಟ್ರೋಫಿ ನೋಡಿ ಎಲ್ಲರೂ ಶಾಕ್ ? ಏನಿದು ಸುದ್ದಿ

ಮೋಕ್ಷಿತಾ ಕೈಯಲ್ಲಿ ಬಿಗ್ ಬಾಸ್ ಟ್ರೋಫಿ ನೋಡಿ ಎಲ್ಲರೂ ಶಾಕ್ ? ಏನಿದು ಸುದ್ದಿ

ಇನ್ನೇನು ಬಿಗ್ ಬಾಸ್ ಫೈನಲ್ಗೆ ಕೆಲವು ದಿನಗಳು ಬಾಕಿ ಉಳಿದಿದೆ .  ಎಲ್ಲರೂ ಈ ಸಾರಿ ಟ್ರೋಫಿ ಹನುಮಂತ ಗೆಲ್ಲೋದು ಅಂತ ಎಲ್ಲರೂ ಹೇಳುತ್ತಿದ್ದಾರೆ .  ಅಂತದರಲ್ಲಿ ಮೋಕ್ಷಿತ  ಕೈಯಲ್ಲಿ ಬಿಗ್ ಬಾಸ್ ಟ್ರೋಫಿ ಇಡಿದಿರುವುದು ನೋಡಿ ಎಲ್ಲರೂ ಶಾಕ್ ಅಗಿದ್ದಾರೆ. ಇದರ ನಿಜವಾದ ಸುದ್ದಿ ಏನು ಅಂದ್ರೆ  ಈ ವರ್ಷದ ಬಿಗ್ ಬಾಸ್ ವಿನ್ನರ್ ಟ್ರೋಫಿಯಲ್ಲಿ ಎರಡು ರೆಕ್ಕೆ ಇದೆ. ಇದನ್ನು ನೋಡಿ ಗೆಲ್ಲಲೇ ಬೇಕು ಎಂದು ಧೈರ್ಯ ತೆಗೆದುಕೊಂಡ ಮೋಕ್ಷಿತಾಗೆ ಬಿಗ್ ಸಪೋರ್ಟ್ ಆಗಿ...…

Keep Reading

ಬಿಗ್ ಬಾಸ್ ನ ಫೈನಲ್ ವಿಡಿಯೋ ಲೀಕ್ ಬಿಟ್ಟಿದ್ದುಯಾರು ?

ಬಿಗ್ ಬಾಸ್ ನ  ಫೈನಲ್ ವಿಡಿಯೋ ಲೀಕ್ ಬಿಟ್ಟಿದ್ದುಯಾರು ?

ಬಿಗ್ ಬಾಸ್ ಸೀಸನ್ 11ರ ಫೈನಲ್ ಗಾಗಿ ಎಲ್ಲರೂ ಕೂಡ ಅತಿ ಹೆಚ್ಚಿನ ಕಾತುರದಿಂದ ಕಾಯ್ತಾ ಇದ್ದೀವಿ ಆದರೆ ಇವತ್ತು ಬಿಗ್ ಬಾಸ್ ಸೀಸನ್ 11ರ ಫೈನಲ್ ನ ಒಂದು ಏನು ವಿಡಿಯೋ ಇದೆ ಅದು ವೈರಲ್ ಕೂಡ ಆಗ್ಬಿಟ್ಟಿದೆ ಹೌದು ಬಿಗ್ ಬಾಸ್ ಸೀಸನ್ 11 ರಲ್ಲಿ 20 ಜನ ಕಂಟೆಸ್ಟೆಂಟ್ ಗಳು ಇದ್ರು ಟೋಟಲ್ 17 ವಾರಗಳನ್ನ ಬಿಗ್ ಬಾಸ್ ಕಳೆದರು ಸೋ ಅದರಲ್ಲಿ ಆರು ಜನ ಫೈನಲಿಸ್ಟ್ ಗಳು ಫೈನಲ್ ಗೆ ಬಂದಿದ್ದಾರೆ ಸ್ವತಃ ಮನೆಯಲ್ಲೂ ಕೂಡ ಇದ್ದಾರೆ ಬಟ್ ಕೊನೆಯ ವಾರ ಆಗಿರೋದ್ರಿಂದ ಸಿಕ್ಕಾಪಟ್ಟೆ...…

Keep Reading

ವಿಕಿಪೀಡಿಯ ದಲ್ಲಿ ಲೀಕ್ ಆಯಿತು ಬಿಗ್ ಬಾಸ್ ಕನ್ನಡ 11ವಿನ್ನರ್ ? ಶಾಕಿಂಗ್ ನೋಡಿ

ವಿಕಿಪೀಡಿಯ ದಲ್ಲಿ ಲೀಕ್ ಆಯಿತು  ಬಿಗ್  ಬಾಸ್  ಕನ್ನಡ 11ವಿನ್ನರ್ ? ಶಾಕಿಂಗ್  ನೋಡಿ

ಈ ಫಿನಾಲೆಯು ಅತ್ಯಂತ ಅದ್ದೂರಿ ಕಾರ್ಯಕ್ರಮವಾಗಿದ್ದು, ಇದರಲ್ಲಿ ಎಲ್ಲಾ ಎಲಿಮಿನೇಟ್ ಆದ ಸ್ಪರ್ಧಿಗಳು ಮತ್ತು ವಿಶೇಷ ಅತಿಥಿಗಳು ಭಾಗವಹಿಸಲಿದ್ದಾರೆ. ಪ್ರಶಸ್ತಿ ಸ್ಪರ್ಧೆಯಲ್ಲಿ ಅಗ್ರ ಆರು ಫೈನಲಿಸ್ಟ್‌ಗಳಾದ ತ್ರಿವಿಕ್ರಮ್, ಮಂಜು, ರಜತ್, ಮೋಕ್ಷಿತಾ, ಭವ್ಯ ಮತ್ತು ಹನುಮಂತ ಮಾತ್ರ ಭಾಗವಹಿಸಲಿದ್ದಾರೆ. ಅಭಿಮಾನಿಗಳು ಯಾರು ಟ್ರೋಫಿ ಗೆಲ್ಲುತ್ತಾರೆ ಎಂದು ಕಾತರದಿಂದ ಕಾಯುತ್ತಿದ್ದಾರೆ. ಈ ರೋಮಾಂಚನಕ್ಕೆ ಕಾರಣವಾಗಿ, ಈ ಫಿನಾಲೆಯು ಬಿಗ್ ಬಾಸ್...…

Keep Reading

ಇಂದಿನ ಪ್ರೋಮೋದಲ್ಲಿ ವಿನ್ನರ್ ಯಾರಾಗ್ತಾರೆಂದು ಸುಳಿವು ಬಿಟ್ಟು ಕೊಟ್ಟ ಬಿಗ್ ಬಾಸ್ ? ಯಾರದು ನೋಡಿ

ಇಂದಿನ ಪ್ರೋಮೋದಲ್ಲಿ ವಿನ್ನರ್ ಯಾರಾಗ್ತಾರೆಂದು ಸುಳಿವು ಬಿಟ್ಟು ಕೊಟ್ಟ ಬಿಗ್ ಬಾಸ್ ? ಯಾರದು ನೋಡಿ

ಗ್ರಾಮೀಣ ಪ್ರತಿಭೆ ಹನುಮಂತ ದೋಸ್ತ ನಿನಗೆ ಮನದಾಳದ ಅಭಿನಂದನೆಗಳು ಸೋ ವೀಕ್ಷಕರೇ  ಅನದರ್ ವಿಡಿಯೋ ಬಿಗ್ ಬಾಸ್ ಕಡೆಯಿಂದ ಪ್ರೋಮೋ ಬಿಟ್ಟಿದ್ದಾರೆ ಪ್ರೋಮೋ ಅಂತೂ ಎಕ್ಸಲೆಂಟ್ ಆಗಿದೆ ಬೆಳಿಗ್ಗೆ ಏನು ಪ್ರೋಮೋ ಬಿಟ್ಟಿದ್ರು ಅದು ಕಂಟಿನ್ಯೂ ಪ್ರೋಮೋ ಇವಾಗ ಬಿಟ್ಟಿರೋದು ಇನ್ನು ಇದಕ್ಕೆ ಕ್ಯಾಪ್ಷನ್ ಕೂಡ ಕೊಟ್ಟಿದ್ದಾರೆ ಬಿಗ್ ಬಾಸ್ ಸ್ಪರ್ಧಿಗಳ ಸಾರ್ಥಕ ಕ್ಷಣಗಳು ಅಂತ ಬಿಗ್ ಬಾಸ್ ಅವರು ಇಲ್ಲೊಂದು ಕ್ಲೂ ಕೂಡ ಕೊಟ್ಟಿದ್ದಾರೆ ಅಂತ ಹೇಳಬಹುದು ಏನಕ್ಕೆ...…

Keep Reading

ಹನುಮಂತ ಬಿಗ್ ಬಾಸ್ ಶೋ ಗೆಲ್ಲುವುದಿಲ್ಲ? ಮತ್ತೆ ಮೋಸ ಆಗುತ್ತಾ ? ಅಸಲಿ ಕಾರಣ ಇಲ್ಲಿದೆ !!

ಹನುಮಂತ ಬಿಗ್ ಬಾಸ್ ಶೋ ಗೆಲ್ಲುವುದಿಲ್ಲ?  ಮತ್ತೆ ಮೋಸ ಆಗುತ್ತಾ ? ಅಸಲಿ ಕಾರಣ ಇಲ್ಲಿದೆ !!

"ಸ ರೆ ಗ ಮ ಪ ಸೀಸನ್ 15" ರಲ್ಲಿ ರನ್ನರ್ ಅಪ್ ಆಗಿ ಮುಗಿಸಿದ ನಂತರ ಪ್ರತಿಭಾನ್ವಿತ ಜಾನಪದ ಗಾಯಕ ಹನುಮಂತ ಲಮಾಣಿ ವ್ಯಾಪಕ ಮನ್ನಣೆ ಗಳಿಸಿದರು. ಅವರು ಬಿಗ್ ಬಾಸ್ ಕನ್ನಡ ಸೀಸನ್ 11 ರ ಮನೆಗೆ ವೈಲ್ಡ್-ಕಾರ್ಡ್ ಸ್ಪರ್ಧಿಯಾಗಿ ಪ್ರವೇಶಿಸಿದರು ಮತ್ತು ಬೇಗನೆ ಅಭಿಮಾನಿಗಳ ನೆಚ್ಚಿನವರಾದರು. ಅವರ ವಿನಮ್ರತೆ, ಸ್ಥಿತಿಸ್ಥಾಪಕತ್ವ ಮತ್ತು ಪ್ರಾಮಾಣಿಕತೆಗೆ ಹೆಸರುವಾಸಿಯಾದ ಹನುಮಂತ ಅವರು ತಮ್ಮ ನಿಜವಾದ ವ್ಯಕ್ತಿತ್ವ ಮತ್ತು ಸಹ-ಮನೆಯವರೊಂದಿಗೆ ಹೃತ್ಪೂರ್ವಕ...…

Keep Reading

ನಾಳೆ ಬಿಗ್'ಬಾಸ್ ಮನೆಯಲ್ಲಿ ನಡೆಯುತ್ತೆ ಎಲಿಮಿನೇಷನ್ ಗೆಲ್ಲೋ ಸ್ಪರ್ಧಿಗೆ ಗೇಟ್ ಪಾಸ್? ಯಾರು ನೋಡಿ

ನಾಳೆ ಬಿಗ್'ಬಾಸ್ ಮನೆಯಲ್ಲಿ ನಡೆಯುತ್ತೆ  ಎಲಿಮಿನೇಷನ್  ಗೆಲ್ಲೋ ಸ್ಪರ್ಧಿಗೆ ಗೇಟ್ ಪಾಸ್? ಯಾರು ನೋಡಿ

ಬಿಗ್ ಬಾಸ್ ಸೀಸನ್ 11 ಮುಗಿಯುವುದಕ್ಕೆ ಇನ್ನೇನು ಕೆಲವೇ ಕೆಲವು ದಿನ ಬಾಕಿ ಇದೆ ಎರಡು ದಿನ ಕಳಿತಾ ಇದ್ದಂತೆ ಬಿಗ್ ಬಾಸ್ ಆಟಕ್ಕೆ ತೆರೆ ಬೀಳಲಿದೆ ಶನಿವಾರದಿಂದಲೇ ಫಿನಾಲೆ ಪರ್ವ ಶುರುವಾಗಲಿದೆ ಇಂತಹ ಹೊತ್ತಲ್ಲೇ ಬಿಗ್ ಬಾಸ್ ಬಿಗ್ ಶಾಕಿಂಗ್ ನ್ಯೂಸ್ ಒಂದನ್ನ ಕೊಟ್ಟಿದೆ ಬಹುಶಃ ಬಿಗ್ ಬಾಸ್ ಇತಿಹಾಸದಲ್ಲಿ ಎಂದು ಆಗದಂತೆ ಎಲಿಮಿನೇಷನ್ ಒಂದು ಆಗೋಗಿದೆ  ಈಗ ಮತ್ತೊಂದು ಶಾಕಿಂಗ್ ನ್ಯೂಸ್ ಹೊರಬಿದ್ದಿದೆ ಫಿನಾಲೆಗೆ ಒಂದು ದಿನ ಇರುವಾಗಲೇ ಆರು ಸ್ಪರ್ಧಿಗಳ ಪೈಕಿ...…

Keep Reading

ಈ ಬಾರಿಯ ವಿನ್ನರ್ ಮತ್ತು ರನ್ನರ್ ಯಾರೆಂದು ಸುಳಿವು ಕೊಟ್ಟ ಹನುಮಂತ

ಈ ಬಾರಿಯ ವಿನ್ನರ್ ಮತ್ತು ರನ್ನರ್ ಯಾರೆಂದು ಸುಳಿವು ಕೊಟ್ಟ ಹನುಮಂತ

ಇನ್ನು ಮೂರು ದಿವಸದಲ್ಲಿ ಬಿಗ್ ಬಾಸ್ ಸೀಸನ್ 11 ವಿನ್ನರ್ ಯಾರು ಅಂತ ಅಂದುಬಿಟ್ಟು ಗೊತ್ತಾಗುತ್ತೆ ಆಲ್ಮೋಸ್ಟ್ ಇಲ್ಲಿ ವಿನ್ನರ್ ಯಾರು ಅಂತ ಅಂದುಬಿಟ್ಟು ಇಲ್ಲಿ ಬಿಗ್ ಬಾಸ್ ಸ್ಪರ್ಧಿಗಳಿಗೆ ಗೊತ್ತಾದಂಗೆ ಇದೆ ಇಲ್ಲಿ ಇವತ್ತಿನ ಎಪಿಸೋಡ್ ನೋಡಿದವರಿಗೆ ಖಂಡಿತವಾಗ್ಲೂ ಇದು ಗೊತ್ತಾಗಿರುತ್ತೆ ಇನ್ನು ಏನು ಒಂದು ಚಟುವಟಿಕೆ ಕೊಟ್ಟಿದ್ರು ಇಲ್ಲಿ ಲೆಟರ್ ಬರೀಬೇಕಿರುತ್ತೆ ಎಲ್ಲರೂ ಎಲ್ಲರಿಗೂ ಕೂಡ ತುಂಬಾ ಚೆನ್ನಾಗಿ ಲೆಟರ್ ಬರೆದಿದ್ರು ಇಲ್ಲಿ ತ್ರಿವಿಕ್ರಂ...…

Keep Reading

ದುರ್ಗಂಬ ಟ್ರಾವೆಲ್ಸ್ ಓನರ್ ದುರಂತ ಸಾವಿನ ಕಥೆ !! ಸ್ವಂತ ಕುಟುಂಬದಿಂದ ದ್ರೋಹ

ದುರ್ಗಂಬ ಟ್ರಾವೆಲ್ಸ್ ಓನರ್ ದುರಂತ ಸಾವಿನ ಕಥೆ  !! ಸ್ವಂತ ಕುಟುಂಬದಿಂದ ದ್ರೋಹ

2016 ರಲ್ಲಿ, ದುರ್ಗಾಂಬಾ ಟ್ರಾವೆಲ್ಸ್‌ನ ಮಾಲೀಕ ಭಾಸ್ಕರ್ ಶೆಟ್ಟಿ ಅವರ ಭೀಕರ ಕೊಲೆ ದೇಶಾದ್ಯಂತ ಆಘಾತದ ಅಲೆಗಳನ್ನು ಉಂಟುಮಾಡಿತು. ಅವರ ಸ್ವಂತ ಕುಟುಂಬದಿಂದಲೇ ನಡೆಸಲ್ಪಟ್ಟ ಈ ಘೋರ ಅಪರಾಧವು ದ್ರೋಹ, ದುರಾಸೆ ಮತ್ತು ಅಧಿಕಾರಕ್ಕಾಗಿ ಹೋರಾಟದ ಭಯಾನಕ ಕಥೆಯನ್ನು ಅನಾವರಣಗೊಳಿಸಿತು. ಭಾಸ್ಕರ್ ಶೆಟ್ಟಿ ಜುಲೈ 28, 2016 ರಂದು ಉಡುಪಿಯಲ್ಲಿರುವ ಅವರ ನಿವಾಸದಲ್ಲಿ ದುರಂತ ಅಂತ್ಯ ಕಂಡರು. ಈ ಘೋರ ಕೃತ್ಯದ ಹಿಂದಿನ ಸೂತ್ರಧಾರಿಗಳು ಅವರ ಪತ್ನಿ ರಾಜೇಶ್ವರಿ ಶೆಟ್ಟಿ, ಅವರ...…

Keep Reading

ಬುಧವಾರದ ವೋಟಿಂಗ್ ರಿಸಲ್ಟ್ ಔಟ್ : ಟಾಪ್ 3 ನಲ್ಲಿ ಇರುವ ಇವರೇ ಫೈನಲ್ಗೆ ಹೋಗೋದು ?

ಬುಧವಾರದ ವೋಟಿಂಗ್ ರಿಸಲ್ಟ್ ಔಟ್ : ಟಾಪ್ 3 ನಲ್ಲಿ ಇರುವ ಇವರೇ ಫೈನಲ್ಗೆ ಹೋಗೋದು ?

ಬಿಗ್ ಬಾಸ್ ನ ಗ್ರಾಂಡ್ ಫಿನಾಲೆಗೆ ಇನ್ನೇನು ಕೇವಲ ನಾಲ್ಕೇ ದಿನ ಬಾಕಿ ಇದೆ ಇಂತಹ ಸಮಯದಲ್ಲಿ ವೋಟುಗಳು ತುಂಬಾನೇ ಇಂಪಾರ್ಟೆಂಟ್ ಆಗಿರುತ್ತವೆ ಕೊನೆಯ ವಾರದಲ್ಲಿ ಯಾರಿಗೆ ಹೆಚ್ಚು ವೋಟುಗಳು ಬಂದಿರುತ್ತವೋ ಅವರೇನೆ ಟ್ರೋಫಿಯನ್ನ ಎತ್ತುವಂತಹ ಚಾನ್ಸ್ ಕೂಡ ತುಂಬಾನೇ ಹೈ ಇರುತ್ತೆ ಇನ್ನು ಬುಧವಾರದ ವೋಟಿಂಗ್ ರಿಸಲ್ಟ್ ಅಲ್ಲಿ ಯಾರು ಯಾವ ಪ್ಲೇಸ್ ಅಲ್ಲಿ ಇದ್ದಾರೆ ಅನ್ನೋದರ ಬಗ್ಗೆ ನಾನು ನಿಮಗೆ ಮಾಹಿತಿಯನ್ನತಿಳಿಸಿಕೊಡ್ತಾ ಇದೀನಿ ಸಿಕ್ಕಿರುವಂತಹ ಮಾಹಿತಿಯ...…

Keep Reading

Go to Top